Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ

Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಜನರಿಗೆ ಬೆಲೆ ಏರಿಕೆಯ ಬಿಸಿ ತಗುಲಿದೆ. ಬೆಂಗಳೂರಿನ ಜನರಿಗ ಹಬ್ಬದ ಸಂಭ್ರಮದ ಜೊತೆ ಬೆಲೆ ಏರಿಕೆ ನಿರಾಸೆ ತಂದಿದೆ. Written by – Chetana Devarmani | Last Updated : Aug 4, 2022, 11:36 AM IST Source link

Mallikarjun Kharge : ಸೋನಿಯಾ, ರಾಹುಲ್ ನಂತರ ಮಲ್ಲಿಕಾರ್ಜುನ ಖರ್ಗೆಗೆ ಶಾಕ್ ನೀಡಿದೆ ಇಡಿ!

ED Notice Mallikarjun Kharge : ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಈ ಹಿಂದೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದರು. ಇದೀಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನ ಅಧಿವೇಶನದ ಮಧ್ಯದಲ್ಲಿ ನನಗೆ ಇಡಿ ನೋಟಿಸ್ ಬಂದಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಆದರೆ, ದೈರ್ಯದಿಂದ ಹೋರಾಡುತ್ತೇವೆ ಎಂದು ಹೇಳಿದ್ದಾರೆ.  ತಕ್ಷಣವೆ ವಿಚಾರಣೆಗೆ ಬನ್ನಿ … Read more

Commonwealth Games 2022 : ಕಾಮನ್‌ವೆಲ್ತ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮಿಂಚಿನ ಬೆಡಗಿ ಹಿಮಾ ದಾಸ್!

Commonwealth Games 2022 : ಭಾರತದ ಸ್ಟಾರ್ ಅಥ್ಲೆಟಿಕ್ ಮಿಂಚಿನ ಬೆಡಗಿ ಹಿಮಾ ದಾಸ್ ಶುಕ್ರವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ 200 ಮೀ ಅನ್ನು 23.42 ಸೆ.ಗಳಲ್ಲಿ ಕ್ರಮಿಸುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಹಿಮಾ ದಾಸ್ ಆರಂಭದಿಂದಲೂ ಐವರು ಮಹಿಳಾ ಓಟಗಾರರಲ್ಲಿ ಅಗ್ರಸ್ಥಾನದಲ್ಲಿದ್ದರು, ಜಾಂಬಿಯಾದ ರೋಡಾ ನ್ಜೊಬ್ವು 23.85 ಸೆಕೆಂಡ್‌ಗಳಲ್ಲಿ ಎರಡನೇ ಸ್ಥಾನ ಗಳಿಸಿದರೆ, ಉಗಾಂಡಾದ ಜಾಸೆಂಟ್ ನ್ಯಾಮಹುಂಗೆ 24.07 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಅದ್ಭುತ ಪ್ರದರ್ಶನ ನೀಡಿದ ಹಿಮಾ ದಾಸ್  ಹಿಮಾ … Read more

ನಿಮ್ಮ ಮಗುವಿಗೆ ಎಷ್ಟು ತಿಂಗಳು ಹಾಲುಣಿಸಬೇಕು? ಇದಕ್ಕೆ ಇಂತಿಷ್ಟೇ ಸಮಯ ಇದೆಯೇ! ತಜ್ಞರು ಏನಂತಾರೆ

ಸಾಮಾನ್ಯವಾಗಿ ಹೊಸದಾಗಿ ತಾಯಿಯಾದವರಿಗೆ ಬಹಳಷ್ಟು ಪ್ರಶ್ನೆಗಳು ಮತ್ತು ಆತಂಕಗಳು ಎದುರಾಗಬಹುದು. ನಿಮ್ಮ ಮಗುವಿಗೆ ಉತ್ತಮವಾದುದನ್ನು ಮಾಡಲು ನೀವು ಬಯಸುತ್ತೀರಿ. ಆದರೆ, ವಿಶೇಷವಾಗಿ ನೀವು ಹೊಸದಾಗಿ ಸ್ತನ್ಯಪಾನ ಮಾಡಿಸುವುದು ಸೇರಿದಂತೆ ಅನೇಕ ವಿಷಯಗಳಲ್ಲಿ  ಕೆಲವು ಗೊಂದಲಗಳು ಹೆಚ್ಚಾಗಿರುತ್ತವೆ. ಈ ಸ್ತನ್ಯಪಾನ ಏಕೆ ಅತ್ಯಗತ್ಯ ಮತ್ತು ಹೊಸದಾಗಿ ತಾಯಿಯಾದವರು ಈ ಬಗ್ಗೆ ಏನೆಲ್ಲಾ ತಿಳಿದುಕೊಂಡಿರಬೇಕು ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳೋಣ. ಸ್ತನ್ಯಪಾನದಿಂದ ಮಗು ಮತ್ತು ತಾಯಿಗೆ ಆಗುವ ಪ್ರಯೋಜನಗಳು :  ಸ್ತನ್ಯಪಾನವು ಮಗು ಮತ್ತು ತಾಯಿ ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಈ … Read more

ಜಪಾನ್‌ ದೇಶದಲ್ಲೂ ಕನ್ನಡಿಗ ಕಿಚ್ಚ ಸುದೀಪ್‌ ‘ವಿಕ್ರಾಂತ್‌ ರೋಣ’ ಹವಾ ಜೋರು..!

ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ, ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್‌ವುಡ್‌ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್‌ ಅವರ ಸಿನಿಮಾ ‘ವಿಕ್ರಾಂತ್‌ ರೋಣ’ ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದ್ರಲ್ಲೂ ಜಪಾನ್‌ ದೇಶದಲ್ಲಿ ‘ವಿಕ್ರಾಂತ್‌ ರೋಣ’ ಹವಾ ಜೋರಾಗಿದ್ದು, ಸದ್ಯದಲ್ಲೇ ಜಪಾನ್‌ ಭಾಷೆಗೂ ಡಬ್‌ ಆಗಿ ‘ವಿಕ್ರಾಂತ್‌ ರೋಣ’ ರಿಲೀಸ್‌ ಆಗಲಿದೆ. ಈಗಾಗಲೇ ₹150 ಕೋಟಿ ಗಡಿ ದಾಟಿ ಹೊಸ ಇತಿಹಾಸ ಬರೆದಿರುವ ಸುದೀಪ್‌ ಅವರ … Read more

ಸೂರ್ಯ ರಾಶಿ ಪರಿವರ್ತನೆ: ಈ ರಾಶಿಯವರಿಗೆ ಹಣದ ಮಳೆಯನ್ನೇ ಸುರಿಸಲಿದ್ದಾನೆ ಸೂರ್ಯ

ಸೂರ್ಯ ರಾಶಿ ಪರಿವರ್ತನೆ ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಆಗಸ್ಟ್ ತಿಂಗಳಲ್ಲಿ, ಸೂರ್ಯನು ತನ್ನ ಸ್ವಂತ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯನ್ನು ಆಗಸ್ಟ್ 17 ರಂದು ಬೆಳಿಗ್ಗೆ 07:27 ಕ್ಕೆ ಪ್ರವೇಶಿಸುತ್ತಾನೆ. ಈ ದಿನ ಸೂರ್ಯನು ಕರ್ಕಾಟಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ.  ಸೂರ್ಯನು ಆಗಸ್ಟ್ 17 ರಿಂದ ಸೆಪ್ಟೆಂಬರ್ 17 ರವರೆಗೆ ಅಂದರೆ ಒಂದು ತಿಂಗಳು ಸಿಂಹ ರಾಶಿಯಲ್ಲಿಇರಲಿದ್ದಾನೆ. ಈ ಸಮಯವು ಕೆಲವು … Read more

NASA Discovery: ಹೊಸ ಗ್ರಹವನ್ನು ಪತ್ತೆಹಚ್ಚಿದ ವಿಜ್ಞಾನಿಗಳು, ಟ್ವೀಟ್ ಮಾಡುವ ಮೂಲಕ ‘ಸೂಪರ್ ಅರ್ಥ್’ ಮಾಹಿತಿ ನೀಡಿದ ನಾಸಾ

Scientist Found Super Earth: ಭೂಮಿಯನ್ನು ಹೋಲುವ ಗ್ರಹದ ಹುಡುಕಾಟದಲ್ಲಿ ತೊಡಗಿರುವ ಖಗೋಳಶಾಸ್ತ್ರಜ್ಞರು ಹೊಸ ಗ್ರಹವೊಂದನ್ನು ಪತ್ತೆಹಚ್ಚಿದ್ದಾರೆ. ಖಗೋಳಶಾಸ್ತ್ರಜ್ಞರು ತಮ್ಮ ಕೆಂಪು ಕುಬ್ಜ ನಕ್ಷತ್ರದ ಕ್ಷೇತ್ರದಲ್ಲಿ ಈ ಸೂಪರ್-ಅರ್ಥ್ ಇರುವಿಕೆಯನ್ನು ಪತ್ತೆಹಚ್ಚಿದ್ದಾರೆ. ಈ ಗ್ರಹದ ಏಕೈಕ ಸಮಸ್ಯೆಯೆಂದರೆ, ಈ ಗ್ರಹವು ತನ್ನ ವಾಸಯೋಗ್ಯ ವಲಯದ ಒಳಗೆ ಮತ್ತು ಹೊರಗೆ ತಿರುಗುತ್ತಿದೆ. ಆದಾಗ್ಯೂ, ಇದು ಇನ್ನೂ ತನ್ನ ಮೇಲ್ಮೈಯಲ್ಲಿ ನೀರನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ ಮತ್ತು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ವಿಜ್ಞಾನ ಕಾರ್ಯಾಚರಣೆಗಳನ್ನು ಪ್ರಾರಂಭಿಸುವುದರಿಂದ ಭವಿಷ್ಯದ ವೀಕ್ಷಣೆಗಳಿಗೆ ಇದು … Read more

Video: ಅಪ್ಪು ಬಗ್ಗೆ ಎರಡು ವರ್ಷದ ಮುದ್ದು ಮಗು ಹೇಳಿದ್ದೇನು ಗೊತ್ತೇ?

ಬೆಂಗಳೂರು: ಅಪ್ಪು ಅಂದ್ರೆ ಆಕಾಶ,ಪುನೀತ್ ಅಂದ್ರೆ ದೇವ್ರು, ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಡಾ.ಪುನೀತ್ ರಾಜಕುಮಾರ್ ನಮ್ಮ ಜೊತೆಯಲ್ಲಿ ಇಲ್ಲದೇ ಇರಬಹುದು, ಆದ್ರೆ ನಾವು ಉಸಿರಾಡೋ ಗಾಳಿ,ಬೆಳಕು ಎಲ್ಲವೂ ಪುನೀತ್ ಮಯವಾಗಿದೆ ಮಕ್ಕಳಿಗೂ ಅಪ್ಪು ಅಂದ್ರೆ ಪ್ರಾಣ. ಊಟ ಮಾಡಿಸುವಾಗ ಅಪ್ಪು ಫೋಟೋ, ಡ್ಯಾನ್ಸ್ ಮತ್ತು ಹಾಡನ್ನ ತೋರಿಸಿದ್ರೆ ಸಾಕು ಹೊಟ್ಟೆ ತುಂಬಾ ಊಟ ಮಾಡೋ ಲೆವೆಲ್ಲಿಗೆ ಮಕ್ಕಳು ಇಷ್ಟ ಪಡೋ ಜೀವ ಪುನೀತ್ ಮಾತ್ರ. ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋದು ಇಂದಿಗೂ ಕಠಿಣವೇ ಬಿಡಿ.ಜಸ್ಟ್ … Read more

Gastric Problem: ಗ್ಯಾಸ್ಟ್ರಿಕ್‌ ಸಮಸ್ಯೆಗೆ ವೀಳ್ಯದೆಲೆಯಲ್ಲಿದೆ ಮದ್ದು!

Gastric Problem: ಅಜೀರ್ಣವು ಆಧುನಿಕ ಜೀವನಶೈಲಿಯಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಏನನ್ನೂ ತಿನ್ನದಿದ್ದರೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆದರೆ, ಅದಕ್ಕೆ ಕಾರಣವೇನು? ಹೊಟ್ಟೆಯಲ್ಲಿರುವ ಆಮ್ಲವು ಅನ್ನನಾಳಕ್ಕೆ ಹಿಂತಿರುಗಿದಾಗ ಅಜೀರ್ಣ ಉಂಟಾಗುತ್ತದೆ. ನಿಮ್ಮ ಹೊಟ್ಟೆ ಉರಿಯಾದಾಗ ಮತ್ತು ಕಿರಿಕಿರಿಯನ್ನು ಉಂಟುಮಾಡಿದಾಗ ಇದು ಉಂಟಾಗುತ್ತದೆ. ಚೆನ್ನಾಗಿ ಚಿಕಿತ್ಸೆ ನೀಡದಿದ್ದಲ್ಲಿ ಇದು ನೋವು ಮತ್ತು ವಾಕರಿಕೆ ಮುಂತಾದ ದೊಡ್ಡ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಔಷಧಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಲು ಸಾಧ್ಯವಿಲ್ಲ. ಏಕೆಂದರೆ ಔಷಧಿಗಳು ತಾತ್ಕಾಲಿಕವಾಗಿ ಸಮಸ್ಯೆಯನ್ನು ಪರಿಹರಿಸಬಹುದು, ಆದರೆ ದೀರ್ಘಾವಧಿಯಲ್ಲಿ ಹೆಚ್ಚು ಸಹಾಯಕವಲ್ಲ. ಯಾವುದೇ … Read more