ಇಂದಿನಿಂದ 2054 ವರ್ಷಗಳ ತನಕ 6ರಾಶಿಯವರಿಗೆ ಶುಕ್ರದೆಸೆ ಬೇಡ ಅಂದ್ರು ಮುಟ್ಟಿದ್ದೆಲ್ಲಾ ಚಿನ್ನ

ಇಂದಿನಿಂದ 2054 ವರ್ಷಗಳ ತನಕ ಈ ಆರು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತೆ. ಶುಕ್ರದೆಸೆ ಪ್ರಾಪ್ತಿಯಾಗುತ್ತೆ, ಬೇಡ ಬೇಡ ಅಂದರೂ ಕೂಡ ಮುಟ್ಟಿದ್ದೆಲ್ಲ ಬಂಗಾರ ಆಗುವಂತಹ ಯೋಗವನ್ನು ಈ ರಾಶಿಯವರು ಪಡೆಯುತ್ತಿದ್ದಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರು ಕೂಡ ಡಿಸ್ಪ್ಲೇ ಆಗುತ್ತಿರುವ ಗುರುಜಿ ನಂಬರ್‌ಗೆ ಕರೆ ಮಾಡಿರಿ. ಈ ಆರು ರಾಶಿಯವರು ಬಹಳ ಅದೃಷ್ಟವಂತರು. ಈ ರಾಶಿಯವರಿಗೆ ಇಂದಿನಿಂದ 2050 ನಾಲ್ಕನೇ ವರ್ಷದ ತನಕ … Read more

ಇಂದಿನಿಂದ ಮುಂದಿನ 75 ವರ್ಷಗಳು ನೀವೇ ರಾಜರು 6 ರಾಶಿಯವರಿಗೆ ಗುರುಬಲ ಬಾರಿ ಅದೃಷ್ಟ ಗೋಲ್ಡನ್ ಟೈಂ ಮಹಾರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಬುಧವಾರ ಇಂದಿನಿಂದ ಮುಂದಿನ 75 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತಿದೆ. ಉದ್ಯೋಗಿಗಳಿಗೆ ವೃತ್ತಿ ಮಾಡುವ ಸ್ಥಳದಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಹಂಚಲಾಗುತ್ತದೆ. ಹೆಚ್ಚಿನ ಪ್ರಾಮುಖ್ಯತೆಯನ್ನ ಈ ಒಂದು ಸಮಯದಲ್ಲಿ ನೀಡಲಾಗುತ್ತದೆ ಎಂದು ಹೇಳಬಹುದು. ಇದರಿಂದ ಇವರಿಗೆ ತುಂಬಾ ಪ್ರಸಿದ್ಧಿ ಮತ್ತು ಉತ್ತಮವಾದ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಒಳ್ಳೆಯ ಬೆಳವಣಿಗೆ ಮತ್ತು ಏಳಿಗೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಕುಟುಂಬದಿಂದ ಇದರಲ್ಲಿ ಒಡಹುಟ್ಟಿದವರ ಹೆಚ್ಚು ಸಹಕಾರ … Read more

ಎಲ್ಲಾ ವಿಷಯಕ್ಕೂ ಕೊರಗುತ್ತಿದ್ದೀರಾ?ನಿಮ್ಮ ಚಿಂತೆ ಹೊರಟು ಹೋಗುತ್ತೆ

ಒಂದು ಊರಲ್ಲಿ ಒಬ್ಬ ಯುವಕನಿದ್ದ ಅವನದು ತುಂಬಾ ಮೃದುವಾದಂತ ಮನಸ್ ತತ್ವ ಯಾರಾದರೂ ಏನಾದರೂ ಅಂದರು ಅಥವಾ ಯಾವುದೇ ಚಿಕ್ಕ ವಿಷಯ ಅಥವಾ ಸಂಘಟನೆ ಅವನನ್ನು ನೋಯಿಸಿದರು. ತುಂಬಾನೇ ಕೊರಗುತ್ತಿದ್ದ. ಅವನಿಗೆ ನಡೆಯುತ್ತಿದ್ದ ಪ್ರತಿ ಸಂಘಟನೆಗೂ ಕಾರಣ ಆ ಭಗವಂತ ಅಥವಾ ಅವನ ದುರದೃಷ್ಟ ಅಂತ ನಂಬುತ್ತಿದ್ದ. ಅದೇ ರೀತಿ ಅವನಿಗೆ ನೋವುಂಟು ಮಾಡಿದಂತ ವ್ಯಕ್ತಿಯ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು. ದಿನವಿಡೀ ಯೋಚಿಸುತ್ತಿದ್ದ. ಪ್ರತಿ ಚಿಕ್ಕ ವಿಷಯಕ್ಕೂ ಕೊರಗುತ್ತಿದುದರಿಂದ. ಅವನು ಯಾರೊಂದಿಗೂ ಸರಿಯಾಗಿ ಬೆರೆಯುತ್ತಿರಲಿಲ್ಲ ಹಾಗೆ … Read more

ಮಾರ್ಚ್ 27 ಬುಧವಾರ ಇಂದಿನಿಂದ 8 ವರ್ಷದಲ್ಲಿ ಬೇಡವೆಂದರೂ ಶ್ರೀಮಂತರಾಗುತ್ತೀರ 7 ರಾಶಿಯವರಿಗೆ ರಾಜಯೋಗ!

ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ. ಇಂದಿನಿಂದ 5 ವರ್ಷ ರಾಜನಂತೆ ಜೀವನ ಆರು ರಾಶಿಯವರಿಗೆ ಶುಕ್ರದೆಸೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಒಂದು ಪ್ರಬುದ್ಧ ವ್ಯಕ್ತಿಯಿಂದ ನೀವು ಮಾರ್ಗದರ್ಶನ ಪಡೆಯುತ್ತೀರಿ. ಉನ್ನತ ಅಧಿಕಾರಿಗಳು ಮತ್ತು ಕೆಲಸದಿಂದ ಸಂತೋಷವಾಗಿರುತ್ತಾರೆ. ಅಪರಿಚಿತರ ಮಾತುಗಳಿಗೆ ಕಿವಿಗೊಡಬೇಡಿ ಹಣದ ನಷ್ಟವಾಗಬಹುದು.ಸ್ವಲ್ಪ ಪ್ರಯತ್ನದಿಂದ ಕೆಲಸ ಯಶಸ್ವಿಯಾಗುತ್ತದೆ. ಸ್ನೇಹಿತರಿಗೆ ಸಹಾಯ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದೆ. ಲಾಭದ ಅವಕಾಶಗಳು ಇರುತ್ತವೆ. ಹಣ ಒಲವಿಗಾಗಿ … Read more

ವರ್ಷದ ದೊಡ್ಡ ಚಂದ್ರಗ್ರಹಣ ಈ 6 ರಾಶಿ ಜನ ಕೋಟ್ಯಾಧೀಶರಾಗುವುದನ್ನ ತಡೆಯಲು ದೇವರಿಂದಲೂ ಸಾಧ್ಯವಿಲ್ಲ!

ಸ್ನೇಹಿತರು ಚಂದ್ರ ಗ್ರಹಣವು ನಮ್ಮ ಭಾರತ ದೇಶದಲ್ಲಿ ಕಾಣುವುದಿಲ್ಲ. ಇದರ ಪ್ರಭಾವ ನಮ್ಮ ದೇಶವನ್ನು ಬಿಟ್ಟು ಬೇರೆ ದೇಶಗಳಲ್ಲಿ ಪೂರ್ಣವಾಗಿ ಇರುತ್ತದೆ. ನಮ್ಮ ಜ್ಯೋತಿ ಶಾಸ್ತ್ರದ ಅನುಸಾರವಾಗಿ ಸೂರ್ಯ ಗ್ರಹಣ ಇರಲಿ ಅಥವಾ ಚಂದ್ರ ಗ್ರಹಣ ಇರಲಿ ಇವುಗಳ ಸೂತಕ ಕಾಲದಲ್ಲಿ ಖಂಡಿತವಾಗಿ ಇವುಗಳ ನಿಯಮವನ್ನು ಎಲ್ಲರೂ ಪಾಲಿಸಬೇಕು. ಈ ಗ್ರಹಣದ ಕಾರಣದಿಂದದಾಗಿ ಖಂಡಿತವಾಗಿ ಇವುಗಳ ನಿಯಮವನ್ನು ಎಲ್ಲರೂ ಪಾಲಿಸಬೇಕು . ಈ ಗ್ರಹಣದ ಕಾರಣದಿಂದದಾಗಿ ಕೆಲವು ರಾಶಿಗಳಲ್ಲಿ ಶುಭ ಪರಿವರ್ತನೆ ಕಾಣುತ್ತಿದೆ. ಕೆಲವು ರಾಶಿಗಳಲ್ಲಿ ಇತರ … Read more

ಮಾರ್ಚ್ 25ಭಯಂಕರ ಹೋಳಿ ಹುಣ್ಣಿಮೆ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆ

ಇಂದು ಬಹಳ ಭಯಂಕರವಾದಂತಹ ಉದ್ದಿಮೆ ಮತ್ತು ಚಂದ್ರ ಗ್ರಹಣ ಇದೆ. ಈ ಒಂಬತ್ತು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ. ರಾಜ ಯೋಗ ಶುರುವಾಗುತ್ತೆ ಬೇಡ ಎಂದರು.ಧನ, ಯೋಗ ಪ್ರಾಪ್ತಿ ಆಗುತ್ತೆ. ಸ್ವರ್ಗ ನಿಮ್ಮ ಕೈಯಲ್ಲಿರುತ್ತೆ ಅಂತ ಹೇಳಿದರೆ ತಪ್ಪಾಗಲಾರದು. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ ಈ ರಾಶಿಯ ವ್ಯಕ್ತಿಗಳು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಪ್ರಗತಿ ಎಂಬುದನ್ನು ಸಾಧಿಸಲು ಸಾಧ್ಯವಾಗುತ್ತೆ. ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿಗಳು … Read more

ಪ್ರತಿದಿನ ಈ ರೀತಿ ರಾಗಿ ತಿನ್ನೋದ್ರಿಂದ ಆರೋಗ್ಯದ ಮೇಲೆ ಪರಿಣಾಮ ಏನಾಗತ್ತೆ!

ರಾಗಿಯನ್ನು ‘ಸೂಪರ್ ಫುಡ್’ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಇತರ ಧಾನ್ಯಗಳಿಗಿಂತ 10 ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಹೊಂದಿದೆ. ನಿಯಮಿತ ರಾಗಿ ಕಾಳುಗಳನ್ನು ಅದರಲ್ಲೂ ‘ಮೊಳಕೆಯೊಡೆದ ರಾಗಿ’ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶದ ಪ್ರಯೋಜನಗಳನ್ನು ಪಡೆಯಬಹುದು.  ನೀವು ರಾಗಿಯನ್ನು ಏಕೆ ಮೊಳಕೆ ಬರಿಸಬೇಕು ಮತ್ತು ಇದನ್ನು ಸೇವಿಸುವುದರಿಂದ ಗರ್ಭಿಣಿ(Pregnant) ಮಹಿಳೆಯರಿಗೆ ಏನು ಪ್ರಯೋಜನವಿದೆ? ಮಗುವಿಗೆ ಹಾಲುಣಿಸಲು ತಾಯಂದಿರು ಮೊಳಕೆ ರಾಗಿಯನ್ನು ಏಕೆ ಸೇವಿಸಬೇಕು ಎನ್ನುವ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಅವುಗಳನ್ನು ತಿಳಿದು ಹೆಚ್ಚಿನ ಪ್ರಮಾಣದಲ್ಲಿ … Read more

ಇಂದಿನಿಂದ ಮುಂದಿನ 48 ಗಂಟೆಯ ಒಳಗಾಗಿ 6 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಮುಟ್ಟಿದೆಲ್ಲ ಬಂಗಾರ ರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಈ ಒಂದು ದಿನದಿಂದ ಮುಂದಿನ 48 ಗಂಟೆಯ ಒಳಗಾಗಿ ಈ ಕೆಲವೊಂದು ರಾಶಿಯವರ ಅದೃಷ್ಟ ಹಣೆಬರಹ ಸಂಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ. ಹೌದು, 795 ವರ್ಷಗಳ ನಂತ್ರ ಈ ರಾಶಿಯವರಿಗೆ ಗುರುಬಲ ಶುಕ್ರದೆಸೆ ಆರಂಭವಾಗುತ್ತದೆ. ಇದರಿಂದಾಗಿ ಈ ರಾಶಿಯವರು ಭರ್ಜರಿ ಆಗಿರುವಂತಹ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಯವರಿಗೆ ಇರುವಂತಹ ಅನೇಕ ರೀತಿಯ ತೊಂದರೆಗಳಿಂದ ಮುಕ್ತಿಯನ್ನು ಪಡೆದು ಕೊಳ್ಳುತ್ತಿದ್ದಾರೆ.ಹಾಗಾದರೆ ಯಾವ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ. ಈ … Read more

ಪ್ರತಿದಿನ ಈ ಒಂದು ಗ್ಲಾಸ್ ಜ್ಯೂಸ್ ಕುಡಿದರೆ ಈ ಎಲ್ಲಾ ರೋಗಗಳಿಂದ ದೂರವಿರಬಹುದು!

ಹಣ್ಣು ತರಕಾರಿಗಳು ನಮ್ಮ ಆರೋಗ್ಯಕ್ಕೆ ಅದ್ಭುತವಾದ ಆಹಾರಗಳು. ನೈಸರ್ಗಿಕ ಸ್ವರೂಪದ ಇವುಗಳನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ತುಂಬಾ ಒಳ್ಳೆಯದು. ಅಡ್ಡ ಪರಿಣಾಮಗಳು ಕಡಿಮೆ ಇರುವುದರಿಂದ ದಿನದ ಯಾವುದೇ ಸಂದರ್ಭದಲ್ಲಿ ಬೇಕಾದರೂ ಸೇವಿಸಬಹುದು. ಹಣ್ಣು ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಬೇಸಿಗೆ ದಿನಗಳಲ್ಲಿ ನಮ್ಮ ಆರೋಗ್ಯದ ಮೇಲೆ ಇವು ಅದ್ಭುತವಾಗಿ ಕೆಲಸ ಮಾಡುತ್ತವೆ. ಪೌಷ್ಟಿಕಾಂಶಗಳ ಪ್ರಮಾಣ ಪೌಷ್ಟಿಕಾಂಶಗಳ ಪ್ರಮಾಣ ಹೇರಳವಾಗಿ ಕಂಡು ಬರುವ ಹಣ್ಣುಗಳಲ್ಲಿ ದಾಳಿಂಬೆ ಹಣ್ಣು ಕೂಡ ಒಂದು. ದಾಳಿಂಬೆ ಹಣ್ಣಿನ ಆರೋಗ್ಯಕರ ಗುಣಗಳು ನಮ್ಮ … Read more

ಹೋಳಿ ಹುಣ್ಣಿಮೆ ಸಂಪೂರ್ಣ ಪೂಜಾ ವಿಧಾನ /ವಿಶೇಷ ದೀಪರಾಧನೆ ಯಾವ ಬಣ್ಣದ ಬಟ್ಟೆ? ಪ್ರಸಾದ, ಹೂವು, ಮಂತ್ರ!

ಹೋಳಿಯು ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ದೇಶಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಹಿಂದೂ ಕ್ಯಾಲೆಂಡರ್‌ ಪ್ರಕಾರ, ಹೋಳಿ ಹಬ್ಬವನ್ನು ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಆದರೆ, ಈ ಬಾರಿ ಹೋಳಿ ಮುಹೂರ್ತವು ಮಾರ್ಚ್‌ 24 ರ ಫಾಲ್ಗುಣ ಹುಣ್ಣಿಮೆಯ ದಿನ ಬೆಳಗ್ಗೆ ಆರಂಭವಾಗುವುದರಿಂದ ಹೋಳಿಯನ್ನು ಮಾರ್ಚ್‌ 25ರಂದು ಆಚರಿಸಲಾಗುತ್ತದೆ. ಛೋಟಿ ಹೋಳಿಯೆಂದು ಕರೆಯಲಾಗುವ ಹೋಲಿಕಾ ದಹನವನ್ನು ಹೋಳಿಯ ಒಂದು ದಿನ ಮೊದಲು ಮಾರ್ಚ್‌ 24 ರಂದು ಆಚರಿಸಲಾಗುವುದು. ಈ ಭಾರಿ ಹೋಳಿ … Read more