ಇಂದು ನವೆಂಬರ್ 16ನೇ ತಾರೀಕು ಇಂದಿನಿಂದ 7ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಗಜಕೇಸರಿಯೋಗ ಶುರು ಬದುಕು ಬಂಗಾರವಾಗುತ್ತೆ

ಇಂದು ವಿಶೇಷವಾದಂತ ಶುಭ ಗುರುವಾರ ಈ ಗುರುವಾರ ದಿಂದ ಶಿರಡಿ ಸಾಯಿಬಾಬನ ಅನುಗ್ರಹ ಆಶೀರ್ವಾದ ಈ ಏಳು ರಾಶಿಯವರ ಮೇಲೆ ಬೀಳುತ್ತಿದ್ದು, ಏಳು ರಾಶಿಯವರು ಕೂಡ ಮುಟ್ಟಿ ದ್ದೆಲ್ಲ ಚಿನ್ನ ಎಂಬಂತೆ ಇವರ ಮನೆಯಲ್ಲಿ ದುಡ್ಡಿನ ಸುರಿಮಳೆಯ ಸುತ್ತದೆ ಹಾಗು ಇವರು ಬೇಡ ಅಂದ್ರು ಕೂಡ ಇವರ ಮನೆಯಲ್ಲಿ ಹಣ ತುಂಬಿ ತುಳುಕುತ್ತೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಯಾವ ಅದೃಷ್ಟದ ಫಲ ಗಳು ಇದೆ.

ಈ ರಾಶಿಯವರ ಆರೋಗ್ಯ ದಲ್ಲಿ ಅನುಕೂಲಕರ ಪರಿಸ್ಥಿತಿ ನಿರ್ಮಾಣ ವಾಗುತ್ತೆ ಅಂದ್ರೆ ನಿಮ್ಮ ಅನಾರೋಗ್ಯ ಎಲ್ಲ ವೂ ಕೂಡ ನಿವಾರಣೆಯಾಗಿ ಆರೋಗ್ಯ ಪರಿಸ್ಥಿತಿ ಸುಧಾರಿಸುತ್ತದೆ. ನೀವು ಧಾರ್ಮಿಕ ಕೆಲಸ ಕಾರ್ಯ ಗಳಿಗೆ ಹಣ ವಿನಿಯೋಗಿಸ ತೀರಾ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಸಿಗುತ್ತೆ. ಉದ್ಯೋಗದಲ್ಲಿ ವ್ಯವಹಾರ ದಲ್ಲಿ ಉತ್ತಮ ಪ್ರಗತಿಯ ನ್ನು ಸಾಧಿಸ ತೀರಾ. ಸಂದರ್ಭ ಕ್ಕೆ ಸರಿಯಾಗಿ ಸಹಾಯ ವನ್ನು ನೀಡುತ್ತೀರ, ಇನ್ನು ವಿದ್ಯಾರ್ಥಿಗಳಿಗೆ ಈ ದಿನ ಉತ್ತಮ ಅವಕಾಶ ಸಿಗೋದ್ರಿಂದ ನೀವು ಪ್ರಗತಿಪಥದತ್ತ ಸಾಗುತ್ತೀರ.

ಇನ್ನು ಆರೋಗ್ಯ ಚೆನ್ನಾಗಿ ದೆ ಅಂತ ಹೇಳ್ಬಿಟ್ಟು ಉದಾಸೀನ ಮಾಡಲು ಹೋಗ ಬೇಡಿ. ಸ್ವಲ್ಪ ತಾಳ್ಮೆ ಅಗತ್ಯ. ಇನ್ನು ಉದ್ಯೋಗದ ನಿಮಿತ್ತ ನೀವು ದೂರ ಪ್ರಯಾಣ ವನ್ನು ಮಾಡ್ತೀರಾ? ಇದರಿಂದ ನಿಮಗೆ ಧನಾಗಮನ ವಾಗುತ್ತೆ. ನಿಮಗೆ ಧನಾಗಮನ ಕ್ಕೆ ಯಾವುದೇ ರೀತಿಯ ಕುಂದು ಕೊರತೆಗಳು ಇರೋದಿಲ್ಲ. ಇನ್ನು ದಂಪತಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ವಾದ ದಿನ ಅಂತ ಹೇಳಲಾಗ್ತಿದ್ದು ಉದ್ಯೋಗ ವ್ಯವಹಾರ ದಲ್ಲಿ ಅನಿರೀಕ್ಷಿತ ಧನಾಗಮನ ವಾಗುತ್ತೆ. ಇದರಿಂದ ಅಭಿವೃದ್ಧಿ ಸಾಧ್ಯವಾಗತ್ತೆ.

ಇನ್ನು ದೂರ ಪ್ರಯಾಣ ಮಾಡೋದ್ರಿಂದ ಆ ಕಾರ್ಯ ದಲ್ಲಿ ಪ್ರಗತಿಯ ನ್ನು ಕಾಣುತ್ತೀರ. ಶ್ರಮ ವಿದೆ ನೀವು ಕಾರ್ಯ ವನ್ನು ಮಾಡಿದೆ ದಲ್ಲಿ ಅತ್ಯಧಿಕ ಆರ್ಥಿಕ ಲಾಭ ವನ್ನು ಪಡುತ್ತೀರಾ? ನೀವು ಅತ್ಯುತ್ತಮವಾದ ದಿನ ವನ್ನ ಕಳಿಸ್ತೀರಾ ಅಂತ ಹೇಳಿದ್ರೆ ತಪ್ಪಾಗಲಿ ಕ್ಕಿಲ್ಲ. ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನ ಇಂದಿನ ಗುರುವಾರ ದಿಂದ ಶಿರಡಿ ಸಾಯಿಬಾಬಾರ ಕೃಪ ಕಟಾಕ್ಷ ದಿಂದ ಪಡಿತರ ತಕ್ಕಂತ ಅದೃಷ್ಟವಂತ ರಾಶಿ ಗಳು ಯಾವ ವು ಅಂದ್ರೆ ಕನ್ಯಾರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಧನು ರಾಶಿ, ಮಕರ ರಾಶಿ ಕುಂಭ ರಾಶಿ ಮತ್ತು ಮೀನ ರಾಶಿ ಈ ಏಳು ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶ್ರೀ ಶಿರಡಿ ಸಾಯಿ ಬಾಬಾ ನಮಃ ಅಂತ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment