ಜ್ವರದ ತಾಪವನ್ನು ತಕ್ಷಣ ಇಳಿಸಿ

ಸ್ನೇಹಿತರೆ ಚಿಕ್ಕ ಮಕ್ಕಳಿಂದ ವಯೋವೃದ್ಧರ ತನಕ ಕಾಡುವ ಸಾಮಾನ್ಯ ಸಮಸ್ಯೆ ಈ ಜ್ವರ. ರೋಗ ನಿರೋಧಕಶಕ್ತಿ ಕಡಿಮೆ ಇದ್ದಾಗ.ಹಾಗೇ ದೇಹ ಇತರೆ ರೋಗ,ಕಾಯಿಲೆಗಳಿಂದ ಬಳಲುವಾಗ, ಹಾಗೇ ಕಲುಶಿತ ವಾತಾವರಣದಿಂದಾಗಿ ಬಹಳ ಬಾರಿ ಜ್ವರ ಎಂಬುದು ದೇಹವನ್ನು ಕಾಡುತ್ತದೆ. ವೈದ್ಯರು ಮೆಡಿಸಿನ್ ನೀಡಿದ ಮೇಲೂ ಜ್ವರ ತಾಪ ಕಡಿಮೆ ಆಗದೆ ಒದ್ದಾಟವನ್ನು ಪಡುವುದು ಹಲವು ಬಾರಿ.ಹಾಗಾದರೇ ಮನೆಯಲ್ಲೇ ಇರುವ ಈ ಮನೆಮದ್ದು ಹೆಸರು ಬೇಳೆ, ಹೇಗೆ ಮತ್ತು ಎಷ್ಟು ಅದ್ಭುತವಾಗಿ ನಿಮ್ಮ ದೇಹದ ತಾಪವನ್ನು ಇಳಿಸಬಲ್ಲದು ಎಂಬ ಸರಳ … Read more

ಈ ಹತ್ತು ಕಾರಣ ತಿಳಿದರೆ ಮತ್ತೆ ನೀವು ಯಾವತ್ತು ಗ್ರೀನ್ ಟೀ ಕುಡಿಯೋದಿಲ್ಲ!

ಹಸಿರು ಚಹಾವು ಸುರಕ್ಷಿತವಾಗಿದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಂತಹ ಸ್ಪಷ್ಟವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಸಹ ಇದು ಅಡ್ಡಪರಿಣಾಮಗಳನ್ನು ಹೊಂದಿದೆ ಎಂದು ನೀವು ನಂಬುವುದಿಲ್ಲ.  ಹಸಿರು ಚಹಾ ಮತ್ತು ಕಬ್ಬಿಣವು ಕೆಟ್ಟ ಸಂಯೋಜನೆಯಾಗಿರಬಹುದು ಎಂದು ಅಧ್ಯಯನಗಳು ಹೇಳುತ್ತವೆ ಹೆಚ್ಚು ಹಸಿರು ಚಹಾವನ್ನು ಕುಡಿಯುವುದರಿಂದ ಕಬ್ಬಿಣದ ಕೊರತೆಯು ಕಡಿಮೆ ಕೆಂಪು ರಕ್ತ ಕಣಗಳು ಮತ್ತು ರಕ್ತಹೀನತೆಗೆ ಕಾರಣವಾಗಬಹುದು. ಹಸಿರು ಚಹಾದಲ್ಲಿ ಕಬ್ಬಿಣವನ್ನು ಬಂಧಿಸುವ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ECGC) ಅಂಶವಿದೆ . ಆದ್ದರಿಂದ, ಕಬ್ಬಿಣದ ಪೂರಕಗಳನ್ನು ತೆಗೆದುಕೊಳ್ಳುವ ಜನರು ಹಸಿರು ಚಹಾವನ್ನು ತಪ್ಪಿಸಬೇಕು … Read more

ಹಸುವಿನ ಹಾಲು ಮನುಷ್ಯನಿಗೆ ಎಷ್ಟು ಒಳ್ಳೆಯದು? ಯಾರು ಹಾಲನ್ನು ಕುಡಿಯಲೆಬಾರದು!

ಹಾಲು ತುಂಬಾ ಪೋಷಕಾಂಶಗಳನ್ನು ಒಳಗೊಂಡಿರುವಂತಹ ಪಾನೀಯ ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ. ಹಲವಾರು ಬಗೆಯ ಹಾಲುಗಳು ಲಭ್ಯವಿದ್ದು, ಇದರಲ್ಲಿ ದನದ ಹಾಲು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ದನದ ಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ದೇಹಕ್ಕೆ ಪೋಷಣೆ ನೀಡಿ ಬೆಳವಣಿಗೆಗೆ ಸಹಕರಿಸುವುದು. ಹೀಗಾಗಿ ಬೆಳೆಯುತ್ತಿರುವ ಮಕ್ಕಳ ಆಹಾರ ಕ್ರಮದಲ್ಲಿ ನಿತ್ಯವೂ ಹಾಲನ್ನು ಸೇರಿಸಬೇಕು. ಇದರಿಂದ ಮಕ್ಕಳ ಬೆಳವಣಿಗೆಗೆ ಸರಿಯಾಗಿ ಆಗಲು ಸಾಧ್ಯ. ಹಾಲಿನಲ್ಲಿ ಇರುವ ಕ್ಯಾಲ್ಸಿಯಂ ಅಂಶವು ಮೂಳೆಯನ್ನು ಬಲಪಡಿಸಿ ಬೆಳವಣಿಗೆಗೆ ಸಹಕಾರಿ. ಹಾಲನ್ನು ವಿವಿಧ ರೀತಿಯಿಂದ ಬಳಕೆ … Read more

ತಂಗಳು ಎಂದು ಎಸೆಯದಿರಿ ಅರೋಗ್ಯ ಲಾಭ ಪಡೆಯಲು ಹೀಗೆ ಬಳಸಿ ಕಾಯಿಲೆ ಇಂದ ದೂರವಿರಿ!

ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯ ಆಹಾರ ಪದ್ಧತಿ ಇದೆ.ಒಂದು ಕಡೆ ಅನ್ನ ಹೆಚ್ಚಾಗಿ ಸೇವಿಸಿದರೆ ಕೆಲವು ಕಡೆ ರಾಗಿ ಮುದ್ದೆ ,ಚಪಾತಿ ಸೇವನೆಯನ್ನು ಮಾಡಲಾಗುತ್ತದೆ ಆದರೆ ಉಳಿದ ಅನ್ನ ,ಚಪಾತಿ ಮತ್ತು ರಾಗಿ ಮುದ್ದೆಯಿಂದ ಏನೆಲ್ಲ ಲಾಭ ನಮ್ಮ ಆರೋಗ್ಯಕ್ಕೆ ಇದೆ ಎಂದು ನಿಮಗೆ ಗೊತ್ತಾ ?ರಾತ್ರಿ ಉಳಿದ ಅನ್ನ ,ಚಪಾತಿ ಮತ್ತು ರಾಗಿ ಮುದ್ದೆಯನ್ನು ಎಸೆಯುವ ಬದಲು ಇಲ್ಲಿ ತಿಳಿಸಿರುವ ರೀತಿಯಲ್ಲಿ ಬೆಳಗ್ಗೆ ತಿಂಡಿಯ ಸಮಯದಲ್ಲಿ ಸೇವಿಸುವುದರಿಂದ ದೇಹಕ್ಕೆ ಸಿಗುವ ಲಾಭಗಳನ್ನು ತಿಳಿದರೆ ಅಚ್ಚರಿ ಪಡುತ್ತೀರ.ರಾತ್ರಿ … Read more

ಕೆಂಪು ಬಾಳೆಹಣ್ಣು ಸಿಕ್ಕಿದ್ರೆ ತಪ್ಪದೆ ತಿನ್ನಿ ಎಂತಾ ಪವರ್ ಫುಲ್ ಗೊತ್ತಾ ಇದು!

ಬಾಳೆಹಣ್ಣು ಎಲ್ಲರ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಒಂದಾಗಿದೆ.ಇನ್ನು ಕೆಂಪು ಬಾಳೆಹಣ್ಣು ಹಳದಿ ಬಾಳೆಹಣ್ಣಿಗಿಂತ ತುಂಬಾನೇ ಒಳ್ಳೆಯದು.ಆರೋಗ್ಯ ತಜ್ಞರ ಪ್ರಕಾರ ಸಾಮಾನ್ಯ ಹಳದಿ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ತುಂಬಾನೇ ಆರೋಗ್ಯಕರವಾಗಿದ್ದು ವಿಭಿನ್ನ ಪೋಷಕಾಂಶಗಳನ್ನು ಹೊಂದಿವೆ. ಕೆಂಪು ಬಾಳೆಹಣ್ಣು ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗಾದರೆ ಇದರ ಮತ್ತಷ್ಟು ಆರೋಗ್ಯ ಪ್ರಯೋಜನದ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. 1, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವವರು ಕೆಂಪು ಬಾಳೆ ಹಣ್ಣು ಸೇವನೆ ಮಾಡುವುದು ಉತ್ತಮ. ಪೊಟ್ಯಾಶಿಯಂ ರಕ್ತದ ಒತ್ತಡವನ್ನು … Read more

ಅಲೋವೆರಾ ಬಳಸುವ ಪ್ರತಿಯೊಬ್ಬರೂ ತಪ್ಪದೆ ನೋಡಲೇ ಬೇಕಾದ ಮಾಹಿತಿ!

ಅಲೋವೆರಾ ಜೆಲ್ ನಿಮ್ಮ ಬ್ಯೂಟಿ ಕ್ಯಾಬಿನೆಟ್‌ನಲ್ಲಿರುವ ಅತ್ಯುತ್ತಮ ಸೌಂದರ್ಯ ಪದಾರ್ಥಗಳಲ್ಲಿ ಒಂದಾಗಿದೆ. ಇದರ ಉತ್ತಮ ಭಾಗವೆಂದರೆ ನೀವು ಅದನ್ನು ಮನೆಯಲ್ಲಿ ನೆಡಬಹುದು ಮತ್ತು ಪ್ರತಿದಿನ ತಾಜಾ ಅಲೋವೆರಾ ಜೆಲ್ ಅನ್ನು ಬಳಸಬಹುದು. ಇದು ಅಂಗಡಿಗಳಲ್ಲಿ ಲಭ್ಯವಿದ್ದರೂ ಸಹ, ಇದು ನೈಸರ್ಗಿಕವಾಗಿರುವುದರಿಂದ ತಾಜಾತನವು ಯಾವಾಗಲೂ ಉತ್ತಮವಾಗಿರುತ್ತದೆ. ನೀವು ಮನೆಯಲ್ಲಿ ಈಗಾಗಲೇ ಅಲೋ ಸಸ್ಯವನ್ನು ಹೊಂದಿಲ್ಲದಿದ್ದರೆ, ನಿಮ್ಮ ಸೌಂದರ್ಯಕ್ಕಾಗಿ ಒಂದನ್ನು ಪಡೆಯಲು ನಿಮಗೆ ಮನವರಿಕೆ ಮಾಡುವ ಸಾಕಷ್ಟು ಕಾರಣಗಳು ಇಲ್ಲಿವೆ. ನಾವು ಅಲೋವೆರಾ ಜೆಲ್ ಅನ್ನು ಬಳಸುವ ಉನ್ನತ ಸೌಂದರ್ಯ ಪ್ರಯೋಜನಗಳನ್ನು ಪಟ್ಟಿ ಮಾಡುತ್ತೇವೆ. ಇದು ತ್ವಚೆಗೆ … Read more

ಸೌತೆಕಾಯಿ ಸೇವನೆ ಬಗ್ಗೆ ನೀವು ತಿಳಿಯಬೇಕಾದ ವಿಚಾರಗಳಿವು!

ಸೌತೆಕಾಯಿಯನ್ನು ಆಹಾರದಲ್ಲಿ ಸೇರಿಸುವುದು ಎಷ್ಟು ಉಪಯುಕ್ತವಾಗಿದೆ ಎಂಬ ಬಗ್ಗೆ ನಮಗೆ ಎಲ್ಲಾ ಮಾಹಿತಿ ಇದೆ. ಸೌತೆಕಾಯಿಯಲ್ಲಿ ನೀರಿನಾಂಶ ಅತಿ ಹೆಚ್ಚು. ಸೌತೆಕಾಯಿ ದೇಹವನ್ನು ಹೈಡ್ರೇಟ್ ಆಗಿ ಇಡಲು ಬಹಳ ಮುಖ್ಯ. ಬೇಸಿಗೆಯಲ್ಲಿ ಸೌತೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಆದರೆ ಕೆಲವು ತಜ್ಞರ ಪ್ರಕಾರ, ಸೌತೆಕಾಯಿಯನ್ನು ತಿನ್ನುವುದರಿಂದ ಕೆಲವು ಹಾನಿ ಉಂಟಾಗುತ್ತದೆ. ಕೆಲ ಆರೋಗ್ಯ ಸಮಸ್ಯೆಗಳಿಗೆ ಈ ಸೌತೆಕಾಯಿ ಕಾರಣ ಎನ್ನುತ್ತಾರೆ ವೈದ್ಯರು. ಹಾಗಾದ್ರೆ ಈ ಸೌತೆಕಾಯಿಯ ಪ್ರಯೋಜನಗಳು ಹಾಗೂ ಅಡ್ಡ ಪರಿಣಾಮಗಳೇನು ಎಂಬುದು ಇಲ್ಲಿದೆ. ಸೌತೆಕಾಯಿಯ ಕತ್ತರಿಸಿದ ತುಂಡು … Read more

ತಾಳೆ ಬೆಲ್ಲ ಸಿಕ್ಕಿದ್ರೆ ತಪ್ಪದೇ ಬಳಸಿ ಅರೋಗ್ಯಕ್ಕೆ ಯಾಕೆ ಬೇಕು ಗೊತ್ತಾ!

ಒಂದು ಕಾಲದಲ್ಲಿ ಎಲ್ಲರ ಅಡುಗೆ ಮನೆಯಲ್ಲಿ ಗಾಜಿನ ಡಬ್ಬದಲ್ಲಿ ತಾಟಿ ಬೆಲ್ಲ ಕಂಡುಬರುತ್ತಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆಗಿದ್ದ ಈ ಬೆಲ್ಲಕ್ಕೆ ಇಂದಿಗೂ ಸ್ವಲ್ಪವೂ ಬೇಡಿಕೆ ಕಡಿಮೆ ಆಗಿಲ್ಲ. ಏಷ್ಯಾ, ಆಫ್ರಿಕಾ ಮತ್ತು ಅಮೇರಿಕಾದ ಕೆಲವು ಭಾಗಗಳಲ್ಲಿ ಬಳಸಲಾಗುವ ತಾಳೆ ಬೆಲ್ಲವನ್ನು ಅನೇಕ ಆಹಾರ ಪದಾರ್ಥಗಳಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ. ಆದರೆ ಇದರ ಬಗ್ಗೆ ಇಂದಿನ ಪೀಳಿಗೆಯವರಿಗೆ ಗೊತ್ತಿಲ್ಲ. ಅಷ್ಟಕ್ಕೂ ಇದನ್ನು ತಯಾರಿಸುವ ವಿಧಾನ ಮತ್ತು ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ ತಿಳಿದುಕೊಳ್ಳೋಣ ಬನ್ನಿ. ಕಬ್ಬಿನ ರಸ ಮತ್ತು … Read more

ಕಪ್ಪು ಉಪ್ಪಿನ ಅದ್ಬುತ ಪ್ರಯೋಜನಗಳು!

ಉಪ್ಪು ಎಂದರೆ ತಕ್ಷಣಕ್ಕೆ ಕಣ್ಣ ಮುಂದೆ ಬರುವುದು ಬಿಳಿಬಿಳಿಯಾಗಿ ಇರುವಂತಹ ಹರಳುಗಳು. ಯಾವುದೇ ಅಡುಗೆಯಾದರೂ ಉಪ್ಪಿಲ್ಲದೆ ಅದು ಪೂರ್ತಿಯಾಗದು. ಸಾಮಾನ್ಯವಾಗಿ ನಾವೆಲ್ಲರು ಕಲ್ಲುಪ್ಪು ಮತ್ತು ಹುಡಿ ಉಪ್ಪು ಬಳಕೆ ಮಾಡುತ್ತೇವೆ. ಕಪ್ಪು ಉಪ್ಪನ್ನು ಕೂಡ ಇಂದಿನ ದಿನಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಹಿಂದಿನಿಂದಲೂ ಭಾರತೀಯರು ಇದನ್ನು ಬಳಸಿಕೊಂಡು ಬರುತ್ತಿದ್ದಾರೆ ಮತ್ತು ಇದರಲ್ಲಿ ಔಷಧೀಯ ಗುಣಗಳು ಇವೆ ಮತ್ತು ಆಯುರ್ವೇದದ ಪ್ರಕಾರ ಇದು ಹಲವಾರು ಚಿಕಿತ್ಸಕ ಗುಣ ಹೊಂದಿದೆ. ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದಂತಹ ಹಲವಾರು ಸಮಸ್ಯೆಗಳನ್ನು … Read more

ಊಟದ ನಂತರ ವಾಕಿಂಗ್ ಮಾಡುವವರು ಈ ತಪ್ಪು ಮಾಡಬೇಡಿ!

ಊಟದ ನಂತರ ನಡೆಯುವುದು ಸಾಮಾನ್ಯ ಅಭ್ಯಾಸವಾಗಿದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಆದಾಗ್ಯೂ, ಈ ಊಟದ ನಂತರದ ಚಟುವಟಿಕೆಗೆ ಸೂಕ್ತವಾದ ಸಮಯದ ಬಗ್ಗೆ ಆಗಾಗ್ಗೆ ಗೊಂದಲವಿದೆ. ಅಡ್ಡಾಡುವ ಮೊದಲು ಕನಿಷ್ಠ 30 ನಿಮಿಷಗಳ ಕಾಲ ಕಾಯಲು ಕೆಲವರು ಸಲಹೆ ನೀಡುತ್ತಾರೆ, ಇತರರು ತಕ್ಷಣದ ನಡಿಗೆ ಪ್ರಯೋಜನಕಾರಿ ಎಂದು ವಾದಿಸುತ್ತಾರೆ. ಹಾಗಾದರೆ, ಊಟದ ನಂತರ ನಡೆಯಲು ಸರಿಯಾದ ಮಾರ್ಗ ಯಾವುದು? ಸತ್ಯವೇನೆಂದರೆ, ಈ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ಊಟದ … Read more