ಕನಸಿನಲ್ಲಿ ಆಹಾರ ತಿಂದರೆ ಏನರ್ಥ!

ಕನಸಿನಲ್ಲಿ ಕೆಲವೊಂದು ವಿಷ್ಯಗಳನ್ನು ನೋಡುವುದು ನಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಕೆಲವು ಚಿಹ್ನೆಗಳನ್ನು ನೀಡುತ್ತದೆ. ಕನಸಿನಲ್ಲಿ ನೀವು ಆಹಾರವನ್ನು ತಿನ್ನುವುದನ್ನು ನೋಡಿದರೆ, ಅದು ನಿಮ್ಮ ಜೀವನದ ಅನೇಕ ಘಟನೆಗಳ ಬಗ್ಗೆ ಹೇಳುತ್ತದೆ. ಅಂತಹ ಕನಸಿನ ಅರ್ಥ ಏನಿರುತ್ತೆ ಅನ್ನೋದನ್ನು ನೋಡೋಣ.  ತಿನ್ನುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಕನಸಿನಲ್ಲಿ ನೀವು ಅಥವಾ ಬೇರೆ ಯಾರಾದರೂ ತಿನ್ನುವುದನ್ನು ನೋಡಿದರೆ ಅದು ವಿಭಿನ್ನ ಅರ್ಥಗಳನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ಹೆಚ್ಚಿನ ಜನರು ದೈನಂದಿನ ಜೀವನದೊಂದಿಗೆ ಏನಾದರೂ ಸಂಬಂಧ ಹೊಂದಿರುವ ಕನಸುಗಳನ್ನು ನೋಡುತ್ತಾರೆ. ಕನಸಿನಲ್ಲಿ ತಿನ್ನೋದು ಕಂಡ್ರೆ ಅದರ … Read more

ಇದೆ ಏಪ್ರಿಲ್ 23ನೇ ತಾರೀಕು ಭಯಂಕರ ಹುಣ್ಣಿಮೆ ಇದೆ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ಗಜಕೇಸರಿಯೋಗ

ಎಲ್ಲರಿಗೂ ಏಪ್ರಿಲ್ 23 ನೇ ತಾರೀಕು ಭಯಂಕರವಾದ ಒಂದು ಮೇಲೆ ಒಂದು ಬಹಳ ವಿಶೇಷವಾಗಿ ದೋಣಿ ನಂತರ ರಾಶಿಯವರಿಗೆ ತ ಯ ಲಕ್ಷ್ಮಿದೇವಿ ಸಂಪೂರ್ಣ ಕುಸಿದಿದ್ದು ಈ ರಾಶಿಯವರು ಕೋಟ್ಯಧಿಪತಿಗಳು ತಿಳಿಹೇಳುವುದು ಸುವರ್ಣ ರಾಜಯೋಗ ಶುಕ್ರದೆಸೆ ಗುರುಬಲ ಆರಂಭವಾಗುತ್ತಿದ್ದಂತೆ ಹೇಳಬಹುದು. ಹಾಗಾದರೆ ಯಾವ ರಾಶಿಗಳಿಗೆ ಯಾವ ಫಲ ಕೊಡುತ್ತಿಲ್ಲ. ಈ ರಾಶಿಯವರ ಜೀವನದಲ್ಲಿ ಇರುವಂತಹ ಪ್ರತಿಯೊಂದು ಕಷ್ಟಗಳು ತಾಯಿ ಲಕ್ಷ್ಮಿ ದೇವಿ ಕೃಪೆಯಿಂದ ಕಳೆದುಹೋಗಿ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಅಷ್ಟೈಶ್ವರ್ಯ ಸಿದ್ಧಿ ಆಗುತ್ತಿ ಮತ್ತು … Read more

ಊಟ ಆದಮೇಲೆ ಕೂತಲ್ಲೇ ಈ ತರ ಮಾಡಿದ್ರೆ ಜೀವನದಲ್ಲಿ ಎಂದಿಗೂ ಡಯಬಿಟಿಸ್ ಬರಲ್ಲ ತೂಕ ಬೊಜ್ಜು ನಿಮ್ಮ ಹತ್ತಿರ ಬರಲ್ಲ!

ನೀವು ಪ್ರತಿದಿನ ಊಟ ಆದಮೇಲೆ ಬರಿ 5min ಇದನ್ನು ಟ್ರೈ ಮಾಡಿದರೆ ಸಾಕು ನಿಮ್ಮ ದೇಹದಲ್ಲಿ ಮ್ಯಾಜಿಕ್ ತರ ಎಷ್ಟೊಂದು ಅನುಕೂಲಗಳು ಆಗುತ್ತವೆ. ಹೊಟ್ಟೆ ತುಂಬಾ ಊಟ ಮಾಡಿದ ತಕ್ಷಣ ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗುತ್ತದೆ. ಈ ರೀತಿ ಪದೇ ಪದೇ ಆಗುತ್ತಿದ್ದರೆ ಆರೋಗ್ಯಕ್ಕೆ ತೊಂದರೆ ಕೂಡ ಆಗಬಹುದು. ಈಗಿನ ಲೈಫ್ ಸ್ಟೈಲ್ ಹೇಗೆ ಎಂದರೆ ಎಲ್ಲಾರು ಕೂತುಕೊಂಡೆ ಕೆಲಸವನ್ನು ಮಾಡುತ್ತಾರೆ. ಇದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ವ್ಯಾಯಾಮ ಅನ್ನೋದು ಸಿಗುವುದಿಲ್ಲ. ಆದ್ದರಿಂದ ಶುಗರ್ ಲೆವೆಲ್ … Read more

ಏಪ್ರಿಲ್ 15 ಸೋಮವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಏಪ್ರಿಲ್ ಹದಿನೈದನೇ ತಾರೀಖು ಬಹಳ ವಿಶೇಷವಾದ ಸೋಮವಾರದಿಂದ ಕೆಲವೊಂದು ರಾಶಿಗಳಿಗೆ ಈ ಬಾರಿ ಅದೃಷ್ಟ ಮತ್ತು ಶ್ರೀ ಮಂಜುನಾಥನ ಸಂಪೂರ್ಣ ಕೃತಿ ಸಿಗ್ತಾ ಇದೆ ಅಂತಾನೆ ಹೇಳಬಹುದು ಮತ್ತು ಅದಕ್ಕೆ ಹೆಸರು ಕೂಡ ಆರಂಭವಾಗುತ್ತೆ. ದುಡ್ಡಿನ ಸುರಿಮಳೆ ಈ ರಾಶಿಯವರಿಗೆ ಬರುತ್ತೆ ಅಂತ ಹೇಳಬಹುದು. ಹಾಗಾದ್ರೆ ನಾನು ಯಾವ ರಾಶಿಗೆ ಯಾವ ಫಲಗಳು ನಡೆಯುತ್ತೆ ಅಂತ ನಾವು ಇಲ್ಲಿ ಇವರುಗಳಿಗೆ ಸಂಪೂರ್ಣ ಮಾಹಿತಿ ನಾವು ತಿಳಿಸಿಕೊಡ್ತೀವಿ ಬನ್ನಿ ವಿಶೇಷವಾದ ಸೋಮವಾರದಿಂದ ಈ ರಾಶಿಯವರ … Read more

ಹಿಂದಿನ ಜನ್ಮದ ದ್ವೇಷ, ಬಾಕಿ ಋಣ! ಈ ಜನ್ಮದಲ್ಲಿ ನಮ್ಮನ್ನು ಹೇಗೆ ಕಾಡುತ್ತದೆ ಗೊತ್ತಾ!

ಹಿಂದಿನ ಜನ್ಮದಲ್ಲಿ ನಾವು ಯಾರಿಗಾದರೂ ಬಾಕಿ ಇದ್ದು ಅಥವಾ ಋಣಿಯಾಗಿದ್ದಾರೆ ಆ ಋಣ ತೀರಿಸುವುದಕ್ಕೆ ಈ ಜನ್ಮದಲ್ಲಿ ನಾವು ಅವರ ಗಂಡನಗೋ ಅಥವಾ ಹೆಂಡತಿ ಆಗಿ ಅಥವಾ ಮಕ್ಕಳಾಗಿ ಅಕ್ಕ ತಂಗಿ ತಂದೆ ತಾಯಿಯಾಗಿ, ಸ್ನೇಹಿತರಾಗಿ ಅಕ್ಕ ತಮ್ಮ ಹೀಗೆ ಯಾವುದೊ ಒಂದು ಸಂಬಂಧದಿಂದ ಅವರಿಗೆ ಹತ್ತಿರವಾಗುತ್ತಿವಿ. ಬಾಕಿ ಅಥವಾ ಋಣ ತೀರಿದ ಕೂಡಲೇ ಅವರಿಂದ ದೂರ ಆಗುವುದು ಅಥವಾ ಸಾವನ್ನಪ್ಪುವುದು ಕೂಡ ಆಗುತ್ತದೆ. ಈ ಚಿಕ್ಕ ವಿಷಯವನ್ನು ನಾವು ಅರ್ಥ ಮಾಡಿಕೊಂಡರೆ ಈ ಜನ್ಮದಲ್ಲಿ ಅಥವಾ … Read more

ಏಪ್ರಿಲ್ 12 ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ

ಏಪ್ರಿಲ್ ಹನ್ನೆರಡನೇ ತಾರೀಕು ಬಹಳ ವಿಶೇಷವಾದ ಶುಕ್ರವಾರದ ಕೆಲವೊಂದು ರಾಶಿಗಳಿಗೆ ತಾಯಿ ಲಕ್ಷ್ಮಿದೇವಿ ಸಂಪೂರ್ಣ ಕೃಪೆಯಿಂದ ರಾಶಿಗೆ ಗುರುಬಲ ಆರಂಭವಾಗುತ್ತೆ ಮತ್ತು ಮುಂದಿನ ಐದು ವರ್ಷಗಳು ಕೂಡ ಗುರುಬಲ ಆಶೀರ್ವದಿಸಿ ಆರಂಭವಾಗುತ್ತದೆ. ಹೇಳಬಹುದು ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತ ಹೇಳ ಬಹುದು. ವಿಶೇಷವಾದ ಶುಕ್ರವಾರದಿಂದ ಈ ರಾಶಿಯವರಿಗೆ ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ತುಂಬಾನೇ ಶುಭವಾಗಿರುತ್ತೆ ಮತ್ತು ನಾಳೆ ಇಂದ ಉಳಿಯ ರೀತಿಯ ಒಂದು ಪ್ರಯೋಜನ ಪಡೆಯಬಹುದು ಮತ್ತು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ನೀವು ನಾಳೆಯಿಂದ … Read more

ಬೇಸಿಗೆ ಉರಿಬಿಸಿಲಿಗೆ ತಂಪಾದ ಆರೋಗ್ಯಕರ ಹೆಸರು ಪಾನಕ 1 ಲೋಟ ಸಾಕು!

ಹೆಸರುಕಾಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ತುಂಬಾ ಬಿಸಿಲು ಇರುವಾಗ ನಮ್ಮ ದೇಹಕ್ಕೆ ತಂಪಾಗಿ ಏನಾದರು ಬೇಕು ಅನಿಸುತ್ತದೆ. ಬಾಯಿಗೂ ಹಾಗು ರುಚಿಗೂ ಕೂಡ ತಂಪಾಗಿರಬೇಕು ಮತ್ತು ನಮ್ಮ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದಾಗಿರಬೇಕು. ಅದರಲ್ಲಿ ಒಂದು ಹೆಸರುಕಾಳು. ಹೆಸರುಕಾಳಿನ ಪಾನಕ ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇವೆ. ಒಂದು ಕಪ್ಪು ಹೆಸರು ಕಾಳನ್ನು 4-6 ಗಂಟೆ ನೆನಸಿ ಇಟ್ಟುಕೊಳ್ಳಬೇಕು.ಇದನ್ನು ನಾವು ಮಿಕ್ಸಿ ಮಾಡಿಕೊಳ್ಳಬೇಕು. ನಂತರ ಇದನ್ನು ಶೋದಿಸಿಕೊಳ್ಳಿ. ಜೊತೆಗೆ ಇದಕ್ಕೆ ಚಿಟಿಕೆ ಕಲ್ಲು ಉಪ್ಪು ಹಾಗು ಒಂದು … Read more

ಏಪ್ರಿಲ್ 15ನೇ ತಾರೀಕಿನಿಂದ 8ರಾಶಿಯವರಿಗೆ ಮಾತ್ರ ಮಹಾರಾಜಯೋಗ ಭಿಕ್ಷುಕನೂ ಕುಬೇರನಾಗುತ್ತಾನೆ ಮುಂದಿನ 5ವರ್ಷ ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಏಪ್ರಿಲ್ ಹದಿನೈದನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರು ಆಗರ್ಭ ಶ್ರೀಮಂತರಾಗುತ್ತಿದ್ದಾರೆ. ಈ ರಾಶಿಯವರಿಗೆ ಶನಿದೇವನ ನೇರವಾದ ದಿವ್ಯದೃಷ್ಟಿ ಬೀಳುತ್ತಿದೆ.ಹೀಗಾಗಿ ಈ ರಾಶಿಯವರಿಗೆ ಮಹಾರಾಜ ಯೋಗ ಪ್ರಾಪ್ತಿಯಾಗುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಈ ರಾಶಿಯವರು ರಾಜನಂತೆ ಜೀವನವನ್ನು ನಡೆಸಲಿದ್ದಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ. ಶನಿ ದೇವರ ನೇರವಾದ ಕೃಪಾ ಕಟಾಕ್ಷದಿಂದ ಈ ರಾಶಿಯವರ ಜೀವನ ಬದಲಾಗುತ್ತದೆ. ಇದೆ ಏಪ್ರಿಲ್ ಹದಿನೈದನೇ … Read more

2024 – 2025ರ ಭವಿಷ್ಯ ಕ್ರೋಧಿನಾಮ ಸಂವತ್ಸರ ಯುಗಾದಿಯ ಸಿಂಹ ರಾಶಿಯ ರಾಶಿ ಫಲ

ಸಿಂಹ ರಾಶಿ ಅವರ ಆದಾಯ ಹೇಗಿದೆ ಅಂತ . ಪ್ರಸ್ತುತವಾಗಿ ಗುರು ಮೇಷ ರಾಶಿಯಲ್ಲಿ ಸಂಚಾರ ಮಾಡ್ತಾ ಇದ್ದಾರೆ. ಮೇ 2ನೇ ತಾರೀಕಿನಂದು ವೃಷಭ ರಾಶಿಗೆ ಬರ್ತಾ ಇದ್ದಾರೆ. ಮತ್ತು ಅದಕ್ಕೆ ನಿಮಗೆ ಏನ್ ಮಾಡಬೇಕು ಅಂದ್ರೆ. ಇವರಿಗೆ ಆದಾಯಗಳು ಕಡಿಮೆ ಇರುತ್ತದೆ ವ್ಯಯ ಜಾಸ್ತಿಯಾಗಿರುತ್ತದೆ. ಅದಕ್ಕೆ ನೀವು ಅತಿಯಾಗಿ ಟೆನ್ಶನ್ ಮಾಡ್ಕೋಬಾರದು ಅದಕ್ಕೆ ಪರಿಹಾರ ಮಾರ್ಗ ಇದ್ದೇ ಇರುತ್ತದೆ. ನೀವು ಏನ್ ಮಾಡಬೇಕು ಅಂದ್ರೆ ನಿಮ್ಮ ವ್ಯಯ ಕಡಿಮೆ ಮಾಡಿಕೊಳ್ಳಬೇಕು. ಹೇಗಂದರೆ ಸಿಂಹ ರಾಶಿಯವರಿಗೆ ಆದಾಯ … Read more

ಇಂದು ಏಪ್ರಿಲ್ 10 ಬುಧವಾರ ಇಂದಿನಿಂದ 2085ರವೇಗೂ ಬಾರಿ ಅದೃಷ್ಟ 5 ರಾಶಿಯವರಿಗೆ ಕಾಲಿಟ್ಟಲೆಲ್ಲ ದುಡ್ಡು

ನಮಸ್ಕಾರ ವೀಕ್ಷಕರೆ ನಿನ್ನೆ ಬಹಳ ವಿಶೇಷವಾಗಿರುವಂತಹ ಯುಗಾದಿ ಹಬ್ಬ ಮುಗಿದಿದೆ. ಇಂದು ಏಪ್ರಿಲ್ 10 ನೇ ತಾರೀಖು ಬಹಳ ವಿಶೇಷವಾಗಿರುವಂತಹ ಬುಧವಾರ ಇಂದಿನ ಬುಧವಾರದಿಂದ ಇನ್ನು ಮುಂದಿನ 2085 ರವರೆಗೂ ಕೂಡ ಈ ರಾಶಿಯವರಿಗೆ ಭರ್ಜರಿ ಆಗಿರುವಂತಹ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ರಾಶಿಯವರಿಗೆ ಗೋಲ್ಡ್‌ನಲ್ಲಿ ತಪ್ಪಾಗಲಾರದು.ಇವರು ಕೈ ತಲೆ ಎಲ್ಲ ದುಡ್ಡಿನ ಸುರಿಮಳೆ ಸುರಿಯುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿ. ಹೌದು ಈ ರಾಶಿಯಲ್ಲಿ … Read more