ಉದ್ದ ಮೂಗು,6 ಬೆರಳು, ತಲೆಯಲ್ಲಿ ಎರಡು ಸುಳಿ ಇವೆಲ್ಲ ಇದ್ರೆ ಏನಾಗುತ್ತದೆ!

ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರಬೇಕು ಎಂದರೆ ಅದೆಷ್ಟೋ ಮಾರ್ಗಗಳು ಇವೆ. ಆಕಸ್ಮಿಕವಾಗಿ ಧನ ಪ್ರಾಪ್ತಿ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ ಆಕಸ್ಮಿಕವಾಗಿ ಐಶ್ವರ್ಯ ಪ್ರಾಪ್ತಿ ಇತ್ಯಾದಿಗಳು ಎಲ್ಲವೂ ಸಹಿತ ಬರುವುದಕ್ಕೆ ಕೆಲವು ಕಾರಣಗಳು ಸಾಧ್ಯವಾಗುತ್ತದೆ. ಲಕ್ಷ್ಮಿ ಪ್ರಾಪ್ತಿಗಾಗಿ ಅದೆಷ್ಟೋ ಹೊರಟವನ್ನು ಮಾಡುತ್ತೇವೆ. ಇನ್ನು ಒಂದು ಮಗು ಹುಟ್ಟಿದಾಗ ಆ ಮಗುವಿಗೆ 6 ಬೆರಳು ಇದ್ದರೆ ಅದು ಅದೃಷ್ಟದ ಸಂಕೇತವಾಗಿದೆ. ಇನ್ನು ಗಂಡು ಮಕ್ಕಳಿಗೆ ಬಲಗೈಯಲ್ಲಿ 6 ಬೆರಳು ಮತ್ತು ಹೆಣ್ಣು ಮಗುವಿನ ಎಡಗೈಯಲ್ಲಿ 6 ಬೆರಳು ಇದ್ದರೆ ಅದು … Read more

ಇಂದಿನಿಂದ 63 ವರ್ಷಗಳವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಮುಟ್ಟಿದ್ದೆಲ್ಲ ಚಿನ್ನ ರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನಿಂದ 63 ವರ್ಷಗಳ ಕೂಡ ಈ ಕೆಲವೊಂದು ರಾಶಿಗಳಿಗೆ ಬಂಗಾರದ ದಿನಗಳು ಆರಂಭವಾಗುತ್ತದೆ. ಯಾರು ರಾಶಿಯವರಿಗಿಂತ ಮಹಾ ರಾಜ್ಯ ರಾತ್ರೋರಾತ್ರಿ ಆಗರ್ಭ ಶ್ರೀಮಂತಿಕೆ ಇನ್ನು ಅಂತ ಹೇಳಬಹುದು. ಇವತ್ತು ಮಾರ್ಚ್ ಹದಿನಾಲ್ಕನೇ ತಾರೀಖು ವಿಶೇಷವಾದ ಒಂದು ಗುರುವಾರ ಇಂದಿನಿಂದ ಈ ರಾಶಿಯವರು ಬಹಳಷ್ಟು ಕಷ್ಟಗಳನ್ನ ಪಡ್ಕೋಬೋದು ಅಂತ ಹೇಳಬಹುದು. ಹೌದು, ಇಂದಿನಿಂದ ಮುಂದಿನ 63 ವರ್ಷಗಳು ಬಂಗಾರದ ದಿನಗಳು ಈ ರಾಶಿಯವರಿಗೆ ಮಹಾರಾಜ ತಂದುಕೊಡುತ್ತಿದೆ ಮತ್ತು ರಾತ್ರಿ ರಾತ್ರಿ ಅಗರ್ಭ ಶ್ರೀಮಂತಿಕೆಯನ್ನ ಇರುವ … Read more

ಇಂದಿನಿಂದ ಮುಂದಿನ 72 ದಿನಗಳಲ್ಲಿ 6 ರಾಶಿಯವರು ಬಾರಿ ಅದೃಷ್ಟ ಮುಟ್ಟಿದೆಲ್ಲ ಬಂಗಾರ ನೀವೇ ಕೋಟ್ಯಾಧಿಪತಿಗಳು ರಾಜಯೋಗ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಹಿಂದಿನಿಂದ ಮುಂದಿನ 72 ದಿನಗಳವರೆಗೂ ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ. ಹೌದು. ಇಂದು ಮಾರ್ಚ್ ಹದಿಮೂರನೇ ತಾರೀಖು ಬಹಳ ವಿಶೇಷವಾಗಿರುವಂತಹ ಬುಧವಾರ ಹಿಂದಿನ ಮಧ್ಯರಾತ್ರಿಯಿಂದ ಮುಂದಿನ 75 ವರ್ಷಗಳು ಕೂಡ ಈ ರಾಶಿಯವರಿಗೆ ಗುರುಬಲ ಆರಂಭವಾಗುತ್ತದೆ. ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಈ ರಾಶಿಯವರಿಗೆ ಎಲ್ಲ ರೀತಿಯಿಂದಲೂ ಸದೃಢವಾದ ನೆಮ್ಮದಿಯ ಜೀವನ ಪ್ರಾಪ್ತಿಯಾಗುವ ಸಾಧ್ಯತೆ ಇರುವುದರಿಂದ ಇವರು ಮಾಡುವ ಕೆಲಸದಲ್ಲಿ ಅಪಾರವಾದ ಲಾಭವನ್ನು ಗಳಿಸಿಕೊಳ್ಳುತ್ತಿದ್ದಾರೆ. ಇದರಿಂದ ಬಂದಂತಹ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿಕೊಳ್ಳದೆ … Read more

ದೇವರ ಕೋಣೆಯಲ್ಲಿ ಈ 3 ಮೂರ್ತಿಗಳನ್ನು ಯಾವತ್ತಿಗೂ ಇಡಬಾರದು ವಾಸ್ತು ದೋಷ ಉಂಟಾಗುತ್ತದೆ!

ತಪ್ಪಿಯೂ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ 6 ಮೂರ್ತಿಗಳನ್ನು ಇಡಬೇಡಿ. ಒಂದು ವೇಳೆ ಇದ್ದರೆ ನಿಮ್ಮ ಜೀವನ ನರಕವಾಗುವುದು. ದೇವರ ಕೋಣೆ ಎನ್ನುವುದು ದೇವರ ಪೂಜೆಯಾ ಜಾಗವಾಗಿರುತ್ತದೆ.ಈ ದೇವರ ಕೋಣೆಯಲ್ಲಿ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಜೀವನದಲ್ಲಿ ಬರುವ ಸಂಕಟಗಳನ್ನು ಎದುರಿಸುವ ಧೈರ್ಯ ಸಿಗುತ್ತದೆ. ವಾಸ್ತುವಿನ ಪ್ರಕಾರ ಮನೆಯ ಈಶಾನ್ಯ ಭಾಗದಲ್ಲಿ ದೇವರ ಕೋಣೆ ಇರಬೇಕಾಗುತ್ತದೆ. ದೇವರ ಕೋಣೆಯಲ್ಲಿರುವ ಚಿತ್ರಗಳಿಗೂ ಮೂರ್ತಿಗಳಿಗೂ ಪ್ರತಿಮೆಗಳಿಗೂ ನಿಮ್ಮ ಜೀವನಕ್ಕೂ ಸಂಬಂಧ ಇರುತ್ತದೆ. 1, ಮಹಾಲಕ್ಷ್ಮಿ ಮೂರ್ತಿ ಮಹಾಲಕ್ಷ್ಮಿ ಮೂರ್ತಿಯನ್ನು … Read more

ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ! ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ!

ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರ ದೇ ಆರಂಭ.ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ ವೀಕ್ಷಕರೇ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ನೇರ ಹಾಗೂ ಕಲೆಯನ್ನು ಅನುಸರಿಸುತ್ತವೆ.ಇದು ಎಲ್ಲ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನುಂಟು ಮಾಡುತ್ತದೆ.ಪ್ರಸ್ತುತ ಬುದ್ಧಿ ದಾತ ಬುಧ 2024 ಏಪ್ರಿಲ್ ತಿಂಗಳಿನ ಎರಡು ನೇ ತಾರೀಕಿನ ದಿನದಂದು ಬೆಳಿಗ್ಗೆ 3:00 ಘಂಟೆ 18 ನಿಮಿಷಕ್ಕೆ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆ ಅನುಸರಿಸಲಿದ್ದಾನೆ. … Read more

ಕೈ ನಲ್ಲಿದ್ದ ಈ ವಸ್ತುಗಳು ಜಾರಿ ಕೆಳಗೆ ಬಿದ್ದರೆ ಅಪಶಕುನವೆ!

ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ಶಕುನಗಳನ್ನ ಸೂಚಿಸುತ್ತದೆ. ಕಾಗೆ ಕುಕ್ಕುವುದು, ಹದ್ದು ಹಾರುವುದು ಹೀಗೆ. ಹಾಗೆಯೇ, ನಮ್ಮ ಕೈನಿಂದ ಜಾರಿ ಕೆಲ ವಸ್ತುಗಳು ಬೀಳುವುದು ಅಪಶಕುನವಂತೆ. ಆ ವಸ್ತುಗಳು ಯಾವುವು ಹಾಗೂ ಬಿದ್ದರೆ ಏನಾಗುತ್ತದೆ ಎಂಬುದು ಇಲ್ಲಿದೆ. ಕುಂಕುಮ: ಕುಂಕುಮಕ್ಕೆ ಬಹಳ ಪವಿತ್ರವಾದ ಸ್ಥಾನವನ್ನ ನಮ್ಮ ಸಂಪ್ರದಾಯದಲ್ಲಿ ನೀಡಲಾಗಿದೆ. ಇದನ್ನ ಬಹುತೇಕ ಎಲ್ಲಾ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುತ್ತೇವೆ. ಆದರೆ ಹೆಣ್ಣು ಮಕ್ಕಳ ಕೈನಿಂದ ಕುಂಕುಮ ಜಾರಿ ಬೀಳುವುದು ಅಶುಭ ಎನ್ನಲಾಗುತ್ತದೆ. ಕೆಟ್ಟ ಘಟನೆಗಳು … Read more

ಉಗುರನ್ನು ಯಾವ ದಿನ ಕತ್ತರಿಸಬೇಕು ಯಾವ ದಿನ ಕತ್ತರಿಸಬಾರದು!

ಉಗುರುಗಳನ್ನು ಕತ್ತರಿಸೋದು, ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಮುಖ್ಯ. ಅಲ್ಲದೇ ಹೋದರೆ ಉಗುರುಗಳಲ್ಲಿ ಸಿಲುಕಿಕೊಂಡಿರುವ ಕೆಸರಿನಲ್ಲಿರುವ ಕೀಟಾಣುಗಳು ಹೊಟ್ಟೆಗೆ ಸೇರಿ ಆರೋಗ್ಯ ಕೆಡಿಸಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಗುರುಗಳನ್ನು ಇಂಥದ್ದೇ ನಿರ್ದಿಷ್ಟ ದಿನಗಳಲ್ಲಿ ಕತ್ತರಿಸಬೇಕು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ಹಿರಿಯರು ದಿನನಿತ್ಯದ ಅಭ್ಯಾಸಗಳಿಗೆ ಸಂಬಂಧಿಸಿ ಒಂದಿಷ್ಟು ನಿಯಮಗಳನ್ನು ಹೇಳುತ್ತಲೇ ಇರುತ್ತಾರೆ. ಇಂತಹ ದಿನಗಳಂದು ಕೂದಲಿಗೆ ಕತ್ತರಿ ಹಾಕಬಾರದು. ಉಗುರುಗಳನ್ನು ನಿರ್ದಿಷ್ಟ ದಿನದಂದು ಕತ್ತರಿಸಿಕೊಳ್ಳಬಾರದು. ಸಂಜೆ ಹೊತ್ತು ಉಗುರು ತೆಗೆದುಕೊಳ್ಳಬಾರದು ಮುಂತಾದ ಮಾತುಗಳನ್ನು ನಾವು ಕೇಳುತ್ತಲೇ … Read more

ನೆನ್ನೆ ಭಯಂಕರ ಅಮಾವಾಸ್ಯೆ ಮುಗೀತು ಇಂದಿನಿಂದ 8 ವರ್ಷದಲ್ಲಿ ಆಗರ್ಭ ಶ್ರೀಮಂತರಾಗುತ್ತೀರ 6 ರಾಶಿಯವರಿಗೆ ಶುಕ್ರದೆಸೆ!

ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ. ಇಂದಿನಿಂದ ಎಂಟು ವರ್ಷದಲ್ಲಿ ಆಗರ್ಭ ಶ್ರೀಮಂತರ ಆಗುತ್ತಿರ ಆರು ರಾಶಿಯವರಿಗೆ ಶುಕ್ರದೆಸೆ ಹಣ ಯಶಸ್ಸಿನ ಸುರಿಮಳೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಇಂದು ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರ.ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಇಂದು ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು … Read more

ಉಪ್ಪಿನ ವಿಷಯದಲ್ಲಿ ಈ ತಪ್ಪು ಮಾಡಿದರೆ ಎಂದಿಗೂ ಏಳಿಗೆ ಆಗೋಲ್ಲ ಬಡತನದಲ್ಲೆ ಜೀವನ ಮಾಡಬೇಕಾಗುತ್ತೆ!

ದೃಷ್ಟಿ ದೋಷ ಎಂದರೆ ಒಬ್ಬರ ನಕಾರಾತ್ಮಕ ನೋಟ ಇನ್ನೊಬ್ಬರ ಮೇಲೆ ಬಿದ್ದಾಗ ಅವರಿಗೆ ಕೆಟ್ಟ ಪರಿಣಾಮ ಉಂಟಾದಾಗ ದೃಷ್ಟಿ ದೋಷ ಎಂದು ಕರೆಯುತ್ತಾರೆ.ದೃಷ್ಟಿ ದೋಷದಿಂದ ದೃಷ್ಟಿ ಆದವರಿಗೆ ತುಂಬಾ ಹಾನಿಕಾರಕ ಆಗುತ್ತದೆ.ಕಣ್ಣಿನಿಂದ ಹೊರಡುವ ನಕಾರಾತ್ಮಕ ಕಿರಣಗಳು ಹೇಗೆ ಬರುತ್ತದೆ ಎಂದರೆ ಮನಸ್ಸಿನಲ್ಲಿ ಅಸೂಯೆ ಭಾವನೆ ಬಂದರೆ ಅಂತಹ ಸಮಯದಲ್ಲಿ ಕಣ್ಣುಗಳು ನಕಾರಾತ್ಮಕ ಕಿರಣಗಳನ್ನು ಹೊರ ಬಿಡುತ್ತದೆ. ಅಂತಹ ಸಮಯದಲ್ಲಿ ಆ ವ್ಯಕ್ತಿಗೆ ನಕಾರಾತ್ಮಕ ಕಿರಣಗಳು ಬಿದ್ದಾಗ ಆ ವ್ಯಕ್ತಿಯ ಮೇಲೆ 5 ರಕ್ಷಕವಚ ಇರುತ್ತದೆ. ಆ ರಕ್ಷ … Read more

ಮಾರ್ಚ್ 10 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುಬಲ

ಇ0ದು ನಮಸ್ಕಾರ ವೀಕ್ಷಕರೆ ಇಂದು ಬಹಳ ಭಯಂಕರವಾಗಿರುವಂತಹ ಮಾರ್ಚ್ ಹತ್ತನೇ ತಾರೀಖು ಭಾನುವಾರ ಇಂದು ವಿಶೇಷವಾಗಿರುವಂತಹ ಶಿವರಾತ್ರಿ ಅಮವಾಸ್ಯೆ ಇರುವುದರಿಂದ ಈ ಒಂದು ಅಮವಾಸೆ ಮುಗಿದ ನಂತರ ಈ ರಾಶಿಯವರಿಗೆ ಹಿಂದಿನ ಮಧ್ಯರಾತ್ರಿಯಿಂದ ಬಹಳಷ್ಟು ರಾಜ ಯೋಗ ಗುರು ಬಲ ಪ್ರಾಪ್ತಿಯಾಗುತ್ತದೆ. ಇವರು ಜೀವನದಲ್ಲಿ ಅಂದುಕೊಂಡ ಮಟ್ಟಕ್ಕಿಂತಲೂ ಹೆಚ್ಚಿನದನ್ನು ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿರುವುದರಿಂದ ಇವರ ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ. ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲದರಲ್ಲೂ ಕೂಡ ರಾಜ … Read more