ಅತ್ತಿ ಹಣ್ಣು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ.?

ಅತ್ತಿ ಹಣ್ಣು ನೋಡಲು ಬಲು ಸೊಗಸು. ಆದರೆ ಅದನ್ನು ತಿನ್ನಲಿಕ್ಕಾಗುವುದಿಲ್ಲ ಎನ್ನಬೇಡಿ.ಏಕೆಂದರೆ ಅದು ನಿಮ್ಮ ಮನಸ್ಸಿಗೂ, ದೇಹಕ್ಕೂ ಆರಾಮ. ಕೇವಲ ಅತ್ತಿ ಹಣ್ಣು ಅಂತಲ್ಲ, ನಟ್ಸ್‌, ಸೋಯಾಬೀನ್‌, ಸೇಬು, ಲಿಂಬೆ, ಪೀಚ್‌ಹಣ್ಣು, ಇಡೀಯ ಧಾನ್ಯಗಳು, ಕಂದು ಅಕ್ಕಿ, ಸೂರ್ಯಕಾಂತಿ ಬೀಜ, ಎಳ್ಳು ಇವುಗಳಲ್ಲಿ ಉತ್ತಮ ಮೆಗ್ನೀಷಿಯಂ ಅಂಶವಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮದ್ಯಪಾನ, ಸಕ್ಕರೆ ಕಾಯಿಲೆ, ಕರುಳಿನಲ್ಲಿ ಆಹಾರಗಳ ಹೀರುವಿಕೆಯಲ್ಲಿ ವ್ಯತ್ಯಾಸ, ಮೂತ್ರಜನಾಂಗದ ತೊಂದರೆ ಇರುವವರಲ್ಲಿ ಮೆಗ್ನೀಷಿಯಂ ಕೊರತೆ ಕಂಡು ಬರುತ್ತದೆ. ಆದ್ದರಿಂದ ತಜ್ಞರ ಮೂಲಕ ಸಲಹೆ … Read more

ಊಟ ಆದ ನಂತರ ಮಜ್ಜಿಗೆಗೆ ಸ್ವಲ್ಪ ಜೀರಿಗೆ ಸೈಂಧವ ಲವಣವನ್ನು ಹಾಕಿಕೊಂಡು ಸೇವನೆ ಮಾಡಿದರೆ ಏನಾಗತ್ತೆ ಗೊತ್ತಾ!

ಕೆಲವರು ಮಜ್ಜಿಗೆಯನ್ನು ಇಷ್ಟಪಡುವುದಿಲ್ಲ. ಆದರೆ ಮಜ್ಜಿಗೆಯ ಪ್ರಯೋಜನಗಳು ತಿಳಿದರೆ… ಇಷ್ಟವಿಲ್ಲದವರೂ ಮಜ್ಜಿಗೆಯತ್ತ ಮುಖ ಮಾಡುತ್ತಾರೆ. ಮಜ್ಜಿಗೆ ಬೇಸಿಗೆಯಲ್ಲಿ ಮಾತ್ರವಲ್ಲ.. ವರ್ಷಪೂರ್ತಿ ಕುಡಿಯಬಹುದಾದ ಪಾನೀಯ. ನಮ್ಮ ಹಿರಿಯರು ಸಾಕಷ್ಟು ಮಜ್ಜಿಗೆ ಕುಡಿಯುತ್ತಿದ್ದರು. ಅದರಿಂದಲೇ ಅವರು ತುಂಬಾ ಆರೋಗ್ಯವಾಗಿದ್ದಾರೆ. ಮಜ್ಜಿಗೆಗೆ ಪುದೀನಾ, ಉಪ್ಪು, ಜೀರಿಗೆ ಪುಡಿ, ಚಾಟ್ ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪು, ಶುಂಠಿ ತುಂಡುಗಳು, ಬೇವಿನ ಸೊಪ್ಪು, ಬೆಳ್ಳುಳ್ಳಿ ಲವಂಗ ಸೇರಿಸಿ. ಇದರಿಂದ ಏನು ಪ್ರಯೋಜನ? ನೋಡೋಣ ಬನ್ನಿ ಮಜ್ಜಿಗೆ ಜೀರಿಗೆ ಪುಡಿಯನ್ನು ಬೆರೆಸಿ… ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ … Read more

ಪಿತೃಪಕ್ಷದಲ್ಲಿ ಪಿತೃಗಳು ಮನೆಗೆ ಬಂದರೆ ಈ ಚಿಹ್ನೆಗಳಿರುತ್ತವೆ!

ಪಿತೃ ಪಕ್ಷಕ್ಕೆ ಸಂಬಂಧಿಸಿದಂತೆ, ಭಾದ್ರಪದ ಹುಣ್ಣಿಮೆಯಿಂದ ಭಾದ್ರಪದ ಮಾಸದ ಅಮಾವಾಸ್ಯೆಯವರೆಗಿನ 16 ದಿನಗಳಲ್ಲಿ, ನಮ್ಮ ಪೂರ್ವಜರು ದಕ್ಷಿಣ ದಿಕ್ಕಿನಿಂದ ನಮ್ಮ ಮನೆಗೆ ಬರುತ್ತಾರೆ ಮತ್ತು ನಮ್ಮ ಕಾರ್ಯಗಳನ್ನು ನೋಡಿದ ನಂತರ, ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದವನ್ನು ನೀಡಿ ಪುನಃ ವೈಕುಂಠ ಲೋಕಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆಯಿದೆ. ಜಾನಪದ ನಂಬಿಕೆಗಳ ಆಧಾರದ ಪ್ರಕಾರ, ಪಿತೃಗಳು ನಮ್ಮ ಮನೆಗೆ ಬಂದರೆ ಈ ಚಿಹ್ನೆಗಳು ಗೋಚರಿಸುತ್ತವೆಯಂತೆ. ಪೂರ್ವಜರು ಮನೆಗೆ ಬಂದಿದ್ದಾರೆ ಎನ್ನುವ ಸೂಚನೆಗಳಾವುವು..? ​ಪಿತೃ ಪಕ್ಷದಲ್ಲಿ ಕಾಗೆಯ ಮಹತ್ವವಿಷ್ಣು ಪುರಾಣದ ಪ್ರಕಾರ, … Read more

ಹಿಪ್ಪಲಿ ತಪ್ಪದೆ ಮನೆಯಲ್ಲಿ ಇಟ್ಕೊಂಡಿರಿ ನಮ್ಮ ಅರೋಗ್ಯ ಸಂಜೀವಿನಿ!

ಆಯುರ್ವೇದದಲ್ಲಿ ಹಿಪ್ಪಲಿ ಬಳಕೆ ಹೆಚ್ಚಾಗಿ ಮಾಡುತ್ತಾರೆ. ಅನೇಕ ರೀತಿಯ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದಿನ ರೀತಿಯಲ್ಲಿ ಇದು ನೇರವಾಗುತ್ತದೆ.ಹಿಪ್ಪಲಿ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಲು ಸಹಾಯಕವಾಗಿದೆ. ಹಿಪ್ಪಲಿ ಪುಡಿಗೆ ಜೇನುತುಪ್ಪ ಸೇರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರೇಲ್ ಮಟ್ಟ ಕಡಿಮೆ ಆಗುತ್ತದೆ. ಹೊಟ್ಟೆ ಸೊಂಟದ ಭಾಗದ ಬೊಜ್ಜು ಕರಗುತ್ತದೆ. ಹಿಪ್ಪಲಿ ಬಳಕೆಯಿಂದ ದೇಹದಲ್ಲಿ ಅಧಿಕ ಹಾಗು ಕೆಟ್ಟ ಕೊಲೆಸ್ಟ್ರಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದರಿಂದ ಹೃದಯದ ಆರೋಗ್ಯವನ್ನು ಕೂಡ ಉತ್ತಮವಾಗಿ ಇಟ್ಟುಕೊಳ್ಳಬಹುದು. ಹಿಪ್ಪಲಿ ಅನ್ನು … Read more

ಹುರುಗಡಲೆ ಬೆಲ್ಲದ ಜೊತೆಯಾಗಿ ತಿನ್ನೋದ್ರಿಂದ ಪರಿಣಾಮ ಏನಾಗುತ್ತೆ ಗೊತ್ತಾ ?

ಮೊದಲನೆಯದು–ನಮ್ಮ ಫೇಸ್ ತುಂಬಾ ಗ್ಲೋ ಬರೋದಿಕ್ಕೆ ಅಥವಾ ನಮ್ಮ ಸ್ಕಿನ್ ಗ್ಲೋ ಬರೋದಕ್ಕೆ ಈ ಎರಡರ ಕಾಂಬಿನೇಷನ್ ತುಂಬಾನೇ ಹೆಲ್ಪ್ ಆಗುತ್ತೆ. ಉರುಗಡಲೆ ಮತ್ತು ಬೆಲ್ಲದ ಕಾಂಬಿನೇಷನ್ ನಮ್ಮ ಫೇಸ್ ಗ್ಲೋ ಬರೋದ್ರ ಜೊತೆಯಲ್ಲಿ ಮುಖದಲ್ಲೆಲ್ಲ ರಿಂಕಲ್ಸ್ ಆಗಿರುತ್ತಲ್ಲ ಕೆಲವೊಮ್ಮೆ ತುಂಬಾ ಏಜ್ ಆಗಿರುತ್ತಾರಾಗಿರುತ್ತಲ್ಲ ಸೋ ಆತರ ಇರೋದನ್ನ ಕಡಿಮೆ ಮಾಡೋದಕ್ಕೆ ಇದನ್ನು ರೆಗುಲರ್ ಆಗಿ ಬಳಸೋದ್ರಿಂದ …. ನಮ್ಮ ಮಜಲ್ಸ್ ಗೆ ಅಂದ್ರೆ ಮಾಂಸ ಖಂಡಗಳು ತುಂಬಾ ಸ್ಟ್ರಾಂಗ್ ಆಗಿ ಇರೋದಕ್ಕೆ ಈ ಹುರಿಗಡಲೆ ಮತ್ತು … Read more

ಚಪಾತಿ ಸೇವಿಸುವ ಮೊದಲು ತಪ್ಪದೆ ಈ ಮಾಹಿತಿ ನೋಡಿ!

ಬಿಸಿ ಚಪಾತಿ ತಿನ್ನುವುದರಿಂದ ಹಲವಾರು ಪ್ರಯೋಜನಗಳು ಅನೇಕರಿಗೆ ಇಂದಿಗೂ ತಿಳಿದಿಲ್ಲ. ಕೇವಲ ಒಂದು ಚಪಾತಿ ಅಥವಾ ರೊಟ್ಟಿಯಲ್ಲಿ ಎಲ್ಲಿಲ್ಲದ ಪೋಷಕಾಂಶಗಳು ಅಂದರೆ ವಿಟಮಿನ್ ಬಿ1, ಬಿ2, ಬಿ3, ಬಿ6 ಮತ್ತು ವಿಟಮಿನ್ ಬಿ9 ಹಾಗೂ ಕಬ್ಬಿಣದ ಅಂಶ ಕ್ಯಾಲ್ಸಿಯಂ ಫೋಸ್ಪರೋಸ್, ಮೆಗ್ನಿಸಿಯಂ ಮತ್ತು ಫೋಟೊಸ್ಸಿಯಂನ ಎಲ್ಲಾ ಅಂಶಗಳು ತುಂಬಿ ತುಳುಕು ಆಡುತ್ತದೆ. ರೊಟ್ಟಿ ಮತ್ತು ಚಪಾತಿ ಯನ್ನು ಯಾವುದೇ ಎಣ್ಣೆ ಅಥವಾ ತುಪ್ಪದ ಉಪಯೋಗ ಇಲ್ಲದೆಯೂ ತಯಾರು ಮಾಡಿ ನಿಮ್ಮ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಆದ್ದರಿಂದ ಪ್ರತಿದಿನ … Read more

ಕೊತ್ತಂಬರಿ ಬೀಜ ಪ್ರತಿದಿನ ಈ ರೀತಿ ಬಳಸುವುದರಿಂದ ಎಂತಾ ಪರಿಣಾಮ ಬೀರತ್ತೆ ಗೊತ್ತಾ!

ಒಂದು ವೇಳೆ ಇದು ಆಗದೇ ಇದ್ದರೆ ಆಗ ದೇಹದಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂಬ ಶಂಕೆ ಬರುತ್ತದೆ. ತಕ್ಷಣವೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡರೆ ಮತ್ತು ಚಿಕಿತ್ಸೆ ಪಡೆದುಕೊಂಡರೆ ದೊಡ್ಡದಾಗುವ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲಿಯೇ ಮಟ್ಟ ಹಾಕಬಹುದು. ಇಂತಹ ಒಂದು ಆರೋಗ್ಯ ಸಮಸ್ಯೆಗೆ ಉದಾಹರಣೆಯಾಗಿ ಇಂದು ಥೈರಾಯ್ಡ್ ಹಾರ್ಮೋನಿನ ಅಸಮತೋಲನ ಜನರಲ್ಲಿ ಹೆಚ್ಚಾಗಿ ಕಾಡುತ್ತಿದೆ. ಕೆಲವರಿಗೆ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಇನ್ನು ಕೆಲವರಿಗೆ ದಿನದ ಅಗತ್ಯತೆಗೆ ತಕ್ಕಂತೆ ಬೇಕಾದ ಮಟ್ಟದಲ್ಲಿ ಉತ್ಪತ್ತಿಯಾಗಲು ಸಹ … Read more

ಮೆಂತ್ಯ ಕಾಳು ದಿನಾ ಹೀಗೆ ಬಳಸೋದ್ರಿಂದ ಎಂತಾ ಚಮತ್ಕರ ಮಾಡತ್ತೆ ಗೊತ್ತಾ ಇದು!

ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಮತ್ತು ಹಲವು ಔಷಧೀಯ ಗುಣಗಳನ್ನು ಒಳಗೊಂಡಿರುವ ಈ ಮೆಂತ್ಯ ಕಾಳುಗಳನ್ನು ಹೇಗೆ ಸೇವಿಸಬೇಕು. ಇದನ್ನು ಯಾರು ಸೇವಿಸಬೇಕು ಹಾಗೂ ಎಂತಹವರು ಸೇವಿಸಬಾರದು ಎಂದು ತಿಳಿಯೋಣ.  ಮೆಂತ್ಯ ಕಾಳು ಉತ್ತಮ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಒಳಗೊಂಡಿದೆ. ವಿಟಮಿನ್ ಬಿ 6 ಸಮೃದ್ಧವಾಗಿರುವ ಮೆಂತ್ಯ ಕಾಳಿನಲ್ಲಿ  ಐರನ್ ಅಂಶವೂ ಹೆರಳವಾಗಿದೆ. ಅಷ್ಟೇ ಅಲ್ಲದೆ, ಇದರಲ್ಲಿ ಮೆಗ್ನೀಶಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಕೂಡ ಕಂಡು ಬರುತ್ತದೆ. ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವ ಮೆಂತ್ಯ ಕಾಳನ್ನು ನೆನೆಸಿಡುವುದರಿಂದ ನೈಟ್ರಿಕ್ … Read more

ಈ ಕಾಯಿಲೆ ಇದ್ದವರು ರಾತ್ರಿ ಊಟ ಮಾಡಿದ ನಂತರ ಬಾಳೆಹಣ್ಣನ್ನು ಅಪ್ಪಿತಪ್ಪಿಯು ಕೂಡ ತಿನ್ನಬಾರದು!

ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.ಹಾಗಾಗಿ ಹೆಚ್ಚಿನ ಜನರು ಬಾಳೆಹಣ್ಣನ್ನು ಹಿಂದೆ ಮುಂದೆ ನೋಡದೆ ತಿಂದು ಬಿಡುತ್ತಾರೆ.ಅದರೆ ಬಾಳೆಹಣ್ಣು ತಿನ್ನುವುದರಿಂದ ಹಲವರು ಅಡ್ಡ ಪರಿಣಾಮಗಳು ಕೂಡ ಇದೆ.ಹಾಗಾದರೆ ಹೆಚ್ಚು ಬಾಳೆಹಣ್ಣು ತಿನ್ನುವುದರಿಂದ ಏನೆಲ್ಲಾ ಸಮಸ್ಸೆ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 1, ಜಿಮ್ ಗೆ ಹೋಗಿ ಬಂದಮೇಲೆ ಒಟ್ಟಿಗೆ ಬಾಳೆಹಣ್ಣು ತಿನ್ನುತ್ತಾರೆ. ಅದರೆ ಬಾಳೆಹಣ್ಣು ತಿನ್ನುವುದರಿಂದ ಕೆಲವೊಮ್ಮೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಆಗುತ್ತದೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ.ಮೈಗ್ರನ್ ಯಿಂದ ತಲೆ ನೋವು ಇರುವ ಜನರು … Read more

ವಾರಕ್ಕೆ ಕೇವಲ 1 ಸಲ ಒಂದೇ ಚಮಚ ಸಾಕು ಆರೋಗ್ಯದ ಮೇಲೆ ಎಂತಾ ಜಾದೂ ಮಾಡತ್ತೆ ಗೊತ್ತಾ ಇದು!

ಈ ಒಂದು ಮನೆಮದ್ದನ್ನು ಹಿಂದಿನ ಕಾಲದಲ್ಲಿ ಹಿರಿಯರು ಬಳಸುತ್ತಿದ್ದರು. ಈ ಮನೆಮದ್ದು ಮಾಡುವುದಕ್ಕೆ ಯಾವೆಲ್ಲಾ ಸಾಮಗ್ರಿಗಳು ಬೇಕು ಎಂದರೆ ಗಂಧ, ಇದು ಬ್ಯಾಕ್ಟಿರಿಯಲ್ ಇನ್ಯಾಫಕ್ಷನ್ ಆಗಿದ್ರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ಕಿನ್ ಗೆ ತುಂಬಾನೇ ಬೆಸ್ಟ್ ಅಂತಾ ಹೇಳಬಹುದು ಮತ್ತು ಜೀರ್ಣಕ್ಕೆ ಕೂಡ ತುಂಬಾ ಒಳ್ಳೆಯದು. ಒಣಶುಂಠಿ ಗಂಟಲಿನಲ್ಲಿ ಇರಿಟೇಷನ್ ಕಫ ಲಂಗ್ಸ್ ಇನ್ಯಾಫಕ್ಷನ್ ಇದ್ರೂ ಕಡಿಮೆ ಮಾಡುತ್ತದೆ. ಇನ್ನು ಜೇಷ್ಠಮಧು ಇದು ಇಂಮ್ಯೂನಿಟಿ ಬೂಸ್ಟ್ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇನ್ನು ಕಾಳು ಮೆಣಸು ಶೀತ … Read more