ನೆನ್ನೆ ಭಯಂಕರ ಅಮವಾಸೆ ಮುಗಿದಿದೆ ಇಂದಿನಿಂದ 85 ವರ್ಷಗಳ ವರೆಗೂ 7 ರಾಶಿಯವರಿಗೆ ಐಷಾರಾಮಿ ಜೀವನ ಪ್ರಾಪ್ತಿ ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಿನ್ನೆ ಬಹಳ ಭಯಂಕರವಾಗಿರುವಂತಹ ಅಮಾವಾಸ್ಯೆ ಮುಗಿದಿದೆ. ಇಂದು ಶುಭಕರ ಶುಕ್ರವಾರ ಇಂದಿನಿಂದ ಮುಂದಿನ 85 ವರ್ಷಗಳವರೆಗೂ ಕೂಡ ಈ ರಾಶಿಯವರಿಗೆ ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಈ ರಾಶಿಯವರು ರಾಜ ಯೋಗವನ್ನು ಹಾಗೂ ಶುಕ್ರ ದಶೆಯನ್ನು ಅನುಭವಿಸುತ್ತಾರೆ.

ಇವರ ಬದುಕು ಬಂಗಾರವಾಗುತ್ತದೆ. ರಾತ್ರೋರಾತ್ರಿ ಕೋಟ್ಯಾಧಿಪತಿಗಳು ಆಗುವಂತಹ ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ.

ಹೌದು ಈ ರಾಶಿಯವರಿಗೆ ಕುಬೇರ ಪುತ್ರರಾಗುವಂತಹ ಮಹಾ ಯೋಗ ಒಲಿದು ಬಂದಿದೆ. ಇವರು ಅಂದುಕೊಂಡಂತಹ ಕೆಲಸದಲ್ಲಿ ಬಹಳಷ್ಟು ಕಷ್ಟವನ್ನು ಅನುಭವಿಸುತ್ತಾರೆ. ಅಡೆತಡೆಯಿಂದ ತುಂಬಿದ ಜೀವನ ಇವರದಾಗಿರುತ್ತದೆ.

ಆದರೆ ಈ ಒಂದು ಶುಭಕರ ಶುಕ್ರವಾರದಿಂದ ಈ ರಾಶಿಯವರಿಗೆ ಕುಬೇರ ದೇವನ ಕೃಪಾಕಟಾಕ್ಷದಿಂದ.ಎಲ್ಲವೂ ಕೂಡ ಸರಾಗವಾಗಿ ಸಾಗುತ್ತದೆ. ಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಹಲವಾರು ದಿನಗಳ ನಂತರ ನಿಮ್ಮ ಕೆಲಸಗಳಲ್ಲಿ ಇರುವಂತಹ ಒತ್ತಡಗಳು ಮನಸ್ಸಿನ ನೋವು ದೂರವಾಗುತ್ತದೆ.

ಮಕ್ಕಳು ಕೂಡ ನಿಮಗೆ ಪ್ರಗತಿ ತರುವಂತಹ ಕೆಲಸ ಕಾರ್ಯವನ್ನು ಮಾಡುತ್ತಾರೆ. ಹೆತ್ತವರಿಗೆ ತೃಪ್ತಿಕರವಾದ ಪ್ರೀತಿಯ ಜೀವನವನ್ನು ನೀಡುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಹಲವಾರು ದಿನಗಳ ನಂತರ ಕೋರ್ಟ್ ವ್ಯವಹಾರದಲ್ಲಿ ನಿಮ್ಮಂತೆ ಜಯವಾಗುವ ಸಾಧ್ಯತೆ ಇದೆ.

ಈ ರಾಶಿಯ ಇರುವಂತಹ ವ್ಯಕ್ತಿಗಳಿಗೆ ಇನ್ನು ಹಲವಾರು ದಿನಗಳ ನಂತರ ಅದೃಷ್ಟ ಹಾಗು ಭಾಗ್ಯೋದಯ ಕಾಲ ಒಟ್ಟಿಗೆ ಬರುತ್ತದೆ.ಇದರಿಂದ ಇವರು ಐಷಾರಾಮಿ ಜೀವನವನ್ನ ಪಡೆದುಕೊಂಡು ರಾತ್ರೋರಾತ್ರಿ ಕುಬೇರ ಪುತ್ರರಾಗುತ್ತಾರೆ ಎಂದು ಹೇಳಬಹುದು. ಹಣದಿಂದ ನೆಮ್ಮದಿಯುತವಾದ ಜೀವನವನ್ನು ನಡೆಸಬಹುದು. ಇನ್ನು ಈ ರಾಶಿಯ ಇರುವಂತಹ ವ್ಯಕ್ತಿಗಳು ಹೊಸದಾದ ವ್ಯಾಪಾರ ವ್ಯವಹಾರಕ್ಕೆ ಕೈ ಹಾಕುವ ಮೊದಲು ಯೋಚನೆ ಮಾಡಬೇಕು.

ನಿಮಗೆ ಮೊದಲಿಗಿಂತ ಯೋಚಿಸಿ ಉತ್ತಮವಾದ ರೀತಿಯಲ್ಲಿ ಬಂಡವಾಳ ಹೂಡಿಕೆ ಮಾಡಿ ಇನ್ನು ಹಲವಾರು ದಿನಗಳ ನಂತರ ನಿಮ್ಮ ಸಣ್ಣಪುಟ್ಟ ಹೂಡಿಕೆಯಿಂದ ದೊಡ್ಡ ಮಟ್ಟದ ವಸ್ತುವನ್ನು ಖರೀದಿ ಮಾಡುತ್ತೀರಾ. ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ನೋವು ಮತ್ತು ಬೇಜಾರನ್ನು ಮಾಡಬಾರದು.

ಮನೆಯಲ್ಲಿ ಇರುವಂತಹ ಮಕ್ಕಳನ್ನ ಮಹಾಲಕ್ಷ್ಮಿ ಎಂದು ನೀವು ಭಾವಿಸಿ ನಿಮ್ಮಯುತವಾದ ಸಂತೋಷದ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕಾಗುತ್ತದೆ. ಈ ರಾಶಿಯವರಿಗೆ ಇನ್ನು ಮುಂದೆ ಕುಬೇರ ದೇವನ ಕೃಪಾಕಟಾಕ್ಷದಿಂದ ಬದುಕು ಬಂಗಾರಮಯವಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಈ ರಾಶಿಯವರು ಇನ್ನು ಮುಂದಿನ 85 ವರ್ಷಗಳವರೆಗೂ ಕೂಡ ಶುಕ್ರ ದಶೆ ಎಲ್ಲ ಅನುಭವಿಸುವುದರಿಂದ ಇವರ ಸರ್ವ ಸಮಸ್ಯೆಗಳು ದೂರವಾಗುತ್ತದೆ.

ಸಾಲದಿಂದ ಮುಕ್ತಿಯಿಲ್ಲ, ಪಡೆದುಕೊಳ್ಳುತ್ತೀರ ಇನ್ನು ಮುಂದೆ ನಿಮಗೆ ಸಾಲವೇ ಇರುವುದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಬರಮಾಡಿಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮಿಥುನ ರಾಶಿ, ಮೀನ ರಾಶಿ, ವೃಷಭ, ರಾಶಿ ಕರ್ಕಾಟಕ ರಾಶಿ, ಧನಸ್ಸು, ರಾಶಿ, ಕುಂಭ ರಾಶಿ, ಮೇಷ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ. ಧನ್ಯವಾದಗಳು.

Leave a Comment