ಇಂದು ವಿಜಯದಶಮಿ ದಿನ ತಾಯಿ ಚಾಮುಂಡೇಶ್ವರಿ ತಾಯಿ ಆಶಿರ್ವಾದ ಈ ರಾಶಿಯವರಿಗೆ ಇರಲಿದೆ

ಇಂದು ವಿಜಯದಶಮಿ ದಿನ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿ ಇಂದು ನಡೆಯುತ್ತೆ. ಈ ವಿಶೇಷವಾದ ಈ ದಿನದಂದು ದಿನ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಬನ್ನಿ ಮೊದಲಿಗ

ಮೇಷ ರಾಶಿ –ಮೇಷ ರಾಶಿಯವರಿಗೆ ಮತ್ತು ಕುಟುಂಬ ದಲ್ಲಿ ಸಂತಸದ ವಾತಾವರಣ ಇರುತ್ತೆ. ತಾಳ್ಮೆ ಇವತ್ತು ಅತ್ಯಗತ್ಯ. ಪ್ರಭಾವಿ ವ್ಯಕ್ತಿಗಳ ಭೇಟಿ ಮಾಡ್ತೀರಾ? ಕೆಲಸ ಕಾರ್ಯ ಗಳಲ್ಲಿ ಸ್ವಲ್ಪ ವಿಳಂಬ ಆಗ ಬಹುದು. ಮನಸ್ಸಿನಲ್ಲಿ ಏನೋ ಒಂದು ರೀತಿಯ ಆದಂತಹ ಗೊಂದಲ ಇವತ್ತು ನಿಮ್ಮ ನ್ನ ಕಾಡುತ್ತೆ ಅಧಿಕ ತಿರುಗಾಟ ಇರಲಿದೆ ;

ವೃಷಭ ರಾಶಿ– ಮಿತ್ರ ನ ಭೇಟಿಯನ್ನು ಮಾಡುತ್ತೀರ.ಹಳೆ ಸಾಲ ಮರುಪಾವತಿಯ ನ್ನು ಮಾಡುತ್ತೀರ. ಇವತ್ತು ನೀವು ಸಾಲದ ಸಮಸ್ಯೆಗಳು ಇರುತ್ತೆ. ದಾಂಪತ್ಯ ದಲ್ಲಿ ಪ್ರೀತಿ ಹೆಚ್ಚಾಗುತ್ತೆ. ವೈಯಕ್ತಿಕ ಕೆಲಸ ಗಳಲ್ಲಿ ಮುನ್ನಡೆ ಯನ್ನು ಸಾಧಿಸುತ್ತಿರುವ ದುಷ್ಟರಿಂದ ಆದ ಷ್ಟು ದೂರವಿರಿ. ಶತ್ರುಗಳ ಬಾಧೆ ಕಡಿಮೆಯಾಗುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಕಂಡು ಬರಲಿದೆ.

ಮಿಥುನ ರಾಶಿ-ಎಲ್ಲರ ಮನಸ್ಸ ನ್ನು ಗೆಲ್ಲುವಿರಿ. ಅಮೂಲ್ಯ ವಸ್ತುಗಳ ಖರೀದಿಯನ್ನು ಮಾಡ್ತೀರಾ? ಮಾನಸಿಕ ನಿಮ್ಮ ದಿಂದ ಇದನ್ನು ಇರುತ್ತೆ, ಯಾರನ್ನು ಕೂಡ ಹೆಚ್ಚುವುದು ಮತ್ತು ಆಲಸ್ಯ ಮನೋಭಾವ ದಿಂದ ಇದನ್ನು ತೀರಾ ಅತಿಯಾದ ಕೋಪ ಬೇಡ, ಆರೋಗ್ಯ ದಲ್ಲಿ ವ್ಯತ್ಯಾಸ ಆಗ ಬಹುದು, ಸ್ವಲ್ಪ ಗಮನ ನೀಡಿ ಹಿತ ಶತ್ರುಗಳ ಕಾಟ ಸಾಮಾನ್ಯ.

ಕಟಕ ರಾಶಿ ಸಹೋದ್ಯೋಗಿಗಳ ಜೊತೆ ವೈಮನಸ್ಸು ಉಂಟಾಗುತ್ತ ದೆ ಸ್ನೇಹ ದಿಂದ ಕಾರ್ಯ ಯಶಸ್ಸ ನ್ನ ಮಾಡುತ್ತೀರ. ಆರೋಗ್ಯ ದಲ್ಲಿ ಚೇತರಿಕೆಯ ನ್ನು ಕಾಣುತ್ತೀರಾ? ಗುರಿ ಸಾಧನೆ ಗೆ ಇವತ್ತು ಒಳ್ಳೆಯ ದಿನ ಅಂತ ಹೇಳ ಬಹುದು. ದೂರ ಪ್ರಯಾಣ ವನ್ನು ಮಾಡುತ್ತೀರ. ಈದಿನ ನಿಮಗೆ ಮಿಶ್ರ ಫಲ ಪ್ರಾಪ್ತಿಯಾಗುತ್ತೆ.

ಸಿಂಹ ರಾಶಿ–ಮಾತಿನಿಂದ ಚಕಮಕಿ ಆಗ ಬಹುದು. ವಾದ ವಿವಾದ ಗಳಿಂದ ದೂರವಿರಿ ಗೌರವ ಕ್ಕೆ ಧಕ್ಕೆಯಾಗುವುದು ಸಣ್ಣ ವಿಚಾರ ಗಳಿಂದ ಮನಸ್ತಾಪ ತೀರ್ಥಯಾತ್ರೆ ದರ್ಶನ ವನ್ನು ಮಾಡಿ ಬನ್ನಿ ಅನಗತ್ಯ ವಿಚಾರ ಗಳಿಂದ ಇವತ್ತು ದೂರವಿರಿ

ಕನ್ಯಾ ರಾಶಿ –ಕುಟುಂಬ ದಲ್ಲಿ ಇದ್ದ ರು.ಜವಾಬ್ದಾರಿ ಇನ್ನು ಇವತ್ತು ಹೆಚ್ಚಾಗುತ್ತೆ. ಅನ್ಯ ಜನರಲ್ಲಿ ವೈಮನಸ್ಸು ಎಷ್ಟೇ ಹಣ ಬಂದ ರೂ ಕೂಡ ನಿಮಗೆ ಮತ್ತು ಸಾಕಾಗುವುದಿಲ್ಲ. ಮಕ್ಕಳಿಂದ ನಿಂದನೆ ಆಗ ಬಹುದು. ಸ್ವಯಂ ಕೃತ ಅಪರಾಧ ದಿಂದ ತೊಂದರೆ ಆಗುತ್ತಿ ಮಾನಸಿಕ ವ್ಯಥೆ ಅನ್ನೋದು ಕಡಿಮೆಯಾಗುತ್ತೆ. ಈ ದಿನ ನಿಮಗೆ ಶುಭ ಫಲ

ತುಲಾ ರಾಶಿ–ಪರರ ಧನ ಪ್ರಾಪ್ತಿ ಬೇರೆಯವರ ದು. ಇವತ್ತು ನಿಮಗೆ ದೊರೆಯುತ್ತೆ ದ್ರವ್ಯ ಲಾಭ ವಾಗುತ್ತೆ, ಸುಖ ಭೋಜನ ಪ್ರಾಪ್ತಿ, ಸ್ವಂತ ಪರಿಶ್ರಮ ದಿಂದ ಅಭಿವೃದ್ಧಿ ಯನ್ನು ಕಾಣುತ್ತೀರ ಇವತ್ತು ಅನಿರೀಕ್ಷಿತ ವಾಗಿ ಸಂಕಷ್ಟ ಗಳ ಬಾಧೆ ಸ್ವಲ್ಪ ಹೆಚ್ಚಾಗುವುದು

ವೃಶ್ಚಿಕ ರಾಶಿ :ಅಪರಿಚಿತರಿಂದ ಕಲಹ ಗಳು ಊಟ ಮೂರು.ಮಾತಿನ ಲ್ಲಿ ಹಿಡಿತ ವಿರಲಿ ಅತಿಯಾದ ನಿದ್ರೆ ಬೇಡ ಮಹಿಳೆಯರಿಗೆ ಇವತ್ತು ವಿಶೇಷವಾದಂತಹ ಲಾಭದಾಯಕ ದಿನ ಅಧಿಕ ವಾದ ಖರ್ಚು ನೀವು ಇಷ್ಟಪಟ್ಟ ಅಂತಹ ವ್ಯಕ್ತಿಗಳ ಭೇಟಿಯ ನ್ನು ಮಾಡುತ್ತೀರ.

ಧನ ಸ್ಸು ರಾಶಿ:- ಇವತ್ತು ಸೇರಿ ಲಾಭದಾಯಕ ದಿನ ಮಾತೃ ವಿನಿಂದ ಸಹಾಯ ವನ್ನು ಪಡೆಯುತ್ತೀರ ಸ್ಥಳ ಬದಲಾವಣೆಯಾಗ ಬಹುದು. ಆರೋಗ್ಯ ದಲ್ಲಿ ವ್ಯತ್ಯಾಸ ವೃತ್ತಿ ಕ್ಷೇತ್ರದಲ್ಲಿ ಯಶಸ್ಸಿನ ಪಡುತ್ತೀರ, ಉದ್ಯೋಗದಲ್ಲಿ ಪ್ರಗತಿ ಆಗುತ್ತೆ ಅಲ್ಪ ಆದಾಯ ಅಧಿಕ ವಾದ ಖರ್ಚು ಇವತ್ತು ನಿಮ್ಮದಾಗ ಲಿದೆ.

ಮಕರ ರಾಶಿ-ಆತ್ಮೀಯರ ಆಗಮನ ದಿಂದ ನೆಮ್ಮದಿ.ಪ್ರತಿಭೆ ಗೆ ತಕ್ಕ ಫಲ ಸಿಗುತ್ತೆ. ಬಾಕಿ ಹಣ ಕೈ ಸೇರುತ್ತಿತ್ತು. ನಿಮಗೆ ಮಾನಸಿಕ ನೆಮ್ಮದಿ ನನ್ನ ಕಳಿಸ್ತೀರಾ. ಅಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತೆ. ಹಿರಿಯರಿಂದ ಬೆಂಬಲ ವನ್ನು ಹೊಂದಿದ್ದೀರ.

ಕುಂಭ ರಾಶಿ-ಆತ್ಮೀಯರಿಂದ ಸಹಾಯ ವಾಹನ ಅಪಘಾತ ವಾಗುವ ಸಾಧ್ಯತೆ ಸ್ವಲ್ಪ ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿ ವಿಶೇಷವಾದಂತಹ ಪಡುತ್ತೀರಾ ಸ್ಥಿರಾಸ್ತಿ ಖರೀದಿ ಯೋಗ ಕಂಡುಬರುತ್ತಿದೆ. ಉತ್ತಮ ಬುದ್ಧಿಶಕ್ತಿ ಸಂಗಾತಿಯಿಂದ ಸಲಹೆ ಪಡೆಯಿರಿ ಇದರಿಂದ ಲಾಭ ಆಗುತ್ತೆ ಈ ದಿನ ನಿಮಗೆ ಮಿಶ್ರ ಫಲ .

ಮೀನ ರಾಶಿ–ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ಯನ್ನ ಗಳಿಸುತ್ತೀರ ಗೆಳೆಯರಿಂದ ಅನರ್ಥ ಆಗುವುದು.
ದೈವಿಕ ಚಿಂತನೆ ವಿದ್ಯಾರ್ಥಿಗಳ ಲ್ಲಿ ಪ್ರಗತಿ ಕಾಣುತ್ತಿದೆ. ವ್ಯಾಪಾರ ದಲ್ಲಿ ಅಧಿಕ ವಾದ ಲಾಭ ಕಾರ್ಯ ದಲ್ಲಿ ಜಯ ಮನಸ್ಸಿನಲ್ಲಿ ದಂತಹ ಕೆಟ್ಟ ಆಲೋಚನೆ ಗಳು ದೂರ ಆಗುತ್ತೆ. ಋಣ ಬಾಧೆ ಗಳು ಕಡಿಮೆಯಾಗುತ್ತದೆ..

Leave a Comment