ಇಂದಿನಿಂದ ಮುಂದಿನ 24 ಗಂಟೆಯ ಒಳಗಾಗಿ 73 ವರ್ಷಗಳು ರಾಜಯೋಗ 4 ರಾಶಿಯವರಿಗೆ ಮಾತ್ರ ಅದೃಷ್ಟ ಗುರುಬಲ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ವಿಶೇಷವಾಗಿರುವಂತಹ ಸೋಮವಾರ ಹಿಂದಿನಿಂದ ಮುಂದಿನ 75 ವರ್ಷಗಳು ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ. ಅಷ್ಟೇ ಅಲ್ಲದೆ ಇನ್ನು ಮುಂದಿನ 24 ಗಂಟೆಯ ಒಳಗಾಗಿ ಈ ರಾಶಿಯವರ ಬದುಕು ಬಂಗಾರವಾಗುತ್ತದೆ. ಇವರ ಜೀವನ ಉತ್ತಮವಾದ ತಿರುವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಬಹುದು. ಈ ರಾಶಿಯವರಿಗೆ ಶುಭ ಸಂಯೋಗದ ರಾಶಿ ನಕ್ಷತ್ರದ ಫಲದಿಂದಾಗಿ ಬಹಳಷ್ಟು ಅದೃಷ್ಟ ಬರುತ್ತದೆ ಎಂದು ಹೇಳಬಹುದು. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ … Read more

ಈ ಸಮಯದಲ್ಲಿ ಗೂಬೆಯನ್ನು ನೋಡಿದರೆ ಧನಲಾಭವಾಗುತ್ತದೆ /ನಾವು ಗೂಬೆ ನೋಡಿದರೆ ಅದು ಶುಭ ಸೂಚಕನ ಅಥವಾ ಅಶುಭ ಸೂಚಕನ?

ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಲಾಗಿದೆ. ನಮ್ಮ ಸಮಾಜದಲ್ಲಿ ಗೂಬೆಗಳ ಬಗ್ಗೆ ಅನೇಕ ನಂಬಿಕೆಗಳಿವೆ. ಗೂಬೆಯನ್ನು ಸಾಮಾನ್ಯವಾಗಿ ರಾತ್ರಿಯ ರಾಜ ಎಂದು ಕರೆಯಲಾಗುತ್ತದೆ. ಶಕುನದ ಪ್ರಕಾರ ಗೂಬೆಯ ದೃಷ್ಟಿಯನ್ನು ಕೆಲವು ಸ್ಥಳಗಳಲ್ಲಿ ಮಂಗಳಕರವೆಂದು ಕೆಲವು ಸ್ಥಳಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನೀವು ಪ್ರಯಾಣ ಮಾಡುವ ದಾರಿಯಲ್ಲಿ ಗೂಬೆಯನ್ನು ನೋಡಿದರೆ, ಅದು ಧನ ಪ್ರಾಪ್ತಿಯ ಸಂಕೇತ. ಮತ್ತೊಂದೆಡೆ, ಗೂಬೆ ಮನೆಗೆ ಬಂದರೆ, ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆ ರೀತಿ ಘಟನೆ ನಡೆದರೆ ಅದು ಮನೆಯ ಪ್ರಗತಿಯನ್ನು ನಿಲ್ಲಿಸುತ್ತದೆ … Read more

ಮೇ5 ನೇ ತಾರೀಕಿನಿಂದ 3ರಾಶಿಯವರ ಬಾಳಲ್ಲಿ 5ವರ್ಷ ಯಶಸ್ಸಿನ ಸುರಿಮಳೆ ಗುರುಬಲ ಕೋಟ್ಯಧಿಪತಿಗಳು

ಮೇ ಐದನೇ ತಾರೀಖಿನಿಂದ ಮುಂದಿನ ಐದು ವರ್ಷಗಳ ಕಾಲದವರೆಗೂ ಕೂಡ ಈ ಮೂರು ರಾಶಿಯವರಿಗೆ ಜ್ಯೋತಿಷ್ಯ ಮತ್ತು ದೇವರ ಸಂಪೂರ್ಣ ಕೃಪೆ ಇರುವುದರಿಂದ ಬಾರಿ ಅದೃಷ್ಟದ ಫಲವನ್ನು ಪಡೆಯುತ್ತಿದ್ದಾರೆ. ಗುರುಗಳ ಕೂಡ ಪ್ರಾಪ್ತಿ ಆಗುತ್ತೆ. ಹಾಗಾದರೆ ಆ ಮೂರು ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಉದ್ಯೋಗ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತತೆ, ಉದ್ಯೋಗದಿಂದ ಸಾಕಷ್ಟು ರೀತಿಯ ಪ್ರಶಂಸೆಯನ್ನು ಪಡೆದುಕೊಳ್ಳಬಹುದು. ಹಿರಿಯರ ಮಾರ್ಗದರ್ಶನದ ಮೂಲಕ ನೀವು ನಿಮ್ಮ ಕೆಲಸವನ್ನು ನಿರ್ವಹಿಸುವುದರಿಂದ. ತುಂಬಾನೇ … Read more

23 ಏಪ್ರಿಲ್ ಚೈತ್ರ ಹುಣ್ಣಿಮೆಯ ದಿನ ರಾತ್ರಿ ಈ ಸ್ಥಳದಲ್ಲಿ ಎಸೆದು ಬಿಡಿ 1 ಮುಷ್ಠಿ ಕೊತ್ತಂಬರಿಯ ಕಾಳು ಧನಸಂಪತ್ತನ್ನ!

ಏಪ್ರಿಲ್ 23ನೇ ತಾರೀಕು ಹುಣ್ಣಿಮೆ ಇದೆ. ಈ ದಿನ ಹನುಮನ ಜಯಂತಿ ಕೂಡ ಇದೆ.ಈ ದಿನ ಮಾಡಿದ ಪೂಜೆ ಸಾಧನೆಗಳು ವ್ಯರ್ಥವಾಗಿ ಹೋಗುವುದಿಲ್ಲ.ಈ ಬಾರಿ ಬಂದಿರುವ ಚೈತ್ರ ಹುಣ್ಣಿಮೆ ಮಹಾಲಕ್ಷ್ಮಿ ಯೋಗದಲ್ಲಿ ಇದೆ. ಈ ದಿನ ಲಕ್ಷ್ಮಿ ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ. ನಿಂತು ಹೋದ ಕೆಲಸಗಳು ಕೂಡ ಪೂರ್ಣಗೊಳ್ಳುತ್ತದೆ. ಮತ್ತು ಎಲ್ಲಾ ರೀತಿಯ ಸಮಸ್ಯೆಗಳಿಂದ ನಿಮಗೆ ಪರಿಹಾರ ದೊರೆಯುತ್ತದೆ. ​ಈ ಒಂದು ಹುಣ್ಣಿಮೆ ದಿನ ಒಂದು ಮುಷ್ಠಿ ಕೊತ್ತಂಬರಿ ಕಾಳಿನಿಂದ ಈ ಒಂದು … Read more

ಚೈತ್ರ ಪೌರ್ಣಮಿ ಯಾವತ್ತು? ಹಾಗು ಹುಣ್ಣಿಮೆಯ ವಿಶೇಷತೆ ಏನು?

ಚೈತ್ರ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಚೈತ್ರ ಪೌರ್ಣಮಿ ಎಂದು ಕರೆಯುತ್ತೇವೆ. ಈ ಚೈತ್ರ ಪೌರ್ಣಮಿಗೆ ಬಹಳ ವಿಶೇಷವಾದಂತಹ ಸ್ಥಾನಮಾನವಿದೆ. ಏಕೆಂದರೆ ಈ ಚೈತ್ರ ಪೌರ್ಣಮಿ ದಿನದಂದು ಆಂಜನೇಯ ಸ್ವಾಮಿ ಜನಿಸಿದರು ಎನ್ನುವ ನಂಬಿಕೆ ಇದೆ.ಹಾಗಾಗಿ ಹನುಮ ಜಯಂತಿಯನ್ನು ಈ ಚೈತ್ರ ಪೌರ್ಣಮಿ ದಿನ ಆಚರಣೆ ಮಾಡಲಾಗುತ್ತದೆ. ಚೈತ್ರ ಪೌರ್ಣಮಿ ಏಪ್ರಿಲ್ 23ನೆ ತಾರೀಕು ಮಂಗಳವಾರದ ದಿನ ಬಂದಿದೆ. ಇನ್ನು ಚೈತ್ರ ಪೌರ್ಣಮಿ ತಿಥಿ ಆರಂಭ ಆಗುವಂತಹದ್ದು ಏಪ್ರಿಲ್ 23ನೇ ತಾರೀಕು ಬೆಳಗ್ಗೆ 3:25 ನಿಮಿಷಕ್ಕೆ ಆರಂಭವಾಗಿ ಏಪ್ರಿಲ್ … Read more

ಏಪ್ರಿಲ್ 23 ಶಕ್ತಿಶಾಲಿ ಹುಣ್ಣಿಮೆ ಇದೆ 7 ರಾಶಿಯವರಿಗೆ ! ದುಡ್ಡಿನ ಸುರಿಮಳೆ ರಾಜಯೋಗ ಆಗರ್ಭ ಶ್ರೀಮಂತರಾಗಿವಿರಿ

ಇಂದು ವಿಶೇಷವಾದ ಮಂಗಳವಾರ ಮತ್ತು ಭಯಂಕರವಾದ ಹುಣ್ಣಿಮೆಯ ಮಧ್ಯರಾತ್ರಿಯಿಂದಲೇ ಐದು ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಸುರಿಯುತ್ತಿದೆ. ರಾಜಯೋಗ ಆರಂಭವಾಗುತ್ತೆ ಅಂತ ಹೇಳಿದ್ರೆ ತಪ್ಪಾಗಲಾರದು ಎಲ್ಲ ರೀತಿಯ ಸಮಸ್ಯೆಗಳು ನಿಮ್ಮಿಂದ ನಿಮ್ಮ ಜೀವನದಿಂದ ದೂರವಾಗುತ್ತೆ ಮತ್ತು ಆದರೆ ಇದರ ಅರಿವು ನಿಮಗೆ ಹೆಚ್ಚಾಗಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ಅನುಭವಿಸಿದ ಎಲ್ಲ ರೀತಿಯ ಸಮಸ್ಯೆಗಳು ಕೂಡ ದೂರವಾಗುತ್ತಿ ಮತ್ತು ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರಾಜ್ಯ ಕೂಡ ಈ ರಾಶಿಗೆ ನಾಳೆಯ ನಂತರಕೊಂಡು … Read more

ಮೇ 1 ನೇ ತಾರಿಕಿನಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಮುಟ್ಟಿದ್ದೆಲ್ಲ ಚಿನ್ನ ರಾಜಯೋಗ ಗುರುಬಲ

ಎಲ್ಲರಿಗೂ ನಮಸ್ಕಾರ ಮೇ ಒಂದನೇ ತಾರೀಕಿನಿಂದ ಈ ಆರು ರಾಶಿಯವರಿಗೆ ಈ ಬಾರಿ ಅದೃಷ್ಟ ಆರಂಭವಾಗ್ತಿದೆ ಕೋಟಿಪತಿಯಾಗುತ್ತೀರ ಅಂತ ಹೇಳಬಹುದು..ಹಾಗಾದರೆ ಯಾವ ರಾಶಿಗಳಿಗೆ ಯಾವ ಫಲಗಳು ಇಂದು ಮೇ ಒಂದನೇ ತಾರೀಕಿನಿಂದ ಸಿಗ್ತಾ ಇದೆ. ಈ ಒಂದು ವಿಶೇಷವಾದ ಮೇ ತಿಂಗಳಲ್ಲಿ ಈ ಕೆಲವು ರಾಶಿಗಳಿಗೆ ಬಾರಿ ಅದೃಷ್ಟ ಹಾಗೂ ಮುಂದಿನ 36 ವರ್ಷಗಳು ಕೂಡ ರಾಜ್ಯದ ಬಂಗಾರದಂತಹ ಯೋಗ ಪ್ರಾರಂಭವಾಗುತ್ತದೆ. ಈ ರಾಶಿಯವರಿಗೆ ಅದೃಷ್ಟದ ಸುರಿಮಳೆಯಾಗುವ ಸಾಧ್ಯತೆ ಇದ್ದು ಎಲ್ಲ ರೀತಿಯಿಂದಲೂ ಗುಣ ಇವರು ಅದೃಷ್ಟದ … Read more

ಮನೆಯ ಮುಖ್ಯದ್ವಾರ ಈ ದಿಕ್ಕಿನಲ್ಲಿದ್ದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ!

ಮುಖ್ಯದ್ವಾರ ಯಾವ ಸ್ಥಾನದಲ್ಲಿ ಇರಬೇಕು ಅದಕ್ಕೆ ಬಳಕೆ ಮಾಡುವಂತ ವಸ್ತು ಗಳು ಯಾವು ಆಗಿರಬೇಕು. ಹಾಗೆ ಅದಕ್ಕೆ ವಾಸ್ತು ಶಾಸ್ತ್ರದ ಪ್ರಕಾರ ನಾವು ಏನು ಮಾಡಬೇಕಾಗುತ್ತೆ. ಹಾಗೆ ಏನ್ ಮಾಡಬಾರದು. ಮೊದಲನೇದಾಗಿ ಮುಖ್ಯದ್ವಾರ ಯಾವಾಗಲೂ ಉತ್ತರ ಈಶಾನ್ಯ ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಬೇಕು. ಈ ನಿದರ್ಶನಗಳನ್ನು ಶುಭ ಅಂತ ಪರಿಗಣಿಸಲಾಗುತ್ತದೆ. ದಕ್ಷಿಣ ನೈರುತ್ಯ ವಾಯುವ್ಯ. ಅಥವಾ ಆಗ್ನೇಯ ಈ ದಿಕ್ಕುಗಳಲ್ಲಿ ಮುಖ್ಯ ದ್ವಾರ ಇರೋದನ್ನ ತಪ್ಪಿಸಬೇಕು. ಒಂದು ಬಾಗಿಲು ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿದ್ರೆ ಅದನ್ನು … Read more

ಇಂದು ಏಪ್ರಿಲ್ 21 ಭಯಂಕರ ಭಾನುವಾರ ಮುಂದಿನ 2050ರವರೆಗೂ 4 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಗುರುಬಲ

ನಮಸ್ಕಾರ ವೀಕ್ಷಕರಿಗೆ ಇಂದಿನಿಂದ ತಾಯಿ ಲಕ್ಷ್ಮಿದೇವಿ ಮತ್ತು ಕುಬೇರ ದೇವರ ಸಂಪೂರ್ಣ ಅನುಗ್ರಹದಿಂದ ನಿಮಗೆ ಬಾರಿ ಅದೃಷ್ಟ ಮತ್ತು ಮುಂದಿನ 22 ಕೂಡ ಅವರಿಗೆ ಗುರುಬಲ ಆರಂಭವಾಗುತ್ತಿ ಮತ್ತು ಲಕ್ಷ್ಮಿದೇವಿ ಮತ್ತು ಕುಬೇರ ದೇವನ ಸಂಪೂರ್ಣ ಅನುಗ್ರಹ ನಿಮ್ಮ ಮೇಲೆ ಹಿಂದಿನಿಂದ ಸಿಗ್ತಿದೆ. ನಿಮ್ಮ ಜೀವನನಿ ಒಂದು ದಿಕ್ಕಿಗೆ ಬದಲಾಗುತ್ತಿತ್ತು. ಈ ರಾಶಿಯವರಿಗೆ ಕೂಡ ರಾಜ್ಯ ಕುರುಬರ ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ಮತ್ತು ಆಶೀರ್ವಾದ ಸಿಕ್ಕಿದೆದಲ್ಲಿ ಇಂದಿನಿಂದ ಯಾವ ರಾಶಿಗೆ ಯಾವ ಫಲಗಳು ಸಿಗುತ್ತೆ ಅಂತ … Read more

ನೆಲ ಫಳ ಫಳ ಅಂತ ಕನ್ನಡಿಯಂತೆ ಹೊಳೆಯುತ್ತದೆ! ನಿಮಿಷದಲ್ಲಿ ನಿಮ್ಮ ಕೆಲಸ ಮುಗಿಯುತ್ತೆ!

ಈ ಸೀಕ್ರೆಟ್ ವಸ್ತುವನ್ನು ಸೇರಿಸಿ ನೆಲವನ್ನು ವರೆಸಿ ನೋಡಿ ನೆಲ ಕನ್ನಡಿ ಅಂತೆ ಹೊಳೆಯುತ್ತದೆ. ಬರೀ 4 ರೂಪಾಯಿಯಲ್ಲಿ ಒಳ್ಳೆಯ ಫ್ಲೋರ್ ಕ್ಲೀನರ್ ಅನ್ನು ತಯಾರಿಸಬಹುದು. ಮನೆಯಲ್ಲಿ ಪ್ರತಿ ದಿನ ನೆಲ ವರಿಸಿದರು ಕೂಡ ನೆಲದಲ್ಲಿ ದೂಳು ಕೊಳೆ ಇದ್ದೆ ಇರುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಫ್ಲೋರ್ ಕ್ಲಿನಾರ್ ಅನ್ನು ತಯಾರು ಮಾಡಬಹುದು. ಒಮ್ಮೆ ಇದನ್ನು ಬಳಸಿ ನೋಡಿ ಮನೆಯ ತುಂಬಾ ಒಳ್ಳೆಯ ಸುವಾಸನೆ ಬರುತ್ತದೆ. ಅಷ್ಟೇ ಅಲ್ಲ ನೆಲ ಕೂಡ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ. ಒಂದು … Read more