ಮಕರ ರಾಶಿಯವರನ್ನು ಮದುವೆಯಾದವರು ಅದೃಷ್ಟವಂತರು ಯಾಕೆ ಗೊತ್ತಾ?

ಕೆಲವರ ಒಂದು ಸ್ವಭಾವವೇ ಹಾಗೆ ಎಲ್ಲರೂ ಸಹ ಅವರನ್ನು ಇಷ್ಟಪಡುತ್ತಾರೆ. ಅವರ ಒಂದು ಗುಣ ಸ್ವಭಾವ ಎಲ್ಲರಿಗೂ ಸಹ ಇಷ್ಟವಾಗುತ್ತದೆ ಆದರೆ ಇಲ್ಲಿ ಈ ರಾಶಿಯವರು ತುಂಬಾನೇ ಅದೃಷ್ಟವಂತರು ಅಂತಾನೆ ಹೇಳಬಹುದು ಹೌದು ಈ ರಾಶಿಯವರನ್ನು ಜೀವನ ಸಂಗಾತಿಯಾಗಿ ಪಡೆಯುವವರು ಅವರ ಒಂದು ಅದೃಷ್ಟ ಕುಲಾಯಿಸುತ್ತದೆ. ಹಾಗಾದರೆ ಆ ಅದೃಷ್ಟವಂತ ರಾಶಿ ಯಾವುದು ಅಂತ ಹೇಳಿ ನಿಮಗೆ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದಿ ಈ ಒಂದು ರಾಶಿಯ ಬಗ್ಗೆ ನಾವು ಹೇಳಿ … Read more

3 ರಾಶಿಯವರಿಗೆ ಕುಬೇರನ ಕೃಪೆ ಸಿಗಲಿದೆ!

ಈ ಒಂದು  ರಾಶಿಯವರಿಗೆ ಮುನ್ನೂರ ವರ್ಷಗಳವರೆಗೂ ಕೂಡ ಇವರ ಮನೆಯಲ್ಲಿ ಮುಂದಿನ ದಿನಗಳಲ್ಲಿ ಮನೆಯಲ್ಲಿ ದುಡ್ಡಿನ ಸುರಿಮಳೆ ಸರಿಯುತ್ತದೆ ಹೌದು ಸ್ನೇಹಿತರೆ ಈ ಒಂದು ಭಯಂಕರವಾದ ಅಂತಹ ಅಂದರೆ ತಾರೀಖಿನಿಂದ ಇಂದಿನಿಂದ ಕೆಲವೊಂದು ರಾಶಿಯವರಿಗೆ ಕುಬೇರ ಸ್ವಾಮಿಯ ಕೃಪಾಕಟಾಕ್ಷದಿಂದ ಈ ಮೂರು ರಾಶಿಯವರಿಗೂ ಕೂಡ ದಿವ್ಯದೃಷ್ಟಿ ಆರಂಭವಾಗುತ್ತದೆ ಆದ್ದರಿಂದ. ನಿಮ್ಮ ಜೀವನದಲ್ಲಿ ಮಹತ್ತರ ಒಂದು ದಿನಗಳನ್ನು ಕಾಣಬಹುದು. ಸ್ನೇಹಿತರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಹಾಗೆ ಅವುಗಳಿಗೆ ಯಾವೆಲ್ಲಾ ರೀತಿಯ ಲಾಭಗಳು ಸಿಗಲಿದೆ ಅಂತ ಇವತ್ತಿನ ಮಾಹಿತಿಯಲ್ಲಿ … Read more

900 ವರ್ಷಗಳ ನಂತರ ನಾಳೆಯಿಂದ ಈ 8 ರಾಶಿಯವರಿಗೆ ಗಜಕೇಸರಿಯೋಗ ಮುಟ್ಟಿದ್ದೆಲ್ಲ ಚಿನ್ನದಂತಹ ಲಾಭಗಳು

Gajakesari yoga for these 8 signs from tomorrow after 900 years ನಮಸ್ಕಾರ ಸ್ನೇಹಿತರೆ, ಇಂದು ವಿಶೇಷವಾದಂತಹ ಮಂಗಳವಾರ ಈ ಮಂಗಳವಾರದ ಮಧ್ಯರಾತ್ರಿಯಿಂದ ಕೆಲವೊಂದು ರಾಶಿಯವರಿಗೆ 900 ವರ್ಷಗಳ ನಂತರ ಹನುಮಂತನ ಕೃಪಾಕಟಾಕ್ಷ ಬೀಳಲಿದೆ, ಈ ಎಂಟು ರಾಶಿಯವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಸಮಯವನ್ನು ಅವರ ಜೀವನದಲ್ಲಿ ಬರಮಾಡಿಕೊಳ್ಳುತ್ತಾರೆ, ಜೀವನದಲ್ಲಿ ಎದುರಾಗುವ ಕಷ್ಟಗಳು ಅವರ ಕರ್ಮದ ಆಧಾರದ ಮೇಲೆ ಮತ್ತು ವಿವರಣೆ ಕೂಡ ಆಗಲಿದೆ. ಇನ್ನು ಸಂಬಂಧದಲ್ಲಿ ಈ ರಾಶಿಯವರಿಗೆ ಹೆಚ್ಚಿನ ಸಮಯವನ್ನು ಕೊಡಿ … Read more

ನಿನ್ನೆ ಅಮಾವಾಸ್ಯೆ ಮುಗಿದಿದೆ 8ರಾಶಿಯವರಿಗೆ ಆಂಜನೇಯ ಸ್ವಾಮಿ ಕೃಪೆ ಗಜಕೇಸರಿಯೋಗ!

ಮೇಷ ರಾಶಿಯ -ಚಂದ್ರ 10ನೇ ಮನೆಯಲ್ಲಿರುವುದರಿಂದ ರಾಜಕೀಯದಲ್ಲಿ ಏರುಪೇರಾಗಲಿದೆ. ನೇಮಕಾತಿ ವ್ಯವಹಾರಕ್ಕೆ ಸಮಯವು ಪ್ರತಿಕೂಲವಾಗಿರುತ್ತದೆ. ಹೊಸ ಶಾಖೆಯನ್ನು ತೆರೆಯಲು ನೀವು ಮನಸ್ಸು ಮಾಡಬಹುದು. ಕೆಲಸದ ಸ್ಥಳದಲ್ಲಿ ಸಂವಹನವು ಸುಧಾರಿಸುತ್ತದೆ.ಕುಟುಂಬದಲ್ಲಿ ನಿಮ್ಮ ಸಲಹೆಯು ಯಾವುದಾದರೂ ಚರ್ಚೆಗೆ ಕಾರಣವಾಗಬಹುದು.ನೀವು ಒಂಟಿಯಾಗಿದ್ದರೆ ನೀವು ನಿರಾಕರಣೆಯನ್ನು ಎದುರಿಸಬಹುದು. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೇಮಕಾತಿಯಲ್ಲಿ ಬೀಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಹಿಂದುಳಿಯಬಹುದು. ನೀವು ಕಚೇರಿಯ ಕೆಲಸದ ಹೊರಗೆ ಪ್ರಯಾಣಿಸಬೇಕಾಗಬಹುದು. ವೃಷಭ ರಾಶಿ -ಚಂದ್ರನು 9 ನೇ ಮನೆಯಲ್ಲಿರುತ್ತಾನೆ, … Read more

ಇಂದು ಭಯಂಕರ ಅವರಾತ್ರಿ ಅಮವಾಸೆ ಮುಗಿದ ಮದ್ಯರಾತ್ರಿಯಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ಇವರೇ ಕೋಟ್ಯಾಧಿಪತಿಗಳು ರಾಜಯೋಗ

ಮೇಷ ರಾಶಿ: ಉತ್ತಮ ಆರೋಗ್ಯ ಇಂದು ನಿಮ್ಮನ್ನು ಸ್ವಾಗತಿಸುತ್ತದೆ. ಹಲವಾರು ಹೊಸ ಅವಕಾಶಗಳು ನಿಮಗೆ ಸಿಗಬಹುದು. ಕೆಲಸದಲ್ಲಿ ಪ್ರಶಂಸೆ ಪಡೆಯುವ ಹೆಚ್ಚಿನ ಅವಕಾಶಗಳಿವೆ. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಬಹುದು. ಹೂಡಿಕೆಗಾಗಿ ಖರ್ಚುಗಳನ್ನು ತಡೆಹಿಡಿಯಿರಿ. ರಿಯಲ್ ಎಸ್ಟೇಟ್ ನಿಮಗೆ ಲಾಭದಾಯಕವೆಂದು ಸಾಬೀತುಪಡಿಸುತ್ತದೆ.ಅದೃಷ್ಟದ ಬಣ್ಣ: ಗುಲಾಬಿ ವೃಷಭ ರಾಶಿ: ನಿಮ್ಮ ಹೂಡಿಕೆಗಳ ಬಗ್ಗೆ ಮಾರುಕಟ್ಟೆಯ ಮೇಲೆ ನಿಗಾ ಇರಿಸಿ. ರಿಯಲ್ ಎಸ್ಟೇಟ್ ವಹಿವಾಟುಗಳಿಂದ ದೂರವಿರಿ. ನೀವು ಹೊಸ ಉತ್ಸಾಹವನ್ನು ಹೊಂದಿದ್ದೀರಿ. ನಿಮ್ಮ ಎಲ್ಲಾ ಶಕ್ತಿಯನ್ನು ಕೆಲಸ ಮಾಡಲು ಬಳಸಿ. ವಿದ್ಯಾರ್ಥಿಗಳು ತಮ್ಮ … Read more

ನಿಮ್ಮ ಹೆಸರಿನ ಮೊದಲ ಅಕ್ಷರ ದಲ್ಲಿ ನೀವು ಎಂಥವರು ಎಂದು ತಿಳಿದುಕೊಳ್ಳಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಅಕ್ಷರದಲ್ಲಿ ವ್ಯಕ್ತಿಯ ಗುಣಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ ಮತ್ತು ಅದೃಷ್ಟವನ್ನು ತಿಳಿದುಕೊಳ್ಳಬಹುದಾಗಿದೆ A ಅಕ್ಷರದ ವ್ಯಕ್ತಿಗಳು ಇವರು ಎಲ್ಲಾ ಕೆಲಸಗಳನ್ನು ಸಾಧಿಸುವ ವ್ಯಕ್ತಿಗಳಾಗಿರುತ್ತಾರೆ ಕದ್ದುಮುಚ್ಚಿ ಮಾತನಾಡದೆ ನೇರವಾಗಿ ಮಾತನಾಡುವ ಗುಣದವರು B ಎಚ್ಚರದ ವ್ಯಕ್ತಿ ಯವರು ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡುವ ಜನರು ಇವರು ತುಂಬಾ ಕೋಪ ದವರು C ಇವರಿಗೆ ತಿಂಕಿಂಗ್ ಪವರ್ ಹೆಚ್ಚಾಗಿರುತ್ತದೆ ಇವರು ಕನಸಿನಲ್ಲಿ ರಾಜನಂತೆ ಇರುತ್ತಾರೆ. D ಎಲ್ಲರ ಜೊತೆ ಬೆರೆತಿದ್ದರೆ ಕೆಲವರನ್ನು ಮಾತ್ರ ಇಷ್ಟಪಡುತ್ತಾರೆ ತುಂಬಾ ಉತ್ಸಾಹದಾಯಕದ ವ್ಯಕ್ತಿಗಳು E … Read more

ಫೆಬ್ರುವರಿ 15 ಬಳಿಕ ಈ ರಾಶಿಯವ್ರಿಗೆ ಬದಲಾಗಲಿದೆ ಲಕ್!ಬಂಪರ್ ಲಾಭ,ಮುಟ್ಟಿದ್ದೇಲ್ಲಾ ಚಿನ್ನ!

ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ. ಶುಕ್ರ ಗ್ರಹವನ್ನು ಸಂಪತ್ತು, ವೈಭವ, ಸಂತೋಷ, ಐಶ್ವರ್ಯ ಮತ್ತು ಐಷಾರಾಮಿ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಶುಕ್ರ ಸಂಕ್ರಮಿಸಿದಾಗ, ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಸ್ಥಳೀಯರ ಜೀವನವು ಪ್ರಭಾವಕ್ಕೆ ಒಳಗಾಗುತ್ತವೆ. ಇದು ಕೆಲವರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದರೆ, ಉಳಿದವರ ಪಾಲಿಗೆ ಅಶುಭ ಪರಿಣಾಮವನ್ನು ಬೀರುತ್ತದೆ. ಮುಂದಿನ ತಿಂಗಳು ಫೆಬ್ರವರಿ 15 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನ ರಾಶಿಯಲ್ಲಿ ಶುಕ್ರನ ಸಂಚಾರವು … Read more

ಇಂದು ಜನವರಿ 17 ಭಯಂಕರವಾದ ಮಂಗಳವಾರ ಇಂದಿನಿಂದ ಮುಂದಿನ 50 ವರ್ಷದವರೆಗೂ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ

ಇಂದು ವಿಶಾಖ ನಕ್ಷತ್ರ ಮತ್ತು ಚಂದ್ರನು ತುಲಾ ರಾಶಿಯಲ್ಲಿದ್ದು, ಮಧ್ಯಾಹ್ನ 01:00 ಗಂಟೆಗೆ ವೃಶ್ಚಿಕ ರಾಶಿಗೆ ಹೋಗುತ್ತಾನೆ. ಶನಿಯು ಇಂದು ಮಕರ ರಾಶಿಯಲ್ಲಿ ಹಿಮ್ಮುಖವಾಗಿದೆ. ಗುರುವು ಮೀನ ರಾಶಿಯಲ್ಲಿದ್ದಾನೆ.ಶನಿ ಮತ್ತು ಶುಕ್ರ ಮಕರ ರಾಶಿಯಲ್ಲಿ, ಬುಧ ಧನುಸ್ಸು ಮತ್ತು ಮಂಗಳ ವೃಷಭ ರಾಶಿಯಲ್ಲಿದೆ. ಉಳಿದ ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಇಂದು ಕನ್ಯಾ ಮತ್ತು ಮೀನ ರಾಶಿಯ ಜನರು ಯಶಸ್ಸನ್ನು ಸಾಧಿಸುತ್ತಾರೆ. ಕರ್ಕಾಟಕ, ವೃಶ್ಚಿಕ, ಮಿಥುನ ರಾಶಿಯ ತಾಂತ್ರಿಕ ಮತ್ತು ನಿರ್ವಹಣಾ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಹೊಸ … Read more

ಜನವರಿ 16 ಸೋಮವಾರ ಈ 4 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥ ಕೃಪೆಯಿಂದ

ಮೇಷ: ನಿಮ್ಮ ಮನಸ್ಸು ಒಳ್ಳೆಯದನ್ನು ಸ್ವೀಕರಿಸಲು ಮುಕ್ತವಾಗಿರುತ್ತದೆ. ಬಿಗಿಯಾದ ಆರ್ಥಿಕ ಪರಿಸ್ಥಿತಿಗಳಿಂದಾಗಿ, ಕೆಲವು ಪ್ರಮುಖ ಕೆಲಸಗಳು ಮಧ್ಯದಲ್ಲಿ ಸಿಲುಕಿಕೊಳ್ಳಬಹುದು. ದಿನವನ್ನು ವಿಶೇಷವಾಗಿಸಲು, ಸಂಜೆ ಒಂದು ಒಳ್ಳೆಯ ಸ್ಥಳದಲ್ಲಿ ಕುಟುಂಬದೊಂದಿಗೆ ಊಟಕ್ಕೆ ಹೋಗಿ. ಅನೇಕ ಜನರಿಗೆ, ಇಂದಿನ ರೋಮ್ಯಾಂಟಿಕ್ ಸಂಜೆ ಸುಂದರವಾದ ಉಡುಗೊರೆಗಳು ಮತ್ತು ಹೂವುಗಳಿಂದ ತುಂಬಿರುತ್ತದೆ. ಇಂದು ನಿಮ್ಮ ಹಠ ಮತ್ತು ನಿರ್ಣಯವು ಯಶಸ್ಸನ್ನು ಸಾಧಿಸುತ್ತದೆ, ಏಕೆಂದರೆ ನಿಮ್ಮ ಗುರಿಯನ್ನು ನೀವು ಹೊಡೆಯಲು ಸಾಧ್ಯವಾಗುತ್ತದೆ. ಹೇಗಾದರೂ, ಯಶಸ್ಸಿನ ಅಮಲು ನಿಮ್ಮ ತಲೆಗೆ ಬರಲು ಬಿಡಬೇಡಿ ಮತ್ತು ಪ್ರಾಮಾಣಿಕವಾಗಿ … Read more

ಸಂಕ್ರಾಂತಿ ಹಬ್ಬದ ದಿನ ಮರೆತು ಹೋಗದೆ ಈ ಕೆಲಸವನ್ನು ಮಾಡಿದರೆ ಅದೃಷ್ಟ ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ

ಸುಗ್ಗಿಯ ಹಬ್ಬ ಸಂಕ್ರಾತಿಯ ಒಳಗಡೆ ಈ ರೀತಿ ಮಾಡಿದ್ರೆ ನಿಮ್ಮ ಮನೆಗೆ ಲಕ್ಷ್ಮೀದೇವಿ ತಪ್ಪದೆ ಪ್ರವೇಶ ಮಾಡುತ್ತಾಳೆ.ಸುಗ್ಗಿ ಹಬ್ಬ ಸಂಕ್ರಾಂತಿ ಇನ್ನೇನು ಕೆಲವೇ ದಿನಗಳಲ್ಲಿ ಈ ಹಬ್ಬವನ್ನು ಆಚರಿಸುವ ಸಂದರ್ಭ ಒದಗಿ ಬರುವ ಹಬ್ಬ ಎಂದರೆ ಎಲ್ಲಿಲ್ಲದ ಉತ್ಸಾಹ ಹೀಗಾಗಿ ಪ್ರತಿಯೊಬ್ಬರೂ ಹಬ್ಬವನ್ನ ಅವರವರ ಶಕ್ತಿ ಸಾಮರ್ಥ್ಯಗಳ ಅನುಸಾರವಾಗಿ ಆಚರಿಸುವುದು. ಅದ್ರಲ್ಲೂ ಸಂಕ್ರಾತಿ ಹಬ್ಬ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸುವ ಹಬ್ಬ ಅದಕ್ಕೆ ಸಮೃದ್ಧಿಯ ಸಂಕೇತ ಸುದ್ದಿಯ ಈತ ಇದರ ಮುಖ್ಯ ಸುಗ್ಗಿ ಇವೆರಡು ಸಿರಿವಂತಿಕೆಗೆ ಸಂಖ್ಯೆ … Read more