ಸಿಹಿ ಗೆಣಸು ಸಕ್ಕರೆ ಕಾಯಿಲೆಗೆ ಎಂತಾ ಅದ್ಭುತ ಔಷಧಿ ಗೊತ್ತೇ ಮಿಸ್ ಮಾಡ್ದೆ ಸ್ಟೋರಿ ನೋಡಿ!

ಹಿಂದಿನ ಕಾಲದಿಂದಲೂ ರಾಜ ಮಹಾರಾಜರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ತರಕಾರಿಗಳನ್ನು ಬಳಸುತ್ತಾ ಬಂದಿದ್ದಾರೆ. ಅಷ್ಟಕ್ಕೂ ಆ ತರಕಾರಿ ಯಾವುದು ಎಂದರೆ ಸಿಹಿ ಗೆಣಸು. ಗೆಡ್ಡೆ ಜಾತಿಯ ತರಕಾರಿಗಳಲ್ಲಿನ ಪ್ರಮುಖವಾದದ್ದು. ದಕ್ಷಿಣ ಅಮೇರಿಕ ಮೂಲದಿಂದ ಬಂದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದು, ಪ್ರಾಚೀನ ಕಾಲದಿಂದಲೂ ಬೇಸಾಯದಲ್ಲಿರುವ ಸುಪ್ರಿದ್ಧವಾದ ಆಹಾರ ಸಸ್ಯದ ಕುಟುಂಬಕ್ಕೆ ಸೇರಿದೆ. ಈ ಸಿಹಿ ಗೆಣಸು ರುಚಿಕರ ಮತ್ತು ಪೌಷ್ಟಿಕಾಂಶದಾಯಕ ಆಹಾರವಾಗಿದೆ. ಇದು ದೇಹಕ್ಕೆ ಬೇಕಾಗುವ ವಿಟಮಿನ್ ಬಿ6 ಕ್ಯಾಲ್ಸಿಯಂ ಸೋಡಿಯಂ ಮ್ಯಾಗ್ನಿಷಿಯಂ ಮುಂತಾದ ಅಂಶಗಳನ್ನು ಹೊಂದಿದೆ. ಅಲ್ಲದೆ … Read more

ಎಷ್ಟೇ ಹಲ್ಲು ನೋವು ಇದ್ದರು ಕಡಿಮೆ ಮಾಡುವ ಪವರ್ ಫುಲ್ ಮನೆಮದ್ದು!

ಹಲ್ಲು ನೋವು :ವಾರದಲ್ಲಿ ಒಂದೆರಡು ಬಾರಿ ಈ ಪುಡಿ ಬಳಸಿ ಹಲ್ಲು ಉಜ್ಜಿದರೆ ಹಲ್ಲು ನೋವು ಕಡಿಮೆ ಆಗುತ್ತದೆ. ಇದರ ಜೊತೆಯಲ್ಲಿ ಹಲ್ಲು ತುಂಬಾ ಹಳದಿ ಆಗಿ ಇದ್ದರು ಕಡಿಮೆ ಆಗುತ್ತದೆ. ಸಾಮಾನ್ಯವಾಗಿ ಹಲ್ಲು ನೋವು ಬಂದರೆ ತುಂಬಾನೇ ನೋವು ಆಗುತ್ತದೆ.ಈ ಹಲ್ಲು ನೋವು ಕಡಿಮೆ ಮಾಡುವುದಕ್ಕೆ ಮನೆಮದ್ದನ್ನು ತಿಳಿಸಿಕೊಡುತ್ತೇವೆ. ಮನೆಯಲ್ಲಿ ಇರುವ ಪದಾರ್ಥವನ್ನು ಬಳಸಿಕೊಂಡು ಮಾಡುವಂತಹದು. ಈ ಮನೆಮದ್ದು ಮಾಡುವುದಕ್ಕೆ 2 ಇಡೀ ರಾಗಿ ಬೇಕಾಗುತ್ತದೆ ಹಾಗು ಒಂದು ಕಾಳು ಸ್ಪೂನ್ ಓಂ ಕಾಳು, ಕಾಲು … Read more

ತೂಕ ಇಳಿಸಲು ತಿಳಿದುಕೊಳ್ಳಬೇಕಾದ 5 ಕ್ರಮಗಳು!

ಜಿಮ್ ವ್ಯಾಯಾಮ: ತೂಕವನ್ನು ಕಳೆದುಕೊಳ್ಳಲು, ನಿಮಗೆ ಹಾರ್ಡ್ಕೋರ್ ವ್ಯಾಯಾಮದ ಅಗತ್ಯವಿಲ್ಲ, ಬದಲಿಗೆ ನೀವು ಕೆಲವು ಆಹಾರ ಯೋಜನೆ ಮತ್ತು ಲಘು ವ್ಯಾಯಾಮದಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಬಹುದು. ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮ ಮಾಡಿ: ತೂಕವನ್ನು ನಿಯಂತ್ರಿಸಲು, ದೇಹ ಚಟುವಟಿಕೆಯಿಂದ ಇರುವುದು ಅವಶ್ಯಕ ಎಂದು ನೆನಪಿನಲ್ಲಿಡಿ, ಅಂದರೆ ಲಘು ವ್ಯಾಯಾಮ ಅಗತ್ಯ. ಅದಕ್ಕಾಗಿಯೇ ನೀವು ಜಿಮ್ಗೆ ಹೋಗಬೇಕಾಗಿಲ್ಲ, ಆದರೆ ನೀವು ಜಿಮ್ ಇಲ್ಲದೆ ಮನೆಯಲ್ಲಿಯೇ ಸುಲಭವಾದ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಬಹುದು.   ಆರೋಗ್ಯಕರ ಆಹಾರವನ್ನು ಸೇವಿಸಿ: … Read more

ಬಟ್ಟೆ ಒಗೆಯುವುದು ಬೇಡ ಈ ಪುಡಿಯನ್ನು ಹಾಕಿದ್ರೆ ಸಾಕು ಅಮೇಲೆ ನೋಡಿ ಮ್ಯಾಜಿಕ್!

ಈ ಒಂದು ವಸ್ತು ಸಾಕು ಕೈಯಲ್ಲಿ ಅಥವಾ ವಾಷಿಂಗ್ ಮಷೀನ್ ನಲ್ಲಿ ವಾಶ್ ಮಾಡಿದರು ಬಟ್ಟೆ ಹೊಸದಂತೆ ಕಾಣಿಸುತ್ತದೆ. ಬಿಳಿ ಬಟ್ಟೆಯನ್ನು ಜಾಸ್ತಿ ಉಜ್ಜುವುದು ಬೇಡ ಮತ್ತು ಕೊಳೆ ಬಟ್ಟೆಯನ್ನು ಸಹ ಜಾಸ್ತಿ ಉಜ್ಜುವುದು ಬೇಡ. ಬಟ್ಟೆಯನ್ನು ಎಷ್ಟೇ ಕ್ಲೀನ್ ಮಾಡಿದರು ಸ್ವಚ್ಛ ಆಗುವುದಿಲ್ಲ. ಇದಕ್ಕಾಗಿ ದುಬಾರಿ ಲಿಕ್ವಿಡ್ ಪೌಡರ್ ಬಳಸಿದರು ನಮ್ಮ ತೊಂದರೆಗೆ ಪರಿಹಾರ ದೊರೆಯುವುದಿಲ್ಲ. ಏಕೆಂದರೆ ಬರಿ ಸೋಪ್ ಪೌಡರ್ ಬಳಸಿದರೆ ಸಾಲುವುದಿಲ್ಲ. ಇದಕ್ಕಾಗಿ ಈ ಒಂದು ಸೂಪರ್ ಟಿಪ್ಸ್ ಅನ್ನು ಮಾಡಿ ನೋಡಿ … Read more

ಕೇರಳದವರ ರೀತಿ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ಒಮ್ಮೆ ಮಾಹಿತಿ ನೋಡಿ!

1,ಸಾಮಾನ್ಯವಾಗಿ ಕೇರಳದಲ್ಲಿ ಪ್ರತಿಯೊಬ್ಬರು ತಣ್ಣೀರಲ್ಲಿ ತಲೆ ಸ್ನಾನವನ್ನು ಮಾಡುತ್ತಾರೆ. ಆದಷ್ಟು ಬಿಸಿನೀರಿನಿಂದ ತಲೆಸ್ನಾನ ಮಾಡೋದನ್ನು ಅವಾಯ್ಡ್ ಮಾಡಬೇಕು. 2,ಕೇರಳದವರು ಯಾವಾಗಲೂ ಸ್ನಾನ ಮಾಡುವ ಮೊದಲು ಆಯಿಲ್ ಅಪ್ಲೈ ಮಾಡುತ್ತಾರೆ.ಆಯಿಲ್ ಅನ್ನು ಚೆನ್ನಾಗಿ ಹಚ್ಚಿಕೊಂಳ್ಳಬೇಕು. 3, ನಿಮ್ಮ ಕೂದಲಿಗೆ ಹೊಂದುವ ಪ್ರೊಡಕ್ಟ್ ಗಳನ್ನು ಬಳಸಬೇಕು. ಡ್ಯಾಂಡ್ರಫ್ ಇರುವವರಿಗೆ ಅಲ್ಫಾ ನ್ಯಾಚುರಲ್ ಹೇರ್ ಆಯಿಲ್ ಸಿಗುತ್ತಾದೆ. ಇದನ್ನು ಬಳಸುವುದರಿಂದ ಡ್ಯಾಂಡ್ರಫ್ ನಿಂದ ಮುಕ್ತಿಯನ್ನು ಪಡೆಯಬಹುದು. 4, ಆದಷ್ಟು ಆಹಾರದಲ್ಲಿ ಪ್ರೊಟೀನ್ ಇರುವ ಆಹಾರವನ್ನು ಸೇವನೆ ಮಾಡಬೇಕು. ಪ್ರತಿದಿನ ಎರಡು ಮೊಟ್ಟೆಯನ್ನು … Read more

ಮಧುಮೆಹಿಗಳು ತಪ್ಪಿಯೂ ಇವುಗಳನ್ನು ಸೇವಿಸಬೇಡಿ!

ಮಧುಮೇಹವನ್ನು ತಡೆಗಟ್ಟಲು ಮತ್ತು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ. ಅದರೆ ಇದನ್ನು ನಿಯಂತ್ರಣದಲ್ಲಿ ಇಡಬೇಕಾದ್ರೆ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಕಾಳಜಿವಹಿಸುವುದು ಬಹಳ ಮುಖ್ಯ. ಆಯುರ್ವೇದ ವೈದ್ಯರ ಪ್ರಕಾರ ಮಧುಮೇಹ ರೋಗಿಗಳು ಏನನ್ನು ತಿನ್ನಬಾರದು ಮತ್ತು ಏನನ್ನು ತಿನ್ನಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. 1, ಮೊಸರು—ಆಯುರ್ವೇದ ಪ್ರಕಾರ ಮೊಸರು ಪ್ರಕೃತಿಯಲ್ಲಿ ಬಿಸಿಯಾಗಿರುತ್ತದೆ. ಇದು ಜಿರ್ಣಿಸಿಕೊಳ್ಳಲು ಭಾರವಾಗಿದೆ. ದೇಹದಲ್ಲಿ ಕಫ ದೋಷವನ್ನು ಉಲ್ಬಾಣಗೊಳಿಸುತ್ತದೆ. ಹೆಚ್ಚಿದ ಕಫವು ಪೌಷ್ಟಿಕಾಂಶದ ಕೊರತೆಯನ್ನು ಕೊಲೆಸ್ಟ್ರೇಲ್ … Read more

ಈ 4 ಆಹಾರಗಳು 30% ರೋಗಗಳು ಬರದಂತೆ ಮಾಡುತ್ತವೆ!

ಕೋಲಾಜಿನ್ ರಹಿತ ಆಹಾರದಲ್ಲಿ ಮುಖ್ಯವಾದ ಆಹಾರ ಎಂದರೆ ನಟ್ಸ್ ಅಂಡ್ ಸೀಡ್ಸ್. ಈ ರೀತಿ ಆಹಾರವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಝೀಕ್ ಕಪರ್ ಅಂಶ ಸಿಗುವುದು ಸಹಜ. 55 ರಿಂದ 75 ವರ್ಷದ ವಯಸ್ಸಿನವರಿಗೆ ನಟ್ಸ್ ಅಂಡ್ ಸೀಡ್ಸ್ ಸೇವನೆ ಮಾಡಿರುವರಲ್ಲಿ ಯಾವುದೇ ರೀತಿಯ ಜಾಯಿಂಟ್ ಪೈನ್ ಬಿಪಿ ಹೀಗೆ ಕೆಲವು ಸಮಸ್ಸೆಗಳಿಂದ ಹೊರಬಂದಿದ್ದಾರೆ.ಹೀಗಾಗಿ ನಟ್ಸ್ ಅಂಡ್ ಸೀಡ್ಸ್ ಮೂಲಕ ದೇಹಕ್ಕೆ ಪೋಷಕಾಂಶ ಸಿಗುತ್ತದೆ. ಇನ್ನು ಎಗ್ ವೈಟ್ ಸೇವನೆ ಮಾಡುವುದರಿಂದ ದೇಹಕ್ಕೆ ಕೋಲಾಜಿನ್ ಅಂಶ ದೊರಕುತ್ತದೆ. … Read more

ನುಗ್ಗೆ ಸೊಪ್ಪು ಸಕ್ಕರೆ ಕಾಯಿಲೆ ಇದ್ದವರು ಹೀಗೆ ಒಮ್ಮೆ ತಿನ್ನಿ ಸಾಕು!

ಸಕ್ಕರೆ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಮನುಷ್ಯರಿಂದ ಮನುಷ್ಯರಿಗೆ ಜಾಸ್ತಿ ಆಗುತ್ತಿದೆ. ಅಂದರೆ ಅನುವಂಶಿಯವಾಗಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸಕ್ಕರೆ ಕಾಯಿಲೆಯ ನಿಯಂತ್ರಣ ಬಹಳ ಮುಖ್ಯ. ಇದಕ್ಕಾಗಿ ಸಮತೋಲನವಾದ ಆಹಾರ ಪದ್ಧತಿ ಮತ್ತು ಆರೋಗ್ಯಕರವಾದ ಜೀವನಶೈಲಿ ವೈದ್ಯರು ಮಾಡುವ ಶಿಫಾರಸ್ಸು. ಸಕ್ಕರೆ ಕಾಯಿಲೆಯನ್ನು ನುಗ್ಗೆ ಸೊಪ್ಪಿನಿಂದ ನಿಯಂತ್ರಿಸಿಕೊಳ್ಳಬಹುದು. ನುಗ್ಗೆ ಸೊಪ್ಪಿನಲ್ಲಿ ಅಂತಹ ಶಕ್ತಿ ಇದೆ. ವಾರದಲ್ಲಿ ಮೂರು ಬಾರಿ ಮನೆಯಲ್ಲಿ ನುಗ್ಗೆ ಸೊಪ್ಪಿನ ಪದಾರ್ಥಗಳನ್ನು ತಯಾರಿಸಿ ಸೇವಿಸುವುದರಿಂದ ಮಧುಮೇಹ ಕಂಟ್ರೋಲ್ ಆಗುತ್ತದೆ. ನುಗ್ಗೆ ಸೊಪ್ಪಿನಲ್ಲಿ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ … Read more

ಸೀನು ಬಂದಾಗ ಅದನ್ನು ನೀವು ತಡೆಯುತ್ತಿರಾ!ಹಾಗಿದ್ದರೆ ಇಲ್ಲಿದೆ ನೋಡಿ ಆರೋಗ್ಯದ ಮೇಲೆ ಆಗುವ ದುಷ್ಟರಿಣಾಮಗಳು!

ಪ್ರತಿಯೊಬ್ಬರಿಗೂ ಸೀನು ಬಂದೇ ಬರುತ್ತದೆ, ಕೆಲವರು ಬಹಳ ಜೋರಾಗಿ ಸದ್ದು ಮಾಡಿ ಸೀನಿದರೆ ಇನ್ನೂ ಕೆಲವರು ಮೆಲ್ಲನೇ ಮೂಗಿಗೆ ಕರವಸ್ತ್ರವನ್ನು ಇಟ್ಟು ಸೀನುತ್ತಾರೆ. ಇನ್ನೂ ಕೆಲವರು ಸೀನನ್ನು ತಡೆಯುತ್ತಾರೆ. ಸೀನು ಯಾವಾಗ ಬರುತ್ತೆ ಎನ್ನಲು ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಅಚಾನಕ್ಕಾಗಿ ಬಂದು ಬಿಡುತ್ತದೆ. ಕೆಲವೊಂದು ಈ ಅಚಾನಕ್ಕಾಗಿ ಬಂದ ಸೀನು ನಿಂದಾಗಿ ಮರ್ಯಾದೆ ಹೋಗುವ ಸಂದರ್ಭಗಳೂ ಸೃಷ್ಟಿಯಾಗುತ್ತವೆ. ಅದರಲ್ಲೂ ಸಾಂಕ್ರಾಮಿಕ ಸಮಯದಲ್ಲಿ, ಸಾರ್ವಜನಿಕವಾಗಿ ಸೀನುವುದು ಅಥವಾ ಕೆಮ್ಮುವುದು ಗಮನಾರ್ಹ ಸಮಸ್ಯೆಯಾಗಿದೆ. ​ಸೀನುವುದನ್ನು ತಡೆಯಬಾರದು ಏಕೆ?​ ಸೀನುವಿಕೆಯು ಮೂಗು ಮತ್ತು … Read more

ಪಪ್ಪಾಯಿ ಹಣ್ಣುಈ ಪದಾರ್ಥಗಳ ಜೊತೆ ತಿನ್ನುವ ಮುನ್ನ ಎಚ್ಚರ 

ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೊಟ್ಟೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಗುಣಪಡಿಸಲು ಪಪ್ಪಾಯ ಹಣ್ಣು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಮಧುಮೇಹ ರೋಗಿಗಳಿಗೆ ಈ ಅನ್ನ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪರಂಗಿ ಹಣ್ಣಿನ ಮತ್ತೊಂದು ಗುಣವೆಂದರೆ ಇದನ್ನು ಹಸಿಯಾಗಿಯೂ ತಿನ್ನಬಹುದು ಅಥವಾ ಮಾಗಿದ ಬಳಿಕವೂ ಸೇವಿಸಬಹುದು. ಆದರೆ ಪಪ್ಪಾಯ ಹಣ್ಣಿನ ಸೇವನೆ ವೇಳೆ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಬಾಳೆಹಣ್ಣನ್ನ ಪಪ್ಪಾಯ ಹಣ್ಣಿನೊಂದಿಗೆ ಸೇವಿಸುವುದು ತುಂಬಾನೇ ಅಪಾಯಕಾರಿ. ಬಾಳೆ … Read more