ಕನ್ಯಾ ರಾಶಿ ಜನವರಿ ತಿಂಗಳ ಭವಿಷ್ಯ2024

ಏಳನೇ ತಾರೀಕು ಒಂದನೇ ತಿಂಗಳು 2024 ನೇರನಾದಂತ ಬುಧನು ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ 14 ತಾರೀಕು ರವಿ ಮಕರ ರಾಶಿಗೆ ಪ್ರವೇಶ ಮಾಡ್ತಾ ಜೊತೆಯಾಗಿ. ಉತ್ತರಾಯಣ ಪುಣ್ಯ ಕಾಲ ಅದರ ಜೊತೆಗೆ ನಮ್ಮೆಲ್ಲರಿಗೂ ಸಹ ಮಕರ ಸಂಕ್ರಾಂತಿ ಹಬ್ಬದ ಸಡಗರ . ಈ ಮಕರ ಸಂಕ್ರಾಂತಿ ನಮಗೆ ಎಷ್ಟು ಒಳ್ಳೆಯ ರೀತಿಯಲ್ಲಿ ಬೆಳವಣಿಗೆಯನ್ನು ತಂದುಕೊಡುತ್ತೆ. ಎಷ್ಟು ಒಳ್ಳೆ ರೀತಿ ನಮ್ಮ ಜೀವನವನ್ನು ನಡೆಸಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟು ಒಳ್ಳೆಯ ರೀತಿಯಲ್ಲಿ ನಾವು ನಮ್ಮ ಜೀವನವನ್ನು. ಸ್ವಲ್ಪ ಮಟ್ಟಕ್ಕಾದರೂ ಬದಲಾವಣೆ ಮಾಡ್ಕೊಂಡು ಉನ್ನತ ಮಟ್ಟದ ಜೀವನ ನಡೆಸಿಕೊಳ್ಳುವುದಕ್ಕೆ. ಸರಿಯಾದ ಕ್ರಮವನ್ನು ಹಾಕೊಳಿ ಉತ್ತರಾಯಣ್ಣ ದಿಂದ ನಮ್ಮ ಬದುಕಳು ಭಾವನೆಗಳು ಎಲ್ಲಾ ಮುಗಿದು ಹೊಸ ಬೆಳಕು ಮೂಡ್ಲಿ ಅದೇ ರೀತಿಯಾಗಿ ಇದು ರೈತರ ಹಬ್ಬ ಸುಗ್ಗಿ ಹಬ್ಬ. ವರ್ಷವೆಲ್ಲ ಕಷ್ಟಪಟ್ಟು ತನ್ನ ಬೆಳೆ ಕೈ ಬಂದಾಗ ದಿವಸ ಇದಾಗಿರುತ್ತೆ. ಯಾವ ರೀತಿ ಬೆಳೆಗಳನ್ನು ಬೆಳೆದಿರುತ್ತಾನೋ ಮಕ್ಕಳನ್ನು ನೋಡಿಕೊಳ್ಳುತ್ತಾನೋ ಅದೇ ರೀತಿಯಾಗಿ ಬೆಳೆಗಳನ್ನು ಬೆಳೆದಿರುತ್ತಾನೆ ಖಂಡಿತ ಅಷ್ಟ ಕಷ್ಟ ಪಟ್ಟು ಬೆಳೆದಂತ ರೈತನಿಗೆ ಅವನು ಬೆಳೆದ ಬೆಳೆಗಳಿಗೆ ಒಂದಿಷ್ಟು ಬೆಲೆಗಳು ಅತ್ಯಧಿಕವಾಗಿ ಸಿಗಲಿ ಅವನು ಸುಖವಾಗಿರಲಿ ಅವನ ಹೊಟ್ಟೆ ತಣ್ಣಗಿರಬೇಕು ನಮ್ಮೆಲ್ಲರ ಹೊಟ್ಟೆ ತುಂಬುತ್ತೆ. ಇಲ್ಲ ಅಂದ್ರೆ ಅವನ ಹೊಟ್ಟೆ ಊರಿನಲ್ಲಿ ನಾವು ಖಂಡಿತ ಅನ್ನ ಬೇಳೆ ಬೇಯಿಸಿಕೊಳ್ಳೋದು ಖಂಡಿತ ಸಾಧ್ಯವಾಗೋದಿಲ್ಲ.

ಇನ್ನು ಹದಿನೆಂಟನೇ ತಾರೀಕು ಶುಕ್ರ ಗ್ರಹನು ಧನಸು ರಾಶಿಗೆ ಪ್ರವೇಶ ಮಾಡುತ್ತಾನೆ. 14ನೇ ತಾರೀಕು ಭಾರತದ ಎಲ್ಲರಿಗೂ ಸಹ ಹಬ್ಬದ ಸಂತಸ ಸನಾತನ ಧರ್ಮದಲ್ಲಿರುತಂವರಿಗೆ ಇದು ಹಬ್ಬದ ವಾತಾವರಣ ಸಂಕ್ರಾಂತಿ ಹಬ್ಬ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡಬಹುದು. ಆಚರಣೆಯಲ್ಲಿ ವೈವಿಧ್ಯತೆ ಇರಬಹುದು. ಹಬ್ಬ ಹಬ್ಬವೇ ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಪೊಂಗಲ್ ಹಬ್ಬದ ವಿಶೇಷವಾದ ನಿಮ್ಮೆಲ್ಲರಿಗೂ ಸಹ ಒಳ್ಳೆದಾಗಲಿ, ನಮಗೆಲ್ಲರಿಗೂ ಅನ್ನ ಹಾಕುವ ರೈತನ ಹೊಟ್ಟೆ ತಣ್ಣಗಿರಲಿ.
ಅವೆಲ್ಲವೂ ಸಹ ಅವನ ಕಷ್ಟ ಪಟ್ಟು ದುಡದಂತದ್ದು. ಅವನ ಅದರಿಂದ ಎಷ್ಟು ಕಷ್ಟ ಪಡ್ತಾನೆ, ಬಿಸಿಲನ್ನದೆ ಮಳೆ ಅನ್ನದೆ. ರೈತ ಬೆಳೆಯುತ್ತಾನೆ. ಬೆಳಗಳಿಗೆ ಸರಿಯಾದ ಬೆಲೆ ಇಲ್ಲ ಮಧ್ಯವರ್ತಿಗಳ ತಿಂದು ಹೋಗ್ತಾ ಇದ್ದಾರೆ . ನಾಲ್ಕನೇ ಎಂಟಾಣೆ ವ್ಯಾಪಾರ ಇವತ್ತಿಗೂ ಮುಗಿತಾ ಇದ್ದೆ.

ನಿಮಗೆ ಇವತ್ತಿಗೂ ಸರ್ಕಾರವೇ ಬೆಳೆಗಳಿಗೆ ಬೆಲೆ ಕೊಟ್ಟು ನೇರವಾಗಿ ಸರ್ಕಾರವೇ ಕೊಂಡುಕೊಂಡು ನೇರವಾಗಿ ಗ್ರಾಹಕರಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ಮಾಡಿಕೊಟ್ರು ನಮಗೆಲ್ಲರಿಗೂ ರೈತನಿಗೆ ಎಷ್ಟು ಅನುಕೂಲ ಆಗುತ್ತೆ ಅಂದ್ರೆ ಪಾಪ ಕಣ್ಣಲ್ಲಿ ನೀರು ಹಾಕೋ ಬದಲು . ಕಣ್ಣಲ್ಲಿ ನಿಜವಾಗ್ಲೂ ನೀರು ಹಾಕ್ತಾರೆ ಆನಂದ ಭಾಷ್ಪ ಸದ್ಯ ಬೆಳೆದ ಬೆಳೆಗೆ ಹಣ ಸಿಕ್ತಲ್ವಾ ಪ ನಷ್ಟವಾಗಲಿಲ್ಲ ಕೂಲಿ ಆಲಗಳಿಗೆ ಕೊಡಬೇಕಾದ ದುಡ್ಡು ಕೂಲಿಯಾಗಿ ಹೋಗಿ ಸಂಪಳಿಸಿ . ಎಲ್ಲವೂ ಸಹ ಅವನ ಕೈಗೆ ಸೇರುವಂತ ಸಕಾಲವಾಗಲಿ ಅಂತ . ನಮ್ಮ ದೇಶದ ಬೆನ್ನೆಲುಬು ರೈತ ಯಾವತ್ತು ಕಷ್ಟ ಪಡಬಾರದು ಅವನು ಉರಿರಾದ್ರೆ. ಖಂಡಿತ ಮಳೆ ಬೆಳೆ ಸರಿಯಾಗಿ ಆಗುವುದಿಲ್ಲ. ಅವನು ಅಯ್ಯೋ ಅಂತ ಅಂದ್ರೆ ನಮ್ಮ ಹೊಟ್ಟೆ ಎಲ್ಲ ಬರೆದಾಗುತ್ತೆ ತಿನ್ನೋಕೆ ಅನ್ನ ಸಿಗುತ್ತೆ ಒದ್ದಾಡಬೇಕಾಗುತ್ತದೆ.,

ಇನ್ನು 18ನೇ ತಾರೀಖಿನಂದು ಶುಕ್ರ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾ ಇದ್ದಾನೆ. ಧನಸ್ಸು ರಾಶಿಯ ಪ್ರವೇಶ ಮಾಡಿದ ಶುಕ್ರ ಮತ್ತು ಈಗಾಗಲೇ ಸ್ಥಾನವನ್ನು ಬದಲಾಯಿಸುತ್ತಿರುವ ಗ್ರಹಗಳು ಕನ್ಯಾ ರಾಶಿಯವರಿಗೆ ಯಾವ ರಾಶಿಗೆ ಸಂಚಾರ ಮಾಡುತ್ತೆ ಅಂತ ನೋಡೋಣ

ರವಿಯು 4 ಮತ್ತು 5 ಮನೇಲಿ ಸಂಚಾರ ಮಾಡಿದ್ರೆ ಕುಜ 3ನೇ ಮನೆಯಲ್ಲಿ ಬುಧ 4 ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಗುರು 8 ನೇ ಮನೆಯಲ್ಲಿ . ಶುಕ್ರ 3 ಮತ್ತು 4ನೇ ಮನೆಯಲ್ಲಿ ಸಂಚಾರ ಮಾಡಿದ್ರೆ. ಶನಿ 6ನೇ ಮನೆಯು ರಾವು 7 ಮತ್ತು ಕೇತು 1ನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ.ಸಂಚಾರ ಮಾಡುವಂತ ಗ್ರಹಗಳು ಯಾವ ಯಾವ ಫಲಾನುಫಲಗಳಿಗೆ ಕನ್ಯಾ ರಾಶಿಯವರಿಗೆ ಕೊಡುತ್ತಾನೆ ಅಂತ ಕೊಡಬಹುದಪ್ಪ ಜನವರಿ 2024ರ ಚೊಚ್ಚಲ ಜನವರಿ ತಿಂಗಳು ಯಾವ ರೀತಿ ಫಲಾನುಫಲಗಳನ್ನು ಕೊಡುತ್ತವೆ.ಮೂರು ಗ್ರಹಗಳ ಬಲ ಮಾತ್ರ ಸ್ವಲ್ಪ ಕಡಿಮೆ ಇರ್ತಕ್ಕಂತಹದ್ದು.

ನಿಮಗೆ ಜನವರಿ ತಿಂಗಳು ಉತ್ತಮವಾದ ಫಲಿತಗಳು ಸಿಕ್ತಾ ಹೋಗಿದೆ. ಅಂದುಕೊಂಡಂತ ಕೆಲಸಗಾರ ನಿಮಗೆ ತುಂಬಾ ಸುಲಭವಾಗಿ ಹಾಕುವಂತಹದ್ದು. ಅದೇ ರೀತಿಯಾಗಿ ನಿಮ್ಮ ಒಂದು ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಜೊತೆಗೆ ಹಣಕಾಸಿನ ಅಭಿವೃದ್ಧಿ ಯಾಕೋ ಅಂತದ್ದು ಮಾನಸಿಕ ಸುಖಸೌಕರ್ಯಗಳು ಜಾಸ್ತಿ ಆಗುವಂತದ್ದು. ದೇವತಾ ಕಾರ್ಯಗಳಾಗಿರಬಹುದು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿರಿ ತೀರ್ಥಕ್ಷೇತ್ರಗಳ ದರ್ಶನ ಸಹ ಮಾಡ್ತೇವೆ ಪ್ರಯಾಣ ಮತ್ತು ಪ್ರವಾಸದ ಯೋಗ ಇರ್ತಕ್ಕಂತದ್ದು. ಹೊಸ ಮನೆಯನ್ನ ಏನಾದ್ರೂ ಕೊಡಬೇಕು ಅಥವಾ ಹೊಸ ಮನೆಯಲ್ಲಿ ಏನಾದರೂ ಕಟ್ಟಿಕೊಳ್ಳಬೇಕು ನೀವು ಈ ತಿಂಗಳಲ್ಲಿ ಪ್ರಯತ್ನ ಪಡಬಹುದು ಆದ್ರೂ ಸಹ ಇದು ಗೋಚರದ ಸೂಚ ಫಲ ಗಳೇ ಹೊರತು ನಿಮ್ಮ ಜನ್ಮ ಜಾತಕದ ವಿಶ್ಲೇಷಣೆ ಅಲ್ಲ.

ಈ ಸಂಚಾರದ ಸ್ಥಿತಿಗತಿ ಗಳ ಆಧಾರದಲ್ಲಿ ಜನವರಿ 2024ರ ಭವಿಷ್ಯ ಯಾವ ರೀತಿಯಾಗಿ ರಬಹುದು ಗೋಚಾರದ ಸೂಚಪಲಗಳು ಏನು ಅನ್ನೋದನ್ನ ನೋಡೋಣ ಈ ಒಂದು ಸ್ಥಾನಗಳಿಂದಾಗಿ ಗೋಚಾರದ ಸುಚಫಲಗಳು ಮಾತ್ರವೇ ಇಲ್ಲಿ ಹೇಳೋಕೆ ಸಾಧ್ಯ. ವರ್ತು ನಿಮ್ಮ ಜನುಮ ಜಾತಕ ವಿಶ್ಲೇಷಣೆ ಅಲ್ಲ ಹಾಗಾಗಿ ನಿಮ್ಮ ನಿಮ್ಮ ಜನ್ಮ ಜಾತಕವನ್ನು ತೋರಿಸ್ಕೊಂಡಾಗ ಮಾತ್ರ ಯಾವ ದರ್ಶ ನಡೆಯುತ್ತಿದೆ. ಯಾವ ಮುಕ್ತಿ ನಡೆಯುತ್ತಿದೆ ನಿಮ್ಮ ಜಾತಕದಲ್ಲಿ ಯಾವ ಸ್ಥಾನಗಳಿಗೆ ದೋಷವು ಉತ್ಪತ್ತಿಯಾಗಿದೆ. ಅದಕ್ಕೆ ಯಾವ ರೀತಿಯ ಪರಿಹಾರ ವನ್ನು ಮಾಡಿಕೊಳ್ಳಬೇಕು ಅನ್ನುವಂತಹ ಸಂಪೂರ್ಣವಾದ ವಿಚಾರಗಳು ಆಚೆ ಬರತ್ತೆ.

ಹಣಕಾಸುರ ವಿಚಾರದಲ್ಲಿ ಅಭಿವೃದ್ಧಿ ಆಗ್ತಾ ಬರುತ್ತೆ. ನೀವು ಅಂದುಕೊಂಡ ರೀತಿನಲ್ಲಿ ಜೀನೂ ಸಹ ಸಾಗುತ್ತಾ ಹೋಗುತ್ತದೆ ಕಷ್ಟ ಪಟ್ಟಿದ್ದಕ್ಕೆ ಒಂದು ಪ್ರತಿಫಲ ಬೇಕೇ ಬೇಕಲ್ವಾ . ನಾನು ನಿಮ್ಮೆಲ್ಲರ ಕಷ್ಟಗಳನ್ನು ಪರಿಹಾರ ಮಾಡಾಕಂತಾನೆ . ಇದ್ದೀನಿ ಅಂತ ಸ್ವಯಂ ದೈವನ ನಾನೇ ಅಂತ ಘೋಷಣೆ ಮಾಡ್ಕೊಂಡುದ್ದು ಕೃಷ್ಣ ಮಾತ್ರ .
ಕಲಾವಿದರಿಗೆ . ಸಾಹಿತ್ಯಗಳಿಗೆ ಸರ್ಕಾರಿ ನೌಕರರಿಗೆ . ಕ್ರೀಡಾಪಟುಗಳಿಗೆ ವಿದ್ಯಾರ್ಥಿಗಳಿಗೆ ನಿಮ್ಮ ನಮ್ಮ ಕ್ಷೇತ್ರಗಳಲ್ಲಿ ಕಾರ್ಯಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆಯನ್ನು ಮಾಡುತ್ತೀರಿ ಎಕ್ಸ್ ಸ್ಪೆಷಲೀ ವಿದ್ಯಾರ್ಥಿಗಳು ಏನಾದ್ರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ . ತೆಗೆದುಕೊಳ್ಳಬೇಕು ಅಂದ್ರೆ ಈ ಕಾಂಪಿಟೇಟಿವ್ ಎಕ್ಸಾಮ್ಸ್ ಗಳನ್ನು ನಾನು ಹೋಗಿ ಒಂದು ಸರ್ಕಾರದ ಒಂದು ಉನ್ನತ ಹುದ್ದೆಯನ್ನು ಪಕ್ಕೊಬೇಕು ಅಂದ್ರೆ ಇದು ತುಂಬಾನೇ ಸಕಾಲವಾಗಿದೆ ಹಾಗಾಗಿ ಕೆಲಸವನ್ನು ನೀವು ಟ್ರೈ ಮಾಡಬಹುದು. ಸರ್ಕಾರಿ ಉದ್ಯೋಗಿಗಳಿಗೆ ಶುಭ ರೀತಿಯಾದಂತಹ ಟ್ರಾನ್ಸ್ಫರ್ಸ್ ಸೌಭಾಗ್ಯ ಬಗ್ಗೆ ವೇತನ ಬತ್ತೆ ಹೆಚ್ಚಳ ಉಂಟಾಗುವಂತದ್ದು ಸರ್ಕಾರಿ ಇಲಾಖೆ ಕೆಲಸ ಮಾಡುವಂತವರಿಗೆ ಅದರಲ್ಲೂ ಪೊಲೀಸ್ ಇಲಾಖೆಯಿಂದ ನಿಮ್ಮನ್ನು ಗುರುತಿಸಿ ಕೆಲಸ ಕಾರ್ಯಗಳನ್ನು ಗುರುತಿಸುವುದು. ಕಲಾವಿದರಿಗೆ ನಿಮ್ಮ ಕೀರ್ತಿ ಪ್ರತಿಷ್ಠೆಗಳು ಜಾಸ್ತಿ ಆಗುವಂತದ್ದು. ಹೊಸ ಹೊಸ ಅವಕಾಶಗಳು ಬರುವಂತದ್ದು.

ಕಲಾವಿದರಿಗೆ ನಿಮ್ಮ ಕೀರ್ತಿ ಪ್ರತಿಷ್ಠೆಗಳು ಜಾಸ್ತಿ ಆಗುವಂತದ್ದು. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವಂತಹದು.ನಿಮಗೆ ಈ ಒಂದು ತಿಂಗಳಲ್ಲಿ ಆಭರಣ ಕೊಂಡ್ಕೊಳ್ಳೋದು ವಾಹನ ಕೊಂಡ್ಕೊಳ್ಳೋದು . ದುಬಾರೆ ಆದಂತ ಬೆಲೆಬಾಳುವ ವಸ್ತುಗಳನ್ನು ಕೊಂಡ್ಕೊಳುವಂತದ್ದಾಗುತ್ತೆ. ಹಣಕಾಸಿನ ಅಭಿವೃದ್ಧಿ ತುಂಬಾನೇ ಚೆನ್ನಾಗಿ ಒಂದಷ್ಟು ನೆಮ್ಮದಿ ಸುಖ ಸಾವ್ಕಾರ್ಯಗಳಲ್ಲ ನಿಮಗೆ ಜಾಸ್ತಿ ಆಗ್ತಾ ಬರುತ್ತೆ ಅಂತ ಹೇಳಬಹುದು. ಈ ಒಂದು ಜನವರಿ ತಿಂಗಳಲ್ಲಿ ತುಂಬಾನೇ ಸುಖದಾಯಕವಾದಂತದ್ದು ನೆಮ್ಮದಿದಾಯಕವಾದಂತದು. ಎಲ್ಲ ಕಷ್ಟಗಳಿಂದಲೂ ಸಹ ಆಚೆ ಬರುವಂತ ಸೂಚನೆಯನ್ನು ಗೋಚಾರ ಸೂಚಿಸುತ್ತದೆ ಆದರೆ ಆರೋಗ್ಯದಲ್ಲಿ ಕಾಳಜಿಯನ್ನ ಮಾಡಿ. ಅನಾರೋಗ್ಯ ಉಂಟಾಗುತ್ತದೆ.

ಮೂಳೆಗಳ ಸವೆತ ಸ್ವಲ್ಪ ಜಾಸ್ತಿ ಆಗುವಂತದ್ದು. ಅರ್ಥರೆಟಿಸ್ ಪ್ರಾಬ್ಲಮ್ ಇರುವಂತದ್ದು ನಿಮಗೆ ತುಂಬಾನೇ ಬಾದೆ ಕೊಡುವಂತಾಗುತ್ತದೆ. ಜಾಯಿಂಟ್ ಪೈನ್ ಗಳು ಜಾಸ್ತಿ ಆಗುತ್ತೆ ಅದೇ ರೀತಿಯಾಗಿ ಮೂತ್ರಕೋಶ ಮೂತ್ರಪಿಂಡ. ಸಂಬಂಧ ಪಟ್ಟ ಕಾಯಿಲೆಗಳು ಇದ್ರೆ ಅಧಿಕವಾಗುವಂಥದ್ದು. ಈ ರೀತಿಯಾಗಿ ಹಳೆ ತುಂಬಾ ದಿವಸಗಳಿಂದ ಬಳಸ್ತಾ ಇದೆ. ಇವುಗಳ ಬಗ್ಗೆ ಕಾಳಜಿಯನ್ನ ಮಾಡ್ಕೊಂಡು. ಆರೋಗ್ಯನ ಕಾಪಾಡಿಕೊಳ್ಳುವ ಕೆಲಸವನ್ನು ಮಾಡಿ . ನೀವು ದುಡ್ಡು ಯಾವಾಗ ಬೇಕಾದರೂ ಸಂಪದ್ನ ಮಾಡಬಹುದು ಕಂಡಿತ ಆರೋಗ್ಯವನ್ನು ಖಂಡಿತ ಸಂಪಾದ್ನೆ ಮಾಡಕ್ಕಾಗಲ್ಲ.

ಕನ್ಯಾ ರಾಶಿಯವರು ಪರಿಹಾರ ಮಾಡಿಕೊಳ್ಳಬೇಕಾದರೆ–ಉತ್ತರ ನಕ್ಷತ್ರ 2 3 4ನೇ ಪಾದದಲ್ಲಿ ಹುಟ್ಟಿದಂತವರು
ಶ್ರೀ ನರಸಿಂಹ ಅಷ್ಟಕಮ್ ಸ್ತೋತ್ರದ ಪಠಣ. ಶ್ರೀ ನರಸಿಂಹ ಅಷ್ಟಕ ಸ್ತೋತ್ರದ ಪಠಣ ನಿಮಗೆ ತುಂಬಾನೇ ಅನುಕೂಲ ಉಂಟು ಮಾಡುತ್ತೆ. ನಿನ್ನ ಹಸ್ತ ನಕ್ಷತ್ರದಲ್ಲಿ ಹುಟ್ಟಿದವರು. ಅಶ್ವತ್ಥ ನಾರಾಯಣ ಸ್ತೋತ್ರ . ಅಶ್ವತ್ ನಾರಾಯಣ ಸ್ತೋತ್ರದ ಪಾರಾಯಣ ಪಠಣ ನಿಮಗೆ ಬಹಳ ಅನುಕೂಲತೆಗಳನ್ನು ಉಂಟುಮಾಡುತ್ತದೆ. ಅದೇ ರೀತಿಯಾಗಿ ಚಿತ್ತ ನಕ್ಷತ್ರ ಒಂದು ಮತ್ತು ಎರಡನೇ ಪಾದದಲ್ಲಿ ಹುಟ್ಟಿದಂತವರು ಸಿದ್ದಲಕ್ಷ್ಮಿ ಕಾಚವಂ ಸ್ತೋತ್ರದ ಪಠಣ ಸಿದ್ದಲಕ್ಷ್ಮಿ ಸ್ತೋತ್ರಂ ಕವಚಮ್ ಪಠಣ ಅಥವಾ ಪಾರಾಯಣ ನಿಮಗೆ ಅನುಕೂಲತೆಗಳನ್ನು ಸೃಷ್ಟಿ ಮಾಡ್ಕೊಡುತ್ತೆ ಹಾಗಾಗಿ ನಿಮಗೆ ಈ ಪರಿಹಾರಗಳು ಮಾಡ್ಕೊಳ್ಳಿ ಆಧ್ಯಾತ್ಮಿಕ ಪರಿಹಾರ ಸಾಮಾಜಿಕ ಪರಿಹಾರ ಮಾಡಿಕೊಳ್ಳಬೇಕು.

Leave a Comment