ಈ ಮೂರು ರಾಶಿಯವರು ಅದೃಷ್ಟವಂತರು!ಶನಿ ದೇವರ ಕೃಪೆಯಿಂದ ಇವರು ಮುಟ್ಟಿದ್ದೆಲ್ಲಾ ಬಂಗಾರ

ಈ ಮೂರು ರಾಶಿಯವರು ಅದೃಷ್ಟವಂತರು ಶನಿ ದೇವರ ಕೃಪೆಯಿಂದ ಇವರು ಮುಟ್ಟಿದ್ದೆಲ್ಲಾ ಬಂಗಾರ–ಜೀವನದಲ್ಲಿ ಯಾರು ಯಾರಿಗೂ ಸಹ ಕೆಟ್ಟದನ್ನೇ ಮಾಡದೆ ಬದುಕುತ್ತಾರೋ ಅಂತವರಿಗೆ ಶನಿ ದೇವರು ಕೆಟ್ಟದ್ದನ್ನು ಮಾಡುವವರಿಗೆ ಶನಿ ದೇವರು ಯಾವುದೇ ರೀತಿಯಲ್ಲೂ ಸಹ ಬಿಡುವುದಿಲ್ಲ ಉಮೇಶ್ ಶನಿ ದೇವರ ಆಶೀರ್ವಾದ ಸಿಕ್ಕರೆ ಸಾಕು ಭಿಕ್ಷುಕ ಸಹ ಶ್ರೀಮಂತರಾಗುತ್ತಾರೆ

ಕೆಟ್ಟ ದೃಷ್ಟಿ ಬಿದ್ದರೆ ಶ್ರೀಮಂತರು ಸಹ ಭಿಕ್ಷಕರಾಗುವ ಪರಿಸ್ಥಿತಿ ಬರುತ್ತದೆ ಶನಿ ದೇವರ ಕೃಪೆಗೆ ಪಾತ್ರರಾಗಲು ಜನರು ಅನೇಕ ಹೋಮ ಮತ್ತು ಪೂಜೆಗಳನ್ನು ನೆರವೇರಿಸುತ್ತಾರೆ ಪ್ರತಿಯೊಂದು ರಾಶಿಯ ಮೇಲೆ ಶನಿದೇವರ ಸಂಚರಿಸುತ್ತದೆ ಕಟಕ ಮತ್ತು ವೃಷಭ ರಾಶಿಯವರು ಜೀವನದಲ್ಲಿ ತುಂಬಾ ಅದೃಷ್ಟವನ್ನು ಸಾಧಿಸುತ್ತಾರೆ ಅವರಿಗೆ

ಈ ವರ್ಷ ಕೂಡಿಬರುತ್ತದೆ ಇಂದು ನೀವು ಕಷ್ಟಪಟ್ಟು ದುಡಿದರೆ ಮುಂದಿನ ಜೀವನ ಸುಖಮಯವಾಗಿ ಇರುತ್ತದೆ ವ್ಯವಹಾರವನ್ನು ಆರಂಭಿಸಲು ಇದು ನಿಮಗೆ ಬಹಳ ಒಳ್ಳೆಯ ಸಮಯವಾಗಿದೆ ನೀವು ಮಾಡುವ ಕೆಲಸಕ್ಕೆ ಒಳ್ಳೆಯ ಲಾಭ ಸಿಗುತ್ತದೆ ಯಾರಿಗೂ ಸಹ ಈ ಸಮಯದಲ್ಲಿ ಸಾಲವನ್ನು ನೀಡಬೇಡಿ ಕೊಟ್ಟ ಸಲ ಯಾರಿಗೂ ಸಹ ಹಿಂದಿರುಗುವುದಿಲ್ಲ ನಂಬಿದವರ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ.

Leave a Comment