ಮೇ 5 ಭಾನುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಎಲ್ಲಿಲ್ಲದ ರಾಜಯೋಗ

ಮೇ ಐದನೇ ತಾರೀಕು ಬಹಳ ವಿಶೇಷವಾದ ಮತ್ತು ಭಯಂಕರವಾದ ಭಾನುವಾರ ಕೆಲವೊಂದು ರಾಶಿಗಳಿಗೆ ಅಧ್ಯಯನ ಸಂಪೂರ್ಣ ಕೃಪೆಯಿಂದ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಮನೆಯಲ್ಲಿ ಆಗುತ್ತೆ ಅಂತ ಹೇಳಬಹುದು. ನೀವಿ ಕೋಟ್ಯಾಧಿಪತಿಗಳಾಗಿದ್ದಾರೆ. ಹೌದು, ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ರಾಶಿಯವರು ಜೀವನವಿ ನಾಳೆಯಿಂದ ಒಂದು ದಿಕ್ಕಿಗೆ ಬದಲಾಗುತ್ತೆ ಅಂತ ಹೇಳಿದರೆ ತಪ್ಪಾಗಲಾರದು. ಆದರೆ ಅವರ ರಾಷ್ಟ್ರಗಳಿಗೆ ವಲಸೆ ಹೋಗಲು ನಾಳೆ ಭಾನುವಾರ ಸಿಗ್ತಾ ಇದೆ ಅಂತ ನಾವು ಇವತ್ತಿನ ಇದು ನಿಮಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಬನ್ನಿ … Read more

3 ಚಿಕ್ಕ ಕೆಲಸ ಮಾಡಿದರೆ ಹಣ ಆಕರ್ಷಣೆ !

ಚಂದ್ರನನ್ನು ಭಾವನೆಗಳ ಸೂಚಕ ಮತ್ತು ಸ್ತ್ರೀಲಿಂಗ ಸೂಚಕವು ಹೌದು. ಚಂದ್ರನು ಎಲ್ಲಾ ಚಿಹ್ನೆಗಳಿಗಿಂತ ಹೆಚ್ಚು ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವ ಕಟಕ ರಾಶಿಯನ್ನು ಹಾಳುತ್ತಾನೆ. ಇವರಿಗೆ ಸಂಬಂಧಿಸಿದ ಸಾಕಾರತ್ಮಕ ಗುಣಗಳು ಎಂದರೆ ತಾಳ್ಮೆ ಸಹನುಭೂತಿ ಉತ್ತಮ ಸ್ಮರಣೆ ಕಾಳಜಿ ಮತ್ತು ಗ್ರಹಿಕೆ. ನಕಾರಾತ್ಮಕ ಗುಣಗಳು ಎಂದರೆ ಭಾವನಾತ್ಮಕ ಅಸ್ತಿರತೆ ಮನಸ್ಥಿತಿ ಬದಲಾವಣೆಗಳು ಸ್ಪರ್ಶ ಮತ್ತು ಚಿಂತೆ. ಸಂಬಂಧಗಳ ಮೇಲೆ ಪ್ರಭಾವ ಬಿರುವವರು ಎಂದು ಹೇಳಬಹುದು. ಹುಣ್ಣಿಮೆ ದಿನ ಸೂರ್ಯ ಮತ್ತು ಚಂದ್ರ ಪರಸ್ಪರ ವಿರುದ್ಧವಾಗಿ ಇರುವುದರಿಂದ ಚಂದ್ರನು ಪ್ರಬಲ ಸ್ಥಾನವನ್ನು … Read more

ಇಂದಿನಿಂದ 15 ವರ್ಷದಲ್ಲಿಆಗರ್ಭ ಶ್ರೀಮಂತರಾಗುತ್ತೀರ 4 ರಾಶಿಯವರಿಗೆ ಶುಕ್ರದೆಸೆ ಕೈ ಇಟ್ಟಲ್ಲೆಲ್ಲಾ ಹಣ – ಸಂಪತ್ತು!

ಇಂದಿನಿಂದ 15 ವರ್ಷದಲ್ಲಿ ಆಗರ್ಭ ಶ್ರೀಮಂತರ ಗೊತ್ತಿರ ನಾಲ್ಕು ರಾಶಿಯವರಿಗೆ ಶುಕ್ರ ಸಿಕ್ಕಿತ್ತಲ್ಲ. ಹಣ, ಸಂಪತ್ತು ಹೆಜ್ಜೆ ಹೆಜ್ಜೆಗೂ ವಿಜಯಮಾಲೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಇಂದು ಹಣವನ್ನು ಸಂಪಾದಿಸುವ ಅವಕಾಶಗಳನ್ನು ಪಡೆಯುತ್ತಾರೆ ಮತ್ತು ಇವರ ಗುರಿಗಳನ್ನ ತಲುಪಲು ಸಾಧ್ಯವಾಗುತ್ತದೆ. ನೀವು ಪ್ರಮುಖ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತೀರ. ಉದ್ಯೋಗಗಳು ಇಂದು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಮನ್ವಯವನ್ನು ಪಡೆಯುತ್ತಾರೆ ಮತ್ತು ಹೊಸ ಯೋಜನೆಗಳನ್ನ ಸಹ … Read more

ಪೊರಕೆಯ ಮೇಲೆ ಚೂರು ಹಾರ್ಪಿಕ್ ಹಾಕಿ ಸಾಕು ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

ಪ್ರತಿದಿನ ನೆಲವನ್ನು ಸ್ವಚ್ಛವಾಗಿ ಇಡುವುದಕ್ಕೆ ಮತ್ತು ಗುಡಿಸುವುದಕ್ಕೆ ನಾವು ಪೊರಕೆ ಬಳಸುತ್ತೇವೆ. ಅದರೆ ಪೊರಕೆ ಇನ್ನು ಹಲವಾರು ಕೆಲಸಕ್ಕೆ ಉಪಯೋಗ ಆಗತ್ತೆ. ಹಳೆಯ ಪ್ಲಾಸ್ಟಿಕ್ ಪೊರಕೆ ಮೇಲೆ ಸ್ವಲ್ಪ ಹಾರ್ಪಿಕ್ ಹಾಕಿ ಬಾತ್ ರೂಮ್ ಟೈಲ್ಸ್ ಅನ್ನು ಇದರಲ್ಲಿ ಮೂಲಕ ಕ್ಲೀನ್ ಮಾಡಬಹುದು. ಬ್ರೇಶ್ ಬಳಸಿದರೆ ಉಜ್ಜಿ ಉಜ್ಜಿ ಕೈ ನೋವು ಬರುತ್ತದೆ. ಅದರೆ ಪೊರಕೆ ಮೂಲಕ ನೀವು ಬಾತ್ ರೂಮ್ ಟೈಲ್ಸ್ ಕ್ಲೀನ್ ಮಾಡಿದರೆ ನಿಮ್ಮ ಕೈ ನೋವು ಬರುವುದಿಲ್ಲ.ಬೇಡವಾದ ಮೂಲೆಗೆ ಎಸೆಯುವ ಪೊರಕೆಯಿಂದ ಈ … Read more

ಮೇ 8ನೇ ತಾರೀಕು ಭಯಂಕರ ಅಮವಾಸೆ 25ವರ್ಷ ರಾಜಯೋಗ 8 ರಾಶಿಯವರಿಗೆ ಗಜಕೇಸರಿಯೋಗ ಮುಟ್ಟಿದೆಲ್ಲ ಚಿನ್ನ

ಮೇ ಎಂಟನೇ ತಾರೀಖು ಬಹಳ ಭಯಂಕರವಾಗಿರುವಂತಹ ಅಮಾವಾಸ್ಯೆ ಇರುವುದರಿಂದ ಈ ಒಂದು ಅಮಾವಾಸ್ಯೆ ಮುಗಿದ ನಂತರ ಮುಂದಿನ ಇಪ್ಪತೈದು ವರ್ಷಗಳು ಕೂಡ ನಿಮಗೆ ಗಜಕೇಸರಿ ಯೋಗ ಆರಂಭವಾಗುತ್ತದೆ. ನೀವೇ ಅದೃಷ್ಟವಂತರು.ಆಂಜನೇಯ ಸ್ವಾಮಿಯ ಕೃಪಾಕಟಾಕ್ಷದಿಂದ ನಿಮಗೆ ಮುಂದಿನ 15 ವರ್ಷಗಳವರೆಗೂ ಕೂಡ ಭಾಗ್ಯೋದಯವಾಗುವಂತಹ ಕಾಲ ಹತ್ತಿರ ಬರುತ್ತದೆ. ನೀವು ಇನ್ನುಮುಂದೆ ಮಾಡುವ ಎಲ್ಲ ರೀತಿಯ ಕೆಲಸದಲ್ಲೂ ಕೂಡ ಆ ಯಶಸ್ಸು ಹಾಗು ಜಯವನ್ನು ಪಡೆದುಕೊಳ್ಳುತ್ತೀರ. ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದ ಇರಾ ಈ ಒಂದು ಭಯಂಕರವಾದ ಅಮವಾಸ್ಯೆ ಮುಗಿದ … Read more

ಅತೀ ಶಕ್ತಿಶಾಲಿ ಬೇಡಿದ್ದೆಲ್ಲ ಕೊಡುವ ವಜ್ರ ಮುನೇಶ್ವರ!

ಈ ಭಗವಂತನ ಹತ್ತಿರ ಯಾರು ಬಂದು ಹರಕೆ ಮಾಡಿಕೊಂಡು ಬಂದಿರುತ್ತಾರೋ ಅವರಿಗೆಲ್ಲ ಒಳ್ಳೆಯದಾಗುತ್ತದೆ. ಅಸ್ತಿ ಸಮಸ್ಸೆ, ಮಕ್ಕಳ ವಿಚಾರದಲ್ಲಿ, ಮದುವೆ ವಿಳಂಬ ಯಾವುದೇ ರೀತಿ ಕಷ್ಟ ಇದ್ದರು ಭಗವಂತನಲ್ಲಿ ಬಂದು ಸಂಕಲ್ಪ ಮಾಡಿಕೊಂಡು ಹೋದರೆ ಇಷ್ಟರ್ಥಗಳು ಅತೀ ಬೇಗ ಸಿದ್ದಿಯಾಗುತ್ತದೆ. ಭಾನುವಾರ, ಮಂಗಳವಾರ, ಬುಧವಾರ ವಿಶೇಷವಾದ ಪೂಜೆ ಇರುತ್ತದೆ. ಸಂಕ್ರಾಂತಿ ವಿಶೇಷವಾದ ಪೂಜೆ ಇರುತ್ತದೆ ಮತ್ತು ಶಿವರಾತ್ರಿಗೂ ಕೂಡ ವಿಶೇಷವಾದ ಅಲಂಕಾರ ಇರುತ್ತದೆ. ದೇವರಿಗೆ ನೈವೇದ್ಯ ಮಾಡುವುದಕ್ಕೆ ಪೊಂಗಲ್, ಮೊಸರನ್ನ, ಪುಳಿಯೋಗರೆ ಕೊಟ್ಟು ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಾರೆ. … Read more

ಇಂದಿನಿಂದ 48ವರ್ಷಗಳು 4ರಾಶಿಯವರಿಗೆ ದುಡ್ಡಿನ ಸುರಿಮಳೆ ಯಶಸ್ಸು ಕಟ್ಟಿಟ್ಟ ಬುತ್ತಿ ಶನಿದೇವರ ಕೃಪೆ

ಇಂದಿನಿಂದ 48 ವರ್ಷಗಳ ಕಾಲದವರೆಗೂ ಕೂಡ ಈ ನಾಲ್ಕು ರಾಶಿಯವರಿಗೆ ದುಡ್ಡಿನ ಸುರಿಮಳೆ ಆಗುತ್ತೆ. ಯಶಸ್ಸು ಎಂಬುದು ಈ ರಾಶಿಯವರಿಗೆ ಕಟ್ಟಿಟ್ಟ ಬುತ್ತಿ ಅಂತ ಹೇಳಿದರೆ ತಪ್ಪಾಗಲಾರದು. ಹಾಗೇನೇ ಶನಿದೇವರ ಸಂಪೂರ್ಣ ಕೃಪೆ ಇರುವುದರಿಂದ ಇವರ ಜೀವನವೇ ಬದಲಾಗುತ್ತೆ.ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಶನಿ ದೇವರ ಕೃಪೆ ಇರುವುದರಿಂದ ತುಂಬಾನೇ ಶುಭವಾಗುತ್ತೆ. ಇವರ ಜೀವನದಲ್ಲಿ ಸಾಕಷ್ಟು ರೀತಿಯ ಪುಣ್ಯದ ಫಲವನ್ನು ಪಡೆದುಕೊಳ್ಳಲು … Read more

ಮೇ1 ಬುಧವಾರ!7ರಾಶಿಯವರು ಭಾಗ್ಯವಂತರು ಗಜಕೇಸರಿ ಯೋಗ ದುಡ್ಡಿನ ಸುರಿಮಳೆ ಗಣೇಶನ ಕೃಪೆ

ಮೇ ಒಂದನೇ ತಾರೀಖು ಬಹಳ ಅದ್ಭುತವಾದಂತಹ ಬುಧವಾರ ನಾಳೆಯ ಬುಧವಾರದಿಂದ ಏಳು ರಾಶಿಯವರೇ ಭಾಗ್ಯವಂತರು. ಇವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ದುಡ್ಡಿನ ಸುರಿಮಳೆಯೇ ಸುರಿಯುತ್ತೆ.ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಸಂಪೂರ್ಣವಾಗಿ ರಾಜಯೋಗ ಇರುವುದರಿಂದ ಇವರು ಮಾಡುವ ಉದ್ಯೋಗದಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಹಿರಿಯರ ಮಾರ್ಗದರ್ಶನದ ಮೂಲಕ ನೀವು ನಿಮ್ಮ ಕೆಲಸವನ್ನು ಮಾಡುವುದರಿಂದ ತುಂಬಾನೇ ಉಳಿತನ್ನು ಕಾಣುತ್ತೀರ. ಇವರು ಯಾವುದೇ ರೀತಿಯ ತೊಂದರೆಗಳು … Read more

ಮೇ 8 ತಾರೀಕಿನಿಂದ ಬಹಳ ಭಯಂಕರ ಅಮವಾಸೆ ಮುಂದಿನ 10ವರ್ಷಗಳ.ಸೋಲೇ. ಇಲ್ಲ 8 ರಾಶಿಯವರಿಗೆ ರಾಜಯೋಗ ಶುಕ್ರದೆಸೆ ಹಣದ ಹೊಳೆ

ಇದೆ ಮೇ ಎಂಟನೇ ತಾರೀಖು ಬಹಳ ಭಯಂಕರವಾಗಿರುವಂತಹ ಒಂದು ಅಮಾವಾಸ್ಯೆ ಇರುವುದರಿಂದ ಈ ಒಂದು ಅಮಾವಾಸ್ಯೆ ಮುಗಿದ ನಂತರ ಈ ರಾಶಿಯವರ ಅದೃಷ್ಟ ಸಂಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ. ಇವರಿಗೆ ಇರುವಂತಹ ಹಲವಾರು ರೀತಿಯ ನಕಾರಾತ್ಮಕ ತೊಂದರೆಗಳು ಕೂಡ ದೂರವಾಗುತ್ತದೆ.ಹಣಕಾಸಿನ ವಿಚಾರದಲ್ಲಿ ಲಾಭವನ್ನು ಗಳಿಸಿಕೊಳ್ಳುತ್ತಾರೆ. ಎಲ್ಲ ರೀತಿಯ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ ಹೌದು ಈ ಒಂದು ಭಯಂಕರವಾದ ಅಮಾವಾಸ್ಯೆಯ ನಂತರ … Read more

ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇಡಲೇಬೇಕು ಏಕೆ?

 ನಾವು ಪೂಜೆಯಲ್ಲಿ ಬಳಸುವ ಪ್ರತಿಯೊಂದು ವಸ್ತುಗಳಿಗೂ ಅದರದ್ದೇ ಆದ ಮಹತ್ವವಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಕಾರಣಗಳೂ ಇವೆ. ದೇವರ ಕೋಣೆಯಲ್ಲಿ ಪೂಜೆಗೆಂದು ಅನೇಕ ವಸ್ತುಗಳನ್ನು ಇಡಲಾಗುತ್ತದೆ. ಅವುಗಳಲ್ಲಿ ನೀರು ಕೂಡ ಒಂದು. ಪೂಜೆ ಕೋಣೆ ಅಥವಾ ದೇವರ ಕೋಣೆಯಲ್ಲಿ ನೀರನ್ನೇಕೆ ಇಡುತ್ತಾರೆ ಗೊತ್ತೇ..? ಈ ಎಲ್ಲಾ ಕಾರಣಗಳಿಗಾಗಿ ದೇವರ ಕೋಣೆಯಲ್ಲಿ ನೀರನ್ನು ಇಡುತ್ತಾರೆ. ಹಿಂದೂ ಧರ್ಮದ ಪ್ರತಿಯೊಂದು ಮನೆಯ ಅಂಗಳದಲ್ಲಿ ಹೇಗೆ ತುಳಸಿ ಗಿಡವನ್ನು ನೆಡಲಾಗುತ್ತದೆಯೋ ಅದೇ ರೀತಿ ಪ್ರತಿಯೊಂದು ಮನೆಯ ದೇವರ ಕೋಣೆಯಲ್ಲಿ ನೀರನ್ನು ಇಡಲಾಗುತ್ತದೆ. … Read more