ಈ ರೀತಿಯಾಗಿ ದಿನ ಎಳನೀರು ಕುಡಿಯೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ?

ಹೌದು,ಬೇಸಿಗೆ ಬಂತು ಅಂದರೆ ಸಾಕು ಬಿಸಿಲಿನ ತಾಪಕ್ಕೆ ಗಂಟಲು ಒಣಗುತ್ತೆ. ತಂಪಾಗಿ ಏನು ಸಿಕ್ಕರೂ ಕುಡಿಯೋಣ ಅನ್ನಿಸುತ್ತದೆ. ಆದರೆ ತಂಪು ಪಾನೀಯಗಳು ಬೇಕಾದಷ್ಟು ಸಿಗುತ್ತವೆ ಆದರೆ ಅದರಿಂದ ದೇಹಕ್ಕೆ ಯಾವುದೇ ಲಾಭ ಇಲ್ಲ,ದೇಶಕ್ಕೂ ಲಾಭ ಇಲ್ಲ. ಅರೋಗ್ಯಕ್ಕೆ ನಷ್ಟವೇ ಸರಿ. ಎಳನೀರು ಕುಡಿಯುವುದರಿಂದ ದೇಹಕ್ಕೂ ಲಾಭ,ನಮ್ಮ ದೇಶದ ಬೆನ್ನೆಲುಬಾಗಿ ನಿಂತಿರುವ ರೈತರಿಗೂ ಲಾಭ.ಎಳನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಸಿಗುತ್ತದೆ. ಹಾಗಾಗಿ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಗ್ರಹಿಸುತ್ತದೆ. … Read more

ಡಯಾಬಿಟಿಸ್‌ ಕಡಿಮೆಯಾಗಲು ಈ ಹಣ್ಣುಗಳು ತಿನ್ನಿ!

ಮಧುಮೇಹಿಗಳಿಗೆ ತಮ್ಮ ಆಹಾರ ಕ್ರಮದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತುಂಬಾ ಶ್ರಮ ವಹಿಸಬೇಕಾಗುವುದು. ಸಕ್ಕರೆಯು ಇದಕ್ಕೆ ಪ್ರಮುಖ ಕಾರಣ ಎಂದು ಕೆಲವರು ಭಾವಿಸಿರುವರು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಆಹಾರಗಳು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವಂತಹ ಜನರು ತಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ತರಕಾರಿ ಹಾಗೂ ಹಣ್ಣುಗಳನ್ನು ಸೇರಿಸಿಕೊಂಡರೆ ತುಂಬಾ ಒಳ್ಳೆಯದು. ಆದರೆ … Read more

ಸಕ್ಕರೆ ಕಾಯಿಲೆ ಇದ್ದವರಿಗೆ ಅಮೃತಬಳ್ಳಿಯ ಔಷಧಿ ಅಮೃತಕ್ಕೆ ಸಮಾನ!

ಅಮೃತಬಳ್ಳಿ ಆಯುರ್ವೇದದ ಅದ್ಭುತವಾದ ಗಿಡಮೂಲಿಕೆ ಆಗಿದೆ. ಸಂಕ್ರಾಮಿಕ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ಭಾರತೀಯ ವೈದ್ಯಕೀಯದಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಅಮೃತಬಳ್ಳಿಯನ್ನು ಅಮರತ್ವದ ಮೂಲವೆಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಹೇರಳವಾದ ಔಷಧೀಯ ಗುಣಗಳನ್ನು ಹೊಂದಿದ್ದು ಬಹುತೇಕರು ಅಮೃತಬಳ್ಳಿಯನ್ನು ಮಧುಮೇಹಕ್ಕೆ ಚಿಕಿತ್ಸೆಯನ್ನು ನೀಡುತ್ತದೆ ಎಂದು ತಿಳಿದಿದ್ದಾರೆ. ಇದು ಕೇವಲ ಮಧುಮೇಹಕ್ಕೆ ಮಾತ್ರವಲ್ಲ ಹಲವಾರು ರೋಗ ಲಕ್ಷಣಗಳನ್ನು ಮೊಳಕೆಯಲ್ಲಿ ಶಮನ ಮಾಡುವ ಶಕ್ತಿಯನ್ನು ಹೊಂದಿದೆ. ಅಮೃತಬಳ್ಳಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಡುತ್ತೇನೆ. ಅಮೃತಬಳ್ಳಿ ಹಲವಾರು ರೋಗಗಳು ಬರದಂತೆ ಕಾಪಾಡುತ್ತದೆ. ಇದು … Read more

ಬೇಸಿಗೆ ಕಾಲದಲ್ಲಿ ಕಬ್ಬಿನ ಹಾಲನ್ನು ಕುಡಿಯುವ ಮುಂಚೆ ಈ ಮಾಹಿತಿ ನೋಡಿ!

ಬಿಸಿಲಿನ ಧಗೆಯಿಂದ ದಣಿವಾರಿಸಿಕೊಳ್ಳಲು ತಂಪಾದ ಕಬ್ಬಿನ ಹಾಲಿಗಿಂತ ರುಚಿಕರ ಮತ್ತು ಆರೋಗ್ಯಕರ ಪಾನೀಯ ಇನ್ನೊಂದಿಲ್ಲ. ಈ ರಸ ಅತಿ ಪೌಷ್ಟಿಕ ಹಾಗೂ ಒಂದಕ್ಕಿಂತ ಹೆಚ್ಚು ವಿಧದಲ್ಲಿ ಆರೋಗ್ಯವನ್ನು ವೃದ್ದಿಸುವ ಪಾನೀಯವೂ ಆಗಿದೆ. ಅಚ್ಚರಿ ಎಂದರೆ, ಬೇಸಿಗೆಯಲ್ಲಿ ಇದರ ಸೇವನೆಯಿಂದ ದೇಹ ತಂಪಾದರೆ ಚಳಿಗಾಲದಲ್ಲಿ ಇದರ ಸೇವನೆಯಿಂದ ದೇಹ ಬೆಚ್ಚಗಾಗುತ್ತದೆ! ಆಲ್ಲದೇ ಕಬ್ಬಿನ ಹಾಲಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಪ್ರಸ್ತುತ ದಿನಗಳಲ್ಲಿ ಈ ಶಕ್ತಿ ಅತಿ ಹೆಚ್ಚಾಗಿ ಅಗತ್ಯವಾಗಿದೆ. ಸಿಹಿಯಾಗಿದ್ದರೂ, ಕಬ್ಬಿನ ಹಾಲಿನಲ್ಲಿ ಕ್ಯಾಲೋರಿಗಳು ಕಡಿಮೆಯೇ … Read more

ಗಸಗಸೆಯನ್ನು ಸೇವನೆ ಮಾಡುವುದರಿಂದ ಆಗುವ ಲಾಭಗಳು ತಿಳಿದುಕೊಳ್ಳಿ!

ಮನೆಯಲ್ಲಿ ಹಬ್ಬದ ಸಮಯದಲ್ಲಿ ಗಸಗಸೆ ಪಾಯಸ ಮಾಡಿದರೆ ಖುಷಿ ಆಗುತ್ತದೆ. ಇದನ್ನು ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುತ್ತಾರೆ. ಏಕೆಂದರೆ ಇದರಲ್ಲಿ ಬಳಸಿರುವ ಬಿಳಿ ಬಣ್ಣದ ಗಸಗಸೆ ಬೀಜಗಳು ಬಾಯಿಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ವಿವಿಧ ಬಗೆಯ ಅರೋಗ್ಯ ಪ್ರಯೋಜನವನ್ನು ಕೂಡ ನೀಡುತ್ತದೆ. ಗಸಗಸೆ ಬೀಜದಲ್ಲಿ ಕ್ಯಾಲೋರಿ, ಪ್ರೋಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಹೇರಳವಾಗಿವೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.ಗಸಗಸೆ ಬೀಜಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗಸಗಸೆ ಬೀಜಗಳಲ್ಲಿ … Read more

1 ವಾರದ ನಂತರ ನೋಡಿ ಮೊಡವೆ ಕಪ್ಪು ಕಲೆ ಮಂಗಾಮಯ!

ಚರ್ಮವು ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗವಾಗಿದೆ. ಉತ್ತಮ ಚರ್ಮವನ್ನು ಪಡೆಯುವುದಕ್ಕೋಸ್ಕರ ಹಲವು ಜನರು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ನಾವು ದಿನನಿತ್ಯದಲ್ಲಿ ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಕೆಲವೊಮ್ಮೆ ಎಲ್ಲರೂ ಸಹ ಉತ್ತಮವಾದ ಚರ್ಮವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಳಾದ ಚರ್ಮದ ಆರೈಕೆಯು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.ಅದರಲ್ಲೂ ನಮ್ಮ ವ್ಯಕ್ತಿತ್ವವನ್ನು ಎದ್ದುಕಾಣುವಂತೆ ಮಾಡುವುದು ನಮ್ಮ ಮುಖ. ಸಾಮಾನ್ಯವಾಗಿ ಮುಖದಲ್ಲಿ ಉಂಟಾಗುವ ಮೊಡವೆಗಳು ಕಪ್ಪು ಕಲೆಯನ್ನು ಮಾತ್ರ ಉಂಟುಮಾಡುವುದಿಲ್ಲ. ಇದರ ಜೊತೆಗೆ ಚರ್ಮದ ಸಣ್ಣ ರಂಧ್ರಗಳನ್ನು ಸಹ ತೆಗೆದುಹಾಕುತ್ತದೆ. ಇದು … Read more

ದಾಳಿಂಬೆ ಹಣ್ಣಿನ ಬಗ್ಗೆ ಸಕ್ಕರೆ ಕಾಯಿಲೆ ಇದ್ದವರಿಗೆ ಗೊತ್ತೇ ಇಲ್ಲಾ!

ದಾಳಿಂಬೆ ಹಣ್ಣಿನಲ್ಲಿ ಹಲವರು ರೀತಿಯ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳನ್ನು ಹೊಂದಿದೆ.ಇದು ದೇಹದ ಅರೋಗ್ಯಕ್ಕೆ ತುಂಬಾ ಒಳ್ಳೆಯದು.ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ರೋಗಗಳು ಬರುವುದನ್ನು ತಡೆಗಟ್ಟುತ್ತದೆ.ಇನ್ನು ದಾಳಿಂಬೆ ಹಣ್ಣು ಅಥವಾ ಜ್ಯೂಸ್ ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಅರೋಗ್ಯ ಕೂಡ ಉತ್ತಮವಾಗಿ ಇರುತ್ತದೆ. ಇನ್ನು ತ್ವಚೆಯನ್ನು ಹೆಚ್ಚಿಸಲು ನಿಯಮಿತವಾಗಿ ದಾಳಿಂಬೆ ಹಣ್ಣನ್ನು ಸೇವನೆ ಮಾಡಿ.ದಾಳಿಂಬೆ ಹಣ್ಣು ದೇಹದಲ್ಲಿ ರಕ್ತದ ಒತ್ತಡ ಹಾಗೂ ಹೃದಯಾ ಸಂಬಂಧಿಸಿದ ಕಾಯಿಲೆ ವಿರುದ್ಧ ಹೊರಡುವ ಅದ್ಬುತ ಶಕ್ತಿಯನ್ನು … Read more

ಮಲ/ಸಂಡಾಸ್ ಆಚೆ ಹಾಕುವ ಔಷಧಿ!

ಜಡತ್ವದ ಜೀವನ, ಜಂಕ್ ಫುಡ್, ವ್ಯಾಯಾಮವಿಲ್ಲದೆ ಇರುವುದು ಹಾಗೂ ಒತ್ತಡ ಇವೆಲ್ಲವೂ ಸೇರಿಕೊಂಡು ನಮ್ಮ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುವುದು. ಆದರೆ ಅದು ನಮಗೆ ತಿಳಿದುಬರುವುದು ಕೆಲವೊಂದು ಸಮಸ್ಯೆಗಳು ಬಂದಾಗ ಮಾತ್ರ. ನಾವು ಇಲ್ಲಿ ಮಾತನಾಡಲು ಹೊರಟಿರುವುದು, ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುವಂತಹ ಮಲಬದ್ಧತೆ ಸಮಸ್ಯೆ. ಅತಿಯಾದ ಒತ್ತಡದ ಜೀವನ. ನಾರಿನಾಂಶ ಕಡಿಮೆ ಇರುವ ಆಹಾರ ಸೇವನೆ ಇದಕ್ಕೆಲ್ಲಾ ಕಾರಣವಾಗಿದೆ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವೆನ್ನುವುದು ಇದ್ದೇ ಇದೆ ಎನ್ನುವಂತೆ ಮಲಬದ್ಧತೆ ಸಮಸ್ಯೆಯನ್ನು ಕೂಡ … Read more

1 ಚಿಟಿಕೆ ತಿಂದರೆ ಯಾವ ರೋಗವು ನಿಮ್ಮ ಹತ್ತಿರವು ಬರಲ್ಲ!ಕೋಟಿ ಕೊಟ್ಟರು ಸಿಗಲ್ಲ ಇಂತಹ ಆರೋಗ್ಯ ಲಾಭ

ಸಾಂಬಾರ್ ಪದಾರ್ಥಗಳು ಹವಾಮಾನಕ್ಕೆ ಅನುಗುಣವಾಗಿ ದೇಹವನ್ನು ಕಾಪಾಡುತ್ತದೆ. ಯಾವುದೇ ಖಾದ್ಯವಾದರೂ ವಿಶೇಷ ರುಚಿಯನ್ನು ನೀಡುವಂತಹ ಸಾಂಬಾರು ಪದಾರ್ಥ ಗಳಲ್ಲಿ ಜಾಯಿ ಕಾಯಿ ಕೂಡ ಒಂದು.ಜಾಯಿ ಕಾಯಿಯನ್ನು ಮಸಾಲೆಗೆ ಬಳಸುತ್ತಾರೆ. ಅದರೆ ಇದರಿಂದ ಹಲವಾರು ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಬಹುದು. ಜಾಯಿಕಾಯಿಯನ್ನು ಮಸಾಲೆ ರೂಪದಲ್ಲಿ ಅಡುಗೆಯಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಇದನ್ನು ಔಷಧಿ ರೂಪದಲ್ಲಿ ಇದನ್ನು ಬಳಸಬಹುದು. ಇದರಿಂದ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. 1, ಇದು ಕ್ಯಾನ್ಸರ್ ಸಮಸ್ಯೆಯನ್ನು ತಡೆಗಟ್ಟುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಲಕ್ಷಣಗಳು … Read more

ಈ ಒಂದು ವಸ್ತು ದೇಹದ ಹಲವಾರು ಸಮಸ್ಯೆಗೆ ರಾಮಬಾಣ ಫೈಲ್ಸ್ ಅಸಿಡಿಟಿ.

ಗೋನ್ದ ಇದೆಯಲ್ಲ ಇದು ದೇಹಕ್ಕೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶರೀರಕ್ಕೆ ಶಕ್ತಿ ಕೊಡುತ್ತದೆ. ಇದನ್ನು ಬಳಸುವುದು ಹೇಗೆ ಎರಡು ಮೂರು ವಿಧಾನಗಳನ್ನು ತಿಳಿಯೋಣ… ನೀರಿನೊಂದಿಗೆ ತೆಗೆದುಕೊಳ್ಳಬಹುದು . ಇಲ್ಲವೇ ಹಾಲಿನೊಂದಿಗೆ ತೆಗೆದುಕೊಳ್ಳಬಹುದು. ಈ ಗೊಂದನ್ನು ನೀರಿನಲ್ಲಿ ಆರ ರಿಂದ ಎಂಟು ಗಂಟೆ ಕಾಲ ನೀರಿನಲ್ಲಿ ಹಾಕಿ ನೆನೆಸಿಡಬೇಕು. ಆರರಿಂದ ಎಂಟು ಗಂಟೆಗಳ ನಂತರ ಇದು ಮೆತ್ತಗಾಗಿ ಹೂವಿನಂತೆ ಅರಳುತ್ತದೆ. ಇದನ್ನು ನೇರವಾಗಿ ತಿನ್ನಬಹುದು. ಇದರಿಂದ ನಿಮ್ಮ ಅನೇಕ ಕಾಯಿಲೆಗಳು ದೂರವಾಗುತ್ತವೆ. ನಿಮ್ಮ ಸ್ನಾಯುಗಳು ಬಲವಾಗುತ್ತವೆ. ಹೃದಯ … Read more