ಇಂದು ಸೆಪ್ಟೆಂಬರ್ 6 ವಿಶೇಷವಾದ ಕೃಷ್ಣಾ ಜನ್ಮಾಷ್ಟಮಿ 5 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಮುಂದಿನ 1ತಿಂಗಳು

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಸೆಪ್ಟೆಂಬರ್ ಹಾರ ನೇ ತಾರೀಖು ಕೃಷ್ಣ ಜನ್ಮಾಷ್ಟಮಿ ಈ 1 ದಿನ ದಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಶುರುವಾಗುತ್ತದೆ ಹಾಗು ಈ ರಾಶಿಯವರಿಗೆ ರಾಜ ಯೋಗ ಕೂಡ ಪ್ರಾಪ್ತಿಯಾಗುತ್ತದೆ. ಈ ರಾಶಿಯವರು ರಾಜ ರಂತೆ ಜೀವನ ವನ್ನ ಇನ್ನು ಮುಂದಿನ ದಿನಗಳಲ್ಲಿ ನಡೆಸುತ್ತಾರೆ. ಇವರಿಗೆ ಗಜಕೇಸರಿ ಯೋಗ ಪ್ರಾರಂಭವಾಗುತ್ತಿರುವುದರಿಂದ ಈ ರಾಶಿಯವರಿಗೆ ಶ್ರೀಕೃಷ್ಣನ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತದೆ.

ಹೌದು ಶ್ರೀ ಕೃಷ್ಣನ ಕೃಪೆಯಿಂದ ಯಾವ ರೀತಿ ಕುಚೇಲನು ಶ್ರೀಮಂತನಾದ ನೋ ಅದೇ ರೀತಿ ಈ ಕೆಲವೊಂದು ರಾಶಿಯವರಿಗೂ ಮಹಾ ಅದೃಷ್ಟ ಒಲಿದು ಬಂದಿದೆ ಎಂದು ಹೇಳ ಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ದಿನ ಗಳು ಪ್ರಾರಂಭ ವಾಗುತ್ತದೆ ಎಂದು ಇವತ್ತಿನ ನೋಡೋಣ ಬನ್ನಿ.

ಇನ್ನು ಮುಂದಿನ ದಿನಗಳಲ್ಲಿ ಕಚೇರಿಯ ಲ್ಲಿ ಹೊಸ ಜವಾಬ್ದಾರಿ ಗಳನ್ನು ಪಡೆದುಕೊಳ್ಳುತ್ತಾರೆ. ನಿಮಗೆ ಉತ್ತಮವಾದ ಪೋಷಣೆ ವರ್ಗಾವಣೆ ಸಿಗುವ ಸಾಧ್ಯತೆ ಇದೆ. ನೀವು ಶ್ರಮವಹಿಸಿ ಕೆಲಸ ಮಾಡುವ ದಿನ ದಿಂದ ನಿಮಗೆ ಉತ್ತಮವಾದ ಬಡ್ತಿ ಸಿಗುವ ಸಾಧ್ಯತೆ ಇದೆ. ಕೊಟ್ಟಂತಹ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸುವುದರಿಂದ ನೀವು ಎಲ್ಲರ ಮೆಚ್ಚುಗೆ ಗೆ ಪಾತ್ರರಾಗುತ್ತೀರಾ? ನಿಮಗೆ ನಿಮ್ಮ ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ಸಹ ಸಹಾಯ ಮಾಡುತ್ತಾರೆ.

ಇನ್ನು ಮನೆಯಲ್ಲಿ ಹಿತಕರ ವಾದ ವಾತಾವರಣ ಸೃಷ್ಟಿಯಾಗುತ್ತದೆ. ನಿಮ್ಮ ಮನೆಯಲ್ಲಿ ಇರುವಂತಹ ಮನಸ್ತಾಪ ಗಳು ದೂರ ವಾಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ರುವಂತಹ ಗುರು ಹಿರಿಯರ ಆರೋಗ್ಯ ದಲ್ಲಿ ಚೇತರಿಕೆ ಇರುತ್ತ ದೆ. ಇಂದು ಬಹಳ ವಿಶೇಷವಾದಂತಹ ಕೃಷ್ಣ ಜನ್ಮಾಷ್ಟಮಿ ಇರುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಮುದ್ದು ಮಕ್ಕಳಿಗೆ ಶ್ರೀ ಕೃಷ್ಣನ ವೇಷ ವನ್ನು ಹಾಕುವುದರಿಂದ ನಿಮ್ಮ ಮನೆಯಲ್ಲಿ ರುವಂತಹ ನಕಾರಾತ್ಮಕ ತೊಂದರೆಗಳು ದೂರ ವಾಗುತ್ತದೆ. ಇನ್ನು ಯಾರಿಗೆ ಲ್ಲ ಮಕ್ಕಳು ಇಲ್ಲ ವೋ ಅವರು ಕೂಡ ವಿಶೇಷವಾದ ಪೂಜೆ ಯನ್ನು ಕೃಷ್ಣ ನಿಗೆ ಸಲ್ಲಿಸುವುದರಿಂದ.

ನಿಮ್ಮ ಮನೆಯಲ್ಲಿ ಆದ ಷ್ಟು ಬೇಗ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳ ಬಹುದು. ಆದರೆ ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ಗಜಕೇಸರಿ ಯೋಗ ವನ್ನು ಅನುಭವಿಸು ತ್ತ ಶ್ರೀಕೃಷ್ಣನ ಕೃಪೆ ಗೆ ಪಾತ್ರರಾಗುವ ಇರುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ಸಿಂಹ ರಾಶಿ, ವೃಷಭ ರಾಶಿ, ಮಕರ ರಾಶಿ, ಮಿಥುನ ರಾಶಿ, ಮೇಷ ರಾಶಿಯುಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಹರೇ ಕೃಷ್ಣ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment