ನಿಮ್ಮ ಹತ್ತಿರ ಇರುವ ನೋಟ್ ಹರಿದಿದ್ದರೆ ಹೀಗೆ ಮಾಡಿ ಹೋದ ನೋಟ್ ತಗೋಳಿ!

ನಮ್ಮಲ್ಲಿ ಎಷ್ಟೋ ಮಂದಿಯಲ್ಲಿ ಹರಿದ ನೋಟುಗಳು ಇರಬಹುದು, 500, 2000, 200 ರೂಪಾಯಿಯ ಹರಿದ ನೋಟು ಕೂಡಾ ಇರಬಹುದು. ಆ ನೋಟನ್ನು ಯಾವ ರೀತಿ ಬದಲಾವಣೆ ಮಾಡಿಕೊಳ್ಳುವುದು ಎಂದು ಈಗಲೂ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಇತ್ತೀಚೆಗೆ ಆರ್‌ಬಿಐ ಹರಿದ ಅಥವಾ ಹಳೆಯದಾದ ನೋಟುಗಳ ಸಮಸ್ಯೆಯನ್ನು ಬಗೆಹರಿಸುವಂತಹ ನೀತಿಯನ್ನು ಜಾರಿಗೆ ತಂದಿದೆ. ಹೌದು, ನಿಮ್ಮಲ್ಲಿ ಹರಿದ ಅಥವಾ ಏನಾದರು ಬರೆದಿರುವ ನೋಟುಗಳು ಇದ್ದರೆ, ಅದಕ್ಕೆ ಮೌಲ್ಯವೇ ಇಲ್ಲ ಎಂದು ಆತಂಕ ಪಡಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) … Read more

ಮಾರ್ಚ್ 25 ನೇ ತಾರೀಕು ಬಹಳ ಭಯಂಕರ ಹೋಳಿ ಹುಣ್ಣಿಮೆ 5 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿ ಯೋಗ ಗುರುಬಲ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೇ ಮಾರ್ಚ್ ಇಪ್ಪತ್ತೈದನೇ ತಾರೀಖು ಬಹಳ ಭಯಂಕರವಾಗಿರುವಂತಹ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ಹಾಗು ಈ ಒಂದು ಹೋಳಿ ಹುಣ್ಣಿಮೆ ಮುಗಿದ ನಂತರ ಈ ರಾಶಿಯವರ ಬದುಕು ಸಂಪೂರ್ಣವಾಗಿ ಬಂಗಾರಮಯವಾಗುತ್ತದೆ. ಇವರು ಕಾಲಿಟ್ಟಲ್ಲೆಲ್ಲ ದುಡ್ಡಿನ ಸುರಿಮಳೆ ಹಾಗು ಮುಟ್ಟಿದ್ದೆಲ್ಲ ಚಿನ್ನವಾಗುವ ಮಹಾ ಅದೃಷ್ಟದ ಸಮಯವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಕುಬೇರ ದೇವನ ಸಂಪೂರ್ಣವಾದ ಕೃಪಕಟಾಕ್ಷಶೀರ್ವಾದ ದೊರೆಯುತ್ತಿರುವುದರಿಂದ ಇವರಿಗೆ ಇನ್ನು ಮುಂದೆ ರಾಜಯೋಗ ಪ್ರಾಪ್ತಿಯಾಗುತ್ತದೆ. ಇವರಿಗೆ ಗಜಕೇಸರಿ ಯೋಗ ಕೂಡ … Read more

ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ!

ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಇದಕ್ಕೂ ಕೂಡ ಅರ್ಥ ಇರುತ್ತದೆ.ಯಾವುದಾದರೂ ಒಳ್ಳೆಯ ರೀತಿಯ ಕೆಲಸಗಳು ಆಗಬೇಕು ಎಂದರೆ ಈ ಬಣ್ಣದ ಹೂವುಗಳು ಕನಸಿನಲ್ಲಿ ಕಂಡರೆ ಶುಭಕರ ಎಂದು ಹೇಳಲಾಗಿದೆ ಹಾಗೂ ಇನ್ನು ಕೆಲವು ಹೂವುಗಳು ಕಂಡರೆ ಮುಂದೆ ಆಗುವ ಕೆಟ್ಟ ಸೂಚನೆಗಳ ಬಗ್ಗೆ ಸೂಚನೆಗಳನ್ನು ನೀಡುತ್ತದೆ. ಇನ್ನು ಕನಸಿನಲ್ಲಿ ನೀವು ದೇವರಿಗೆ ಹೂವುಗಳನ್ನು ಅರ್ಪಿಸುವ ರೀತಿ ಕನಸು ಬಿದ್ದರೆ ಖಂಡಿತವಾಗಿ ದೈವ ಅನುಗ್ರಹ ಆಗುತ್ತದೆ ಎಂದು ಅರ್ಥ.ನಿಮಗೆ ಇರುವ ಕಷ್ಟಗಳು ನಿವಾರಣೆ ಆಗಿ ದೈವನುಗ್ರಹದಿಂದ ಆ … Read more

ಬರೋಬ್ಬರಿ 18 ವರ್ಷಗಳ ನಂತರ ಬುಧ ರಾಹುವಿನ ಯುತಿ ಕುಂಭ ರಾಶಿಯ ಮನೆ ಪ್ರವೇಶಿಸಲಿದ್ದಾಳೆ ತಾಯಿ ಮಹಾಲಕ್ಷ್ಮಿ!

ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ನಿರ್ದಿಷ್ಟ ಅವಧಿಯಲ್ಲಿ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಮಾರ್ಚ್ 14 ರಂದು, ಮೀನ ರಾಶಿಯಲ್ಲಿ ರಾಹು ಮತ್ತು ಸೂರ್ಯನ ಸಂಯೋಗವಿದೆ, ಇದರಿಂದಾಗಿ ಗ್ರಹಣ ಯೋಗವು ರೂಪುಗೊಳ್ಳಲಿದೆ. 18 ವರ್ಷಗಳ ನಂತರ ಮೀನ ರಾಶಿಯಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅಶುಭ ಯೋಗದ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಕಂಡುಬರುತ್ತದೆ. ಆದರೆ ಈ ಸಮಯದಲ್ಲಿ ವಿಶೇಷವಾಗಿ 3 ರಾಶಿಗಳು ತುಂಬಾ … Read more

ಕೆಂಪು ಬಟ್ಟೆಯಲ್ಲಿ ಉಪ್ಪು ಕಟ್ಟಿ ಈ ಜಾಗದಲ್ಲಿ ಇಟ್ಟು ನೋಡಿ!

ಶ್ರೀಮಂತನಾಗುವುದು ಪ್ರತಿಯೊಬ್ಬನ ಬಯಕೆ. ಹಗಲು-ರಾತ್ರಿ ದುಡಿದು ಹಣ ಸಂಪಾದನೆ ಮಾಡ್ತಾರೆ ಅನೇಕರು. ಆದ್ರೆ ಶ್ರೀಮಂತರಾಗಲು ದುಡಿಮೆ ಜೊತೆ ಅದೃಷ್ಟ ಜೊತೆಗಿರಬೇಕು. ಅಡುಗೆ ಮನೆಯಲ್ಲಿರುವ ಉಪ್ಪು, ನಿಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಡುಗೆ ರುಚಿ ಹೆಚ್ಚಿಸುವ ಉಪ್ಪಿನಿಂದ ಅನೇಕ ಲಾಭಗಳಿವೆ. ಮನೆಯ ಮುಖ್ಯ ದ್ವಾರದ ಬಳಿ, ಕೆಂಪು ಬಟ್ಟೆಯಲ್ಲಿ ಸ್ವಲ್ಪ ಉಪ್ಪನ್ನು ಕಟ್ಟಿ ನೇತುಹಾಕಿ. ಇದು ನಿಮ್ಮ ಅದೃಷ್ಟ ಬದಲಿಸುತ್ತದೆ. ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಹಾಗೆ ಯಶಸ್ಸು ನಿಮ್ಮದಾಗುತ್ತದೆ. ವ್ಯಾಪಾರ ಸ್ಥಳದ ಮುಖ್ಯ ದ್ವಾರದ ಬಳಿ … Read more

ಮಾರ್ಚ್30ರ ಮಧ್ಯರಾತ್ರಿಯಿಂದ ಭಿಕ್ಷುಕನು 3ದಿನದಲ್ಲಿ ಕುಬೇರ 7ರಾಶಿಯವರಿಗೆ ಶುಕ್ರದೆಸೆ ಗಜರಾಜನ ಕೃಪೆ

ಮಾರ್ಚ್ ಮೂವತ್ತನೇ ತಾರೀಖಿನ ಮಧ್ಯರಾತ್ರಿಯಿಂದ 2045 ನೇ ವರ್ಷದ ತನಕ ಈ ಏಳು ರಾಶಿಯವರಿಗೆ ಶುಕ್ರದೆಸೆ ಆರಂಭ ವಾಗುತ್ತೆ. ಭಿಕ್ಷುಕನು ಕೂಡ ಮೂರು ದಿನದಲ್ಲಿ ಕುಬೇರನ್ ಆಗುವಂತಹ ಅವಕಾಶವನ್ನು ಪಡೆಯುತ್ತಿದ್ದಾರೆ. ಹಾಗೆ ವಿಜ್ಞ ವಿನಾಶಕ ಗಜರಾಜನ ಸಂಪೂರ್ಣ ಕೃಪೆಯನ್ನು ಈ ರಾಶಿಯವರು ಪಡೆಯಲಿದ್ದಾರೆ.ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರು. ಕೂಡ ಡಿಸ್ಪ್ಲೇ ಆಗುತ್ತಿರುವ ಗುರುಜಿ ನಂಬರ್‌ಗೆ ಕರೆ ಮಾಡಿರಿ. … Read more

ಇಂದು ಮಾರ್ಚ್ 16 ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಹಣದ ಹೊಳೆ ಹರಿಯುತ್ತದೆ ಶನಿಕೃಪೆ ಗುರುಬಲ ಆರಂಭ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಶನಿವಾರ ಈ ದಿನದಿಂದ ಈ ರಾಶಿಯವರಿಗೆ ವಿಶೇಷ ಸ್ಥಾನಮಾನ ಲಭಿಸಲಿದೆ. ಈ ರಾಶಿಯವರಿಗೆ ಶುಕ್ರನು ಪ್ರವೇಶವನ್ನು ಮಾಡ್ತಾ ಇರೋದ್ರಿಂದ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಹಾಗಾದ್ರೆ ಯಾವ್ಯಾವ ರಾಶಿಯವರಿಗೆ ಏನೆಲ್ಲಾ ಲಾಭಗಳು ಸಿಗಲಿದೆ ಏನೆಲ್ಲ ಅದೃಷ್ಟಗಳನ್ನು ಪಡೆದುಕೊಳ್ಳುತ್ತಾರೆ ರಾಶಿಯವರ ಸಮಸ್ಯೆಗಳ ಅವಧಿಯು ಮುಖ್ಯಲಿದೆ. ನೀವು ಇಂತಹ ಪರಿಸ್ಥಿತಿಯನ್ನ ಅನುಭವಿಸಿದೆ. ಆಗಿದ್ದಲ್ಲಿ ಆ ಒಂದು ಪರಿಸ್ಥಿತಿಯಿಂದ ಹೊರಬಂದು ಕಷ್ಟದ ಜೀವನದಿಂದ ನೀವು ಮುಕ್ತಿಯನ್ನು ಪಡೆದುಕೊಳ್ತೀರಾ. ಕೆಲವೊಂದಷ್ಟು ಜನರಿಂದ ನೀವು ಪ್ರಭಾವಿತರಾಗ ತೀರಾ. ಹೀಗಾಗಿ … Read more

ಸ್ತ್ರೀಯರಲ್ಲಿ ಲಕ್ಷ್ಮಿ ರೇಖೆ ಅದೃಷ್ಟದ ರೇಖೆ ಬಗ್ಗೆ ತಿಳಿಯಿರಿ!

ಶ್ರೀಮಂತರಾಗೋ ಕನಸನ್ನು ಎಲ್ಲರೂ ಕಾಣುತ್ತಾರೆ. ಪ್ರತಿಯೊಬ್ಬ ಸಾಮಾನ್ಯನು ಶ್ರೀಮಂತನಾಗೋ ಕನಸು ಕಾಣುತ್ತಾನೆ. ಕನಸು ಕಾಣೋದಷ್ಟೆ ಯಾಕೆ ಸಾಕಷ್ಟು ಕಷ್ಟ ಪಟ್ಟು ಹಗಲು ಇರುಳು ದುಡಿಯುತ್ತಾನೆ. ಆದ್ರೆ ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ, ಕನಸು ಕಂಡರೂ ಅವರ ಕೈಯಲ್ಲಿ ಧನ ಲಕ್ಷ್ಮೀ ನಿಲ್ಲೋದೇ ಇಲ್ಲ . ಅದಕ್ಕೆ ಕೆಲವರು ಹೇಳೋದು ನಾವು ಪಡೋ ಕಷ್ಟದ, ಶ್ರಮದ ಜೊತೆ ಅದೃಷ್ಟ ಅನ್ನೋದನ್ನೂ ಪಡೆದುಕೊಂಡು ಬಂದಿರಬೇಕು . ಧನ ಲಕ್ಷ್ಮೀ ಬೇಕು ಅಂದ್ರೆ ಅದೃಷ್ಟ ಲಕ್ಷ್ಮೀ ಸಹ ನಮ್ಮ ಜೊತೆ … Read more

ವಿಷ್ಣುವನ್ನು ಹರಿ ಎಂದು ಏಕೆ ಕರೆಯುತ್ತಾರೆ? ವಿಷ್ಣುವನ್ನು ಗುರುವಾರ ಪೂಜಿಸೋದೇಕೆ?

ವಿಷ್ಣು ಹಾಲಿನ ಸಾಗರದಲ್ಲಿ ಹಾವಿನ ಮೇಲೆ ಮಲಗಿರುವ ಚಿತ್ರಗಳನ್ನು ನೀವು ನೋಡಿರಬಹುದು. ಹಾಲಿನ ಸಾಗರವು ಸಂತೋಷ ಮತ್ತು ದುಃಖದ ಅವಶೇಷಗಳನ್ನು ಸಂಕೇತಿಸುತ್ತದೆ. ಪುರಾಣಗಳಲ್ಲಿ ಪ್ರತಿ ವಾರವನ್ನು ಯಾವುದಾದರೂ ದೇವತೆಗೆ ಸಮರ್ಪಿಸಲಾಗಿದೆ. ಸೋಮವಾರ ಶಿವನಿಗೆ, ಮಂಗಳವಾರ ಹನುಮನಿಗೆ ಮತ್ತು ಬುಧವಾರ ಅಯ್ಯಪ್ಪನಿಗೆ ಸಮರ್ಪಿಸಲಾಗಿದೆ. ಗುರುವಾರ ಶಿರಡಿ ಸಾಯಿಯನ್ನು ಪೂಜಿಸುತ್ತೇವೆ. ಇದರ ಜತೆಗೆ ಗುರುವಾರ ನಾವು ವಿಷ್ಣು ದೇವರನ್ನು ಕೂಡ ಪೂಜಿಸುತ್ತೇವೆ. ಹಿಂದೂ ಪುರಾಣದ ಪ್ರಕಾರ, ಗುರುವಾರ ವಿಷ್ಣುವನ್ನು ಪೂಜಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು. … Read more

ಇಂದಿನ ಶುಭ ಶುಕ್ರವಾರದಿಂದ ಅದೃಷ್ಟವೋ ಅದೃಷ್ಟ 6ರಾಶಿಯವರಿಗೆ ಶುಕ್ರದೆಸೆ ರಾಜಯೋಗ ನೀವೇ ಆಗರ್ಭ ಶ್ರೀಮಂತರು ಬದುಕು ಬಂಗಾರ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಶುಕ್ರವಾರದು. ದಿನದಿಂದ ಈ ರಾಶಿಯವರಿಗೆ.ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಶುರುವಾಗುತ್ತಿದ್ದು, ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಲಕ್ಷ್ಮಿ ಪುತ್ರರಾಗಿದ್ದಾರೆ. ಹೌದು, ಈ ರಾಶಿಯವರು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ಅದೃಷ್ಟದ ಫಲಗಳು ಸಿಗ್ತಾ ಇದೆ ಅದು ಇವತ್ತು ಶುಕ್ರವಾರದಿಂದ ಈ ರಾಶಿಯವರು ಇಷ್ಟು ದಿನ ಅಂದುಕೊಂಡಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ತಾಯಿ ಲಕ್ಷ್ಮಿ ದೇವಿಯು ಇವರಿಗೆ ಅವಕಾಶವನ್ನು ನೀಡಿದ್ದು, ಈ ರಾಶಿಯವರು ಯಾವುದೇ ಕೆಲಸ … Read more