ಇಂದಿನ ಮಧ್ಯರಾತ್ರಿಯಿಂದ 10 ವರ್ಷ ಮಹಾ ಅದೃಷ್ಟ 4 ರಾಶಿಯವರಿಗೆ ಮಹಾ ರಾಜಯೋಗ ಐಷಾರಾಮಿ ಜೀವನ ನಡೆಸುತ್ತಾರೆ!

ಎಲ್ಲರಿಗೂ ನಮಸ್ಕಾರ. ಇಂದಿನ ಮಧ್ಯರಾತ್ರಿಯಿಂದ 10 ವರ್ಷ ಮಹಾಅದೃಷ್ಟ ನಾಲ್ಕು ರಾಶಿಯವರಿಗೆ ಮಹಾರಾಜ ಯೋಗ ಐಷಾರಾಮಿ ಜೀವನ ನಡೆಸುತ್ತಾರೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಇಂದು ನೀವು ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಿರುತ್ತದೆ.ಯಾವುದೇ ಅಡೆತಡೆ ಇಲ್ಲದೆ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಪ್ರೀತಿಪಾತ್ರರಿಂದ ನೀವು ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಇಂದು ಅವಸರದಲ್ಲಿ ಎಲ್ಲಿಯೂ ಪ್ರಯಾಣಿಸುವ ಯೋಜನೆಗಳನ್ನು ಮಾಡಬೇಡಿ. ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು. ವಿದ್ಯಾರ್ಥಿ.ಮಾರ್ಗದರ್ಶಕರ ಸಲಹೆನ್ನ … Read more

ಗ್ಯಾಸ್ಟ್ರಿಕ್ ಸಮಸ್ಸೆಗೆ ಟಾಪ್ 5 ಮನೆಮದ್ದುಗಳು!

ಗ್ಯಾಸ್ಟ್ರಿಕ್ ಸಮಸ್ಸೆ ಪ್ರತಿಯೊಬ್ಬರನ್ನು ಬೆನ್ನು ಬಿಡದೆ ಕಾಡುತ್ತಿದೆ. ನಾವು ಇಷ್ಟ ಪಟ್ಟ ತಿನ್ನುವ ಯಾವುದೇ ಆಹಾರ ಗ್ಯಾಸ್ಟ್ರಿಕ್ ಸಮಸ್ಸೆಯನ್ನು ಉಂಟು ಮಾಡುವ ಅಂತಕ್ಕೆ ತಲುಪಿದೆ. ಹಾಗಾಗಿ ಯಾವುದನ್ನೂ ತಿನ್ನಬೇಕು ಬಿಡಬೇಕು ಎನ್ನುವುದು ಅರ್ಥ ಆಗುವುದಿಲ್ಲ.ನಮ್ಮ ಜೀವನದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಮತ್ತೆ ಜನುಮದಲ್ಲಿ ಈ ಸಮಸ್ಸೆ ಮತ್ತೆ ನಮ್ಮನ್ನು ಕಾಡುವುದಿಲ್ಲ. ನಾವು ಸೇವಿಸುವ ಆಹಾರ ಎಷ್ಟು ಚೆನ್ನಾಗಿ ಜೀರ್ಣ ಆಗುತ್ತದೆ ಎನ್ನುವುದು ಮುಖ್ಯ. ಆಹಾರ ಚೆನ್ನಾಗಿ ಜೀರ್ಣ ಆಗದೆ ಇದ್ದರೆ ಗ್ಯಾಸ್, ಹೊಟ್ಟೆ ಉಬ್ಬರ, ಮಲಬದ್ಧತೆ ಸಮಸ್ಸೆ … Read more

ಮುಂದಿನ 24ಗಂಟೆಯೊಳಗೆ 2064ರವರೆಗೂ 4ರಾಶಿಯವರಿಗೆ ಗಜಕೇಸರಿ ಯೋಗ ಭಿಕ್ಷುಕನು ಕೂಡ ಲಕ್ಷಾಧಿಪತಿ

ಇಂದಿನಿಂದ ಮುಂದಿನ 24 ಗಂಟೆಗಳೊಳಗಾಗಿ 2064 ವರ್ಷದವರೆಗೂ ಕೂಡ ಈ ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ಭಿಕ್ಷುಗಳು ಕೂಡ ಲಕ್ಷಾಧಿಪತಿ ಆಗುವಂತಹ ಮಹಾ ಯೋಗ ವನ್ನು ಈ ರಾಶಿಯವರು ಪಡೆಯಲಿದ್ದಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ವಿಡಿಯೋದಲ್ಲಿ ನೋಡೋಣ ಬನ್ನಿ ಇಂದಿನಿಂದ ಈ ರಾಶಿಯವರು ಹಣವನ್ನು ಸಂಪಾದಿಸುವ ಅವಕಾಶವನ್ನು ಪಡೆಯುತ್ತಾರೆ ಮತ್ತು ಇವರ ಗುರಿಗಳನ್ನು ಇವರು ತಲುಪಲು ಸಾಧ್ಯವಾಗುತ್ತೆ ಹಾಗು ನೀವು ಪ್ರಮುಖ ಕೆಲಸ … Read more

ಈ ಆಹಾರಗಳನ್ನು ಅಪ್ಪಿತಪ್ಪಿನೂ ಜೊತೆಯಲ್ಲಿ ಸೇವಿಸಬಾರದು ಯಾಕೆ ಗೊತ್ತಾ?ತಿಂದ್ರೆ ಏನಾಗತ್ತೆ?

ಕೆಲ ಆಹಾರಗಳನ್ನು ಏಕಕಾಲಕ್ಕೆ ತಿನ್ನುವುದರಿಂದ ಅನೇಕ ಸಮಸ್ಯೆಗಳು ಕಾಣಿಸುತ್ತದೆ. ಈ ಆಹಾರಗಳನ್ನು ಒಟ್ಟಿಗೆ ತಿನ್ನುವುದರಿಂದ ಅನಾರೋಗ್ಯಕ್ಕೆ ಇಡಾಗುವ ಸಾಧ್ಯತೆ ಇರುತ್ತದೆ. ಅಂತಹ ಕೆಲ ಆಹಾರಗಳ ಪಟ್ಟಿ ಇಲ್ಲಿದೆ. ಮೀನು ಮತ್ತು ಹಾಲು – ಇವುಗಳನ್ನು ಜೊತೆಯಾಗಿ ಸೇವಿಸಿದರೆ ವಿಟಿಲಿಗೊ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ. ಹಾಲು ಮತ್ತು ಮೊಸರು- ಈ ಆಹಾರ ಒಂದೇ ಸ್ವರೂಪವಾಗಿದ್ದರೂ, ಇದನ್ನು ಒಟ್ಟಿಗೆ ಸೇವಿಸುವಂತಿಲ್ಲ. ಹಾಲು ಮೊಸರನ್ನು ಒಂದೇ ಸಮಯದಲ್ಲಿ ಸೇವಿಸಿದರೆ ಗ್ಯಾಸ್ ಮತ್ತು ಅಜೀರ್ಣದ ಸಮಸ್ಯೆಗಳು ಉಂಟಾಗುತ್ತದೆ. ಬರ್ಗರ್ ಮತ್ತು … Read more

ಈ ವೆಜಿಟೇಬಲ್ ಅನ್ನು ರೆಗ್ಯುಲರಾಗಿ ಬಳಸಿದರೆ ಅರ್ಧಕ್ಕೆ ಅರ್ಧ ರೋಗಗಳು ಲೈಫಲ್ಲಿ ಬರೋದಿಲ್ಲ!

ಊಟ ಮಾಡಿದ ತಕ್ಷಣ ಒಂದು ಚಮಚ ಧಾನ್ಯಬೀಜ ತಿನ್ನಿ. ಇದು ನಿಮಗೆ ಅದ್ಭುತವಾಗಿ ಸಹಾಯ ಮಾಡುತ್ತದೆ.ಧಾನ್ಯದಲ್ಲಿ ಜೀರ್ಣ ಕ್ರಿಯೆಗೆ ಬೇಕಾದ ಜೀವಸತ್ವಗಳು ಸಿಗುವುದು ಎಜಿಮ್ ಗಳು ತುಂಬಾನೇ ಹೇರಳವಾಗಿರುತ್ತದೆ. ಇದು ಜೀರ್ಣ ಕ್ರಿಯೆ ಅನ್ನು ಇಂಪ್ರೂವ್ ಮಾಡಿ ಬೇಕಾದ ಕೆಮಿಕಲ್ಸ್ ಗಳು ದಾನ್ಯ ಬೀಜದಲ್ಲಿ ತುಂಬಾ ಇದೆ. ಈ ದಾನ್ಯ ಬೀಜ ನಮಗೆ ಮಾರ್ಕೆಟ್ ನಲ್ಲಿ ಸಿಗುತ್ತದೆ.ಊಟ ಮಾಡಿದ ತಕ್ಷಣ ಒಂದು ಚಮಚ ಧಾನ್ಯಬೀಜ ತಿನ್ನಿ. ಇದು ನಿಮಗೆ ಅದ್ಭುತವಾಗಿ ಸಹಾಯ ಮಾಡುತ್ತದೆ.ಧಾನ್ಯದಲ್ಲಿ ಜೀರ್ಣ ಕ್ರಿಯೆಗೆ ಬೇಕಾದ … Read more

ಇಂದಿನ ಮದ್ಯರಾತ್ರಿಯಿಂದ ಮುಂದಿನ 52 ದಿನಗಳು ಗಜಲಕ್ಷ್ಮೀ ರಾಜಯೋಗ ಬಾರಿ ಧನಲಾಭ ಶುಕ್ರದೆಸೆ ರಾಜಯೋಗ ಭರ್ಜರಿ ಲಾಭ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದಿನಿಂದ ಮುಂದಿನ 52 ದಿನಗಳವರೆಗೂ ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಧನ ಲಾಭವಾಗುತ್ತದೆ. ರಾಜ ಯೋಗ ಶುರುವಾಗುತ್ತದೆ. ನೀವು ರಾಶಿಯ ಜನರಿಗೆ ರಾಜ ವೈಭೋಗ ಹೆಚ್ಚಲಿದೆ.ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗು ಗಜಲಕ್ಷ್ಮಿ ರಾಜ ಯೋಗ ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ. ಹೌದು ಈ ರಾಶಿಯವರಿಗೆ ಇನ್ನು ಮುಂದಿನ 52 ದಿನಗಳವರೆಗೂ ಕೂಡ ದುಡ್ಡಿನ ಸುರಿಮಳೆ ಸುರಿಯುತ್ತದೆ. ಇವರ ಮನೆಯಲ್ಲಿ ಇರುವಂತಹ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ತಿರುಕನೂ ಕೂಡ … Read more

ಮನಸ್ಸಿಗೆ ಕಿರಿಕಿರಿ ಅಗ್ತಾ ಇದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ಬಹಳಷ್ಟು ಜನರಿಗೆ ತುಂಬಾ ಕಿರಿಕಿರಿ ಆಗುತ್ತಿದ್ದರೆ ಮನಸ್ಸಿಗೆ ನೆಮ್ಮದಿ ಇಲ್ಲಾ ಎಂದರೆ, ಮನಸ್ಸಿಗೆ ಗೊಂದಲ ಆಗುತ್ತಿದ್ದರೆ, ಮಲಗಿದರೆ ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದರೆ ಮತ್ತು ಯಾವುದೇ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ಈ ಒಂದು ಸಿಂಪಲ್ ಟಿಪ್ಸ್ ಅನ್ನು ಫಾಲೋ ಮಾಡಿ. ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಅಕ್ಕಿ ಇದ್ದೆ ಇರುತ್ತದೆ. ಅಕ್ಕಿಯನ್ನು ಕೈಯಲ್ಲಿ ಹಿಡಿದುಕೊಂಡು 2 ನಿಮಿಷಗಳ ಕಾಲ ನಿಮ್ಮ ಮನಸ್ಸಿನ ಗೊಂದಲಗಳನ್ನು ಹೇಳಿಕೊಳ್ಳಿ ನಂತರ ಅದನ್ನು ಪಕ್ಷಿಗಳಿಗೆ ಹಕ್ಕಿಗಳಿಗೆ ನೀವು ಹಾಕುವುದರಿಂದ ನಿಮ್ಮ ಮನಸ್ಸು … Read more

ಇಂದಿನ ಮಧ್ಯರಾತ್ರಿ 12ಗಂಟೆಯಿಂದ 8ರಾಶಿಯವರಿಗೆ ದಿಡೀರ್ ದುಡ್ಡಿನ ಸುರಿಮಳೆ ಸ್ವರ್ಗವೇ ನಿಮ್ಮ ಕೈಸೇರುತ್ತೆ ಶಿವನ ಕೃಪೆ

ಇಂದಿನ ಮಧ್ಯರಾತ್ರಿ 12 ಗಂಟೆಯಿಂದ ಎಂಟು ರಾಶಿಯವರಿಗೆ ದಿ ದುಡ್ಡಿನ ಸುರಿಮಳೆ ಆಗುತ್ತೆ. ಸ್ವರ್ಗವೇ ಇವರ ಕೈ ಸೇರಲಿದೆ. ಹಾಗಾದರೆ ಅಂತಹ ಅದೃಷ್ಟವಂತ ಎಂಟು ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಇಂದಿನ ಮಧ್ಯರಾತ್ರಿ 12 ಗಂಟೆಯಿಂದ ಮುಕ್ಕಣ್ಣೇಶ್ವರ ನ ಸಂಪೂರ್ಣ ಕೃಪೆ ಇರುವುದರಿಂದ ಇವರು ರಾಜಯೋಗವನ್ನು ಪಡೆಯಲು ಸಾಧ್ಯವಾಗುತ್ತೆ. ಇವರು ಉದ್ಯೋಗ ಮಾಡುತ್ತಿರುವಂತಹ ಸ್ಥಳದಲ್ಲಿ ಸಾಕಷ್ಟು ರೀತಿಯ ಪ್ರಶಂಸೆಯನ್ನು ಪಡೆದುಕೊಳ್ಳುತ್ತಾರೆ. ಹಿರಿಯರ ಮಾರ್ಗದರ್ಶನದ ಮೂಲಕ ನೀವು … Read more

ಇಂದು ಮೇ 11 ಭಯಂಕರ ಶನಿವಾರದಿಂದ.6 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಪುಣ್ಯವಂತರು ರಾಜಯೋಗ ಗುರುಬಲ

ಇಂದು ವಿಶೇಷವಾದ ಮತ್ತು ಭಯಂಕರವಾದ ಶನಿವಾರ ಇಂದಿನ ಮಧ್ಯರಾತ್ರಿ ಅಂದ್ರೆ ಆರು ರಾಶಿಯವರಿಗೆ ತುಂಬಾ ಅದೃಷ್ಟ ಶುರುವಾಗುತ್ತೆ ಮತ್ತು ಮನೆಯಲ್ಲಿ ಧನ ಪ್ರಾಪ್ತಿ ಅಂತ ಹೇಳಿದ್ರೆ ತಪ್ಪಗಲಾರದು ಈ ಒಂದು ವಿಶೇಷವಾದ ಶನಿವಾರದಿಂದ ಶನಿದೇವನ ಅನುಗ್ರಹ ಈ ರಾಶಿವರಿಗೆ ಸಿಗ್ತಾ ಇದೆ ಮತ್ತು ಅನುಮಾನ ಕೂಡ ಸಿಗ್ತಾ ಇದಿನಿ ಇರಬಹುದು. ಹಾಗಾಗಿ ಇವರು ತುಂಬಾನೇ ಲಾಭವನ್ನು ಗಳಿಸುತ್ತಾರೆ ಅಂತ ಹೇಳಬಹುದು. ಇನ್ನು ಈ ರಾಶಿಯವರು ಇಂದಿನಿಂದ ಯಾವುದೇ ಕೆಲಸಗಳನ್ನು ಮಾಡಿದ್ದು ಅದರಲ್ಲಿ ಜಯ ಮತ್ತು ಯಶಸ್ಸನ್ನು ಕಾಣಲು … Read more

ಅಕ್ಷಯ ತೃತೀಯ ದಿನ ಈ ತಪ್ಪುಗಳು ಆಗದಂತೆ ಎಚ್ಚರವಹಿಸಿ ಇಲ್ಲವಾದಲ್ಲಿ ಈ ಅಕ್ಷಯ ತೃತೀಯ ಪೂಜೆ ಫಲ ಲಭಿಸದು!

ಅಕ್ಷಯ ತೃತೀಯ ಎಂದರೆ ಮೊದಲು ನೆನಪು ಆಗುವುದು ಏನಾದರು ಅಮೂಲ್ಯವಾದ ವಸ್ತು ತೆಗೆದುಕೊಂಡು ಬಂದರೆ ಅಕ್ಷಯ ಆಗುತ್ತದೆ ಎನ್ನುವ ನಂಬಿಕೆ. ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ಅನುಗ್ರಹ ಆಗುತ್ತದೆ. ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಆದರೆ, ಅಕ್ಷಯ ತೃತೀಯದ ವೇಳೆ ಮನೆಯಲ್ಲಿ ಈ ವಸ್ತುಗಳಿದ್ದರೆ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುವುದಿಲ್ಲ ಎನ್ನುವ ನಂಬಿಕೆಯಿದೆ. ಧನ, ಸಮೃದ್ಧಿಗಾಗಿ ಅಕ್ಷಯ ತೃತೀಯಕ್ಕೂ ಮುನ್ನ ಮನೆಯಿಂದ ಯಾವೆಲ್ಲಾ ವಸ್ತುಗಳನ್ನು ಹೊರಹಾಕಬೇಕು … Read more