ಹಾಸಿಗೆಯನ್ನು ಹೊಸದರಂತೆ ಮಾಡಬೇಕಾ? ಹಾಸಿಗೆಯನ್ನು ಕ್ಲೀನ್ ಮಾಡುವ ಸೂಪರ್ ಟಿಪ್ಸ್!

ಹಾಸಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ವಾಸನೆ ಬರುತ್ತದೆ. ಬೆಡ್ ಬೇಗನೆ ಹಾಳು ಆಗುತ್ತದೆ.ಬೆಡ್ ನಲ್ಲಿ ನಾನಾ ರೀತಿಯ ಬಾಕ್ಟೆರಿಯಗಳು ಇರುತ್ತೆ. ಹಾಗೇನೆ ಬೆಡ್ ಅನ್ನು ಕ್ಲೀನ್ ಆಗಿ ಇಟ್ಟಿಲ್ಲ ಅಂದರೆ ಬೆಡ್ ಇಂದ ಕೆಟ್ಟ ಸ್ಮೆಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ಬೆಡ್ ಅನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ.ಹಾಗೇನಾದರೂ ಮಾಡಿದರೆ ಬೆಡ್ ಹಾಳಾಗಿ ಹೋಗುತ್ತದೆ.ಈ ರೀತಿ ಬೆಡ್ ಕ್ಲೀನ್ ಮಾಡಿದರೇ ಬೆಡ್ ನಲ್ಲಿ ಒಂದು ಚೂರು ಕೂಡ ಬ್ಯಾಡ್ ಸ್ಮೆಲ್ ಇರುವುದಿಲ್ಲ ಮತ್ತು ಬೆಡ್ ಕ್ಲೀನ್ … Read more

ನಿಮ್ಮ ದೇಹದ ತೂಕ ಕಡಿಮೆ ಇದಿಯಾ?

ನಾವು ಹೇಳಿದ ಆಹಾರದ ಪದಾರ್ಥಗಳನ್ನು ಸೇವಿಸುವುದರಿಂದ ನೈಸರ್ಗಿಕವಾಗಿ ದಪ್ಪ ಆಗ್ತೀರಾ ಅವು ಯಾವ ಆಹಾರ ಅಂತೀರಾ .. ಕೆನೆ ಭರಿತ ಹಾಲು ಪ್ರತಿನಿತ್ಯ ಕೆನೆ ಭರಿತ ಹಾಲನ್ನು ಕುಡಿಯೋದ್ರಿಂದ ಅದರಲ್ಲಿರುವ ಕೊಬ್ಬು ಮತ್ತು ಪ್ರೋಟೀನ್ ಗಳು ನಮ್ಮ ದೇಹದ ಸ್ನಾಯುಗಳ ಬಲವರ್ಧನೆಗೆ ಕಾರಣವಾಗುತ್ತದೆ. ಇನ್ನು ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಗಟ್ಟಿಯಾಗುವತೆ ಮಾಡುತ್ತದೆ . ಸಣ್ಣಗಿರೋರು ಪ್ರತಿನಿತ್ಯ ಕೆನೆ ಬರೆತಾ ಹಾಲನ್ನು ಸೇವಿಸಬೇಕು. ಹಾಲನ್ನು ಚಾಕೊಲೇಟ್ ನಲ್ಲಿ ಗೋಡ್ಸ್ ನಂತಹ ಆಹಾರಗಳ ಹೊಟ್ಟೆಗೆ ಅಥವಾ ರಾತ್ರಿ ಮಲಗೋಕಿಂತ … Read more

ಈ ರೀತಿ ಮೊಸರನ್ನು ಸೇವನೆ ಮಾಡಿದರೆ ಅರೋಗ್ಯದ ಮೇಲೆ ಅಡ್ಡ ಪರಿಣಾಮ ಆಗತ್ತೆ!

ಪ್ರತಿದಿನ ಮೊಸರು ಸೇವನೆ ಮಾಡುವುದರಿಂದ ಅರೋಗ್ಯವು ಉತ್ತಮವಾಗಿ ಇರುತ್ತದೆ. ಮೊಸರಿನಲ್ಲಿ ಇರುವ ಕ್ಯಾಲ್ಸಿಯಂ ವಿಟಮಿನ್ ಕ್ಯಾಲೋರಿ ಪ್ರೊಟೀನ್ ಗಳು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತದೆ. ಅದರೆ ಮೊಸರನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಲಾಭ ಸಿಗುತ್ತದೆ. ಅದರೆ ಶೇಕಡಾ 90% ಜನರು ಮೊಸರನ್ನು ತಪ್ಪಾಗಿ ಸೇವನೆ ಮಾಡುತ್ತಾರೆ. ಇದೆ ಕಾರಣದಿಂದ ಮೋಸರಿನಿಂದ ದೇಹಕ್ಕೆ ಯಾವುದೇ ಲಾಭ ಸಿಗುವುದಿಲ್ಲ. ಮೊಸರು ಸೇವನೆ ಮಾಡುವಾಗ ಕೆಲವು ಮಾಡುವ ತಪ್ಪಿನಿಂದ ಹಲವಾರು ಅರೋಗ್ಯಕರ ಸಮಸ್ಸೆಯನ್ನು ಎದುರಿಸಬೇಕಾಗುತ್ತದೆ. ನೆಗಡಿ ಜ್ವರ ಅಸ್ತಮಾ ತ್ವಚೆಯಲ್ಲಿ … Read more

ಹಿರೇಕಾಯಿ ಇಂತವರು ಬಳಸೋದ್ರಿಂದ ಆರೋಗ್ಯದ ಮೇಲೆ ಪರಿಣಾಮ ಏನಾಗತ್ತೆ!

ಆಲೂಗಡ್ಡೆ,ಕ್ಯಾರೆಟ್, ಟೊಮ್ಯಾಟೋ, ಹುರುಳಿಕಾಯಿ ಮಾತ್ರ ತರಕಾರಿ ಅಂತ ಭಾವಿಸಿರೋ ಅದೆಷ್ಟೋ ಜನರು ಕೆಲವು ತರಕಾರಿಗಳನ್ನ ಸೇವನೆ ಮಾಡೋದಕ್ಕೆ ಹೋಗೋದಿಲ್ಲ.. ಹೋಗೋದಿರಲಿ ಅವುಗಳ ಹೆಸರು ಕೇಳಿದ್ರು ಮಾರುದ್ದ ದೂರ ಓಡ್ತಾರೆ.. ಹೀಗೆ ಜನರು ದೂರ ಓಡೋ ತರಕಾರಿಗಳಲ್ಲಿ ಹೀರೆಕಾಯಿ ಸಹ ಒಂದು. ಒಂದ್ ಸೈಡ್ ನಿಂದ ನೋಡಿದ್ರೆ ಹಾಗಲಾಕಯಿ ಅನ್ನೋ ಹಾಗೆ ಹೊರ ನೋಟಕ್ಕೆ ಕಾಣೋ ಹೀರೆಕಾಯಿ, ರುಚಿ ರುಚಿಯಾದ ಅಡುಗೆಗೆ ಸಹಕಾರಿ.. ಹೀಗಾಗಿಯೇ ಅದೆಷ್ಟೋ ಜನ ಮನೆಯಲ್ಲಿ ಹಿರೇಕಾಯಿ ಪಲ್ಯ, ಹಿರೇಕಾಯಿ ಸಾಂಬರ್, ಹಿರೇಕಾಯಿ ಸಿಪ್ಪೆ ಚಟ್ನಿ, … Read more

ಚಳಿಗಾಲದಲ್ಲಿ ಪ್ರತಿ ದಿನ ಒಂದು ಗ್ಲಾಸ್ ಸೇವನೆ!

ಹಣ್ಣುಗಳಿಗೆಲ್ಲಾ ಮಾವಿನ ಹಣ್ಣು ಸೇಬು ಹಣ್ಣು ಹೇಗೆ ರಾಜ ರಾಣಿಯೋ, ಅಂತೆಯೇ ತರಕಾರಿಗಳಿಗೆ ಬೀಟ್ರೂಟ್ ಬಾಸ್ ಇದ್ದಂತೆ! ಯಾಕೆಂದ್ರೆ ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೌಷ್ಟಿಕ ಸತ್ವಗಳು ಈ ತರಕಾರಿಯಲ್ಲಿ ಕಂಡು ಬರುತ್ತದೆ. ಪ್ರಮುಖವಾಗಿ ದೇಹಕ್ಕೆ ಹಾನಿ ಉಂಟು ಮಾಡುವ ಫ್ರೀರ್ಯಾಡಿಕಲ್ಸ್ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು, ನೈಟ್ರೇಟ್ ಅಂಶಗಳು, ವಿಟಮಿನ್ ಸಿ, ಬೀಟೈನ್, ಮ್ಯಾಂಗನೀಸ್, ಪೊಟ್ಯಾಶಿಯಮ್, ಕಬ್ಬಿಣಾಂಶ, ಕ್ಯಾಲ್ಸಿಯಂ,ತಾಮ್ರ ಹಾಗೂ ಇತರ ಖನಿಜಾಂಶಗಳು ಈ ತರಕಾರಿಯಲ್ಲಿ ಅಗಾಧ ಪ್ರಮಾಣದಲ್ಲಿ ಕಂಡು ಬರುವುದರಿಂದ ಇದೊಂದು ಆರೋಗ್ಯಕಾರಿ … Read more

ಸುಸ್ತು ನಿಶಕ್ತಿ ಆಯಾಸ 2 min ದಲ್ಲಿ ಮಂಗಮಾಯ!

ದೈಹಿಕ ಹಾಗೂ ಮಾನಸಿಕ ಬಳಲಿಕೆಯು ಆಧುನಿಕ ಯುಗದಲ್ಲಿ ಸಾಮಾನ್ಯ. ದಿನವಿಡಿ ಕಚೇರಿ ಅಥವಾ ಬೇರೆ ಯಾವುದೇ ಕೆಲಸದಲ್ಲಿ ತೊಡಗಿಕೊಂಡ ಬಳಿಕ ಸಂಜೆಯಾಗುತ್ತಿರುವಂತಹ ದೈಹಿಕವಾಗಿ ಬಳಲಿಕೆಯು ಕಂಡುಬರುವುದು. ದಿನದ ಸಂಪೂರ್ಣ ಆಯಾಸವನ್ನು ಹೋಗಲಾಡಿಸಲು ರಾತ್ರಿ ವೇಳೆ ನಿದ್ರೆಯು ನಮಗೆ ನೆರವಿಗೆ ಬರುವುದು. ಆದರೆ ಕೆಲವೊಂದು ಸಲ ಸರಿಯಾಗಿ ನಿದ್ರೆ ಮಾಡಿದರೂ ಬಳಲಿಕೆ ಮಾತ್ರ ಹಾಗೆ ಉಳಿದುಕೊಂಡಿರುವುದು. ದೈಹಿಕ ಶಕ್ತಿ ಕುಂದಲು ಹಲವಾರು ರೀತಿಯ ಕಾರಣಗಳು ಇವೆ. ಆಹಾರ ಕ್ರಮ ಹಾಗೂ ಜೀವನಶೈಲಿಯು ಇಲ್ಲಿ ಪ್ರಮುಖ ಪಾತ್ರ ವಹಿಸುವುದು. ಎಲ್ಲರ … Read more

ಹಾಲು ಸೇವಿಸುವ ಸರಿಯಾದ ವಿಧಾನ!

ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಇಷ್ಟಪಟ್ಟು ಸೇವಿಸಬಹುದು.ಒಂದೊಂದು ಆಹಾರವು ನಿಮ್ಮ ಆರೋಗ್ಯದ ಮೇಲೆ ತನ್ನದೇ ಆದ ಪರಿಣಾಮಗಳನ್ನು ಹೊಂದಿರುತ್ತದೆ. ಅದರಲ್ಲಿ ಸಿಗುವಂತಹ ಪೌಷ್ಟಿಕ ಸತ್ವಗಳು ಇದಕ್ಕೆ ಕಾರಣವಾಗಿರುತ್ತದೆ. ಡೈರಿ ಪದಾರ್ಥವಾದ ಹಾಲು ಕೂಡ ನಿಮ್ಮ ಇಷ್ಟದ ಆಹಾರಗಳಲ್ಲಿ ಒಂದು. ಚಿಕ್ಕ ವಯಸ್ಸಿನಿಂದಲೂ ಅಭ್ಯಾಸವಾಗಿರುವ ಈ ಪದ್ಧತಿಯನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವುದೇ ಒಂದು ಸವಾಲು. ಹೌದು ಆಯುರ್ವೇದ ಶಾಸ್ತ್ರ ಹೇಳುವ ಪ್ರಕಾರ ವಯಸ್ಸಿನ ಆಧಾರದ ಮೇಲೆ ಹಾಲು ಕುಡಿಯಲು ಎಂತಹದೇ ಎಂಬ ಸಮಯವಿದೆ. … Read more

ಅದ್ಬುತ ಪುಡಿ – ಪ್ರತಿದಿನ 30ಕ್ಕೂ ಹೆಚ್ಚು ಉಪಯೋಗಗಳು ಇದರಿಂದ!

ಅಡಿಗೆ ಸೋಡಾದ ಒಂದು ಬಾಕ್ಸ್ ನಿಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ ಅಲ್ವಾ? ಆದರೆ, ಇದನ್ನು ಬಳಕೆ ಮಾಡುವುದು ಮಾತ್ರ ಬಹಳ ಅಪರೂಪ. ಏಕೆಂದರೆ, ಅಡಿಗೆ ಸೋಡಾದಿಂದ ಸಿಗುವ ಅನೇಕ ಪ್ರಯೋಜನಗಳ ಬಗ್ಗೆ ಹಲವರಿಗೆ ಮಾಹಿತಿಯ ಕೊರತೆ ಇದೆ. ಅಡಿಗೆ ಸೋಡಾದಲ್ಲಿರುವ ಸೋಡಿಯಂ ಬೈ ಕಾರ್ಬೊನೇಟ್‌ನಿಂದ ಆರೋಗ್ಯ ಹಾಗೂ ನಿಮ್ಮ ತ್ವಚೆಯ ಅಂದ ಹೆಚ್ಚಿಸಲು ಅನೇಕ ಪ್ರಯೋಜನಗಳಿವೆ ಅಡಿಗೆ ಸೋಡಾದಿಂದ ನಿಮ್ಮ ಆರೋಗ್ಯ ಹಾಗೂ ತ್ವಚೆಯ ಸೌಂದರ್ಯ ಹೆಚ್ಚಿಸಲು ಅನೇಕ ಪ್ರಯೋಜನಗಳಿವೆ. ಇವುಗಳು ಯಾವುವು ಎಂದರೆ, … Read more

ಸಣ್ಣ ತುಂಡು ಕೊಬ್ಬರಿ ಈ ರೀತಿ ಪ್ರತಿದಿನ ಬಳಸೋದ್ರಿಂದ ಏನಾಗತ್ತೆ ಗೊತ್ತಾ?

ಕೊಬ್ಬರಿ ತಿನ್ನುವುದರಿಂದ ದೇಹಕ್ಕೆ ಯಾವೆಲ್ಲಾ ರೀತಿಯಲ್ಲಿ ಪ್ರಯೋಜನಗಳಿವೆ ಅನ್ನೋದು ಈಗಾಗಲೇ ತಿಳಿದಿದೆ. ಕೊಬ್ಬರಿ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನೋದರಿಂದಲೂ ಹಲವಾರು ಪ್ರಯೋಜನಗಳಿವೆ. ಕೊಬ್ಬರಿ ಮತ್ತು ಬೆಲ್ಲವು ಒಂದು ರೀತಿಯ ನೈಸರ್ಗಿಕ ಸಿಹಿಕಾರಕವಾಗಿದೆ, ಇದು ನಿಮಗೆ ದೀರ್ಘಕಾಲದವರೆಗೆ ಶಕ್ತಿಯನ್ನು ನೀಡುತ್ತದೆ. ಅವುಗಳಲ್ಲಿರುವ ಪೋಷಕಾಂಶಗಳು ನಿಮ್ಮ ದೇಹವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ​ಕೊಬ್ಬರಿ ಹಾಗೂ ಬೆಲ್ಲದಲ್ಲಿರುವ ಪೋಷಕಾಂಶಗಳು ಪ್ರೋಟೀನ್, ವಿಟಮಿನ್‌ಗಳು, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಸೆಲೆನಿಯಮ್, ಕಬ್ಬಿಣ ಮತ್ತು ಫ್ಲೋರಿನ್ ಮತ್ತು ಖನಿಜಗಳು ಕೊಬ್ಬರಿ ಮತ್ತು ಬೆಲ್ಲದಲ್ಲಿ ಕಂಡುಬರುತ್ತವೆ. ಇವು … Read more

ಬಿಸಿ ನೀರು ಸೇವನೆಯಿಂದ ಆಗುವ ಆರೋಗ್ಯದ ಲಾಭಗಳು! ಯಾವಾಗ ಕುಡಿಯಬಾರದು ಮತ್ತು ಯಾವಾಗ ಕುಡಿಯಬೇಕು…

ಮನುಷ್ಯನ ದೇಹದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಮುಕ್ಕಾಲು ಪಾಲು ನೀರಿನ ಅಂಶವೇ ತುಂಬಿಕೊಂಡಿದೆ. ಆರೋಗ್ಯ ತಜ್ಞರು ಹೇಳುವ ಹಾಗೆ ಯಾವುದೇ ಸಂದರ್ಭದಲ್ಲಿ ಕೂಡ ದೇಹದಲ್ಲಿ ನೀರಿನ ಅಂಶದ ಕೊರತೆ ಎದುರಾಗಬಾರದು.ಹೀಗಾಗಿ ಆರೋಗ್ಯ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಪ್ರತಿದಿನ ಕನಿಷ್ಠ ಏಳರಿಂದ ಎಂಟು ಗ್ಲಾಸ್ ನೀರು ಕುಡಿಯಬೇಕು. ಇಲ್ಲಿ ಜನರಿಗೆ ಮತ್ತೊಂದು ಡೌಟ್ ಬರಬಹುದು. ಏನಂದರು ತಣ್ಣೀರು ಕುಡಿಯಬೇಕಾ ಅಥವಾ ಬಿಸಿನೀರು ಕುಡಿದರೆ ಒಳ್ಳೆಯದಾ ಎಂದು. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು ಎಂಬುದು ಬಹುತೇಕರ … Read more