ಇಂದು ರಥಸಪ್ತಮಿ 16 ನೇ ತಾರೀಕು ವಿಪರೀತ ಹಣದ ಮಳೆ ಶುಕ್ರದೆಸೆ ಭಾರಿ ಅದೃಷ್ಟ ಭರ್ಜರಿ ಲಾಭ ದುಡ್ಡು ಹುಡುಕಿಕೊಂಡು

ಎಲ್ಲರಿಗೂ ನಮಸ್ಕಾರ ಇಂದು ಫೆಬ್ರವರಿ ಹದಿನಾರನೇ ತಾರೀಖು ಬಹಳ ವಿಶೇಷವಾಗಿರುವಂತಹ ನಡೆಸದೇ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಸೂರ್ಯದೇವನ ಕೃಪಕಟಾಕ್ಷ ದೊರೆಯುತ್ತಿದೆ. ಹೀಗಾಗಿ ಇವರಿಗೆ ಆರೋಗ್ಯದ ಸಮಸ್ಯೆಗಳು ದೂರವಾಗುತ್ತದೆ. ಜಾತಕದಲ್ಲಿ ಇರುವಂತಹ ಹಲವಾರು ರೀತಿಯ ದೋಷಗಳಿಂದ ಮುಕ್ತಿಯನ್ನು ಹೊಂದಿದ್ದಾರೆ ಎಂದು ತನ್ನ ಪಥವನ್ನ ಬಳಸಿಕೊಂಡು ಈ ಒಂದು ವಿಶೇಷವಾದ ರಥಸಪ್ತಮಿಯಿಂದ ಯಾವ ರಾಶಿಯವರಿಗೆ ಯಾವ ರೀತಿಯ ಲಾಭ ಹಾಗೂ ಅದೃಷ್ಟವನ್ನ ಬರ ಮಾಡಿಕೊಡುತ್ತಾ ನಿಯಮದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಹಲವಾರು ದಿನಗಳಿಂದ ಆರೋಗ್ಯದಲ್ಲಿ ಬಹಳಷ್ಟು ವ್ಯತ್ಯಾಸ ಹಾಗು ಏರುಪೇರು ಕಂಡುಬರುತ್ತದೆ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವಂತಹ ವ್ಯಕ್ತಿಗಳಿಗೆ ಈ ಒಂದು ರಥ ಸಪ್ತಮಿ ವಿಶೇಷವಾದ ದಿನದಿಂದ ನೀವು ವಿಶೇಷವಾಗಿ ಸೂರ್ಯ ದೇವನಿಗೆ ನಮಸ್ಕಾರವನ್ನು ಅರ್ಪಿಸುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುವ ಸಾಧ್ಯತೆ ಇರುತ್ತದೆ. ಹಲವಾರು ಮೂಲಗಳಿಂದ ಆದಾಯದ ಪ್ರಮಾಣವನ್ನು ಗಳಿಸಿ ಕೊಡುತ್ತೀರಾ ಪ ದಂತ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿದ ಮುಂದಿನ ಜೀವನಕ್ಕಾಗಿ ಉಳಿತಾಯ ಮಾಡಿಕೊಳ್ಳಿ. ಇನ್ನು ಈ ರಾಶಿಯ ಇರುವಂತಹ ವ್ಯಕ್ತಿಗಳು ಮುಟ್ಟಿದ್ದೆಲ್ಲ ಬಂಗಾರವಾಗುವ ಸಮಯ ಹತ್ತಿರ ಬಂದಿದೆ. ಇವರು ಮಾಡುವ ಕೆಲಸದಲ್ಲಿ ಅಪಾರವಾದ ಲಾಭ ಸಿಗುವ ಸಾಧ್ಯತೆ ಇದೆ. ಇನ್ನು ಬಂಡವಾಳವನ್ನು ಹೂಡಿಕೆ ಮಾಡುವ ವ್ಯಕ್ತಿಗಳಿಗೆ ಈ ಒಂದು ಸಮಯ ಸೂಕ್ತವಾಗಿಲ್ಲ. ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಿದರೆ ಒಳ್ಳೆಯ ಫಲ ಸಿಗುವ ಸಾಧ್ಯತೆ ಇರುತ್ತದೆ.

ಇನ್ನು ಈ ರಾಶಿಯವರುವಂತ ವಿದ್ಯಾರ್ಥಿಗಳು ಎಲ್ಲ ರೀತಿಯಿಂದಲೂ ಉತ್ತಮವಾದ ದಿನವನ್ನಬರ ಮಾಡಿಕೊಳ್ಳುತ್ತೀರ. ಈ ರಾಶಿಯಲ್ಲಿ ಇರುವಂತಹ ಹಲವಾರು ರೀತಿಯ ವ್ಯಕ್ತಿಗಳಿಗೆ ರಾಜಕಾರಣದಲ್ಲಿ ಕೂಡ ಜಯ ಸಿಗುವ ಸಾಧ್ಯತೆ ಇರುತ್ತದೆ. ಫೇಶಿಯಲ್ಗೆ ಸಂಬಂಧಪಟ್ಟಂತಹ ವಿದ್ಯಾರ್ಥಿಗಳು ಈ ಒಂದು ಸಮಯದಲ್ಲಿ ಹೆಚ್ಚಿನ ಗೆಲುವನ್ನು ಸಾಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಕುಂಭ ರಾಶಿ ತುಲಾ ರಾಶಿ ಧನಸ್ಸು ರಾಶಿ, ಮಕರ ರಾಶಿ, ಮೀನ ರಾಶಿ, ಮೇಷ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂಭಕ್ತಿಯಿಂದ ಓಂ ಸೂರ್ಯ ದೇವಂನಮಃ ಎಂದು ಕಾಮೆಂಟ್ ಮಾಡಿ ಎಲ್ಲರಿಗೂ ಶೇರ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave a Comment