ನಾಳೆಯಿಂದ ನಾಲ್ಕು ರಾಶಿಯವರಿಗೆ ರಾಜಯೋಗ ಗಜಕೇಸರಿ ಯೋಗ ಮುಟ್ಟಿದ್ದೆಲ್ಲಾ ಚಿನ್ನ ದುಡ್ಡಿನ ಸುರಿ ಮಳೆ

ಈ ರಾಶಿಗಳಿಗೆ ಇಂದಿನಿಂದ ಗಜಕೇಸರಿ ಯೋಗ ಕೂಡಿಬಂದಿದೆ. ಇವರು ಅಂದುಕೊಂಡ ಎಲ್ಲಾ ಕೆಲಸಗಳಲ್ಲಿ ಜಯ ಗಳಿಸುವ ಒಂದು ಸಮಯ ಸಂದರ್ಭ ಕೂಡಿ ಬರಲಿದೆ. ಗಜಕೇಸರಿ ಯೋಗ ಎನ್ನುವುದು ಒಂದು ಅಮೂಲ್ಯವಾದದ್ದು. ಆದ್ದರಿಂದ ನಾಳೆಯಿಂದ ಈ ರಾಶಿಯವರಿಗೆ ಒಂದು ಅತ್ಯಮೂಲ್ಯವಾದ ದಿನ ಎಂದು ಹೇಳಬಹುದು. ನಿಮ್ಮ ಜೀವನದಲ್ಲಿ ಆಗುವ ಎಲ್ಲಾ ಕೆಡುಕು ಮತ್ತು ಒಳಿತುಗಳಿಗೆ ರಾಶಿಚಕ್ರದಲ್ಲಿ ಆಗುವ ಬದಲಾವಣೆಗಳು ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ರಾಶಿಚಕ್ರದಲ್ಲಿ ಬದಲಾವಣೆ ಆದಂತೆ ನಿಮ್ಮ ಜೀವನದಲ್ಲಿ ಕೂಡ ಏರುಪೇರು ಆಗುತ್ತವೇ.ನಾಳೆಯಿಂದ ನಿಮ್ಮ … Read more

ಇಂದು ಆಗಸ್ಟ್22+ಕೊನೆಯ ಶ್ರಾವಣ ಮಂಗಳವಾರ!6ರಾಶಿಯವರಿಗೆ ಲಕ್ಷ್ಮೀದೇವಿ ಪುತ್ರರು ನಿಮ್ಮ ಜೀವನ ಬದಲು!

ಮೇಷ: ಇಂದು ನಿಮ್ಮ ಮನಸ್ಸು ಆಧ್ಯಾತ್ಮಿಕವಾಗಿರುತ್ತದೆ. ಉದ್ಯೋಗದಲ್ಲಿ ಕಾರ್ಯಕ್ಷಮತೆಯು ಆಹ್ಲಾದಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಭೌತಿಕ ಸುಖಗಳು ಹೆಚ್ಚಾಗುತ್ತವೆ. ಆಸ್ತಿ ನಿರ್ವಹಣೆಗೆ ಖರ್ಚು ಹೆಚ್ಚಾಗಲಿದೆ. ಆತ್ಮವಿಶ್ವಾಸ ಕಡಿಮೆಯಾಗಲಿದೆ. ಜೀವನ ನಡೆಸುವುದು ಕಷ್ಟವಾಗುತ್ತದೆ. ವೃಷಭ: ಇಂದು ಮನಸ್ಸು ಕೌಟುಂಬಿಕ ಕೆಲಸಗಳಲ್ಲಿ ನಿರತವಾಗಿರಬಹುದು. ಇಂದು ನಿಮ್ಮ ಮಾತು ಲಾಭವನ್ನು ನೀಡುತ್ತದೆ. ಆದಾಯ ಹೆಚ್ಚಲಿದೆ. ಮಾತಿನ ಪ್ರಭಾವ ಹೆಚ್ಚುತ್ತದೆ. ತಾಯಿಯ ಆರೋಗ್ಯ ಸುಧಾರಿಸಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮಿಥುನ: ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಉತ್ತಮ ಸ್ಥಿತಿಯಲ್ಲಿರಿ. ನೀವು ಆತ್ಮವಿಶ್ವಾಸದಿಂದ … Read more

ಇಂದಿನಿಂದ ಹತ್ತು ವರುಷಗಳ ಕಾಲ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ

ಇಂದಿನಿಂದ ಹತ್ತು ವರುಷಗಳ ಕಾಲ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಹೌದು.. ರಾಶಿ ಚಕ್ರಗಳ ಬದಲಾವಣೆ ಇಂದ ನಮ್ಮ ಜೀವನದಲ್ಲೂ ಹಲವು ಬದಲಾವಣೆ ಆಗುತ್ತವೆ.ಅದೇ ರೀತಿ ಯಾವುದೊ ದೇವರ ಅನುಗ್ರಹದಿಂದ ನಮಗೆ ಸಾಕಷ್ಟು ಒಳ್ಳೆಯದು ಆಗಬಹುದು.ಈ ರಾಶಿ ಅವರಿಗೆ ಧರ್ಮಸ್ಥಳ ಮಂಜುನಾಥ್ ಸ್ವಾಮಿಯ ಆಶೀರ್ವಾದ ಇದೆ ಹಾಗೂ ಕಷ್ಟದಲ್ಲಿ ಕೂಡ ಕೈ ಹಿಡಿದು ಕಾಪಾಡುತ್ತಾನೆ. ಹಾಗಾಗಿ ಶ್ರೀ ಮಂಜುನಾಥ್ ಸ್ವಾಮಿಯ ಕೃಪೆಗೆ ಪಾತ್ರರಾಗುವ ಆ ನಾಲ್ಕು ರಾಶಿಗಳು ಯಾವುದು ಎಂದು ನಾವು ತಿಳಿಸುತ್ತೇವೆ.ಇನ್ನೂ ವಿಶೇಷವಾದ ದಿನ … Read more