ಇಂದು ಅಕ್ಷಯ ತೃತೀಯಇಂದಿನ ಮಧ್ಯರಾತ್ರಿಯಿಂದ 6 ವರ್ಷ ಹಣದ ಮಳೆ8 ರಾಶಿಯವರಿಗೆ ರಾಜಯೋಗ ಕೈ ಇಟ್ಟಲ್ಲೆಲ್ಲಾ ಹಣ – ಸಂಪತ್ತು!

ಇಂದು ಬಹಳ ವಿಶೇಷವಾದ ಅಕ್ಷಯ ತೃತೀಯ. ಹಿಂದಿನಿಂದ 10 ವರ್ಷಗಳ ಕಾಲ ಈ ರಾಶಿಯವರಿಗೆ ಅದೃಷ್ಟದ ಸಮಯವದು. ಇವರು ಬಾರಿ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲಾರದು.ಈ ರಾಶಿಯವರಿಗೆ ಇನ್ನು ಮುಂದಿನ 10 ವರ್ಷಗಳು ಸುವರ್ಣ ರಾಜ ಯೋಗ ಪ್ರಾಪ್ತಿಯಾಗುತ್ತಿದೆ. ಇದರಿಂದ ಇವರು ಅಂದುಕೊಂಡ ಕೆಲಸದಲ್ಲಿ ಅತ್ಯುತ್ತಮವಾದ ಲಾಭವನ್ನು ಗಳಿಸಿಕೊಳ್ಳುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ. ಹೌದು ಈ ಒಂದು ಅಕ್ಷಯ ತೃತೀಯದಿಂದ ಇನ್ನು ಮುಂದಿನ 10 ವರ್ಷಗಳು … Read more

ಮಕ್ಕಳಿಗೆ ಕಾಡಿಗೆ ( ಕಣ್ಣ ಕಪ್ಪು )ಹಚ್ಚಬೇಕೆ?

ಸಾಮಾನ್ಯವಾಗಿ ಮಕ್ಕಳ ಮುಖ ಅಂದವಾಗಿ ಕಾಣಲು ಜತೆಗೆ ಕಣ್ಣುಗಳ ಹೆಚ್ಚು ಆಕರ್ಷಕವಾಗಿ ಕಾಣಲು ಕಣ್ಣಿಗೆ ಕಾಜಲ್ ಹಚ್ಚುವುದು ಅಥವಾ ಕಪ್ಪು ಕಾಡಿಗೆ ಹಚ್ಚುವ ಅಭ್ಯಾಸವನ್ನು ಪೋಷಕರು ರೂಢಿಯಲ್ಲಿಟ್ಟುಕೊಂಡಿರುತ್ತಾರೆ. ಆದರೆ ರಾಸಾಯನಿಕಗಳಿಂದ ತುಂಬಿರುವ ಕಾಜಲ್ ಮಕ್ಕಳ ಕಣ್ಣಿನ ಸುರಕ್ಷತೆಯ ದೃಷ್ಟಿಯಿಂದ ಆರೋಗ್ಯಕರವಲ್ಲ. ಹಾಗಿರುವಾಗ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದರ ಕುರಿತಾಗಿ ತಿಳಿಯೋಣ. ಕೆಲವರ ಮನೆಯಲ್ಲಿ ನೈಸರ್ಗಿಕವಾಗಿ ಕಪ್ಪು ಕಾಡಿಗೆ ತಯಾರಿಸುತ್ತಾರೆ. ಅದು ಮಕ್ಕಳ ಕಣ್ಣಿಗೆ ಹಾನಿಯುಂಟು ಮಾಡದೇ ಇರಬಹುದು. ಆದರೆ ಸಾಮಾನ್ಯವಾಗಿ ಅಂಗಡಿಗಳಲ್ಲಿ … Read more

ನೆನ್ನೆ ಭಯಂಕರ ಅಮಾವಾಸ್ಯೆ ಮುಗೀತು ಇಂದಿನಿಂದ 112 ದಿನಗಳು ಬಂಗಾರದ ಯೋಗ 6 ರಾಶಿಯವರಿಗೆ ಲಕ್ಷ್ಮೀ ಪುತ್ರರಾಗುತ್ತಾರೆ!

ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ. ಇಂದಿನಿಂದ ನೂರಾ 12 ದಿನಗಳು ಬಂಗಾರದ ಯೋಗ ಆರು ರಾಶಿಯವರಿಗೆ ಅದೃಷ್ಟ ಲಕ್ಷ್ಮಿಪುತ್ರರಾಗುತ್ತಾರೆ.ಜಾಕ್ ಪಾಟ್. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಈ ಸಮಯದಲ್ಲಿ ನೀವು ವೃತ್ತಿ ಜೀವನದಲ್ಲಿ ಅಗಾಧವಾದ ಬೆಳವಣಿಗೆ ಗಳಿಸಬಹುದು. ಏರುಗತಿಯಲ್ಲಿ ಸಾಗಿ ನಿಮ್ಮ ಅವಕಾಶ ಹೆಚ್ಚಿಸಿಕೊಳ್ಳ ಇದ್ದೀರಾ? ನಿಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗಲಿದೆ.ಆದಾಯ ಗಳಿಕೆ ಹೆಚ್ಚಳದ ಜೊತೆಗೆ ನಿಮ್ಮ ಹುದ್ದೆಯಲ್ಲೂ ಬಡ್ತಿ ಸಿಗಬಹುದು. ನೀವು ಆಸೆ ಪಟ್ಟಿದ್ದಲ್ಲ, ನಿಮಗೆ ದೊರೆಯಬಹುದು … Read more

ಮಾವಿನ ಹಣ್ಣು ತಿನ್ನುವ ಮುಂಚೆ ಇದನ್ನು ನೋಡಲೇಬೇಕು!

ಬೇಸಿಗೆಯಲ್ಲಿ ಮಾವು ತಿನ್ನದೆ ಇರುವವರು ತುಂಬಾ ಕಡಿಮೆ ಎನ್ನಬಹುದು. ಅದರಲ್ಲೂ ಗ್ರಾಮೀಣ ಭಾಗದ ಜನರು ಮರದಿಂದಲೇ ಮಾವು ಕಿತ್ತುಕೊಂಡು ತಿನ್ನುವ ಖುಷಿಯೇ ಬೇರೆ. ಮಾವನ್ನು ಹಾಗೆ ಸೇವನೆ ಮಾಡಬಹುದು ಅಥವಾ ಅದನ್ನು ಇನ್ನಿತರ ರೂಪಗಳಲ್ಲಿ ಕೂಡ ಸೇವಿಸಬಹುದು. ಅದರಲ್ಲೂ ಇದನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಟ್ಟರೆ ಆಗ ಹಲವಾರು ಬಗೆಯ ಲಾಭಗಳು ಸಿಗುವುದು ಎಂದು ಹೇಳಲಾಗುತ್ತದೆ. ಅಂತಹ ಕೆಲವು ಆರೋಗ್ಯ ಲಾಭಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹಾನಿಕಾರಕ ರಾಸಾಯನಿಕ ತೆಗೆಯುವುದು ಮಾವಿನ ಹಣ್ಣಿನಲ್ಲಿ … Read more

ಯಾರ ಮನೆಯಲ್ಲಿ ಬೆಕ್ಕು ಮರಿಗಳನ್ನು ಮಾಡುವುದೋ ಆ ಮನೆಯಲ್ಲಿ ನಡೆಯುವುದು ಇದೆ!

ಕೆಲವರು ಬೆಕ್ಕನ್ನು ಮಂಗಳಕರವೆಂದು ಪರಿಗಣಿಸುತ್ತಾರೆ ಮತ್ತು ಕೆಲವರು ಅದನ್ನು ಅಶುಭವೆಂದು ಪರಿಗಣಿಸುತ್ತಾರೆ. ಅದಕ್ಕಾಗಿಯೇ ಜನರ ಗೊಂದಲವನ್ನು ನಿವಾರಿಸುವ ಪ್ರಯತ್ನ ಇಲ್ಲಿದೆ.  ಹಿಂದೂ ಧರ್ಮದಲ್ಲಿ ಅನೇಕ ರೀತಿಯ ಪ್ರಾಣಿಗಳನ್ನು ಪ್ರಮುಖವೆಂದು ವಿವರಿಸಲಾಗಿದೆ. ವಿಶೇಷವಾಗಿ ನೀವು ಅನೇಕ ಧಾರ್ಮಿಕ ಕಥೆಗಳಲ್ಲಿ ಹಸು, ನಾಯಿ, ಬೆಕ್ಕು, ಪಾರಿವಾಳ ಇತ್ಯಾದಿಗಳ ಉಲ್ಲೇಖವನ್ನು ಕಾಣಬಹುದು. ಕೆಲವು ಪ್ರಾಣಿಗಳನ್ನು ಹಿಂದೂ ದೇವರು ಮತ್ತು ದೇವತೆಗಳ ವಾಹನ ಎಂದು ವಿವರಿಸಲಾಗಿದೆ. ಈ ಪ್ರಾಣಿಗಳಿಗೆ ಸಂಬಂಧಿಸಿದ ಶುಭ ಮತ್ತು ಅಶುಭ ಚಿಹ್ನೆಗಳ ಬಗ್ಗೆ ಅನೇಕ ವಿಷಯಗಳು ಪ್ರಚಲಿತದಲ್ಲಿವೆ. ನಿರ್ದಿಷ್ಟವಾಗಿ … Read more

ಮೇ 8 ಭಯಂಕರ ಅಮಾವಾಸ್ಯೆ ಮುಗಿದ 62 ದಿನಗಳಲ್ಲಿ ಕೊಟ್ಯಾಧಿಪತಿಗಳಾಗುತ್ತೀರ 5 ರಾಶಿಯವರಿಗೆ ಬೇಡವೆಂದರೂ ದುಡ್ಡು ಬರುತ್ತೆ

ಎಲ್ಲರಿಗೂ ನಮಸ್ಕಾರ ಮೇ ಎಂಟನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ 62 ದಿನಗಳಲ್ಲಿ ಕೋಟ್ಯಧಿಪತಿಗಳ ಆಗುತ್ತೀರಾ ಐದು ರಾಶಿಯವರಿಗೆ ರಾಜಯೋಗ ಬೇಡವೆಂದರೂ ದುಡ್ಡು ಬರುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ದಿನ ತಮ್ಮ ಜ್ಞಾನದ ಮೂಲಕ ಅನೇಕ ತೊಂದರೆಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ ಮತ್ತು ಇತರರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಇಂದು ಪ್ರೀತಿಯ ಜೀವನದಲ್ಲಿರುವವರಿಗೆ ಹೊಸ ತಿರುವು ತರುತ್ತದೆ. ನೀವು ಸಂಗಾತಿಯ ಪ್ರೀತಿಯಲ್ಲಿ ಮುಳುಗಿರುವುದನ್ನು ಮತ್ತು ಅವರೊಂದಿಗೆ ಪ್ರಣಯ ದಿನವನ್ನು … Read more

ಒಂದು ಪುಸ್ತಕವನ್ನು ಆಯ್ಕೆ ಮಾಡಿ ಹಾಗು ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ!

ಇದರಲ್ಲಿ ಒಂದು ಪುಸ್ತಕವನ್ನು ಆಯ್ಕೆ ಮಾಡಿ ನಿಮಗೆ ಇಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಿ.1 ಯಾವ ಒಂದು ವ್ಯಕ್ತಿಗಳ ಬಗ್ಗೆ ಯೋಚನೆ ಮಾಡಿರ್ತೀರಲ್ಲ ಆ ಒಂದು ವ್ಯಕ್ತಿಗಳು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆ ವಿಶೇಷವಾಗಿ ನೀವು ಹೆಚ್ಚಾಗಿ ವಿಷಯಗಳನ್ನು ಯಾವುದಾದರೂ ಒಂದು ವಿಷಯಗಳಾಗಲಿ ಅದರ ನೀವು ಅವರಿಗೆ ಹೇಳಿದೆ ಅಥವಾ ಅವನ ಬಚ್ಚಿಟ್ಟುಕೊಂಡು ಇರ್ತೀರಾ ಅಂತಾನೇ ಹೇಳಬಹುದು. ಆ ರೀತಿ ಅವರು ಯೋಚನೆ ನಿಮ್ಮ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಅವರು ನಿಮ್ಮಿಂದ ಏನ್ ಎಕ್ಸ್ಪೆಕ್ಟ್ ಮಾಡ್ತಾರೆ … Read more

ಮೇ 5 ಭಾನುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಎಲ್ಲಿಲ್ಲದ ರಾಜಯೋಗ

ಮೇ ಐದನೇ ತಾರೀಕು ಬಹಳ ವಿಶೇಷವಾದ ಮತ್ತು ಭಯಂಕರವಾದ ಭಾನುವಾರ ಕೆಲವೊಂದು ರಾಶಿಗಳಿಗೆ ಅಧ್ಯಯನ ಸಂಪೂರ್ಣ ಕೃಪೆಯಿಂದ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಮನೆಯಲ್ಲಿ ಆಗುತ್ತೆ ಅಂತ ಹೇಳಬಹುದು. ನೀವಿ ಕೋಟ್ಯಾಧಿಪತಿಗಳಾಗಿದ್ದಾರೆ. ಹೌದು, ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ರಾಶಿಯವರು ಜೀವನವಿ ನಾಳೆಯಿಂದ ಒಂದು ದಿಕ್ಕಿಗೆ ಬದಲಾಗುತ್ತೆ ಅಂತ ಹೇಳಿದರೆ ತಪ್ಪಾಗಲಾರದು. ಆದರೆ ಅವರ ರಾಷ್ಟ್ರಗಳಿಗೆ ವಲಸೆ ಹೋಗಲು ನಾಳೆ ಭಾನುವಾರ ಸಿಗ್ತಾ ಇದೆ ಅಂತ ನಾವು ಇವತ್ತಿನ ಇದು ನಿಮಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಬನ್ನಿ … Read more

3 ಚಿಕ್ಕ ಕೆಲಸ ಮಾಡಿದರೆ ಹಣ ಆಕರ್ಷಣೆ !

ಚಂದ್ರನನ್ನು ಭಾವನೆಗಳ ಸೂಚಕ ಮತ್ತು ಸ್ತ್ರೀಲಿಂಗ ಸೂಚಕವು ಹೌದು. ಚಂದ್ರನು ಎಲ್ಲಾ ಚಿಹ್ನೆಗಳಿಗಿಂತ ಹೆಚ್ಚು ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವ ಕಟಕ ರಾಶಿಯನ್ನು ಹಾಳುತ್ತಾನೆ. ಇವರಿಗೆ ಸಂಬಂಧಿಸಿದ ಸಾಕಾರತ್ಮಕ ಗುಣಗಳು ಎಂದರೆ ತಾಳ್ಮೆ ಸಹನುಭೂತಿ ಉತ್ತಮ ಸ್ಮರಣೆ ಕಾಳಜಿ ಮತ್ತು ಗ್ರಹಿಕೆ. ನಕಾರಾತ್ಮಕ ಗುಣಗಳು ಎಂದರೆ ಭಾವನಾತ್ಮಕ ಅಸ್ತಿರತೆ ಮನಸ್ಥಿತಿ ಬದಲಾವಣೆಗಳು ಸ್ಪರ್ಶ ಮತ್ತು ಚಿಂತೆ. ಸಂಬಂಧಗಳ ಮೇಲೆ ಪ್ರಭಾವ ಬಿರುವವರು ಎಂದು ಹೇಳಬಹುದು. ಹುಣ್ಣಿಮೆ ದಿನ ಸೂರ್ಯ ಮತ್ತು ಚಂದ್ರ ಪರಸ್ಪರ ವಿರುದ್ಧವಾಗಿ ಇರುವುದರಿಂದ ಚಂದ್ರನು ಪ್ರಬಲ ಸ್ಥಾನವನ್ನು … Read more

ಇಂದಿನಿಂದ 15 ವರ್ಷದಲ್ಲಿಆಗರ್ಭ ಶ್ರೀಮಂತರಾಗುತ್ತೀರ 4 ರಾಶಿಯವರಿಗೆ ಶುಕ್ರದೆಸೆ ಕೈ ಇಟ್ಟಲ್ಲೆಲ್ಲಾ ಹಣ – ಸಂಪತ್ತು!

ಇಂದಿನಿಂದ 15 ವರ್ಷದಲ್ಲಿ ಆಗರ್ಭ ಶ್ರೀಮಂತರ ಗೊತ್ತಿರ ನಾಲ್ಕು ರಾಶಿಯವರಿಗೆ ಶುಕ್ರ ಸಿಕ್ಕಿತ್ತಲ್ಲ. ಹಣ, ಸಂಪತ್ತು ಹೆಜ್ಜೆ ಹೆಜ್ಜೆಗೂ ವಿಜಯಮಾಲೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಇಂದು ಹಣವನ್ನು ಸಂಪಾದಿಸುವ ಅವಕಾಶಗಳನ್ನು ಪಡೆಯುತ್ತಾರೆ ಮತ್ತು ಇವರ ಗುರಿಗಳನ್ನ ತಲುಪಲು ಸಾಧ್ಯವಾಗುತ್ತದೆ. ನೀವು ಪ್ರಮುಖ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತೀರ. ಉದ್ಯೋಗಗಳು ಇಂದು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಮನ್ವಯವನ್ನು ಪಡೆಯುತ್ತಾರೆ ಮತ್ತು ಹೊಸ ಯೋಜನೆಗಳನ್ನ ಸಹ … Read more