ಬೆವರಿನ ವಾಸನೆಯ ಸಮಸ್ಯೆಗೆ ಇಲ್ಲಿವೆ ಮನೆಮದ್ದುಗಳು!

ಬೆವರಿನ ವಾಸನೆಯು ಒಂದು ದೊಡ್ಡ ಸಮಸ್ಯೆಯಾಗಿದೆ. ಆದಾಗ್ಯೂ, ನೀವು ಮನೆಯಲ್ಲಿ ಹೊಂದಿರುವ ವಸ್ತುಗಳನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಹತ್ತಿ ಉಂಡೆಗೆ ರೋಸ್ ವಾಟರ್ ಸೇರಿಸಿ ಮತ್ತು ಅದನ್ನು ನಿಮ್ಮ ಕಂಕುಳಲ್ಲಿ ಒರೆಸಿ. ಬೆವರಿನ ವಾಸನೆಯನ್ನು ಹೋಗಲಾಡಿಸಲು ವಾರದಲ್ಲಿ ಹಲವಾರು ಬಾರಿ ಹೀಗೆ ಮಾಡಿ. ಆಪಲ್ ಸೈಡರ್ ವಿನೆಗರ್ ನೈಸರ್ಗಿಕ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತದೆ. ಕಂಕುಳು ಮತ್ತು ನೆತ್ತಿಯ ದುರ್ವಾಸನೆ ಹೋಗಲಾಡಿಸಲು ಇದನ್ನು ಬಳಸಬಹುದು. ಬೇಸಿಗೆಯಲ್ಲಿ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಇದು ನಿಮ್ಮ ಚರ್ಮವನ್ನು … Read more

ನಾಯಿಗಳು ರಾತ್ರಿಯಲ್ಲಿ ಏಕೆ ಅಳುತ್ತವೆ? ದೆವ್ವವು ಕಾಣಿಸುವುದಿಲ್ಲ. ಇದು ನಿಜವಾದ ಸತ್ಯ.

ಪ್ರತಿ ರಾತ್ರಿ ನಾಯಿ ಬೊಗಳುವುದನ್ನು ನಾವು ಕೇಳುತ್ತೇವೆ. ರಾತ್ರಿಯಲ್ಲಿ ನಾಯಿಗಳು ಬೊಗಳುವುದು ಮತ್ತು ಜೋರಾಗಿ ಕೂಗುವುದನ್ನು ನೀವು ನೋಡಬಹುದು. ಅಳುವ ನಾಯಿ ಕೆಟ್ಟ ಶಕುನ ಎಂದು ನಂಬಲಾಗಿದೆ. ರಾತ್ರಿಯಲ್ಲಿ ನಾಯಿ ಅಳುವುದು ಅನೇಕ ಕೆಟ್ಟ ವಿಷಯಗಳ ಸಂಕೇತವಾಗಿದೆ. ಮನೆಯ ಹೊರಗೆ ನಾಯಿ ಬೊಗಳಿದರೆ ದುರಾದೃಷ್ಟ ಬರುತ್ತದೆ ಎಂಬ ನಂಬಿಕೆಯೂ ಇದೆ. ಈ ಕಾರಣಕ್ಕಾಗಿ, ನಿಮ್ಮ ಮನೆ ಮುಂದೆ ನಿಲ್ಲುವ ನಾಯಿಯನ್ನು ಓಡಿಸಲಾಗುತ್ತದೆ. ರಾತ್ರಿಯಲ್ಲಿ ನಾಯಿ ಬೊಗಳಿದಾಗ ಅದು ಕೆಲವು ರೀತಿಯ ನಕಾರಾತ್ಮಕ ಶಕ್ತಿಯಿಂದ ಆವೃತವಾಗಿರುತ್ತದೆ ಎಂದು ಕೆಲವರು … Read more

ಮೇ 29 ಬುಧುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ ಗುರುಬಲ

ನಮಸ್ಕಾರ ವೀಕ್ಷಕರೆ ಇಂದಿನ ವಿಶೇಷವಾದ ಬುಧವಾರ ತುಂಬಾ ವಿಶೇಷವಾಗಿದೆ ಎಂದೇ ಹೇಳಬಹುದು. ಇಂದಿನ ಬುಧವಾರದಿಂದ ಈ ಆರು ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಮತ್ತು ಅಗೌರವ ಮುಂದಿನ ಒಂದು ತಿಂಗಳಲ್ಲಿ ಆಗರ್ಭ ಶ್ರೀಮಂತರಾಗಿ ಅಂತ ಹೇಳಬಹುದು ಮತ್ತು ಗುರುಗಳ ಆರಂಭವಾಗುತ್ತೆ ಅಂತಾನೇ ಹೇಳಬಹುದು. ಇಂದಿನಿಂದ ನಿಮಗೆ ನಿಮ್ಮ ಜೀವನದಲ್ಲಿ ಬರುವಂತಹ ಸಮಸ್ಯೆಗಳನ್ನು ದೂರಮಾಡಿಕೊಳ್ಳ ಅದರಿಂದ ತುಂಬಾನೇ ಪ್ರಯೋಜನ. ನೀವು ಪಡೆದುಕೊಳ್ಳುತ್ತೀರಿ ಮತ್ತು ನಿಮಗೆ ಕುಬೇರ ಮತ್ತು ಲಕ್ಷ್ಮೀ ದೇವಿಯ ಸಂಪೂರ್ಣವಾದ ಕೃತಿ … Read more

ಜಿರಳೆಗಳನ್ನ ಓಡಿಸಲು ತಪ್ಪದೇ ಈ ಮನೆಮದ್ದು ಬಳಸಿ!

ಅಡುಗೆಮನೆಯಲ್ಲಿ ಅತ್ಯಂತ ಕಿರಿಕಿರಿಯುಂಟುಮಾಡುವ ವಿಷಯವೆಂದರೆ ಜಿರಳೆ, ಮತ್ತು ಜಿರಳೆಗಳು ಅನೇಕ ರೋಗಗಳಿಗೆ ಸಂಬಂಧಿಸಿವೆ. ಆದರೆ ಕಚ್ಚಿದ ಜಿರಳೆಗಳನ್ನು ತೊಡೆದುಹಾಕುವುದು ಕಷ್ಟದ ಕೆಲಸ, ಆದರೆ ಅದನ್ನು ಪರಿಹರಿಸಲು ಇಲ್ಲಿದೆ ಕೆಲವು ಉಪಾಯಗಳು. ಬೋರಿಕ್ ಆಸಿಡ್ ಪುಡಿ, ಹಿಟ್ಟು ಮತ್ತು ಸಕ್ಕರೆಯನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡುವ ಮೂಲಕ ನೀವು ಬಲವಾದ ಮಿಶ್ರಣವನ್ನು ಮಾಡಬಹುದು. ಪೇಸ್ಟ್ ತರಹದ ಸ್ಥಿರತೆಗೆ ಚೆನ್ನಾಗಿ ಮಿಶ್ರಣ ಮತ್ತು ಸಣ್ಣ ಉಂಡೆಗಳಾಗಿ ರೂಪುಗೊಂಡಾಗ, ಈ ಮಿಶ್ರಣವು ಜಿರಳೆಗಳಿಗೆ ಆಕರ್ಷಕ ಬಲೆಯಾಗುತ್ತದೆ. ಜಿರಳೆಗಳು ಇರುವ ಕಡೆ ಚೆಂಡುಗಳನ್ನು … Read more

ಊಟ ಮಾಡುವ ಸರಿಯಾದ ವಿಧಾನ! ಹಿರಿಯರು ಹೇಳಿಕೊಟ್ಟ ಊಟ ಮಾಡುವ ಸರಿಯಾದ ಪದ್ಧತಿ!

ಕೈಯಲ್ಲಿ ಊಟ ಮಾಡಿದರೆ ತೂಕ ಕಡಿಮೆಯಾಗುತ್ತದೆ. ಆಯುರ್ವೇದ ಪ್ರಕಾರ ಪ್ರತಿ ಬೆರಳುಗಳು ಒಂದೊಂದು ಪಂಚಭೂತ ಅಂಶಗಳನ್ನು ಒಳಗೊಂಡಿದೆ. ಹೆಬ್ಬೆರಳು ಆಕಾಶವನ್ನು ಸೂಚಿಸುತ್ತದೆ. ಹೆಬ್ಬೆರಳನ್ನು ಚೀಪುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ತೋರು ಬೆರಳು ವಾಯುವನ್ನು ಸೂಚಿಸುತ್ತದೆ ಮಧ್ಯ ಬೆರಳು ಅಗ್ನಿಯನ್ನು ಸೂಚಿಸುತ್ತದೆ. ಉಂಗುರದ ಬೆರಳು ಭೂಮಿಯನ್ನು ಸೂಚಿಸುತ್ತದೆ ಕಿರು ಬೆರಳು ನೀರನ್ನು ಸೂಚಿಸುತ್ತದೆ. ಈ ಅಂಶಗಳಲ್ಲಿ ಯಾವುದೇ ಹೆಚ್ಚು ಕಡಿಮೆಯಾದರು ರೋಗಗಳಿಗೆ ಕಾರಣವಾಗುತ್ತದೆ. ನಾವು ಕೈಗಳಿಂದ ಊಟ ಮಾಡಿದಾಗ ಎಲ್ಲಾ ಐದು ಅಂಶಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಹಾಗಾಗಿ ಅಚ್ಚುಕಟ್ಟಾಗಿ … Read more

ಇಂದಿನಿಂದ 5 ದಿನಗಳಲ್ಲಿ ಹಣ ಹುಡುಕಿಕೊಂಡು ಬರುತ್ತೆ 5 ರಾಶಿಯವರಿಗೆ ಮಹಾ ರಾಜಯೋಗ ಐಷಾರಾಮಿ ಜೀವನ ನಡೆಸುತ್ತೀರ!

ಎಲ್ಲರಿಗೂ ನಮಸ್ಕಾರ. ಇಂದಿನಿಂದ ಐದು ದಿನಗಳಲ್ಲಿ ಹಣ ಹುಡುಕಿಕೊಂಡು ಬರುತ್ತೆ. ಐದು ರಾಶಿಯವರಿಗೆ ಮಹಾರಾಜ ಯೋಗ ಐಷಾರಾಮಿ ಜೀವನ ನಡೆಸುತ್ತೀರಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಆರೋಗ್ಯ ಸುಧಾರಿಸಲಿದೆ. ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನ ಸಾಧಿಸುವಿರಿ. ಕುಟುಂಬಕ್ಕೆ ಕೀರ್ತಿ ತರಲಿದೆ.ಕೆಲವು ಹಳೆಯ ಆಸ್ತಿಯನ್ನು ಮಾರಾಟ ಮಾಡಲು ಯೋಚಿಸಬಹುದು. ಇಂದು ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ. ವಿಶೇಷ ವ್ಯಕ್ತಿಯ ಬಗ್ಗೆ ಒಂಟಿ ಜನರ ಆಸಕ್ತಿ ಹೆಚ್ಚಾಗುತ್ತದೆ.ಇಂದು ನಿಮ್ಮ … Read more

ಮೇ 23 ಭಯಂಕರ ಹುಣ್ಣಿಮೆ ಮುಗಿದ ಕೂಡಲೇ 8 ರಾಶಿಯವರಿಗೆ ಅದೃಷ್ಟ ಭರ್ಜರಿ ಧನಲಾಭ ಮುಟ್ಟಿದೆಲ್ಲ ದುಡ್ಡೇ ದುಡ್ಡು ರಾಜಯೋಗ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಒಂದು ಇಪ್ಪತ್ಮೂರನೇ ತಾರೀಖು ಬಹಳ ಭಯಂಕರವಾಗಿರುವಂತಹ ಉದ್ದಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣವಾಗಿ ಬದಲಾಗುತ್ತದೆ. ಈ ರಾಶಿಯವರು ಕನಸಲ್ಲೂ ಕಾಣದಂತಹವೆಗೂ ನಿಲುಕದಂತಹ ಜೀವನವನ್ನು ಬರ ಮಾಡಿಕೊಳ್ಳುತ್ತಾರೆ.ಹಾಗಾದರೆ ಯಾವ್ಯಾವ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ. ಹೌದು ಈ ರಾಶಿಯವರಿಗೆ ಉತ್ತಮವಾದ ಲಾಭ ಹಾಗೂ ನಷ್ಟಗಳು ಎರಡು ಒಟ್ಟಿಗೆ ದೊರೆಯುವ ಸಾಧ್ಯತೆ ಇದೆ. ಈ ರಾಶಿಯವರಿಗೆ ರಾಹು ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಇವರಿಗೆ … Read more

ಇಂದಿನ ಮಧ್ಯರಾತ್ರಿಯಿಂದ 6 ರಾಶಿಯವರೇ ಕೋಟ್ಯಾಧಿಪತಿಗಳು ರಾಜಯೋಗ ಗಜಕೇಸರಿಯೋಗ ಆರಂಭ ಗುರುಬಲ

ಎಲ್ಲರಿಗೂ ನಮಸ್ಕಾರ. ಇಂದಿನ ಮಧ್ಯರಾತ್ರಿಯಿಂದ ಯಾರು ರಾಶಿಯವರಿಗೆ ಮಹಾಗಣಪತಿಯ ಕೃಪೆಯಿಂದ ಗಜಕೇಸರಿ ಯೋಗ ಆರಂಭ. ಇವರು ಮುಟ್ಟಿದ್ದೆಲ್ಲ ಚಿನ್ನವಾಗುವ ಯೋಗ ಕೂಡಿ ಬಂದಿದೆ.ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಮಹಾಗಣಪತಿಯ ಅನುಗ್ರಹವನ್ನು ಈ ರಾಶಿಯವರು ಪಡೆಯುತ್ತಿದ್ದು, ಇದರಿಂದ ಗಜಕೇಸರಿ ಯೋಗ ಕೂಡ ಆರಂಭವಾಗುತ್ತಿದೆ. ಅನೇಕ ರೀತಿಯ ಯೋಗದ ಫಲಗಳು ಪಡೆದುಕೊಳ್ಳಲು ಸಾಧ್ಯ. ಮುಂದಿನ ದಿನಗಳಲ್ಲಿ ಸಾಕಷ್ಟು ರೀತಿಯ ಬದಲಾವಣೆ ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಜೀವನದಲ್ಲಿ ಯಶಸ್ಸು ಮತ್ತು ಸಾಧನೆ … Read more

ಮೇ 23 ಬಹಳ ಭಯಂಕರ ಹುಣ್ಣಿಮೆ ಮುಗಿದ 12 ಗಂಟೆಯ ಒಳಗಾಗಿ 8 ರಾಶಿಯವರಿಗೆ ಗುರುಬಲ ಒಲಿದು ಬರಲಿದೆ ಧನ ಸಂಪತ್ತು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಮೇ ಇಪ್ಪತ್ಮೂರನೇ ತಾರೀಖು ಬಹಳ ಭಯಂಕರವಾಗಿರುವಂತಹ ಹುಣ್ಣಿಮೆ ಇರುವುದರಿಂದ ಈ ಒಂದು ಹುಣ್ಣಿಮೆ ಮುಗಿದ ಮಧ್ಯರಾತ್ರಿ 12 ಗಂಟೆಯಿಂದ ಎಂಟು ರಾಶಿಯವರಿಗೆ ಅದೃಷ್ಟದ ಸುರಿಮಳೆ ಸುರಿಯಲಿದೆ. ಈ ರಾಶಿಯವರಿಗೆ ಬದುಕು ಬಂಗಾರವಾಗುತ್ತದೆ ಹರಿದು ಬರಲಿದೆ ಧನ ಸಂಪತ್ತು ಈ ರಾಶಿಯವರಿಗೆ ಬಂಪರ್ ಲಾಟರಿ ಎಂದು ಹೇಳಿದರೆ ತಪ್ಪಾಗಲಾರದು. ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ ಈ ರಾಶಿಯವರು ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ. ಹೌದು, ಇದೊಂದು … Read more

ಮೇ17 ಶುಕ್ರವಾರ ನಾಳೆಯಿಂದ 35ವರ್ಷ 6ರಾಶಿಯವರಿಗೆ ಗುರುಬಲ ಬೇಡ ಅಂದ್ರು ಕೋಟ್ಯಧಿಪತಿ

ಇಂದು ಮೇ ಹದಿನೈದನೇ ತಾರೀಖು ಬಹಳ ಅದ್ಭುತವಾದಂತಹ ಶುಕ್ರವಾರ.ಇಂದಿನ ಶುಕ್ರವಾರದಿಂದ ಈ ಆರು ರಾಶಿಯವರಿಗೆ ಮೂವತೈದು ವರ್ಷಗಳ ಕಾಲ ಗುರು ಬಲ ಪ್ರಾಪ್ತಿಯಾಗುತ್ತೆ. ಬೇಡ ಅಂದರೂ ಕೂಡ ಕೋಟ್ಯಾಧಿಪತಿಗಳು ಆಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ. ಈ ಆರು ರಾಶಿಯವರಿಗೆ ನಾಳೆಯಿಂದ ಗುರುಬಲ ಮತ್ತು ರಾಜಯೋಗ ಶುರುವಾಗುತ್ತೆ. ಅದೃಷ್ಟ ಎಂಬುದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದರಿಂದ ತುಂಬಾನೇ ಪ್ರಯೋಜನವನ್ನು ಪಡೆಯುತ್ತೀರ .ಉದ್ಯೋಗ ಇಲ್ಲದೆ ಇರುವಂತಹ … Read more