ಮೈಲಾರೇಶ್ವರ ಗೊರವ ರಾಜಕೀಯ ಭವಿಷ್ಯ!

ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು 11 ದಿನಗಳ ಕಾಲ ಉಪವಾಸ ಮಾಡುತ್ತಾರೆ. ನಂತರ ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ನೆರವೇರಿಸಿ ಕಾರ್ಣಿಕ ಹೇಳುವ ಜಾಗಕ್ಕೆ ಬರುತ್ತಾರೆ. 15 ಅಡಿಯ ಬಿಲ್ಲನ್ನು ಏರಿ ಸದ್ದಲೇ ಎಂದು ಕೂಗಿದಾಗ ಎಷ್ಟೇ ಭಕ್ತರು ಸೇರಿದ್ದರೂ ಕೂಡ ಆ ಸ್ಥಳ ಸೂಜಿ ಬಿದ್ದರೂ ಸಪ್ಪಳ ಕೇಳುವಷ್ಟು ನಿಶ್ಶಬ್ಧವಾಗುತ್ತದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಈ ವರ್ಷದ ದೈವವಾಣಿಯನ್ನು ರಾಮಪ್ಪ ಗೊರವಯ್ಯ ನುಡಿದಿದ್ದಾರೆ.

ಕಳೆದ ಬಾರಿಯ ಕಾರ್ಣಿಕ ಏನಿತ್ತು?

ಕಳೆದ ಬಾರಿಯ ಕಾರ್ಣಿಕ ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್ ಎಂಬ ಕಾರ್ಣಿಕ ನಿಜವಾದ ಕಾರಣ ಈ ವರ್ಷದ ಕಾರ್ಣಿಕದ ಕುರಿತು ಹೆಚ್ಚು ಕುತೂಹಲ ವ್ಯಕ್ತವಾಗಿದೆ. ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ? ರಾಜ್ಯದಲ್ಲಿ ಮಳೆ ಬೆಳೆ ಹೇಗಿರಲಿದೆ ಎಂಬುದರ ಕುರಿತು ಕಾರ್ಣಿಕದಲ್ಲಿ ನುಡಿಯಲಾಗುತ್ತದೆ.

ಗೊರವಪ್ಪ ರಾಮಪ್ಪ ಕಾರ್ಣಿಕ ನುಡಿಯುವುದು ಹೇಗೆ?

ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು 11 ದಿನಗಳ ಕಾಲ ಉಪವಾಸ ಮಾಡುತ್ತಾರೆ. ನಂತರ ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ನೆರವೇರಿಸಿ ಕಾರ್ಣಿಕ ಹೇಳುವ ಜಾಗಕ್ಕೆ ಬರುತ್ತಾರೆ.

ಮಳೆ ಬೆಳೆ ಸಂಪಾಯಿತಲೇ ಪರಾಕ್

ಮಳೆ ಬೆಳೆ ಸಂಪಾಯಿತಲೇ ಪರಾಕ್ ಎಂದರೆ ಈ ವರ್ಷ ನಾಡಿನಲ್ಲಿ ಸಾಕಷ್ಟು ಮಳೆ ಬರಲಿದೆ, ರೈತರ ಬೆಳೆ ಚೆನ್ನಾಗಿ ಕೈ ಹಿಡಿಯಲಿದೆ. ಇದರಿಂದ ಬೆಳೆಗಾರರು ಸಂತಸದಿಂದ ಇರಲಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ರಾಜಕೀಯದ ನಡುವೆ ಭವಿಷ್ಯ ಎಂದು ನೆನಪಿಗೆ ಬರುವುದೇ ಕೋಡಿಮಠದ ಶ್ರೀಗಳು ಈ ಕೋಡಿ ಮಠದ ಶ್ರೀಗಳು ಹೇಳಿರುವ ಭವಿಷ್ಯದಲ್ಲಿ ರಾಜಕೀಯದಲ್ಲಿ ಒಂದು ರೀತಿಯ ಬೆಳವಣಿಗೆ ಉಂಟಾಗಿರುವುದನ್ನ ನಾವು ಗಮನಿಸಬಹುದಾಗಿದೆ.

ದೇವರ ಗುಡ್ಡದ ಕಾರ್ಣಿಕ ನುಡಿ ಸಾಕಷ್ಟು ರೀತಿಯ ಚರ್ಚೆ ಉಂಟಾಗಿರುವುದನ್ನ ಗಮನಿಸಬಹುದಾಗಿದೆ ಇವರು ನುಡಿಯುವಂತ ಭವಿಷ್ಯವನ್ನು ದೇವರ ಭವಿಷ್ಯ ಎಂದು ಹೇಳಲಾಗುತ್ತದೆ.

ಕಾರ್ಣಿಕ ನುಡಿಗೆ ಸಾಕಷ್ಟು ಮಹತ್ವವನ್ನು ನೀಡಲಾಗುತ್ತದೆ. ಕಾರ್ಣಿಕ ನುಡಿಯಿಂದ ರಾಜ್ಯಾದ್ಯಂತ ಈ ವಿಷಯ ಚರ್ಚೆ ಆಗುತ್ತಾ ಇದೆ. ರಾಜಕೀಯದ ಬಗ್ಗೆ ಭವಿಷ್ಯವನ್ನು ನುಡಿಯುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ರಾಜಕೀಯದ ಕುರಿತು ಏನಾಗುತ್ತದೆ ಎಂಬುದನ್ನು ತಿಳಿಯಬೇಕಾಗಿದೆ. ರಾಜಕೀಯವನ್ನು ಒಂದು ರೀತಿಯ ನಡಕಿಸುವಂತ ದೃಶ್ಯ ಉಂಟಾಗಿದೆ, ಆ ಕಾರ್ಣಿಕನ ನೋಡಿ ಏನು ಎಂಬುದನ್ನು ತಿಳಿಯೋಣ. ಕೇಂದ್ರ ರಾಜಕಾರಣದ ಬಗ್ಗೆಯೂ ಕೂಡ ಭವಿಷ್ಯವನ್ನು ನುಡಿದಿದ್ದಾರೆ.

ಮುಂದಿನ ದಿನಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತದೆ ಎನ್ನುವ ಪ್ರಶ್ನೆ ಉಂಟಾಗಿದೆ. ಮಲೆನಾಡು ಉತ್ತರ ಕನ್ನಡ ಹಾಗೆ ಕೆಲವು ಬೇರೆ ಬೇರೆ ಭಾಗಗಳಲ್ಲಿ ಕಾರ್ಣಿಕ ನುಡಿದ ಸಾಕಷ್ಟು ರೀತಿಯ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಆಯ ಕ್ಷೇತ್ರಗಳ ವಾಡಿಕೆಗೆ ಅನುಸಾರವಾಗಿ ಇವುಗಳು ನಡೆಯುತ್ತವೆ. ಕಾರ್ಣಿಕ ನುಡಿ ಒಂದು ಇತಿಹಾಸ ಸಂಕೇತವನ್ನು ಸೃಷ್ಟಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಕಾರಣಿಕ ನುಡಿ ಒಂದು ರೀತಿಯಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಿದೆ. ಗೊರವರು ನುಡಿಯುವಂತಹ ಭವಿಷ್ಯ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ವರ್ಷಕ್ಕೆ ಒಮ್ಮೆ ಮಾತ್ರ ಈ ಕಾರ್ಣಿಕವನ್ನು ನುಡಿಯಲಾಗುತ್ತದೆ. ಅನೇಕ ಜನ ರೈತರು ನೀರಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎನ್ನುವ ಭವಿಷ್ಯವನ್ನು ಹೇಳಿದ್ದೆ, ಮಳೆಯ ಬೆಳೆ ಇಲ್ಲದೆ ನಷ್ಟಗಳು ಹೆಚ್ಚಾಗುವ ಸಾಧ್ಯತೆ ಇದೆ, ಮಳೆ ಇಲ್ಲದೆ ರಾಜ್ಯದಲ್ಲಿ ಬರಗಾಲ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯ ಸರ್ಕಾರಕ್ಕೆ ಆಪತ್ತು ಬರುವ ಸಾಧ್ಯತೆ ಹೆಚ್ಚಾಗಿದೆ. ಮಹಿಳೆಯಿಂದ ಸಾಕಷ್ಟು ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬಹುದು ಎನ್ನುವ ಭವಿಷ್ಯವನ್ನ ಹೇಳಿದೆ. ದೇವರ ಗುಡ್ಡದಲ್ಲಿ ಗೊರವಯ್ಯ ನುಡಿದಂತಹ ಭವಿಷ್ಯವಾಗಿದೆ.

Leave a Comment