ಜೂನ್ 1 ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ನೀವೇ ಪುಣ್ಯವಂತರು !

ಇಂದು ಜೂನ್ 1ನೇ ತಾರೀಕು ಗುರವಾರ.ಗುರುರಾಘವೇಂದ್ರ ರಾಯರ ಅನುಗ್ರಹ ಆಶೀರ್ವಾದದಿಂದ ಈ ರಾಶಿಯವರ ಜೀವನದಲ್ಲಿ 12 ವರ್ಷಗಳ ನಂತರ ಸಾಕಷ್ಟು ಬದಲಾವಣೆಗಳನ್ನು ತರುತ್ತಿದೆ ಮತ್ತು ಗುರುಬಲ ಇವರಿಗೆ ಶುಕ್ರದೆಸೆಯನ್ನು ತಂದುಕೊಡುತ್ತಿದೆ. ಕೆಲಸದಲ್ಲಿ ಅದ್ಬುತ ಯಶಸ್ಸು ಸಿಗುತ್ತಿದೆ.ಈ ರಾಶಿಯವರು ಈ ಸಂದರ್ಭದಲ್ಲಿ ಏನೇ ಕೆಲಸ ಮಾಡಿದರು ಕೂಡ ಅವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶಗಳು ಇದೆ ಮತ್ತು ಸಾಧ್ಯತೆಗಳು ಇದೆ. ವ್ಯಪಾರಸ್ಥರು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ.

ಅವಿವಾಹಿತರಿಗೆ ಸಂಬಂಧ ಮಾತು ಕಥೆ ಸಾಮ್ರಾಮ ಆಗಲಿದೆ. ಈ ದಿನ ಇವರಿಗೆ ಮಂಗಳಕರ ಅಂತ ಸಾಬೀತು ಪಡಿಸಲಾಗಿದ್ದು ಈ ರಾಶಿಯವರ ಜಾತಕದಲ್ಲಿ ಗುರುವಿನ ಸಂಕ್ರಮಣ ಈ ಸಮಯದಲ್ಲಿ ಇವರಿಗೆ ಯಾವುದೇ ಕಾರ್ಯಕ್ಕೂ ಕೈ ಹಾಕಿದರೂ ಕೂಡ ಯಶಸ್ಸನ್ನು ತಂದುಕೊಡುತ್ತದೆ. ಈ ಸಮಯದಲ್ಲಿ ಆರ್ಥಿಕ ಲಾಭವಾಗಲಿದೆ ಮತ್ತು ವೃತ್ತಿ ಜೀವನದಲ್ಲಿ ಕಾಲು ಇಡುವವರಿಗೆ ಅದ್ಬುತವಾಗಿದೆ. ನೀವು ಬಯಸುವ ಉದ್ಯೋಗ ಸಿಗಲಿದೆ. ವ್ಯಾಪಾರಸ್ತರಿಗೆ ಉತ್ತಮ ಲಾಭವಾಗಲಿದೆ.

ಈ ರಾಶಿಯವರ ಜಾತಕದಲ್ಲಿ ಬಹಳ ಅದೃಷ್ಟ ಅಂತ ಹೇಳಬಹುದು. ಸಂಪತ್ತು ಮತ್ತು ಹಣದ ಲಾಭ ಆಗುತ್ತಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳುವ ಸಾಧ್ಯತೆ ಹೆಚ್ಚು ಇದೆ. ಈ ರಾಶಿಯವರ ಮನೆಯಲ್ಲಿ ಮಂಗಳಕಾರ್ಯ ನೆರವೇರಲಿದ್ದು ವಿವಾಹಿತರಿಗೆ ಮಕ್ಕಳು ಆಗುವ ಸಾಧ್ಯತೆ ಇದ್ದು ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ. ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮಿಥುನ ರಾಶಿ ಕನ್ಯಾ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಧನಸ್ಸು ರಾಶಿ ಮೀನ ರಾಶಿ ಮತ್ತು ಕುಂಭ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಶ್ರೀ ಗುರು ರಾಘವೇಂದ್ರಯಾ ನಮಃ ಎಂದು ಕಾಮೆಂಟ್ ಮಾಡಿ

Leave a Comment