ಅತೀ ಶಕ್ತಿಶಾಲಿ ಬೇಡಿದ್ದೆಲ್ಲ ಕೊಡುವ ವಜ್ರ ಮುನೇಶ್ವರ!

ಈ ಭಗವಂತನ ಹತ್ತಿರ ಯಾರು ಬಂದು ಹರಕೆ ಮಾಡಿಕೊಂಡು ಬಂದಿರುತ್ತಾರೋ ಅವರಿಗೆಲ್ಲ ಒಳ್ಳೆಯದಾಗುತ್ತದೆ. ಅಸ್ತಿ ಸಮಸ್ಸೆ, ಮಕ್ಕಳ ವಿಚಾರದಲ್ಲಿ, ಮದುವೆ ವಿಳಂಬ ಯಾವುದೇ ರೀತಿ ಕಷ್ಟ ಇದ್ದರು ಭಗವಂತನಲ್ಲಿ ಬಂದು ಸಂಕಲ್ಪ ಮಾಡಿಕೊಂಡು ಹೋದರೆ ಇಷ್ಟರ್ಥಗಳು ಅತೀ ಬೇಗ ಸಿದ್ದಿಯಾಗುತ್ತದೆ. ಭಾನುವಾರ, ಮಂಗಳವಾರ, ಬುಧವಾರ ವಿಶೇಷವಾದ ಪೂಜೆ ಇರುತ್ತದೆ. ಸಂಕ್ರಾಂತಿ ವಿಶೇಷವಾದ ಪೂಜೆ ಇರುತ್ತದೆ ಮತ್ತು ಶಿವರಾತ್ರಿಗೂ ಕೂಡ ವಿಶೇಷವಾದ ಅಲಂಕಾರ ಇರುತ್ತದೆ.

ದೇವರಿಗೆ ನೈವೇದ್ಯ ಮಾಡುವುದಕ್ಕೆ ಪೊಂಗಲ್, ಮೊಸರನ್ನ, ಪುಳಿಯೋಗರೆ ಕೊಟ್ಟು ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಾರೆ. ಈ ದೇವಸ್ಥಾನ ಕನಕಪುರದಲ್ಲಿ ಇದೆ. ಇದು ತುಂಬಾನೇ ಪವರ್ ಫುಲ್ ಅಂತ ಇಲ್ಲಿನ ಭಕ್ತರು ಹೇಳುತ್ತಾರೆ. ಇಲ್ಲಿ ಬಲಿದಾನ ಕೂಡ ನಡೆಯುತ್ತದೆ. ಭಕ್ತರು ತಮ್ಮ ಇಷ್ಟರ್ಥ ಈಡೇರಿದ ಕೂಡಲೇ ಅವರ ತಮ್ಮ ಹರಕೆ ಪ್ರಕಾರ ಬಲಿ ಕೊಟ್ಟು ನೈವೇದ್ಯ ಮಾಡಿ ಊಟ ಮಾಡಿ ಹೋಗುತ್ತಾರೆ. ನಿಮ್ಮ ಯಾವುದೇ ರೀತಿಯ ಸಮಸ್ಸೆಗಳು ಇದ್ದರು ಕೂಡ ನಿಮಗೆ ಇಲ್ಲಿ ನಿವಾರಣೆ ಆಗುತ್ತದೆ.

Leave a Comment