ಲಾವಂಚ ಬೇರು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ?

ಯಾವುದೇ ಸಸ್ಯ ಅಥವಾ ಹುಲ್ಲಿನ ಬೇರುಗಳು ಖನಿಜಗಳ ಗರಿಷ್ಠ ಸಾಂದ್ರತೆಯನ್ನು ಹೊಂದಿರುತ್ತವೆ. ಇದರಿಂದಾಗಿ ಹೆಚ್ಚಿನ ಬೇರು ತರಕಾರಿಗಳು ಮರಗಳ ಮೇಲೆ ಬೆಳೆಯುವ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಟಿಕವಾಗಿದೆ. ಅದರಂತೆಯೇ ಲಾವಂಚ ಉದ್ದವಾದ ಬೇರುಗಳನ್ನು ಹೊಂದಿದೆ ಮತ್ತು ಈ ಬೇರುಗಳು ಖನಿಜಗಳಿಂದ ಸಮೃದ್ಧವಾಗಿವೆ. ಹಾಗಾಗಿ ಇದನ್ನು ಹೆಚ್ಚಾಗಿ ಔಷಧಿಗಳಲ್ಲಿ ಬಳಸಲಾಗುತ್ತದೆ. ​ಸುಗಂಧ ಭರಿತ ಹುಲ್ಲು​ ವೆಟಿವರ್ ಎಂದೂ ಕರೆಯಲ್ಪಡುವ ಲಾವಂಚ ಬೇರು ಒಂದು ರೀತಿಯ ಸುಗಂಧ ಭರಿತ ಹುಲ್ಲು. ಇದನ್ನು ಭಾರತದ ಕೆಲವು ಭಾಗಗಳಲ್ಲಿ ಮತ್ತು ಇತರ ಏಷ್ಯಾದ … Read more

ಜೀರಿಗೆ ನೀರು ಹೀಗೆ ಸೇವಿಸಿ ಎಲ್ಲಾ ಕಾಯಿಲೆಗಳಿಗೂ ಹೇಳಿ ಶಾಶ್ವತ ಮುಕ್ತಿ!

ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುವ ಜೀರಿಗೆ,ಕಪ್ಪು ಜೀರಿಗೆ ಹಾಗು ಇನ್ನೊಂದು ಕಾಳು ಜೀರಿಗೆ. ಇನ್ನು ಕಾಳು ಜೀರಿಗೆ ಅನ್ನು ಅನೇಕ ರೀತಿಯಲ್ಲಿ ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದೂ ಹೇಳಬಹುದು. ಮುಖ್ಯವಾಗು ನಂಜು ನಿವಾರಕ ಎಂದೂ ಹೇಳಬಹುದು. ಇದರಿಂದ ಸ್ವಲ್ಪ ಸಿಂಪಲ್ ಆಗಿ ಇರುವ ಕಷಾಯವನ್ನು ತಿಳಿಸಿಕೊಡುತ್ತೇನೆ. ಮೊದಲು ಒಂದು ಚಮಚ ಕಾಳು ಜೀರಿಗೆ ಹಾಕಿ ಫ್ರೈ ಮಾಡಬೇಕು. ನಂತರ ಇದಕ್ಕೆ ಒಂದು ಲೋಟ ನೀರು ಹಾಕಬೇಕು. ಇದನ್ನು ಅರ್ಧಕ್ಕೆ ಬರುವಷ್ಟು ಚೆನ್ನಾಗಿ ಕುದಿಸಿ ನಂತರ … Read more

ತೂಕ /ಬೊಜ್ಜು ಕರಗಿಸೋಕೆ ಇದೆಂಥ ಜ್ಯೂಸ್ ನೋಡಿ! ಬೊಜ್ಜು ಕರಗಿಸುವ ವಿಧಾನ!

ತೂಕ ಇಳಿಸುವುದಕ್ಕೆ ಮುಖ್ಯವಾಗಿ ಈ ಕೆಲವು ಜ್ಯೂಸ್ ಗಳನ್ನು ಸೇವನೆ ಮಾಡಬೇಕು.ಅಂಟಿ ಆಕ್ಸಿಡೆಂಟ್ ಮತ್ತು ನೈಟ್ರಿಕ್ ಆಸಿಡ್ ಪ್ರಮಾಣ ಜಾಸ್ತಿ ಇರುವ ಜ್ಯೂಸ್ ಅನ್ನು ಸೇವನೆ ಮಾಡಿದರೆ ದೇಹದ ತೂಕ ಕಡಿಮೆ ಆಗುತ್ತದೆ. ಇನ್ನು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡುವುದರಿಂದ ದೇಹದ ತೂಕ ವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ 2-3 ಬೆಟ್ಟದ ನೆಲ್ಲಿಕಾಯಿ ಬಳಸಿ ಜ್ಯೂಸ್ ಮಾಡಿ ಕುಡಿದರೆ ಬಹಳ ವೇಗವಾಗಿ ದೇಹದ ತೂಕ ಕಡಿಮೆ ಆಗುತ್ತದೆ.ಇದೆ ರೀತಿ ಇದನ್ನು ಮೂರು ತಿಂಗಳು ಕುಡಿಯಬಹುದು. … Read more

18: 6 ಈ ಉಪವಾಸ ಮಾಡಿದ್ರೆ ಮಧುಮೇಹ ಕೆಟ್ಟ ಕೊಲೆಸ್ಟ್ರಾಲ್ ಜೀವನದಲ್ಲಿ ಬರೋದಿಲ್ಲ!

ಜಗತ್ತಿಗೆ ವಿಶೇಷವಾದಂತಹ ನೊಬೆಲ್ ಪ್ರೈಸ್ ತಂದು ಕೊಟ್ಟಂತಹ ಮಧ್ಯಂತರ ಉಪವಾಸ ನೈಸರ್ಗಿಕ ಚಿಕಿತ್ಸಾ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಉಪವಾಸ ಮಾಡ್ಸೋ ಲೋಕ ರೂಢಿ ಇದೆ. ಬೆಳಗ್ಗೆ ಸಾಯಂಕಾಲದ ವರಗೆ ಮೂರು ನಾಲ್ಕು ಗಂಟೆ ಒಮ್ಮೆ ಬೇರೆ ಬೇರೆ ಹಣ್ಣಿನ ತರಕಾರಿ ರಸಗಳನ್ನು ಕೊಡುವುದು. ಎಲ್ಲರಿಗೂ ಗೊತ್ತಿರುವಂತ ವಿಷಯ ಅದು ಪಾರಂಪರಿಕ ಉಪವಾಸ ಪದ್ಧತಿ. ಮಧ್ಯಂತರ ಉಪವಾಸ : ಮನಸ್ಸಿಗೂ ದೇಹಕ್ಕೂ ಎರಡು ಸಂಸ್ಕೃತಿ ಗೊಳಿಸುವ ಅಂತ ವಿಧಾನ ಮಧ್ಯಂತರ ಉಪವಾಸ. 18:6 ಅಂದ್ರೆ ಈ 18 ಗಂಟೆಗಳ ಕಾಲ … Read more

ಈ 5 ಆಹಾರಗಳಿಂದ ದೂರವಿರಿ ಇಲ್ಲದಿದ್ದರೆ ನಿಮ್ಮ ಲಿವರ್ ಹಾಳಾಗುತ್ತೆ!

ನಮ್ಮ ದೇಹದ ಪ್ರತಿಯೊಂದು ಅಂಗಾಂಗಕ್ಕೂ ಕೂಡ ಅದರದೇ ಆದ ಕಾರ್ಯ ವ್ಯಾಪ್ತಿ ಇದೆ. ಅದಕ್ಕಾಗಿ ನಾವು ಸೇವಿಸುವ ಆಹಾರಗಳು ಸರಿ ಹೊಂದಬೇಕು ಅಷ್ಟೇ. ಆದರೆ ಕೆಲವೊಮ್ಮೆ ಇಂತಹ ನಾವು ಇಷ್ಟ ಪಡುವ ಆಹಾರಗಳೇ ನಮಗೆ ಮುಳುವಾಗುತ್ತವೆ. ಲಿವರ್ ವಿಚಾರದಲ್ಲೂ ಕೂಡ ಇದೇ ರೀತಿ ಆಗುತ್ತದೆ. ನಮ್ಮ ದೇಹದಲ್ಲಿ ತುಂಬಾ ದೊಡ್ಡದಾದ ಅಂಗವೆಂದರೆ ಅದು ಲಿವರ್. ಆದರೆ ಲಿವರ್ ಕಾರ್ಯ ಚಟುವಟಿಕೆ ಕೆಲವೊಮ್ಮೆ ಸರಿಯಾಗಿ ನಡೆಯುವುದಿಲ್ಲ. ಮೆಟಬಾಲಿಸಂ ಪ್ರಕ್ರಿಯೆ ಚುರುಕಾಗಿರುವುದಿಲ್ಲ. ಇದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಮತ್ತು ಕೊಬ್ಬಿನ … Read more

ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ ಎಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ ನೋಡಿ!

ಮಗು ಹುಟ್ಟಿ ಬೆಳೆಯುವವರೆಗೆ ತಾಯಿ ಆದವಳಿಗೆ ಅದೆಷ್ಟು ಜವಬ್ದಾರಿಗಳಿವೆ ಒಂದೋ ಎರಡೂ. ಮಕ್ಕಳ ಲಾಲನೆ ಪಾಲನೆಯಲ್ಲಿ ಅಧಿಕ ಸಮಯ ಕಳೆದೇಹೋಗುತ್ತದೆ. ಅವರ ತಿಂಡಿ, ಊಟ, ಪಾಠ, ನಿದ್ದೆ ಆಟ, ಎಲ್ಲ ಮಾಡುವಾಗ ತಾಯಂದಿರಿಗೆ ಹಲವು ಚಿಂತೆ ಕಾಡುತ್ತದೆ.  ಮಕ್ಕಳು ಸರಿಯಾಗಿ ಊಟ ಮಾಡದಿದ್ದರೆ, ನಿದ್ದೆ ಮಾಡದಿದ್ದರೆ, ಮಣ್ಣು ತಿನ್ನುತ್ತಿದ್ದರೆ, ಮಕ್ಕಳ ಆರೋಗ್ಯದ ಚಿಂತೆ ಕಾಡುತ್ತದೆ. ಯಾರಾದರೂ ಮಗು ತೆಳ್ಳಗೆ ಇದೆ ಅಂದರೆ ಸಾಕು ಇನ್ನೊಂದು ತಲೆ ನೋವು.  ಏನೇ ಇರಲಿ ಮಗು ಅದರ ವಯಸ್ಸಿಗೆ ಸರಿಯಾಗಿ ತಿನ್ನುತ್ತಿದರೆ, … Read more

ಅಪ್ಪಿತಪ್ಪಿಯು ಒಟ್ಟಿಗೆ ಈ ಎರಡು ಮಾತ್ರೆಗಳನ್ನು ಸೇವಿಸಬೇಡಿ! ಸೇವಿಸಿದರೆ ಹೃದಯಘಾತ ಖಂಡಿತ..

ಆಧುನಿಕ ಜೀವನಶೈಲಿಯಲ್ಲಿ ಸಾಮಾನ್ಯ ಆರೊಗ್ಯಕ್ಕಾಗಿ ಮಾತ್ರೆಗಳ ಮೊರೆ ಹೋಗುವವರೇ ಹೆಚ್ಚು. ಇನ್ನು ಆರೋಗ್ಯವಂತರಾಗಿರಲು ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡೂ ಬಹಳ ಮುಖ್ಯ. ಹೀಗಾಗಿ ಉತ್ತಮ ಆರೋಗ್ಯ ಮತ್ತು ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ವಿಟಮಿನ್ ಡಿ ನಮ್ಮ ಕರುಳು, ಮೂಳೆಗಳು, ಪ್ಯಾರಾಥೈರಾಯ್ಡ್ ಗ್ರಂಥಿ, ಚರ್ಮ ಮತ್ತು ಕೂದಲು ಕೋಶಗಳು, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಕ್ಯಾಲ್ಸಿಯಂ ಮತ್ತು … Read more

ಥೈರಾಯ್ಡ್ ಸಮಸ್ಸೆಗೆ ಈ ಶಂಖ ಮುದ್ರೆ ಸಂಜೀವಿನಿ!

ಭಾರತವು ಪ್ರಾಚೀನ ಸಂಪ್ರದಾಯವನ್ನು ಹೊಂದಿದೆ ಮತ್ತು ಆ ಸಂಪ್ರದಾಯವು ಹಲವಾರು ಸಂಗತಿಗಳಿಂದ ನಿರೂಪಿಸಲ್ಪಟ್ಟಿದೆ. ಅದು ನಮ್ಮ ಪ್ರಾಚೀನ ಸಂಸ್ಕೃತಿಗಳು, ಧರ್ಮಗ್ರಂಥಗಳು, ಭಾಷೆಗಳು ಅಥವಾ ಡ್ರೆಸ್ಸಿಂಗ್ ಅರ್ಥದಲ್ಲಿ ಇರಲಿ. ನಾವು ಹಳೆಯ ಸಂಪ್ರದಾಯವನ್ನು ಹೊಂದಿದ್ದೇವೆ ಮತ್ತು ಸುಂದರವಾದ ಕಥೆಯನ್ನು ಹೊಂದಿದ್ದೇವೆ. ಕೆಲವೊಮ್ಮೆ ಈ ಸಂಪ್ರದಾಯಗಳು ಬಹಳ ಮಹತ್ವದ ಅರ್ಥವನ್ನು ಹೊಂದಿವೆ. ಭಾರತೀಯ ಚಿಕಿತ್ಸಾ ಪದ್ಧತಿಯೂ ಇದೇ ಆಗಿದೆ. ಇಲ್ಲಿ ನಾವು ಶಂಖ್ ಮುದ್ರಾ ಸೂಚನೆಗಳನ್ನು ಮತ್ತು ಅವುಗಳ ಪ್ರಯೋಜನಗಳನ್ನು ಪಟ್ಟಿ ಮಾಡಿದ್ದೇವೆ. ಹಿಂದಿನ ಮಾನವರು ಅನೇಕ ಆರೋಗ್ಯ ಸಮಸ್ಯೆಗಳನ್ನು … Read more

ಈ ಬೆಳ್ಳಿಯ ವಸ್ತುಗಳಿಂದ ಜನ ಹೇಗೆ ಶ್ರೀಮಂತರಾಗುತ್ತಿದ್ದಾರೆ ಅಂತ ನೀವು ತಿಳಿಯಿರಿ!

ಬೆಳ್ಳಿಯ ಈ 5 ಆಭರಣಗಳಿಗೆ ಧನ ಸಂಪತ್ತನ್ನು ಆಕರ್ಷಿಸುವ ಶಕ್ತಿ ಇರುತ್ತದೆ. ಒಂದು ವೇಳೆ ಬೆಳ್ಳಿಯಿಂದ ತಯಾರಿಸಿದ ಈ 5 ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ನಿಮ್ಮ ಮನೆಗೆ ತೆಗೆದುಕೊಂಡು ಬಂದರೆ ನಿಮ್ಮ ಅದೃಷ್ಟ ತೆರೆಯಿತು ಎಂದು ತಿಳಿಯಿರಿ. ಕೆಲವು ಶುಭ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಅಪಾರ ಧನ ಸಂಪತ್ತಿನ ಮಾಲೀಕರು ಆಗುತ್ತೀರಾ. 1, ಬೆಳ್ಳಿಯ ಚೌಕಾಕಾರದ ಒಂದು ತುಂಡನ್ನು ಮನೆಯಲ್ಲಿ ಇಡುವುದರಿಂದ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ ಮತ್ತು ಧನಲಾಭವೂ ತುಂಬಾ ವೇಗವಾಗಿ ಬರುತ್ತವೆ.ಇಂತಹ ಸ್ಥಿತಿಯಲ್ಲಿ ತಾಯಿ … Read more

ಕೊಬ್ಬು /ಬೊಜ್ಜು ಕರಗಿಸಲು ವೈರಲ್ ಡಯಟ್ ಥೆರಪಿ! ತೂಕ ಇಳಿಸಲು ಮನೆಮದ್ದು!

ಜಿಮ್ ವ್ಯಾಯಾಮ: ತೂಕವನ್ನು ಕಳೆದುಕೊಳ್ಳಲು, ನಿಮಗೆ ಹಾರ್ಡ್ಕೋರ್ ವ್ಯಾಯಾಮದ ಅಗತ್ಯವಿಲ್ಲ, ಬದಲಿಗೆ ನೀವು ಕೆಲವು ಆಹಾರ ಯೋಜನೆ ಮತ್ತು ಲಘು ವ್ಯಾಯಾಮದಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಬಹುದು. ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮ ಮಾಡಿ: ತೂಕವನ್ನು ನಿಯಂತ್ರಿಸಲು, ದೇಹ ಚಟುವಟಿಕೆಯಿಂದ ಇರುವುದು ಅವಶ್ಯಕ ಎಂದು ನೆನಪಿನಲ್ಲಿಡಿ, ಅಂದರೆ ಲಘು ವ್ಯಾಯಾಮ ಅಗತ್ಯ. ಅದಕ್ಕಾಗಿಯೇ ನೀವು ಜಿಮ್ಗೆ ಹೋಗಬೇಕಾಗಿಲ್ಲ, ಆದರೆ ನೀವು ಜಿಮ್ ಇಲ್ಲದೆ ಮನೆಯಲ್ಲಿಯೇ ಸುಲಭವಾದ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಬಹುದು.   ಆರೋಗ್ಯಕರ ಆಹಾರವನ್ನು ಸೇವಿಸಿ: … Read more