ಮಾರ್ಚ್25 ಕೇತುಗ್ರಸ್ತ ಚಂದ್ರಗ್ರಹಣ! 7 ರಾಶಿಯವರಿಗೆ ಶನೇಶ್ವರ ಕೃಪೆ ಹಣದ ಸುರಿಮಳೆ

ಮಾರ್ಚ್ ಇಪ್ಪತೈದು ರಂದು ಅತ್ಯಂತ ಪ್ರಬಲ ಚಂದ್ರಗ್ರಹಣ ಘಟಿಸಲಿದೆ.ಮಾರ್ಚ್ ಇಪ್ಪತೈದು ನೇ ತಾರೀಖಿನ ಈ ಚಂದ್ರ ಗ್ರಹಣವು ಈ ವರ್ಷದ ಮೊದಲ ಚಂದ್ರಗ್ರಹಣವು ಕೂಡ ಆಗಿದೆ.ವಿಶೇಷವೆಂದರೆ, ಚಂದ್ರ ಗ್ರಹಣದ ದಿನದಂದೇ ಹೋಳಿ ಹುಣ್ಣಿಮೆಯು ಸಂಭವಿಸುವುದರಿಂದ ಆಗಿ ಈ ಗ್ರಹಣದ ಪ್ರಭಾವಗಳು ಅತ್ಯಂತ ಕುತೂಹಲಕಾರಿಯಾಗಿ ರೂಪುಗೊಳ್ಳಲಿವೆ. ಇಲ್ಲಿ ಚಂದ್ರಗ್ರಹಣ ಮತ್ತು ಹೋಳಿ ಪರ್ವ ಒಟ್ಟಿಗೆ ನಟಿಸುತ್ತಿರುವುದರಿಂದ ಇಲ್ಲಿ ಪ್ರಮುಖವಾಗಿ ಏಳು ರಾಶಿಯವರಿಗೆ ಗುರು ಬಲ ಲಭಿಸಲಿದೆ. ಇಲ್ಲಿಂದ ಈ ಏಳು ರಾಶಿಯವರಿಗೆ ರಾಜನಂತಹ ಸುಖ ಸೌಲಭ್ಯಗಳನ್ನು ಹೊಂದಲಿದ್ದಾರೆ.ಇಲ್ಲಿ ಈ … Read more

ಗೌರಿ ಯೋಗ ಎಂದರೇನು ಇದರಿಂದ ಆಗುವ ಲಾಭಗಳು ಏನು ತಿಳಿಯಿರಿ!

ಗೌರಿ ಯೋಗ ಎಂದರೇನು.. ಗೌರಿ ಯೋಗದಲ್ಲಿ ಚಂದ್ರ ತನ್ನ ಸ್ವಕ್ಷೇತ್ರದಲ್ಲಿ ಅಂದರೆ ಕರ್ಕ ರಾಶಿಯಲ್ಲಿ ತನ್ನ ಸ್ವಕ್ಷೇತ್ರದಲ್ಲಿ ಹುಚ್ಚನಾಗಿ ಆ ಒಂದು ಗುರುವಿನ ಸಾನಿಧ್ಯದಲ್ಲಿ . ಗುರುವಿನ ಸಂಯೋಗದೊಂದಿಗೆ ಹುಚ್ಚನಾಗಿ ಕರ್ಕ ರಾಶಿಯಲ್ಲಿ ಚಂದ್ರ ಇರುವಂತ ಯೋಗಕ್ಕೆ ನಾವು ಗೌರಿ ಯೋಗ ಅಂತ ಕರೀತೀವಿ.ಈ ಗೌರಿ ಯೋಗ ಶೃಂಗಾರಮಯವಾದಂತಹ ಯೋಗಾನ ಅಂತ ಅನ್ನಬಹುದು. ಅಂದ್ರೆ ಸಂಗಾತಿಯೊಡನೆ ಯಾವುದೇ ಸಂದರ್ಭದಲ್ಲಿ ಅರಿತು ಬೆರೆತು ಬಾಳು ಅಂತ ಒಂದು ಯೋಗ ಕಷ್ಟಕಾರ್ಪಣ್ಯದಲ್ಲೂ ಯಾವ ರೀತಿ ಶ್ರೀರಾಮಚಂದ್ರನಿಗೆ ಸೀತೆಯ ಕೈ ಬಿಡಲಿಲ್ಲವೋ. … Read more

ಹುಣ್ಣಿಮೆಯ ದಿನ ಈ ಪ್ರಯೋಗ ಮಾಡಿ ಸಾಲದ ರೂಪದಲ್ಲಿ ಬೇರೆಯವರಿಗೆ ಕೊಟ್ಟಂತ ಹಣ ನಿಮ್ಮ ಕೈ ಸೇರುತ್ತದೆ!

ಸಾಲದ ರೀತಿ ಯಾರಿಗಾದರೂ ದುಡ್ಡು ಕೊಟ್ಟಿದ್ದರೆ ಆ ದುಡ್ಡು ನಿಮ್ಮ ಕೈ ಸೇರಬೇಕು ಎಂದರೆ ಈ ರೀತಿಯಾಗಿ ಮಾಡಿ. ಹುಣ್ಣಿಮೆ ದಿನ ತಾಂತ್ರಿಕ ಪ್ರಯೋಗ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ದುಡ್ಡು ನಿಮ್ಮ ಕೈ ಸೇರುತ್ತದೆ. ಎಷ್ಟೋ ಜನರು ಸಾಲವಾಗಿ ಕೊಟ್ಟ ಹಣ ವಾಪಾಸ್ ಬರೋದೇಯಿಲ್ಲ. ದುಡ್ಡು ಇದ್ದರು ಸಹ ವಾಪಾಸ್ ಕೊಡದೆ ಇರುವ ಜನರು ಇದ್ದರೆ. ಈ ರೀತಿ ನೀವು ಕೊಟ್ಟ ಹಣ ವಾಪಾಸ್ ಕೊಡದೆ ಇರುವವರ ಮೇಲೆ ನೀವು ಈ ತಾಂತ್ರಿಕ ಪ್ರಯೋಗವನ್ನು ಮಾಡಬಹುದು. … Read more

ಮಾರ್ಚ್ 25 ಭಯಂಕರ ಹುಣ್ಣಿಮೆ 6 ರಾಶಿಯವರಿಗೆ 12 ವರ್ಷಗಳು ಶುಕ್ರದೆಸೆ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತೆ!

ಎಲ್ಲರಿಗೂ ನಮಸ್ಕಾರ. ಮಾರ್ಚ್ ಇಪ್ಪತ್ತೈದನೇ ತಾರೀಖು ಭಯಂಕರ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ಆರು ರಾಶಿಯವರಿಗೆ 12 ವರ್ಷಗಳು ಶುಕ್ರ ಬಿಸಿ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಸಂಬಂಧದಲ್ಲಿ ಕಳೆದುಹೋದ ಆತ್ಮೀಯತೆ ವಾಪಸ್ ಬರುವುದು ನಿಮ್ಮ ಆರ್ಥಿಕ ಸಮಸ್ಯೆಗಳು ಸಹ ಸುಧಾರಿಸುತ್ತದೆ ಮತ್ತು ನೀವು ಉತ್ತಮ ಹಾಗು ಹೊಸ ಉದ್ಯೋಗದ ಅವಕಾಶವನ್ನು ಪಡೆಯಬಹುದು. ಈ ಸಮಯದಲ್ಲಿ ಹೊಸ ಕಂಪನಿಯನ್ನು ಪ್ರಾರಂಭಿಸಲು ನೀವು ಬ್ಯಾಂಕಿನಿಂದ … Read more

ನಾಯಿಗೆ ಯಾರು ಆಹಾರ ನೀಡುತ್ತಾರೋ ಅವರ ಹತ್ತಿರಕ್ಕೂ ಸುಳಿಯುವುದಿಲ್ಲ ಶನಿ ಮಹತ್ಮ!

ನಮ್ಮ ಸಮಾಜದಲ್ಲಿ ನಾಯಿಗಳ ಬಗ್ಗೆ ಅನೇಕ ನಂಬಿಕೆಗಳಿವೆ. ಕೆಲವೊಮ್ಮೆ ಭವಿಷ್ಯದ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ನಾಯಿಯ ಬಗ್ಗೆ ಹೇಳಲಾಗುತ್ತದೆ, ಮತ್ತು ಕೆಲವೊಮ್ಮೆ ಅವರು ಅನೇಕ ಗ್ರಹಗಳ ದೋಷಗಳನ್ನು ತೆಗೆದುಹಾಕಬಹುದು ಎಂದು ಹೇಳಲಾಗುತ್ತದೆ, ಆದ್ದರಿಂದ ಅವುಗಳಿಗೆ ಆಹಾರವನ್ನು ನೀಡಲಾಗುತ್ತದೆ. ಕೆಲವೆಡೆ ನಾಯಿಗಳ ದೇಗುಲಗಳಿದ್ದು, ಅವುಗಳನ್ನು ಪೂಜಿಸಲಾಗುತ್ತದೆ. ಅಷ್ಟಕ್ಕೂ, ನಮ್ಮ ಸಮಾಜ ಮತ್ತು ಧರ್ಮದಲ್ಲಿ ನಾಯಿಗೆ ಏಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ವಿಷಯದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ..? ಅವುಗಳ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.. ​ನಾಯಿಯನ್ನು … Read more

ಇಂದಿನ ಮದ್ಯರಾತ್ರಿಯಿಂದ ಮುಂದಿನ 2045ವರ್ಷ ಕಾಲ 6 ರಾಶಿಯವರಿಗೆ ಬಾರಿ ಅದೃಷ್ಟ ಸೋಲೇ ಇಲ್ಲ ವಿಪರೀತ ಹಣದ ಸುರಿಮಳೆ

ಇಂದು ಬಹಳ ವಿಶೇಷವಾಗಿರುವಂತಹ ಗುರುವಾರ ಮಾರ್ಚ್ ಇಪ್ಪತ್ತೊಂದನೆ ತಾರೀಖು. ಹಿಂದಿನಿಂದ ಕೆಲವೊಂದು ರಾಶಿಯವರಿಗೆ ಗುರು ರಾಯರ ಕೃಪೆಯಿಂದ ಹಿಂದಿನ ಮಧ್ಯರಾತ್ರಿಯಿಂದ ಮುಂದಿನ 2045 ವರ್ಷಗಳವರೆಗೂ ಕೂಡ ಸೋಲು ಎನ್ನುವುದು ಇರುವುದಿಲ್ಲ. ಇವರ ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮವಾದ ಬದಲಾವಣೆ ಕಂಡುಬರುತ್ತದೆ ಹಾಗೂ ಈ ರಾಶಿಯವರಿಗೆ ಬಹಳಷ್ಟು ಲಾಭ ಹಾಗೂ ಅದೃಷ್ಟ ದೊರೆಯುವ ಸಾಧ್ಯತೆ ಇದೆ. ಹೌದು. ಈ ರಾಶಿಯವರಿಗೆ ಹಲವಾರು ವರ್ಷಗಳಿಂದ ತುಂಬಾ ಶ್ರಮಪಟ್ಟು ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ. ಆದರೆ ಇವರಿಗೆ ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. … Read more

ಮಾರ್ಚ್ 25ನೇ ತಾರೀಕು ಭಯಂಕರ ಹುಣ್ಣಿಮೆ ಮುಗಿದ ಕೂಡಲೇ 6ರಾಶಿಯವರಿಗೆ ಬಾರಿಅದೃಷ್ಟ 950ವರ್ಷ ಗುರುಬಲ ಆಗರ್ಭ ಶ್ರೀಮಂತರು

ಎಲ್ಲರಿಗೂ ನಮಸ್ಕಾರ ಇದೆ. ಮಾರ್ಚ್ ಇಪ್ಪತ್ತೈದನೇ ತಾರೀಖು ಭಯಂಕರ ಹುಣ್ಣಿಮೆ ಮುಗಿದ 68 ದಿನಗಳಲ್ಲಿ ಕೋಟ್ಯಧಿಪತಿಗಳ ಆಗುತ್ತೀರಾ ಏಳು ರಾಶಿಯವರಿಗೆ ಅದೃಷ್ಟ ಚಿನ್ನದಂತೆ ಹೊಳೆಯುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಸಂಬಳ ಹೆಚ್ಚಳ ಪಡೆಯುವ ಬಲವಾದ ಅವಕಾಶಗಳಿವೆ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡು ಬರಬಹುದು, ಹೊಸ ಅವಕಾಶಗಳು ಕಂಡುಬರುತ್ತವೆ. ಇದು ದೊಡ್ಡ ಲಾಭಗಳನ್ನು ನೀಡುತ್ತದೆ.ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ, ಅದು ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಆಗಬಹುದು. ಹಠಾತ್ ವಿತ್ತೀಯ ಲಾಭಗಳಿರಬಹುದು. ಉದ್ಯೋಗ … Read more

5 ರೂಪಾಯಿ ನಾಣ್ಯ ಕೋಟ್ಯಧಿಶರನ್ನಾಗಿ ಮಾಡಬಲ್ಲದು!

ಎಷ್ಟೋ ಜನರು ಹಣಕ್ಕಾಗಿ ತುಂಬಾ ಬಾದೆ ಪಡುತ್ತಾರೆ ಮತ್ತು ಕಷ್ಟ ಅನುಭವಿಸುತ್ತಾರೆ.ಹೆಚ್ಚು ಸಂಪಾದನೆ ಲಭಿಸುವುದಕ್ಕಾಗಲಿ ಧನವು ನಿಲ್ಲುವುದಿಲ್ಲ ಮತ್ತು ತುಂಬನೇ ಧನ ಸಮಸ್ಸೆ ಎದುರಿಸಬೇಕಾಗುತ್ತದೆ.ಈ ಸಮಸ್ಸೆಗೆ ಒಂದು ಉಪಾಯ ಮಾಡಿದರೆ ಸಾಕು ಇದು ಒಂದು ತುಂಬಾ ಅದ್ಬುತವಾದ ಉಪಾಯ ಎಂದೂ ಹೇಳಬಹುದು.ಶನಿ ಪ್ರಭಾವ ಜಾಸ್ತಿ ಇದ್ದರು ಈ ತರ ಸಮಸ್ಸೆಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿ ಸಮಸ್ಸೆ ಇದ್ದಾಗ ಶನಿ ದೇವರಿಗೆ ದೀಪರಾಧನೆ ಮಾಡಬೇಕು.ಅನೇಕ ಕಾಲದ ಕಷ್ಟಗಳು ಸಮಸ್ಸೆಗಳು ಈ ಪೂಜೆ ಮಾಡುವುದರಿಂದ ಕಡಿಮೆ ಆಗುತ್ತದೆ. ಈ ಒಂದು … Read more

ಮಲಗುವ ಕೋಣೆಯಲ್ಲಿ ದೇವರ ಮೂರ್ತಿ ಇಡಬಹುದೇ? ಇಲ್ಲಿವೆ ವಾಸ್ತು ಟಿಪ್ಸ್!

ವಾಸ್ತುವಿನ ದೃಷ್ಟಿಕೋನದಿಂದ ನಿಮ್ಮ ಮಲಗುವ ಕೋಣೆಯನ್ನು ನೀವು ಅಲಂಕರಿಸಿದ್ದರೆ, ಅದು ನಿಮ್ಮ ಎಲ್ಲಾ ತೊಂದರೆಗಳನ್ನು ದೂರವಿರಿಸಲು ತನ್ನ ಸಂಪೂರ್ಣ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ, ಮನೆಯ ಇತರರಂತೆ, ಮಲಗುವ ಕೋಣೆಯನ್ನು ಅಲಂಕರಿಸುವಾಗ ವಾಸ್ತುವನ್ನು ನೆನಪಿನಲ್ಲಿಡಿ, ಆಗ ಜೀವನದಲ್ಲಿ ಸಂತೋಷ ಮಾತ್ರ ಇರುತ್ತದೆ. ಮಲಗುವ ಕೋಣೆಯಲ್ಲಿ ನೀವು ಯಾವ ವಿಷಯಗಳನ್ನು ನೋಡಿಕೊಳ್ಳಬೇಕು ಎಂಬುದನ್ನು ನಾವು ಇಲ್ಲಿ ಹೇಳಲು ಬಯಸುತ್ತೇವೆ. ಮಲಗುವ ಕೋಣೆಯನ್ನು ಅಲಂಕರಿಸುವಾಗ ವಾಸ್ತುವನ್ನು ನೆನಪಿನಲ್ಲಿಡಿನೀವು ಮಲಗುವ ಹಾಸಿಗೆಯ ಮೇಲೆ ಸರಳ ವಿನ್ಯಾಸದ ದಿಂಬುಗಳು ಮತ್ತು ಹಾಳೆಗಳನ್ನು ಇರಿಸಿ. ಅತಿಯಾಗಿ ವಿನ್ಯಾಸಗೊಳಿಸಿದ ಅಥವಾ ವರ್ಣರಂಜಿತ … Read more

ವೃಷಭ ರಾಶಿಗೆ ಗುರು ಪ್ರವೇಶ; ಇಲ್ಲಿದ 4 ರಾಶಿಯವರಿಗೆ ಗುರುಬಲ; ಕೈಯಿಟ್ಟ ಕಡೆಗೆ ಯಶಸ್ಸು; ಧನ ಕನಕದ ಮಳೆ !

ವೃಷಭರಾಶಿಗೆ ಗುರು ಪ್ರವೇಶ ಇಳಿದ ನಾಲ್ಕು ರಾಶಿಯವರಿಗೆ ಗುರುಬಲ ಕಿಟ್ಟ ಕಡೆಗೆ ಯಶಸ್ಸು ಧನ ಕನಕದ ಮಳೆ ವೀಕ್ಷಕರೇ ಪ್ರಸ್ತುತ ಮೇಷ ರಾಶಿಯಲ್ಲಿ ವಿರಾಜಮಾನನಾಗಿರುವ ಗುರು ಗ್ರಹವು ಶೀಘ್ರದಲ್ಲೇ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈಗ 12 ವರ್ಷಗಳ ನಂತರ ಗುರು ಗ್ರಹವು ಮೇ ತಿಂಗಳಿನ 01 ನೇ ತಾರೀಕಿನ ದಿನದಂದು ಉ ಷ ಬ ರಾಶಿಗೆ ಪ್ರವೇಶಿಸಲಿದ್ದಾನೆ. ಇಲ್ಲಿ 12 ವರ್ಷಗಳ ನಂತರ ಪುಷ್ಪರಾಶಿಯಲ್ಲಿ ಅತ್ಯಂತ ಸದೃಢವಾಗಿ ಗುರು ದೇವನು ಗೋಚರಿಸಲಿರುವ ಕಾರಣ ಈ ಇಲ್ಲಿಂದ … Read more