ಈ ದಿನದಂದು ಬದಲಾಗಲಿದೆ ನಾಲ್ಕು ರಾಶಿಯವರ ಅದೃಷ್ಟ : ಸೂರ್ಯ ಶುಕ್ರರು ಬೆಳಗಲಿದ್ದಾರೆ ಭವಿಷ್ಯ

ಬೆಂಗಳೂರು : ಸೂರ್ಯನು ಯಶಸ್ಸನ್ನು ನೀಡಿದರೆ ಶುಕ್ರ ಗ್ರಹವು ಸಂಪತ್ತು, ಭೌತಿಕ ಸಂತೋಷ, ಪ್ರಣಯ-ಪ್ರೀತಿ ಕರುಣಿಸುವ ಗ್ರಹವಾಗಿದೆ. ಜ್ಯೋತಿಷ್ಯದಲ್ಲಿ ಈ ಎರಡು ಗ್ರಹಗಳಿಗೂ ಬಹಳ ಮಹತ್ವವಿದೆ. ಸೂರ್ಯ ಮತ್ತು ಶುಕ್ರರು ಈ ತಿಂಗಳು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾರೆ. ಸಿಂಹ ರಾಶಿಯಲ್ಲಿ ಶುಕ್ರ ಮತ್ತು ಸೂರ್ಯನ ಸಂಯೋಜನೆಯು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಆಗಸ್ಟ್ 17, ಸೂರ್ಯನು ತನ್ನ ರಾಶಿಚಕ್ರದ ಚಿಹ್ನೆಯಾದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ, ಸೂರ್ಯನ ಸಂಕ್ರಮಣದ ನಂತರ ಶುಕ್ರನು … Read more

Chanakya Niti: ಹೆಂಡತಿ ತನ್ನ ಗಂಡನ ಜತೆ ಈ 5 ರಹಸ್ಯಗಳನ್ನು ಯಾವತ್ತೂ ಹಂಚಿಕೊಳ್ಳುವುದಿಲ್ಲವಂತೆ

Chanakya Niti For Husband-Wife: ಆಚಾರ್ಯ ಚಾಣಕ್ಯ, ಮಹಾನ್ ರಾಜತಾಂತ್ರಿಕ, ಅರ್ಥಶಾಸ್ತ್ರಜ್ಞ. ಇವರು ಪ್ರಾಯೋಗಿಕ ವಿಷಯಗಳೊಂದಿಗೆ ಜನರಿಗೆ ಮಾರ್ಗದರ್ಶನ ನೀಡುತ್ತಾರೆ. ಅವರು ವೈವಾಹಿಕ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಗಂಡ ಮತ್ತು ಹೆಂಡತಿಯ ಸಂಬಂಧವು ಪ್ರೀತಿ ಮತ್ತು ನಂಬಿಕೆಯ ಆಧಾರದ ಮೇಲೆ ಬಲವಾಗಿ ಸಂಪರ್ಕ ಹೊಂದಿದೆ. ಪತಿ-ಪತ್ನಿ ಪರಸ್ಪರ ಏನನ್ನೂ ಮುಚ್ಚಿಡಬಾರದು ಎಂದು ಹೇಳಲಾಗುತ್ತದೆ. ಆದರೆ ಚಾಣಕ್ಯನ ಪ್ರಕಾರ, ಈ 5 ವಿಷಯಗಳನ್ನು ಹೆಂಡತಿ ತನ್ನ ಜೀವನದುದ್ದಕ್ಕೂ ತನ್ನ ಗಂಡನಿಂದ ಮುಚ್ಚಿಡುತ್ತಾಳೆ. ಆಚಾರ್ಯ ಚಾಣಕ್ಯರ ಪ್ರಕಾರ, … Read more

ಪೆಟ್ರೋಲ್-ಡೀಸೆಲ್ ಬಳಿಕ ಸಿಎನ್‌ಜಿ ದರ ಏರಿಕೆ

ಗ್ರಾಹಕರಿಗೆ ಸಿಎನ್‌ಜಿ ದರ ಏರಿಕೆ ಬಿಸಿ: ಕಳೆದ 70 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಸ್ತವವಾಗಿ,  ಕೇಂದ್ರ ಸರ್ಕಾರವು ಮೇ 21 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತು. ಇದಾದ ನಂತರ ದೇಶಾದ್ಯಂತ ಪ್ರತಿ ಲೀಟರ್  ಪೆಟ್ರೋಲ್ ಬೆಲೆಯಲ್ಲಿ 9.50 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 7 ರೂ. ಇಳಿಕೆ ಕಂಡಿದೆ. ಆದರೆ, ಈ ಮಧ್ಯೆ ಸಿಎನ್‌ಜಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. … Read more

ದಿನಭವಿಷ್ಯ 03-08-2022: ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ದೊಡ್ಡ ಲಾಭ ಸಾಧ್ಯತೆ

ದಿನಭವಿಷ್ಯ 03-08-2022: ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ದೊಡ್ಡ ಲಾಭ ಸಾಧ್ಯತೆ Source link

ಕೊರೊನಾ ಬೂಸ್ಟರ್ ಡೋಸ್ ತೆಗೆದುಕೊಂಡವರಿಗೆ ಚೋಲೆ ಭಟುರೆ ಉಚಿತ…! ಇಲ್ಲೊಂದು ಭರ್ಜರಿ ಆಫರ್

ನವದೆಹಲಿ: ಚಂಡೀಗಢದ ವ್ಯಾಪಾರಿ ಸಂಜಯ್ ರಾಣಾ, ಕೋವಿಡ್-19 ಬೂಸ್ಟರ್ ಡೋಸ್ ತೆಗೆದುಕೊಳ್ಳುತ್ತಿರುವ ಜನರಿಗೆ ‘ಚೋಲೆ ಭಟುರೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಸಾರ್ವಜನಿಕರಲ್ಲಿ ಉಂಟಾಗಿರುವ ಆತ್ಮತೃಪ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಬೂಸ್ಟರ್ ಶಾಟ್‌ಗೆ ಅರ್ಹರಾದವರಲ್ಲಿ ಹೆಚ್ಚಿನವರು ಜಬ್ ಪಡೆಯಲು ಮುಂದೆ ಬರುತ್ತಿಲ್ಲ, ಹಾಗಾಗಿ ಇದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಝವಾಹಿರಿ ಹತ್ಯೆಗೆ ಅಮೆರಿಕಾ ಹಾದಿ ಸುಗಮ ಮಾಡಿಕೊಟ್ಟಿದ್ದೇ ಉಗ್ರನ ಈ ಹವ್ಯಾಸ ..! ಯಾರು ಈ ಸಂಜಯ್ ರಾಣಾ ? ರಾಣಾ ಹಿಮಾಚಲ ಪ್ರದೇಶದ … Read more

ಮನೆಯ ಈ ಭಾಗದಲ್ಲಿ ಶತಪದಿ ಕಂಡರೆ ಅಶುಭ ನಿವಾರಣೆ ಖಂಡಿತ!

ಮಳೆಗಾಲದಲ್ಲಿ ಶತಪದಿ ಅಥವಾ ಲಕ್ಷ್ಮೀ ಚೇಳುಗಳು ಆಗಾಗ್ಗೆ ಕಂಡುಬರುತ್ತದೆ. ಆದರೆ ಮಳೆಯಿಲ್ಲದ ಸಂದರ್ಭದಲ್ಲಿ ಎಲ್ಲಾದರೂ ಶತಪದಿಗಳು ಕಂಡರೆ, ಅದಕ್ಕೆ ಕೆಲ ಅರ್ಥಗಳನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಶತಪದಿಯ ಹಠಾತ್ ಪ್ರತ್ಯಕ್ಷವು ಅದೃಷ್ಟ ಮತ್ತು ದುರದೃಷ್ಟವನ್ನು ಸೂಚಿಸುತ್ತದೆ. ಇದನ್ನೂ ಓದಿ: NEET 2022: ಎಂಬಿಬಿಎಸ್ ಸೀಟ್‌ಗಳ ಸಂಖ್ಯೆ ಹೆಚ್ಚಳ: ಯಾವ ರಾಜ್ಯಕ್ಕೆ ಎಷ್ಟು ಸೀಟು? ವಾಸ್ತು ತಜ್ಞರ ಪ್ರಕಾರ, ಶತಪದಿಯನ್ನು ರಾಹುವಿನ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದದರಿಂದ ಮನೆಯಲ್ಲಿ ಕಂಡರೂ ಸಾಯಿಸದೆ ಮನೆಯಿಂದ ಹೊರಗೆ ಎಸೆಯಿರಿ. ಶತಪದಿಯನ್ನು ಕೊಲ್ಲುವುದರಿಂದ ವ್ಯಕ್ತಿಯ ಜಾತಕದಲ್ಲಿ ರಾಹುವಿನ … Read more

Grah Gochar 2022: ಮೂರು ದಿನಗಳ ಬಳಿಕ ಈ ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಹಾಗೂ ಸ್ಥಾನಮಾನ

Shukra Gochar 2022 Effect: ವೈದಿಕ ಜೋತಿಷ್ಯದ ಪ್ರಕಾರ ಯಾವುದೇ ಒಂದು ಗ್ರಹ ತನ್ನ ಸ್ಥಾನ ಪಲ್ಲಟ ನಡೆಸಿದರೆ, ಅದು ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗುತ್ತದೆ. ಆಗಸ್ಟ್ ತಿಂಗಳು ಆರಂಭಗೊಂಡಿದ್ದು, ಈ ತಿಂಗಳಿನಲ್ಲಿ ಒಟ್ಟು ನಾಲ್ಕು ಗ್ರಹಗಳು ತನ್ನ ಸ್ಥಾನವನ್ನು ಪರಿವರ್ತಿಸಲಿವೆ. ಇವುಗಳಲ್ಲಿ ಮೊದಲನೆಯದಾಗಿ, ಆಗಸ್ಟ್ 7 ರಂದು ಶುಕ್ರ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸಾಮಾನ್ಯವಾಗಿ ಶುಕ್ರನನ್ನು ವೈಭವ ಹಾಗೂ ಸಂಪತ್ತಿನ ಫಲದಾತ ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾದ ಶುಕ್ರನ ಈ ಕರ್ಕ … Read more

ಈ ದಿನಗಳಲ್ಲಿ ತಪ್ಪಿಯೂ ತುಳಸಿ ಎಲೆ ಕೀಳಬಾರದು, ನೀರು ಅರ್ಪಿಸಬಾರದು ..!

ಈ ದಿನಗಳಲ್ಲಿ ತಪ್ಪಿಯೂ ತುಳಸಿ ಎಲೆ ಕೀಳಬಾರದು, ನೀರು ಅರ್ಪಿಸಬಾರದು ..! Source link

Lucky Gemstone: ಈ ರತ್ನ ಧರಿಸುವುದರಿಂದ ಅದ್ಭುತ ಲಾಭಗಳು ಸಿಗುತ್ತವೆ, ಮಲಗಿರುವ ಭಾಗ್ಯ ಕೂಡ ಬದಲಾಗುತ್ತದೆ

Tiger Stone Benefits: ಯಾವುದೇ ವ್ಯಕ್ತಿಯ ಜಾತಕದಲ್ಲಿ ದುರ್ಬಲ ಗ್ರಹ ಅಥವಾ ಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ರತ್ನವನ್ನು ಧರಿಸಲು ಜೋತಿಷ್ಯ ಶಾಸ್ತ್ರದಲ್ಲಿ ಸಲಹೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ವ್ಯಕ್ತಿಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಲ್ಲದೆ, ಕೆಟ್ಟ ಗ್ರಹಗಳ ಪ್ರಭಾವದಿಂದಲೂ ಕೂಡ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಅಂತಹುದೇ ಒಂದು ರತ್ನದ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ಹರಳು ನವರತ್ನಗಳ ಭಾಗವಲ್ಲ. ಆದರೆ ಇದನ್ನು ಧರಿಸುವುದರಿಂದ, ಒಬ್ಬ ವ್ಯಕ್ತಿಯು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸಿನ ಶಿಖರವನ್ನೇ … Read more

Siddaramosthava: ಸಿದ್ದರಾಮಯ್ಯ ‘ಅಮೃತ ಮಹೋತ್ಸವ’ಕ್ಕೆ ಸಿದ್ಧಗೊಂಡ ಬೃಹತ್ ವೇದಿಕೆ

ದಾವಣಗೆರೆ: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜಿಸಲಾಗಿರುವ ‘ಸಿದ್ದರಾಮೋತ್ಸವ ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಬರೋಬ್ಬರಿ 150 ಜನರು ಕುಳಿತುಕೊಳ್ಳಲು ವೇದಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಿದ್ದರಾಮಯ್ಯನವರು ಅಮೃತ ಮಹೋತ್ಸವದ ಕೇಂದ್ರ ಬಿಂದುವಾಗಿದ್ದು, ಎಐಸಿಸಿ ವರಿಷ್ಟ ರಾಹುಲ್ ಗಾಂಧಿ ಸೇರಿ ಕೇಂದ್ರ ಕಾಂಗ್ರೆಸ್‍ನ ಹಲವಾರು ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವಿವಿಐಪಿ, ವಿಐಪಿ, ಪಕ್ಷದ ನಾಯಕರು, ಮಾಜಿ ಸಚಿವರು, ಪಕ್ಷದ ಮುಖಂಡತು ಮತ್ತು ಸಿದ್ದರಾಮಯ್ಯ ಆಪ್ತರಿಗೆ ವಿಶೇಷ ಆಸನಗಳ ವ್ಯವಸ್ಥೆ … Read more