ಗ್ಯಾಸ್ಟ್ರಿಕ್ ಸಮಸ್ಸೆಗೆ ಟಾಪ್ 5 ಮನೆಮದ್ದುಗಳು!

ಗ್ಯಾಸ್ಟ್ರಿಕ್ ಸಮಸ್ಸೆ ಪ್ರತಿಯೊಬ್ಬರನ್ನು ಬೆನ್ನು ಬಿಡದೆ ಕಾಡುತ್ತಿದೆ. ನಾವು ಇಷ್ಟ ಪಟ್ಟ ತಿನ್ನುವ ಯಾವುದೇ ಆಹಾರ ಗ್ಯಾಸ್ಟ್ರಿಕ್ ಸಮಸ್ಸೆಯನ್ನು ಉಂಟು ಮಾಡುವ ಅಂತಕ್ಕೆ ತಲುಪಿದೆ. ಹಾಗಾಗಿ ಯಾವುದನ್ನೂ ತಿನ್ನಬೇಕು ಬಿಡಬೇಕು ಎನ್ನುವುದು ಅರ್ಥ ಆಗುವುದಿಲ್ಲ.ನಮ್ಮ ಜೀವನದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಮತ್ತೆ ಜನುಮದಲ್ಲಿ ಈ ಸಮಸ್ಸೆ ಮತ್ತೆ ನಮ್ಮನ್ನು ಕಾಡುವುದಿಲ್ಲ. ನಾವು ಸೇವಿಸುವ ಆಹಾರ ಎಷ್ಟು ಚೆನ್ನಾಗಿ ಜೀರ್ಣ ಆಗುತ್ತದೆ ಎನ್ನುವುದು ಮುಖ್ಯ. ಆಹಾರ ಚೆನ್ನಾಗಿ ಜೀರ್ಣ ಆಗದೆ ಇದ್ದರೆ ಗ್ಯಾಸ್, ಹೊಟ್ಟೆ ಉಬ್ಬರ, ಮಲಬದ್ಧತೆ ಸಮಸ್ಸೆ … Read more

ಈ ಆಹಾರಗಳನ್ನು ಅಪ್ಪಿತಪ್ಪಿನೂ ಜೊತೆಯಲ್ಲಿ ಸೇವಿಸಬಾರದು ಯಾಕೆ ಗೊತ್ತಾ?ತಿಂದ್ರೆ ಏನಾಗತ್ತೆ?

ಕೆಲ ಆಹಾರಗಳನ್ನು ಏಕಕಾಲಕ್ಕೆ ತಿನ್ನುವುದರಿಂದ ಅನೇಕ ಸಮಸ್ಯೆಗಳು ಕಾಣಿಸುತ್ತದೆ. ಈ ಆಹಾರಗಳನ್ನು ಒಟ್ಟಿಗೆ ತಿನ್ನುವುದರಿಂದ ಅನಾರೋಗ್ಯಕ್ಕೆ ಇಡಾಗುವ ಸಾಧ್ಯತೆ ಇರುತ್ತದೆ. ಅಂತಹ ಕೆಲ ಆಹಾರಗಳ ಪಟ್ಟಿ ಇಲ್ಲಿದೆ. ಮೀನು ಮತ್ತು ಹಾಲು – ಇವುಗಳನ್ನು ಜೊತೆಯಾಗಿ ಸೇವಿಸಿದರೆ ವಿಟಿಲಿಗೊ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ. ಹಾಲು ಮತ್ತು ಮೊಸರು- ಈ ಆಹಾರ ಒಂದೇ ಸ್ವರೂಪವಾಗಿದ್ದರೂ, ಇದನ್ನು ಒಟ್ಟಿಗೆ ಸೇವಿಸುವಂತಿಲ್ಲ. ಹಾಲು ಮೊಸರನ್ನು ಒಂದೇ ಸಮಯದಲ್ಲಿ ಸೇವಿಸಿದರೆ ಗ್ಯಾಸ್ ಮತ್ತು ಅಜೀರ್ಣದ ಸಮಸ್ಯೆಗಳು ಉಂಟಾಗುತ್ತದೆ. ಬರ್ಗರ್ ಮತ್ತು … Read more

ಈ ವೆಜಿಟೇಬಲ್ ಅನ್ನು ರೆಗ್ಯುಲರಾಗಿ ಬಳಸಿದರೆ ಅರ್ಧಕ್ಕೆ ಅರ್ಧ ರೋಗಗಳು ಲೈಫಲ್ಲಿ ಬರೋದಿಲ್ಲ!

ಊಟ ಮಾಡಿದ ತಕ್ಷಣ ಒಂದು ಚಮಚ ಧಾನ್ಯಬೀಜ ತಿನ್ನಿ. ಇದು ನಿಮಗೆ ಅದ್ಭುತವಾಗಿ ಸಹಾಯ ಮಾಡುತ್ತದೆ.ಧಾನ್ಯದಲ್ಲಿ ಜೀರ್ಣ ಕ್ರಿಯೆಗೆ ಬೇಕಾದ ಜೀವಸತ್ವಗಳು ಸಿಗುವುದು ಎಜಿಮ್ ಗಳು ತುಂಬಾನೇ ಹೇರಳವಾಗಿರುತ್ತದೆ. ಇದು ಜೀರ್ಣ ಕ್ರಿಯೆ ಅನ್ನು ಇಂಪ್ರೂವ್ ಮಾಡಿ ಬೇಕಾದ ಕೆಮಿಕಲ್ಸ್ ಗಳು ದಾನ್ಯ ಬೀಜದಲ್ಲಿ ತುಂಬಾ ಇದೆ. ಈ ದಾನ್ಯ ಬೀಜ ನಮಗೆ ಮಾರ್ಕೆಟ್ ನಲ್ಲಿ ಸಿಗುತ್ತದೆ.ಊಟ ಮಾಡಿದ ತಕ್ಷಣ ಒಂದು ಚಮಚ ಧಾನ್ಯಬೀಜ ತಿನ್ನಿ. ಇದು ನಿಮಗೆ ಅದ್ಭುತವಾಗಿ ಸಹಾಯ ಮಾಡುತ್ತದೆ.ಧಾನ್ಯದಲ್ಲಿ ಜೀರ್ಣ ಕ್ರಿಯೆಗೆ ಬೇಕಾದ … Read more

ಮಕ್ಕಳಿಗೆ ಕಾಡಿಗೆ ( ಕಣ್ಣ ಕಪ್ಪು )ಹಚ್ಚಬೇಕೆ?

ಸಾಮಾನ್ಯವಾಗಿ ಮಕ್ಕಳ ಮುಖ ಅಂದವಾಗಿ ಕಾಣಲು ಜತೆಗೆ ಕಣ್ಣುಗಳ ಹೆಚ್ಚು ಆಕರ್ಷಕವಾಗಿ ಕಾಣಲು ಕಣ್ಣಿಗೆ ಕಾಜಲ್ ಹಚ್ಚುವುದು ಅಥವಾ ಕಪ್ಪು ಕಾಡಿಗೆ ಹಚ್ಚುವ ಅಭ್ಯಾಸವನ್ನು ಪೋಷಕರು ರೂಢಿಯಲ್ಲಿಟ್ಟುಕೊಂಡಿರುತ್ತಾರೆ. ಆದರೆ ರಾಸಾಯನಿಕಗಳಿಂದ ತುಂಬಿರುವ ಕಾಜಲ್ ಮಕ್ಕಳ ಕಣ್ಣಿನ ಸುರಕ್ಷತೆಯ ದೃಷ್ಟಿಯಿಂದ ಆರೋಗ್ಯಕರವಲ್ಲ. ಹಾಗಿರುವಾಗ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದರ ಕುರಿತಾಗಿ ತಿಳಿಯೋಣ. ಕೆಲವರ ಮನೆಯಲ್ಲಿ ನೈಸರ್ಗಿಕವಾಗಿ ಕಪ್ಪು ಕಾಡಿಗೆ ತಯಾರಿಸುತ್ತಾರೆ. ಅದು ಮಕ್ಕಳ ಕಣ್ಣಿಗೆ ಹಾನಿಯುಂಟು ಮಾಡದೇ ಇರಬಹುದು. ಆದರೆ ಸಾಮಾನ್ಯವಾಗಿ ಅಂಗಡಿಗಳಲ್ಲಿ … Read more

ಮಾವಿನ ಹಣ್ಣು ತಿನ್ನುವ ಮುಂಚೆ ಇದನ್ನು ನೋಡಲೇಬೇಕು!

ಬೇಸಿಗೆಯಲ್ಲಿ ಮಾವು ತಿನ್ನದೆ ಇರುವವರು ತುಂಬಾ ಕಡಿಮೆ ಎನ್ನಬಹುದು. ಅದರಲ್ಲೂ ಗ್ರಾಮೀಣ ಭಾಗದ ಜನರು ಮರದಿಂದಲೇ ಮಾವು ಕಿತ್ತುಕೊಂಡು ತಿನ್ನುವ ಖುಷಿಯೇ ಬೇರೆ. ಮಾವನ್ನು ಹಾಗೆ ಸೇವನೆ ಮಾಡಬಹುದು ಅಥವಾ ಅದನ್ನು ಇನ್ನಿತರ ರೂಪಗಳಲ್ಲಿ ಕೂಡ ಸೇವಿಸಬಹುದು. ಅದರಲ್ಲೂ ಇದನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಟ್ಟರೆ ಆಗ ಹಲವಾರು ಬಗೆಯ ಲಾಭಗಳು ಸಿಗುವುದು ಎಂದು ಹೇಳಲಾಗುತ್ತದೆ. ಅಂತಹ ಕೆಲವು ಆರೋಗ್ಯ ಲಾಭಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹಾನಿಕಾರಕ ರಾಸಾಯನಿಕ ತೆಗೆಯುವುದು ಮಾವಿನ ಹಣ್ಣಿನಲ್ಲಿ … Read more

Irregular periods ಸಮಸ್ಸೆ ಇದ್ರೆ ಹೀಗೆ ಮಾಡಿ!

ಮನೆಯಲ್ಲಿ ಸಿಗುವ ಮನೆಮದ್ದುಗಳನ್ನು ಬಳಸಿಕೊಂಡು ಪಿರೇಡ್ಸ್ ಸಮಸ್ಸೆಯಿಂದ ಹೊರಬರಬಹುದು.ಸಾಮಾನ್ಯವಾಗು ಈ ಸಮಸ್ಸೆ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಿಂದ ಉಂಟಾಗುತ್ತದೆ. ಅದೇ ರೀತಿ ಒತ್ತಡ ಬೊಜ್ಜು ಥೈರಾಯಿಡ್, PCOD, ಗರ್ಭ ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ವಿವಿಧ ಕಾರಣಗಳಿಂದ ಅನಿಮಿಯತ ಪಿರೇಡ್ಸ್ ಸಮಸ್ಸೆ ಬರುತ್ತದೆ. ಇದಕ್ಕಾಗಿ ಎರಡು ಗ್ಲಾಸ್ ನೀರು ಒಂದು ಚಮಚ ಜೀರಿಗೆ ಒಂದು ಚಮಚ ದಾನ್ಯ ಕಾಳು, ಕಪ್ಪು ಎಳ್ಳು ಮತ್ತು ಬೆಲ್ಲ ಬೇಕಾಗುತ್ತದೆ. ಒಂದು ಪಾತ್ರೆಗೆ ಎರಡು ಗ್ಲಾಸ್ ನೀರು ಹಾಕಿ ನಂತರ ಧಾನ್ಯ ಕಾಳು ಕಪ್ಪು … Read more

ಕಟ್ಟಿಕೊಂಡಿರುವ ಕಫ ಕರಗಿಸುಲು 5 ಉತ್ತಮ ಪರಿಹಾರ!

ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಮುಂತಾದ ಸಮಸ್ಯೆಗಳ ಹೆಚ್ಚಿನ ಅಪಾಯವಿದೆ. ಅನೇಕ ಜನರ ಎದೆ, ಮೂಗು ಮತ್ತು ಶ್ವಾಸಕೋಶದಲ್ಲಿ ಕಫ ಸಂಗ್ರಹವಾಗುತ್ತದೆ. ನಿಮ್ಮ ಶ್ವಾಸಕೋಶ ಮತ್ತು ಕೆಳ ಶ್ವಾಸೇಂದ್ರಿಯ ಪ್ರದೇಶದಲ್ಲಿ ಕಫವು ಸಂಗ್ರಹವಾಗುತ್ತದೆ. ನಿಸ್ಸಂಶಯವಾಗಿ ಕಫದ ರಚನೆಯಿಂದಾಗಿ, ನೀವು ತೀವ್ರವಾದ ಕೆಮ್ಮು, ರುಚಿಯ ಕ್ಷೀಣತೆ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ​ಲೋಳೆಗೆ ಕಾರಣವೇನು? ಶೀತಗಾಳಿ ಮತ್ತು ಮಾಲಿನ್ಯದಿಂದಾಗಿ ಚಳಿಗಾಲದಲ್ಲಿ ಲೋಳೆಯ ರಚನೆಯು ಸಾಮಾನ್ಯವಾಗಿದೆ. ಆರೋಗ್ಯಕರ ದೇಹಕ್ಕೆ ಕಫ ಅಗತ್ಯವಿದ್ದರೂ, ಇದು ಅನೇಕ ಭಾಗಗಳನ್ನು ಒಣಗಿಸುವುದನ್ನು ತಡೆಯುತ್ತದೆ … Read more

ಸಕ್ಕರೆ ಕಾಯಿಲೆ ಇರುವವರು ಈ ಎಲೆಗಳನ್ನು ಸೇವಿಸಿ ಯಾಕಂದ್ರೆ!

ಹಸಿರು ವಸ್ತುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿರನ್ನು ನೋಡುವುದರಿಂದ ಮನಸ್ಸು ನಿರಾಳವಾಗುತ್ತದೆ. ಹಾಗೆಯೇ ಹಸಿರು ಎಲೆಗಳಿರುವ ಆಹಾರವನ್ನು ಸೇವಿಸುವುದರಿಂದ ದೇಹವು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯುತ್ತದೆ. ಇದೀಗ ದೀಪಿಕಾ ಪಡುಕೋಣೆ ಅವರ ಪೌಷ್ಟಿಕತಜ್ಞೆ ಶ್ವೇತಾ ಷಾ ಅವರು ಥೈರಾಯ್ಡ್ ಮತ್ತು ಮಧುಮೇಹವನ್ನು ಮೂಲದಿಂದ ನಿರ್ಮೂಲನೆ ಮಾಡುವಂತಹ 5 ಹಸಿರು ಎಲೆಗಳ ಬಗ್ಗೆ ಹೇಳಿದ್ದಾರೆ. ಈ ಎಲೆಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಥೈರಾಯ್ಡ್‌ನ ಲಕ್ಷಣಗಳು ಈ ಔಷಧೀಯ ಹಸಿರು ಎಲೆಗಳನ್ನು ಸೇವಿಸುವ ಮೊದಲು, ಥೈರಾಯ್ಡ್ ಮತ್ತು ಮಧುಮೇಹದ … Read more

ಹಾಲಿನಲ್ಲಿ ನೆನಸಿದ ಹುಣಸೆ ಬೀಜ 10ಕ್ಕೂ ಹೆಚ್ಚು ಲಾಭ!

ಇದರಲ್ಲಿರುವ ಔಷಧೀಯ ಗುಣಗಳು ಮೂಳೆಗಳನ್ನು ಬಲಪಡಿಸುತ್ತದೆ. ಜತೆಗೆ ಅತಿಸಾರ, ಚರ್ಮ ರೋಗ, ಹಲ್ಲಿನ ತೊಂದರೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ. ಸಾಮಾನ್ಯವಾಗಿ ಹುಣಸೆ ಹಣ್ಣನ್ನು ಅಡುಗೆಯಲ್ಲಿ ಬಳಸುತ್ತೇವೆ. ಜತೆಗೆ ಮರದಲ್ಲಿ ಬಿಟ್ಟಿರುವ ಹುಣಸೆ ಕಾಯಿಯಿಂದ ಚಟ್ನಿ, ಉಪ್ಪಿನಕಾಯಿ ಹೀಗೆ ನಾನಾವಿಧದ ಅಡುಗೆ ಪದಾರ್ಥದಲ್ಲಿ ಬಳಸುತ್ತೇವೆ. ಹಾಗೆಯೇ ಹುಣಸೆ ಬೀಜವನ್ನು ಬಿಸಾಡುವುದು ಸಾಮಾನ್ಯ. ಹುಣಸೇ ಬೀಜದಲ್ಲಿರುವ ಪೌಷ್ಟಿಕಾಂಶ ನಿಮ್ಮ ದೇಹವನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಗಂಟು ನೋವು, ಕಾಲು ನೋವುಗಳನ್ನು ಪರಿಹರಿಸುವ ಶಕ್ತಿಯನ್ನು … Read more

ಸಕ್ಕರೆ ಕಾಯಿಲೆ ಇದ್ದವರು ತಪ್ಪಿಯೂ ಈ ಬೇರುಗಳನ್ನು ಬಿಡಬೇಡಿ!

ಶುಂಠಿ ಹಾಗೂ ಅರಿಶಿನದಲ್ಲಿರುವ ಔಷಧೀಯ ಗುಣಗಳು ನಮಗೆ ತಿಳಿದಿದ್ದರೂ ಅದನ್ನು ಬಳಕೆ ಮಾಡುವಲ್ಲಿ ನಾವು ಹಿಂದೇಟು ಹಾಕುತ್ತೇವೆ. ಕೇವಲ ಅಡುಗೆಯ ರುಚಿ ವೃದ್ಧಿಸಲು ಮಾತ್ರ ಇದನ್ನು ಬಳಸುತ್ತೇವೆ. ಆದರೆ ಶುಂಠಿ ಮತ್ತು ಅರಿಶಿನವನ್ನು ಹಲವಾರು ರೀತಿಯಿಂದ ಮನೆಮದ್ದಾಗಿ ಬಳಸಿಕೊಳ್ಳಬಹುದು. ಶುಂಠಿಯನ್ನು ಬಳಕೆ ಮಾಡಿದ ಸಂದರ್ಭದಲ್ಲಿ ಅದರಿಂದ ಮಧುಮೇಹ, ಶೀತ, ವಾಕರಿಕೆ, ಸಂಧಿತವಾತ ಇತ್ಯಾದಿಗಳ ಲಕ್ಷಣಗಳನ್ನು ತಗ್ಗಿಸುವುದು. ಕುದಿಯುವ ಬಿಸಿ ನೀರಿಗೆ ಅಥವಾ ಹಾಲಿಗೆ ಒಂದು ತುಂಡು ಶುಂಠಿ, ಸ್ವಲ್ಪ ಅರಿಶಿನ ಹಾಕಿಕೊಂಡು ಆ ನೀರನ್ನು ತಣ್ಣಗಾಗಿಸಿ ಸೇವನೆ … Read more