ಬೇಸಿಗೆ ಕಾಲದಲ್ಲಿ ಆರೋಗ್ಯವಾಗಿರಲು ಈ ನಿಯಮವನ್ನು ಪಾಲಿಸಿ!

ಬೇಸಿಗೆ ಕಾಲದಲ್ಲಿ ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಇದಕ್ಕಾಗಿಯೇ ತಜ್ಞರು ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ. ನಿಮ್ಮ ಆಹಾರವನ್ನು ಸಹ ಸಮ್ಮರ್ ಫ್ರೆಂಡ್ಲಿ ಆಗಿ ಬದಲಾಯಿಸಲು ಯೋಜಿಸಿದರೆ ನಿಮ್ಮ ಆಲೋಚನೆ ಸರಿಯಾಗಿದೆ. ಇಲ್ಲಿ ಖ್ಯಾತ ಪೌಷ್ಟಿಕತಜ್ಞರು ದೇಹದಲ್ಲಿ ಹೈಡ್ರೇಶನ್ ಮಟ್ಟವನ್ನು ಹಾಗೇ ಇರಿಸಲು ಸೂಕ್ತವಾದ ಬೇಸಿಗೆ ಆಹಾರ ಮಾರ್ಗದರ್ಶಿಯನ್ನು ಹಂಚಿಕೊಂಡಿದ್ದಾರೆ. ಈ … Read more

8 ಆಹಾರಗಳನ್ನು ಮತ್ತೊಮ್ಮೆ ಬಿಸಿಮಾಡಿ ಎಂದಿಗೂ ತಿನ್ನಬೇಡಿ ದೇಹಕ್ಕೆ ವಿಷವಾಗುತ್ತೆ!

ಈ ಜಗತ್ತಿನ ಯಾವುದೇ ಜೀವಿ ಬದುಕುಳಿಯಬೇಕಾದರೆ ಆಹಾರ ಸೇವಿಸುತ್ತಲೇ ಇರಬೇಕು. ಆಹಾರ ಪ್ರತಿ ಜೀವಿಯ ಮೂಲಭೂತ ಅಗತ್ಯ. ಹಾಗಾಗಿ, ಪ್ರತಿ ಜೀವಿಯೂ ತನಗೆ ಒಗ್ಗುವ ಆಹಾರವನ್ನೇ ಜಾಗರೂಕತೆ ಯಿಂದ ಸೇವಿಸಬೇಕು. ಮನುಜರಾದ ನಾವು ಮಿಶ್ರಾಹಾರಿಗಳು. ಅಂದರೆ ಅತ್ತ ಪೂರ್ಣ ಸಸ್ಯಾಹಾರವನ್ನೂ ಜೀರ್ಣಿಸಿಕೊಳ್ಳಲಾರವು, ಇತ್ತ ಪೂರ್ಣ ಮಾಂಸಾಹಾರವನ್ನೂ ಜೀರ್ಣಿಸಿಕೊಳ್ಳಲಾರೆವು. ಹಾಗಾಗಿ ನಮಗೆ ಇವೆರಡ ನಡುವಿನ ಅಂದರೆ ಆಹಾರವನ್ನು ಬೇಯಿಸಿ ಮೃದುಗೊಳಿಸಿದಾಗ ಮಾತ್ರ ಜೀರ್ಣಿಸಿಕೊಳ್ಳಲು ಸಾಧ್ಯ. ನಮ್ಮ ಜೀರ್ಣಾಂಗಗಳ ರಚನೆಯೂ ಇದೇ ಕ್ರಮಕ್ಕೆ ವಿಕಾಸ ಹೊಂದಿವೆ. ಇಂದಿನ ಆಹಾರಕ್ರಮ ವೆಲ್ಲವೂ … Read more

ಸರ್ವರೋಗಕ್ಕೂ ರಾಮಬಾಣ ಈ ನೀರು ಪ್ರತಿದಿನ ಸೇವಿಸಿ ನೋಡಿ!

ನಾವು ತಿನ್ನುವ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣವಾಗಿ ಸಹಜವಾಗಿ ತ್ಯಾಜ್ಯದ ರೂಪದಲ್ಲಿ ಹೊರ ಹೋದರೆ ನಮ್ಮ ಆರೋಗ್ಯ ಮುಕ್ಕಾಲು ಭಾಗ ಸರಿ ಇದ್ದಂತೆ. ಇನ್ನು ನಮ್ಮ ಆಹಾರದಲ್ಲಿ ಸಿಗುವ ಪೌಷ್ಟಿಕಾಂಶಗಳನ್ನು ನಮ್ಮ ದೇಹ ಹೀರಿಕೊಂಡರೆ ನಮ್ಮ ದೈಹಿಕ ಬೆಳವಣಿಗೆ, ಮಾನಸಿಕ ಬೆಳವಣಿಗೆ ಜೊತೆಗೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಇದಕ್ಕೆಲ್ಲ ಪ್ರಮುಖ ಕಾರಣ ಎಂದರೆ ಅದು ನಮ್ಮ ಆಹಾರ ಪದ್ಧತಿ ಮತ್ತು ನಾವು ಅನುಸರಿಸುವ ಜೀವನ ಶೈಲಿಯ ಕ್ರಮ.ಇತ್ತೀಚಿನ ದಿನಗಳಲ್ಲಿ ಜನರು ನೈಸರ್ಗಿಕ ಪದ್ಧತಿ ಗಳಿಗೆ … Read more

ಈರುಳ್ಳಿ ರಸದ ಪ್ರಯೋಜನಗಳು!

ಮಧುಮೇಹ ನಿರ್ವಹಣೆಯಲ್ಲಿ ನಿಮ್ಮ ಆಹಾರಕ್ರಮವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅನೇಕ ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಸಕ್ಕರೆಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಈರುಳ್ಳಿ ಸೇರಿಸಿದ್ರೆ, ಈರುಳ್ಳಿ ರಸವನ್ನು ಸೇವಿಸಿದ್ರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಂಟ್ರೋಲ್ನಲ್ಲಿಡಬಹುದು ಎನ್ನಲಾಗುತ್ತದೆ. ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗುವುದಿಲ್ಲ ಮಧುಮೇಹವು ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದ ಅಥವಾ ಉತ್ಪತ್ತಿಯಾಗುವ ಇನ್ಸುಲಿನ್ಗೆ ಪ್ರತಿಕ್ರಿಯಿಸದ ಸ್ಥಿತಿಯಾಗಿದೆ.ಮಧುಮೇಹದಲ್ಲಿ ಹಲವು ವಿಧಗಳಿವೆ, ಟೈಪ್ 1, ಟೈಪ್ 2, ಟೈಪ್ 3, ಗರ್ಭಾವಸ್ಥೆಯ ಮಧುಮೇಹ ಮತ್ತು ಪೂರ್ವ … Read more

ವಾಕಿಂಗ್ vs ರನ್ನಿಂಗ್ 100% ಅರೋಗ್ಯಕ್ಕಾಗಿ ಏನು ಮಾಡಬೇಕು!

ಹೃದಯದ ಬಡಿತದ ಗತಿಯನ್ನು ಹೆಚ್ಚಿಸುವ ವ್ಯಾಯಾಮಗಳಲ್ಲಿ ಓಟ ಮತ್ತು ನಡಿಗೆ ಪ್ರಮುಖವಾಗಿವೆ. ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗಂತೂ ಇವೆರಡೂ ವ್ಯಾಯಾಮಗಳು ನಿತ್ಯದ ಅಭ್ಯಾಸಗಳೇ ಆಗಬೇಕು. ಈ ಉದ್ದೇಶವಿಲ್ಲದಿದ್ದರೂ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಲಾದರೂ ನಡಿಗೆ ಮತ್ತು ನಿಧಾನಗತಿಯ ಓಟವನ್ನು ನಿತ್ಯದ ಅಭ್ಯಾಸವಾಗಿಸುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಆದರೆ ತೂಕ ಇಳಿಸುವ ಪ್ರಯತ್ನದಲ್ಲಿರುವವರು ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಇದು ಕೊಂಚ ಗೊಂದಲದ ಆಯ್ಕೆಯಾಗಿರುತ್ತದೆ. ಮೊದಲನೆಯದು ಅತಿ ಕಡಿಮೆ ಶ್ರಮವನ್ನು ಪಡೆದು ನಿಧಾನಗತಿಯಲ್ಲಿ ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುತ್ತದೆ. ಎರಡನೆಯದು ದೇಹವನ್ನು … Read more

7 ದಿನದಲ್ಲಿ ನೆನಪಿನ ಶಕ್ತಿ ಹೆಚ್ಚಿಸಿ! ಜ್ಞಾಪಕ ಶಕ್ತಿ ಹೆಚ್ಚಿಸಲು!

ಜ್ಞಾಪಕ ಶಕ್ತಿ ಎಲ್ಲರಲ್ಲೂ ಇರುತ್ತದೆ ಅದಕ್ಕೆ ಸರಿಯಾದ ನಿಯಮವನ್ನು ಅಳವಡಿಸಿಕೊಂಡರೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ.ಮೆದುಳಿಗೆ ಸಹಕಾರ ಕೊಡುವ ತುಪ್ಪವನ್ನು ಹೆಚ್ಚಾಗಿ ಸೇವನೆ ಮಾಡಬೇಕು.ನಾಟಿ ಹಸುವಿನ ತುಪ್ಪವನ್ನು ಸೇವನೆ ಮಾಡುವುದರಿಂದ ಮೆದುಳು ಕ್ರಿಯಾಶೀಲ ಆಗಿರುತ್ತದೆ. ಇದರಲ್ಲಿ ಜ್ಞಾಪಕಶಕ್ತಿಯನ್ನು ವೃದ್ಧಿ ಮಾಡುವ ಅತ್ಯಂತ ಶಕ್ತಿ ಇದರಲ್ಲಿದೆ.ಇನ್ನು ಮನೆಮದ್ದು ಬಳಸಿದರೆ ನಿಮ್ಮ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ. 100 ಗ್ರಾಂ ಬಜೆ ಬೇರು ಮತ್ತು 100 ಗ್ರಾಂ ಅಮೃತ ಬಳ್ಳಿಯ ಕಾಂಡದ ಪೌಡರ್,100 ಗ್ರಾಂ ಒದೆಲಾಗದ ಎಲೆಯ ಪೌಡರ್ ಅನ್ನು ಬೆಳಗ್ಗೆ … Read more

ತಲೆಗೆ ಎಣ್ಣೆ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ!

ಚೆಂದದ ಹಾಗೂ ಉದ್ದ ಕೂದಲು ಪಡೆಯಬೇಕೆಂದು ಎಲ್ಲರಿಗೂ ಅನ್ನಿಸುತ್ತದೆ. ಆದರೆ ಬದಲಾದ ಜೀವನಶೈಲಿ, ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡದೇ ಇರುವುದು, ರಾಸಾಯನಿಕ ಪದಾರ್ಥಗಳಿರುವ ಶಾಂಪೂಗಳ ಬಳಕೆಯಿಂದ ಉದ್ದ ಕೂದಲು ಹಾಳಾಗುತ್ತದೆ. ಅಲ್ಲದೆ ಹೊಟ್ಟು, ಒಣ ಕೂದಲು, ತುರಿಕೆಯಂತಹ ಸಮಸ್ಯೆಗಳಿಂದ ಹೆಚ್ಚು ಕೂದಲು ಉದುರುತ್ತದೆ. ಆದ್ದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ತಲೆಗೆ ಎಣ್ಣೆ ಹಚ್ಚುವುದು ಸಹಜ. ಆದರೆ ಕೂದಲಿಗೆ ಎಣ್ಣೆ ಹಚ್ಚುವಾಗ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು, ಕೂದಲಿನ ಆರೈಕೆ ಬಗ್ಗೆ ಆಯುರ್ವೇದ ಹೇಳುವುದೇನು ಎನ್ನುವ ಬಗ್ಗೆ ಡಾ. … Read more

ಒಣ ದ್ರಾಕ್ಷಿ ಒಮ್ಮೆ ಹೀಗಿಸಿ ನೋಡಿ ಯಾಕಂದ್ರೆ

ನಮಸ್ಕಾರ ಸ್ನೇಹಿತರೆ ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳು ಹೊಟ್ಟೆಯಲ್ಲಿ ಸರಿ ಹೆಚ್ಚಿನವಾಗುವುದು ಮಾತ್ರವಲ್ಲದೆ ಅಳಿದುಳಿದ ಇರುವಂತಹ ಕಲ್ಮಷವು ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆ ಕೂಡ ಸುಲಭವಾಗಿ ನಡೆಯಬೇಕು. ಇದನ್ನೊಂದು ನೈಸರ್ಗಿಕ ಕ್ರಿಯೆ ಎಂದು ಹೇಳಬಹುದು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆಯದೇ ಇರುವುದರಿಂದ ಪ್ರತಿದಿನ ಬೆಳಗಿನ ಸಮಯದಲ್ಲಿ ಮಲ ವಿಸರ್ಜನೆ ಮಾಡಲು ತುಂಬಾ ಕಷ್ಟಪಡುವವರು ನಮ್ಮ ನಡುವೆ ತುಂಬಾ ಚೆನ್ನಾಗಿದ್ದಾರೆ. ಇಂದಿನ ದಿನಗಳಲ್ಲಿ ಜನರು ಅನುಸರಿಸುತ್ತಿರುವ ಅನಾರೋಗ್ಯಕಾರಿ ಆಹಾರ … Read more

ತಿಂಗಳುಗಟ್ಟಲೆ ಮಾಯದ ಗಾಯಗಳಿಗೆ!

ತುಂಬಾ ದಿನ ಹಾಸಿಗೆ ಮೇಲೆ ಮಲಗಿದರೆ ಬೆಡ್ ಸೋರ್ಸ್ ಅನ್ನೋದು ಆಗುತ್ತದೆ ಅಥವಾ ಗಾಯಗಳು ಆಗುತ್ತವೆ. ತಿಂಗಳು ಆದರೂ ಸಹ ಗಾಯಗಳು ಮಾಯ ಆಗುವುದಿಲ್ಲ. ಬೇವಿನ ಎಲೆ ಮತ್ತು ಬಿಲ್ವ ಪತ್ರೆ ಎಲೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ. ನಂತರ ಇದನ್ನು ಪುಡಿ ಮಾಡಿಕೊಳ್ಳಬೇಕು. ನಂತರ ಗಾಯವನ್ನು ಬೆಚ್ಚನೆ ನೀರಿನಿಂದ ತೊಳೆದು ಬಟ್ಟೆಯಿಂದ ವರೆಸಿ ಮತ್ತು ಗಾಯ ಒಣಗಿದ ನಂತರ ಶುದ್ಧ ಕೊಬ್ಬರಿ ಎಣ್ಣೆಯನ್ನು ಲೇಪನ ಮಾಡಬೇಕು. ನಂತರ ತಯಾರಿಸಿದ ಪುಡಿಯನ್ನು ಮೇಲೆ ಹಾಕಬೇಕು.ಇದೆ ರೀತಿ 8 … Read more

ರಕ್ತದೊತ್ತಡ ಸಮಸ್ಸೆಗೆ ಶಾಶ್ವತ ಪರಿಹಾರ!

ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ. ಆ ಪಟ್ಟಿಯಲ್ಲಿ ಕೆಂಪು ಬಣ್ಣದ ದಾಳಿಂಬೆ ಹಣ್ಣು ಕೂಡ ಒಂದು. ದಾಳಿಂಬೆ ಹಣ್ಣು ಆಂಟಿ ಆಕ್ಸಿಡೆಂಟ್, ಅಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಕೂಡ ಇದೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದು ನಿಮ್ಮ ರೋಗ ನಿರೋಧಕ ಶಕ್ತಿಗೆ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ. ಮಧುಮೇಹ, … Read more