ಪೊರಕೆಯ ಮೇಲೆ ಚೂರು ಹಾರ್ಪಿಕ್ ಹಾಕಿ ಸಾಕು ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

ಪ್ರತಿದಿನ ನೆಲವನ್ನು ಸ್ವಚ್ಛವಾಗಿ ಇಡುವುದಕ್ಕೆ ಮತ್ತು ಗುಡಿಸುವುದಕ್ಕೆ ನಾವು ಪೊರಕೆ ಬಳಸುತ್ತೇವೆ. ಅದರೆ ಪೊರಕೆ ಇನ್ನು ಹಲವಾರು ಕೆಲಸಕ್ಕೆ ಉಪಯೋಗ ಆಗತ್ತೆ. ಹಳೆಯ ಪ್ಲಾಸ್ಟಿಕ್ ಪೊರಕೆ ಮೇಲೆ ಸ್ವಲ್ಪ ಹಾರ್ಪಿಕ್ ಹಾಕಿ ಬಾತ್ ರೂಮ್ ಟೈಲ್ಸ್ ಅನ್ನು ಇದರಲ್ಲಿ ಮೂಲಕ ಕ್ಲೀನ್ ಮಾಡಬಹುದು. ಬ್ರೇಶ್ ಬಳಸಿದರೆ ಉಜ್ಜಿ ಉಜ್ಜಿ ಕೈ ನೋವು ಬರುತ್ತದೆ. ಅದರೆ ಪೊರಕೆ ಮೂಲಕ ನೀವು ಬಾತ್ ರೂಮ್ ಟೈಲ್ಸ್ ಕ್ಲೀನ್ ಮಾಡಿದರೆ ನಿಮ್ಮ ಕೈ ನೋವು ಬರುವುದಿಲ್ಲ.ಬೇಡವಾದ ಮೂಲೆಗೆ ಎಸೆಯುವ ಪೊರಕೆಯಿಂದ ಈ … Read more

ಮೇ 8ನೇ ತಾರೀಕು ಭಯಂಕರ ಅಮವಾಸೆ 25ವರ್ಷ ರಾಜಯೋಗ 8 ರಾಶಿಯವರಿಗೆ ಗಜಕೇಸರಿಯೋಗ ಮುಟ್ಟಿದೆಲ್ಲ ಚಿನ್ನ

ಮೇ ಎಂಟನೇ ತಾರೀಖು ಬಹಳ ಭಯಂಕರವಾಗಿರುವಂತಹ ಅಮಾವಾಸ್ಯೆ ಇರುವುದರಿಂದ ಈ ಒಂದು ಅಮಾವಾಸ್ಯೆ ಮುಗಿದ ನಂತರ ಮುಂದಿನ ಇಪ್ಪತೈದು ವರ್ಷಗಳು ಕೂಡ ನಿಮಗೆ ಗಜಕೇಸರಿ ಯೋಗ ಆರಂಭವಾಗುತ್ತದೆ. ನೀವೇ ಅದೃಷ್ಟವಂತರು.ಆಂಜನೇಯ ಸ್ವಾಮಿಯ ಕೃಪಾಕಟಾಕ್ಷದಿಂದ ನಿಮಗೆ ಮುಂದಿನ 15 ವರ್ಷಗಳವರೆಗೂ ಕೂಡ ಭಾಗ್ಯೋದಯವಾಗುವಂತಹ ಕಾಲ ಹತ್ತಿರ ಬರುತ್ತದೆ. ನೀವು ಇನ್ನುಮುಂದೆ ಮಾಡುವ ಎಲ್ಲ ರೀತಿಯ ಕೆಲಸದಲ್ಲೂ ಕೂಡ ಆ ಯಶಸ್ಸು ಹಾಗು ಜಯವನ್ನು ಪಡೆದುಕೊಳ್ಳುತ್ತೀರ. ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದ ಇರಾ ಈ ಒಂದು ಭಯಂಕರವಾದ ಅಮವಾಸ್ಯೆ ಮುಗಿದ … Read more

ಅತೀ ಶಕ್ತಿಶಾಲಿ ಬೇಡಿದ್ದೆಲ್ಲ ಕೊಡುವ ವಜ್ರ ಮುನೇಶ್ವರ!

ಈ ಭಗವಂತನ ಹತ್ತಿರ ಯಾರು ಬಂದು ಹರಕೆ ಮಾಡಿಕೊಂಡು ಬಂದಿರುತ್ತಾರೋ ಅವರಿಗೆಲ್ಲ ಒಳ್ಳೆಯದಾಗುತ್ತದೆ. ಅಸ್ತಿ ಸಮಸ್ಸೆ, ಮಕ್ಕಳ ವಿಚಾರದಲ್ಲಿ, ಮದುವೆ ವಿಳಂಬ ಯಾವುದೇ ರೀತಿ ಕಷ್ಟ ಇದ್ದರು ಭಗವಂತನಲ್ಲಿ ಬಂದು ಸಂಕಲ್ಪ ಮಾಡಿಕೊಂಡು ಹೋದರೆ ಇಷ್ಟರ್ಥಗಳು ಅತೀ ಬೇಗ ಸಿದ್ದಿಯಾಗುತ್ತದೆ. ಭಾನುವಾರ, ಮಂಗಳವಾರ, ಬುಧವಾರ ವಿಶೇಷವಾದ ಪೂಜೆ ಇರುತ್ತದೆ. ಸಂಕ್ರಾಂತಿ ವಿಶೇಷವಾದ ಪೂಜೆ ಇರುತ್ತದೆ ಮತ್ತು ಶಿವರಾತ್ರಿಗೂ ಕೂಡ ವಿಶೇಷವಾದ ಅಲಂಕಾರ ಇರುತ್ತದೆ. ದೇವರಿಗೆ ನೈವೇದ್ಯ ಮಾಡುವುದಕ್ಕೆ ಪೊಂಗಲ್, ಮೊಸರನ್ನ, ಪುಳಿಯೋಗರೆ ಕೊಟ್ಟು ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಾರೆ. … Read more

ಇಂದಿನಿಂದ 48ವರ್ಷಗಳು 4ರಾಶಿಯವರಿಗೆ ದುಡ್ಡಿನ ಸುರಿಮಳೆ ಯಶಸ್ಸು ಕಟ್ಟಿಟ್ಟ ಬುತ್ತಿ ಶನಿದೇವರ ಕೃಪೆ

ಇಂದಿನಿಂದ 48 ವರ್ಷಗಳ ಕಾಲದವರೆಗೂ ಕೂಡ ಈ ನಾಲ್ಕು ರಾಶಿಯವರಿಗೆ ದುಡ್ಡಿನ ಸುರಿಮಳೆ ಆಗುತ್ತೆ. ಯಶಸ್ಸು ಎಂಬುದು ಈ ರಾಶಿಯವರಿಗೆ ಕಟ್ಟಿಟ್ಟ ಬುತ್ತಿ ಅಂತ ಹೇಳಿದರೆ ತಪ್ಪಾಗಲಾರದು. ಹಾಗೇನೇ ಶನಿದೇವರ ಸಂಪೂರ್ಣ ಕೃಪೆ ಇರುವುದರಿಂದ ಇವರ ಜೀವನವೇ ಬದಲಾಗುತ್ತೆ.ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಶನಿ ದೇವರ ಕೃಪೆ ಇರುವುದರಿಂದ ತುಂಬಾನೇ ಶುಭವಾಗುತ್ತೆ. ಇವರ ಜೀವನದಲ್ಲಿ ಸಾಕಷ್ಟು ರೀತಿಯ ಪುಣ್ಯದ ಫಲವನ್ನು ಪಡೆದುಕೊಳ್ಳಲು … Read more

ಮೇ1 ಬುಧವಾರ!7ರಾಶಿಯವರು ಭಾಗ್ಯವಂತರು ಗಜಕೇಸರಿ ಯೋಗ ದುಡ್ಡಿನ ಸುರಿಮಳೆ ಗಣೇಶನ ಕೃಪೆ

ಮೇ ಒಂದನೇ ತಾರೀಖು ಬಹಳ ಅದ್ಭುತವಾದಂತಹ ಬುಧವಾರ ನಾಳೆಯ ಬುಧವಾರದಿಂದ ಏಳು ರಾಶಿಯವರೇ ಭಾಗ್ಯವಂತರು. ಇವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ದುಡ್ಡಿನ ಸುರಿಮಳೆಯೇ ಸುರಿಯುತ್ತೆ.ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಸಂಪೂರ್ಣವಾಗಿ ರಾಜಯೋಗ ಇರುವುದರಿಂದ ಇವರು ಮಾಡುವ ಉದ್ಯೋಗದಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಹಿರಿಯರ ಮಾರ್ಗದರ್ಶನದ ಮೂಲಕ ನೀವು ನಿಮ್ಮ ಕೆಲಸವನ್ನು ಮಾಡುವುದರಿಂದ ತುಂಬಾನೇ ಉಳಿತನ್ನು ಕಾಣುತ್ತೀರ. ಇವರು ಯಾವುದೇ ರೀತಿಯ ತೊಂದರೆಗಳು … Read more

Irregular periods ಸಮಸ್ಸೆ ಇದ್ರೆ ಹೀಗೆ ಮಾಡಿ!

ಮನೆಯಲ್ಲಿ ಸಿಗುವ ಮನೆಮದ್ದುಗಳನ್ನು ಬಳಸಿಕೊಂಡು ಪಿರೇಡ್ಸ್ ಸಮಸ್ಸೆಯಿಂದ ಹೊರಬರಬಹುದು.ಸಾಮಾನ್ಯವಾಗು ಈ ಸಮಸ್ಸೆ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಿಂದ ಉಂಟಾಗುತ್ತದೆ. ಅದೇ ರೀತಿ ಒತ್ತಡ ಬೊಜ್ಜು ಥೈರಾಯಿಡ್, PCOD, ಗರ್ಭ ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ವಿವಿಧ ಕಾರಣಗಳಿಂದ ಅನಿಮಿಯತ ಪಿರೇಡ್ಸ್ ಸಮಸ್ಸೆ ಬರುತ್ತದೆ. ಇದಕ್ಕಾಗಿ ಎರಡು ಗ್ಲಾಸ್ ನೀರು ಒಂದು ಚಮಚ ಜೀರಿಗೆ ಒಂದು ಚಮಚ ದಾನ್ಯ ಕಾಳು, ಕಪ್ಪು ಎಳ್ಳು ಮತ್ತು ಬೆಲ್ಲ ಬೇಕಾಗುತ್ತದೆ. ಒಂದು ಪಾತ್ರೆಗೆ ಎರಡು ಗ್ಲಾಸ್ ನೀರು ಹಾಕಿ ನಂತರ ಧಾನ್ಯ ಕಾಳು ಕಪ್ಪು … Read more

ಈ ಒಂದು ಎಲೆ ಸಾಕು ನಿಮ್ಮನ್ನು ದಾರಿದ್ರ ದಿಂದ ಹೊರತಂದು ಶ್ರೀಮಂತನ್ನಾಗಿಸುತ್ತದೆ!

ನಿಮಗೆ ಇರುವ ಎಂತದ್ದೇ ದಾರಿದ್ರ ದೋಷವನ್ನು ಈ ಒಂದು ಎಲೆ ನಿವಾರಣೆ ಮಾಡುತ್ತದೆ.ಹಣದಿಂದ ತುಂಬಾ ಕಷ್ಟ ಪಡುತ್ತಿದ್ದಾರೆ ಮತ್ತು ಮನೆಯಲ್ಲಿ ತುಂಬಾ ಕಷ್ಟಗಳು ಇದ್ದರೆ ಈ ಪರಿಹಾರವನ್ನು ಪಾಲಿಸಿದರೆ ಅದ್ಭುತವಾದ ಬದಲಾವಣೆಗಳು ಶೀಘ್ರವಾಗಿ ನಿಮ್ಮ ಜೀವನದಲ್ಲಿ ಉಂಟಾಗುತ್ತದೆ. ಜನ್ಮ ಜನ್ಮದ ದಾರಿದ್ರ ದೋಷವನ್ನು ದೂರ ಮಾಡುವ ಏಕೈಕ ಶಕ್ತಿಶಾಲಿ ಪರಿಹಾರ ಎಂದರೆ ಅದು ಈ ಒಂದು ಎಲೆಯ ವಿಶೇಷ ಪರಿಹಾರ.ಈ ಒಂದು ಪರಿಹಾರವನ್ನು ಯಾವ ತಿಂಗಳ್ಳಿನ್ನಾದರೂ ಮಾಡಬಹುದು. ಅದರೆ ರೋಹಿಣಿ ನಕ್ಷತ್ರ ಇರುವ ದಿನ ಮಾಡಿದರೆ ತುಂಬಾ … Read more

ಮೇ 8 ತಾರೀಕಿನಿಂದ ಬಹಳ ಭಯಂಕರ ಅಮವಾಸೆ ಮುಂದಿನ 10ವರ್ಷಗಳ.ಸೋಲೇ. ಇಲ್ಲ 8 ರಾಶಿಯವರಿಗೆ ರಾಜಯೋಗ ಶುಕ್ರದೆಸೆ ಹಣದ ಹೊಳೆ

ಇದೆ ಮೇ ಎಂಟನೇ ತಾರೀಖು ಬಹಳ ಭಯಂಕರವಾಗಿರುವಂತಹ ಒಂದು ಅಮಾವಾಸ್ಯೆ ಇರುವುದರಿಂದ ಈ ಒಂದು ಅಮಾವಾಸ್ಯೆ ಮುಗಿದ ನಂತರ ಈ ರಾಶಿಯವರ ಅದೃಷ್ಟ ಸಂಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ. ಇವರಿಗೆ ಇರುವಂತಹ ಹಲವಾರು ರೀತಿಯ ನಕಾರಾತ್ಮಕ ತೊಂದರೆಗಳು ಕೂಡ ದೂರವಾಗುತ್ತದೆ.ಹಣಕಾಸಿನ ವಿಚಾರದಲ್ಲಿ ಲಾಭವನ್ನು ಗಳಿಸಿಕೊಳ್ಳುತ್ತಾರೆ. ಎಲ್ಲ ರೀತಿಯ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ ಹೌದು ಈ ಒಂದು ಭಯಂಕರವಾದ ಅಮಾವಾಸ್ಯೆಯ ನಂತರ … Read more

ಕಟ್ಟಿಕೊಂಡಿರುವ ಕಫ ಕರಗಿಸುಲು 5 ಉತ್ತಮ ಪರಿಹಾರ!

ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಮುಂತಾದ ಸಮಸ್ಯೆಗಳ ಹೆಚ್ಚಿನ ಅಪಾಯವಿದೆ. ಅನೇಕ ಜನರ ಎದೆ, ಮೂಗು ಮತ್ತು ಶ್ವಾಸಕೋಶದಲ್ಲಿ ಕಫ ಸಂಗ್ರಹವಾಗುತ್ತದೆ. ನಿಮ್ಮ ಶ್ವಾಸಕೋಶ ಮತ್ತು ಕೆಳ ಶ್ವಾಸೇಂದ್ರಿಯ ಪ್ರದೇಶದಲ್ಲಿ ಕಫವು ಸಂಗ್ರಹವಾಗುತ್ತದೆ. ನಿಸ್ಸಂಶಯವಾಗಿ ಕಫದ ರಚನೆಯಿಂದಾಗಿ, ನೀವು ತೀವ್ರವಾದ ಕೆಮ್ಮು, ರುಚಿಯ ಕ್ಷೀಣತೆ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ​ಲೋಳೆಗೆ ಕಾರಣವೇನು? ಶೀತಗಾಳಿ ಮತ್ತು ಮಾಲಿನ್ಯದಿಂದಾಗಿ ಚಳಿಗಾಲದಲ್ಲಿ ಲೋಳೆಯ ರಚನೆಯು ಸಾಮಾನ್ಯವಾಗಿದೆ. ಆರೋಗ್ಯಕರ ದೇಹಕ್ಕೆ ಕಫ ಅಗತ್ಯವಿದ್ದರೂ, ಇದು ಅನೇಕ ಭಾಗಗಳನ್ನು ಒಣಗಿಸುವುದನ್ನು ತಡೆಯುತ್ತದೆ … Read more

ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇಡಲೇಬೇಕು ಏಕೆ?

 ನಾವು ಪೂಜೆಯಲ್ಲಿ ಬಳಸುವ ಪ್ರತಿಯೊಂದು ವಸ್ತುಗಳಿಗೂ ಅದರದ್ದೇ ಆದ ಮಹತ್ವವಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಕಾರಣಗಳೂ ಇವೆ. ದೇವರ ಕೋಣೆಯಲ್ಲಿ ಪೂಜೆಗೆಂದು ಅನೇಕ ವಸ್ತುಗಳನ್ನು ಇಡಲಾಗುತ್ತದೆ. ಅವುಗಳಲ್ಲಿ ನೀರು ಕೂಡ ಒಂದು. ಪೂಜೆ ಕೋಣೆ ಅಥವಾ ದೇವರ ಕೋಣೆಯಲ್ಲಿ ನೀರನ್ನೇಕೆ ಇಡುತ್ತಾರೆ ಗೊತ್ತೇ..? ಈ ಎಲ್ಲಾ ಕಾರಣಗಳಿಗಾಗಿ ದೇವರ ಕೋಣೆಯಲ್ಲಿ ನೀರನ್ನು ಇಡುತ್ತಾರೆ. ಹಿಂದೂ ಧರ್ಮದ ಪ್ರತಿಯೊಂದು ಮನೆಯ ಅಂಗಳದಲ್ಲಿ ಹೇಗೆ ತುಳಸಿ ಗಿಡವನ್ನು ನೆಡಲಾಗುತ್ತದೆಯೋ ಅದೇ ರೀತಿ ಪ್ರತಿಯೊಂದು ಮನೆಯ ದೇವರ ಕೋಣೆಯಲ್ಲಿ ನೀರನ್ನು ಇಡಲಾಗುತ್ತದೆ. … Read more