ಇಂದು ಸೆಪ್ಟೆಂಬರ್ 9 ಭಯಂಕರ ಕೊನೆಯ ಶ್ರಾವಣ ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ಮುಂದಿನ 1 ತಿಂಗಳು

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇಂದು ಬಹಳ ಭಯಂಕರ ವಾದಂತಹ ಶನಿವಾರ ಸೆಪ್ಟೆಂಬರ್ ಒಂಬತ್ತನೇ ತಾರೀಖು ಹಾಗು ಈ ಮಾಸದ ಕೊನೆಯ ಶ್ರಾವಣ ಶನಿವಾರ ವಾಗಿದ್ದು ಈ ಒಂದು ಶನಿವಾರ ದಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಆಂಜನೇಯ ಹಾಗೂ ಶನಿಶ್ವರ ಸ್ವಾಮಿಯ ಸಂಪೂರ್ಣ ವಾದ ಆಶೀರ್ವಾದ ಈ ರಾಶಿಯವರಿಗೆ ದೊರೆಯುತ್ತಿದೆ ಹಾಗು ಇವರು ಬಹಳಷ್ಟು ಅದೃಷ್ಟವಂತ ರು ಈ ಒಂದು ಬಹಳ ವಿಶೇಷವಾಗಿ ದಂತಹ ಕೊನೆಯ ಒಂದು ಶ್ರಾವಣ ಶನಿವಾರ ದಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಹಾಗು ಆಗರ್ಭ ಶ್ರೀಮಂತಿಕೆ ಯನ್ನು ಅನುಭವಿಸುತ್ತಾರೆ.ಗುರು ಬಲ ಪ್ರಾಪ್ತಿಯಾಗುತ್ತದೆ ಎಂದು ಇವತ್ತಿನ ವಿಡಿಯೋದಲ್ಲಿ ನೋಡೋಣ ಬನ್ನಿ.

ಹೌದು. ಈ 1 ದಿನ ದಿಂದ ಈ ರಾಶಿಯವರು ಬಹಳಷ್ಟು ಉಪಯೋಗ ಗಳನ್ನ ಪಡೆದುಕೊಳ್ಳುತ್ತಾರೆ. ಹೊಸ ಕೆಲಸ ಕಾರ್ಯ ವನ್ನ ಆರಂಭಿಸ ಬೇಕು ಎಂದು ಕೊಂಡಿದ್ದಾರೆ. ಈ 1 ದಿನ ದಿಂದ ನಿಮಗೆ ತುಂಬಾ ಪ್ರಯೋಜನಕಾರಿ ಯಾಗಿ ಲಾಭದಾಯಕ ವಾಗಿರುತ್ತದೆ. ಬಂಡವಾಳ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ ಈ 1 ದಿನ ದಿಂದ ನಿಮಗೆ ಅನುಕೂಲಕರ ವಾದ ಸಮಯ ಪ್ರಾಪ್ತಿಯಾಗುತ್ತಿದೆ

ಹಣಕಾಸಿನ ವಿಚಾರ ಗಳಲ್ಲಿ ನಿರ್ಧಾರ ವನ್ನು ತೆಗೆದುಕೊಳ್ಳುವಾಗ ತುಂಬಾ ನೇ ಯೋಚನೆ ಮಾಡಿ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೀರಾ? ಉದ್ಯೋಗ ಕ್ಕೆ ಸಂಬಂಧಪಟ್ಟ ಹಾಗೆ ವ್ಯಾಪಾರ ವ್ಯವಹಾರ ಗಳಿಗೆ ತುಂಬಾ ನೇ ಅನುಕೂಲಕರ ವಾದ ಸಮಯ ಹಿಂದಿನಿಂದ ಶುರುವಾಗುತ್ತದೆ. ಮುಂದಿನ 12 ವರ್ಷಗಳ ವರೆಗೂ ಕೂಡ ನಿಮಗೆ ಬಾರಿ ಅದೃಷ್ಟ ಹಾಗೂ ಗುರು ಬಲ ಪ್ರಾಪ್ತಿಯಾಗುತ್ತದೆ. ಈ ಒಂದು ಕೊನೆ ಶ್ರಾವಣ ಮಾಸ ದಿಂದ ನಿಮ್ಮ ಅದೃಷ್ಟ ನಿಜ ವಾಗಿಯೂ ಬದಲಾಗುತ್ತ ದೆ ಲಾಟರಿ ಹೊಡೆಯುವ ಸಾಧ್ಯತೆ ಇದೆ. ಶನಿ ದೇವ ಹಾಗೂ ಆಂಜನೇಯ ಸ್ವಾಮಿಯ ಕೃಪೆ ಗೆ ನೀವು ಪಾತ್ರ ಆಗುತ್ತಿರುವುದರಿಂದ.ಎಲ್ಲ ರೀತಿಯ ಸರ್ವ ಸಮಸ್ಯೆಗಳಿಂದ ದೂರವಾಗ ಲು ತೀರಾ ಹಣದ ವ್ಯವಹಾರ ಗಳಲ್ಲಿ ಹೆಚ್ಚಿನ ಲಾಭ ವನ್ನು ಪಡೆದುಕೊಳ್ಳುತ್ತೀರಾ? ಹಲವಾರು ಮೂಲ ಗಳಿಂದ ಆದ ಎನ್ನುವುದು ಹರಿದು ಬರುತ್ತದೆ.

ನಿಮಗೆ ಇನ್ನು ಮುಂದಿನ ದಿನಗಳಲ್ಲಿ ಕಷ್ಟ ಎನ್ನುವುದು ನಿಮ್ಮ ಹತ್ತಿರ ಸುಳಿಯುವುದಿಲ್ಲ ಹಾಗೂ ನೀವು ಮುಟ್ಟಿ ದ್ದೆಲ್ಲ ಬಂಗಾರ ದಂತೆ ನಿಮ್ಮ ಬದುಕು ಬಂಗಾರ ವಾಗುತ್ತದೆ. ಈ ಒಂದು ಸಮಯ ದಲ್ಲಿ ನಿಮ್ಮ ಕೈಲಾದ ಷ್ಟು ಸಹಾಯ ವನ್ನ ಬಡವರಿಗೆ ಮಾಡುವುದರಿಂದ ಹಣ ದಾನ ವನ್ನು ಮಾಡುವುದರಿಂದ ಹೆಚ್ಚಿನ ಲಾಭ ವನ್ನು ಪಡೆದುಕೊಳ್ಳುತ್ತೀರಾ? ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಿ ನಡೆಸುತ್ತಿದ್ದರೆ ಅವರಿಗೂ ಕೂಡ ಶುಭಕರ ವಾದ ಸಮಯ ಪ್ರಾಪ್ತಿಯಾಗುತ್ತದೆ.

ಇನ್ನು ಹಲವಾರು ದಿನಗಳಿಂದ ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ವಂತ ದಂಪತಿಗಳು ಕೂಡ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ಈ ಒಂದು ಕೊನೆಯ ಶ್ರಾವಣ ಮಾಸದ ಶನಿವಾರದ ದಿನ ನೀವು ವಿಶೇಷವಾಗಿ ಶನಿ ದೇವರಿಗೆ ಎಳ್ಳೆಣ್ಣೆ ದೀಪ ವನ್ನು ಹಚ್ಚುವುದರಿಂದ ನಿಮ್ಮ ಕಷ್ಟ ಗಳು ದೂರ ವಾಗುತ್ತದೆ ಹಾಗು ರಾಜ ಯೋಗ ಗುರು ಬಲ ಪ್ರಾಪ್ತಿಯಾಗುತ್ತದೆ. ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಳ್ಳುತ್ತಿರುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕರ್ಕಾಟಕ ರಾಶಿ, ಮಕರ ರಾಶಿ, ಕುಂಭ ರಾಶಿ, ಮೇಷ ರಾಶಿ ಧನ ಸ್ಸು ರಾಶಿ ಮಿತ್ರ ರಾಶಿ, ವೃಶ್ಚಿಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲ ಯಾರು ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment