ನಿಮ್ಮ ಮೂಗು ನಿಮ್ಮ ಬಗ್ಗೆ ಏನು ಹೇಳುತ್ತದೆ?

ಮೂಗು ಮುಖದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ ಮತ್ತು ನಮ್ಮ ವ್ಯಕ್ತಿತ್ವ ಮತ್ತು ನಾವು ಯಾರಾಗಬೇಕೆಂದು ಬಯಸುತ್ತೇವೆ ಎಂಬುದರ ಕುರಿತು ಬಹಳಷ್ಟು ಹೇಳಬಹುದು. ಪ್ರತಿಯೊಂದು ಮೂಗು ಇನ್ನೊಂದಕ್ಕಿಂತ ಭಿನ್ನವಾಗಿರುತ್ತದೆ ಮತ್ತು ಇದು ವಿವಿಧ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತದೆ. ನಿಮ್ಮ ಮೂಗು ಸಹ ನಿಮ್ಮ ಬಳಸದ ಸಾಮರ್ಥ್ಯದ ಬಗ್ಗೆ ಇಣುಕುನೋಟವನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇಲ್ಲಿ 5 ಸಾಮಾನ್ಯ ವಿಧದ ಮೂಗುಗಳು ಮತ್ತು ಅವರು ನಿಮ್ಮ ಹಣೆಬರಹ ಮತ್ತು ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತಾರೆ. ದೊಡ್ಡ ಮೂಗು ನಿಮ್ಮ ಮೂಗು … Read more

ಪಂಚಮುಖಿ ಆಂಜನೇಯನ ರಹಸ್ಯ! ಆರಾಧನೆಯಿಂದ ಏನೆಲ್ಲಾ ಲಾಭ ಗೊತ್ತಾ!

ಆಂಜನೇಯ ವಾಯುಪುತ್ರ ಎಂದು ಸಹ ಕರೆಯಲಾಗುತ್ತದೆ, ರಾಮನ ಬಲಗೈ ಬಂಟ ಎಂದು ಕರೆಯಲಾಗುತ್ತದೆ. ಭಕ್ತರನ್ನು  ಪೊರೆಯುವ ಆಂಜನೇಯ ಸ್ವಾಮಿ. ತೆತ್ರಯುಗದಲ್ಲಿ ಸೀತಾಮಾತೆಯನ್ನು  ಹುಡುಕುವುದಕ್ಕೆ  ನಿಂತಿದ್ದ ಆಂಜನೇಯ ಲಂಕೆ ಹಾರಿದ ಲಂಕಾದಿಪತಿಯ ಆಸ್ಥಾನಕ್ಕೆ ಬಂದ ವಾಯುಪುತ್ರ ಆಂಜನೇಯ ಇಬ್ಬರು ರಾಕ್ಷಸರನ್ನ ಸಂಹಾರ ಮಾಡುತ್ತಾನೆ. ಅದಾದ ನಂತರ ಪಾತಾಳದಲ್ಲಿ ಅನೇಕ ರೀತಿಯ ರಾಕ್ಷಸರು ಹುಟ್ಟಿಕೊಳ್ಳುತ್ತಾರೆ. ಆಂಜನೇಯ ಈ ರೀತಿಯ ರಾಕ್ಷಸರು ನೋಡಿದಾಗ ಅವನ ಅದ್ಭುತ ಶಕ್ತಿಯು ಹೊರಬಂದಿತು. ಲಂಕೆಯಲ್ಲಿ ನೆಡೆದದು ಒಂದು ದೊಡ್ಡವಾದ ಕದನವಾಗಿತ್ತು. ಅದೊಂದು ಧರ್ಮ ಯುದ್ಧವಾಗಿತ್ತು. ಹೆಣ್ಣಿನ … Read more

ಸಾವಿನ ಸೂಚನೆ ನೀಡುವ 5 ಲಕ್ಷಣಗಳು!

ಹಿಂದೂ ಧರ್ಮದ 18 ಪುರಾಣಗಳಲ್ಲಿ, ಗರುಡ ಪುರಾಣ ವು ಬಹಳ ಮುಖ್ಯವಾಗಿದೆ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವಿನ ವಾಹನವಾದ ಗರುಡ ಮತ್ತು ನಾರಾಯಣನ ನಡುವಿನ ಸಂಭಾಷಣೆಯನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಈ ಪುರಾಣದಲ್ಲಿ ಸಾವು ಮತ್ತು ಅದರ ಪರಿಣಾಮಗಳನ್ನು ವಿವರವಾಗಿ ತಿಳಿಸಲಾಗಿದೆ. ಸಾವಿನ ಮೊದಲು ಯಾವ ಲಕ್ಷಣಗಳು ಮನುಷ್ಯನಿಗೆ ಗೊತ್ತಾಗುತ್ತವೆ? ಈ ಗರುಡ ಪುರಾಣ ಏನು ಹೇಳುತ್ತದೆ ಎಂಬ ಮಾಹಿತಿ ಇಲ್ಲಿದೆ. ಗರುಡ ಪುರಾಣದ ಪ್ರಕಾರ ಮನುಷ್ಯ ಮರಣ ಹೊಂದಿದ ನಂತರ ಆತನ ಪಾಪ ಗಳಿಗೆ ಅನುಗುಣವಾಗಿ ಶಿಕ್ಷೆ ನೀಡಲಾಗುತ್ತೆ. ಹಾಗೂ ಮರಣ … Read more

ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವ ಸಂಕೇತ ಏನು ತಿಳಿದುಕೊಳ್ಳಿ!

ಹಲ್ಲಿ ಸೇರಿದಂತೆ ಕೀಟಗಳು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುತ್ತವೆ. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ, ಕೆಲವರು ಅನುಮಾನ ಮತ್ತು ಭಯದಿಂದ ಅವುಗಳ ನಾಶಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿಗೆ ಚರ್ಚೆಯಾಗುವ ವಿಚಾರ ಅಂದ್ರೆ, ಮನೆಯಲ್ಲಿ ಹಲ್ಲಿ ಇದ್ದರೇ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ.. ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಪ್ರತಿ ಮನೆಯಲ್ಲೂ ಹಲ್ಲಿಗಳು ಕಂಡು ಬರುತ್ತವೆ. ಈ ಜೀವಿಯು ಮನೆಯ ಗೋಡೆಗಳ ಮೇಲೆ ಮೌನವಾಗಿ ಕುಳಿತು ಕೀಟಗಳನ್ನು ಹಿಡಿದು ತಿನ್ನುತ್ತದೆ. ಆದರೆ ತುಂಬಾ ಜನರಿಗೆ … Read more

ಸೋಮವಾರದಂದು ಈ ಎಲೆಯನ್ನು ನೀರಿನಲ್ಲಿ ಹಾಕಿ ಹೀಗೆ ಮಾಡಿ!

ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆಯೇ ನೀವು ಎಷ್ಟೇ ಕಷ್ಟ ಪಟ್ಟು ದುಡಿದರೂ ಎಷ್ಟೇ ಕಷ್ಟ ಪಟ್ಟು ಹಣವನ್ನು ಸಂಪಾದನೆ ಮಾಡಿದರು ಕೂಡ ನಿಮ್ಮ ಕೈಯಲ್ಲಿ ಹಣ ಎನ್ನುವುದು ನಿಲ್ಲುತ್ತಾ ಇಲ್ಲವಾ ಸಾಲವನ್ನು ಹೆಚ್ಚಾಗಿ ಮಾಡುತ್ತಾ ಇದ್ದೀರಿ ಎಂದಾದರೆ ಸಾಲ ತೀರಿಸಲು ಆಗುತ್ತಾ ಇಲ್ಲವಾ ಅಥವಾ ಕೊಟ್ಟ ಹಣ ವಾಪಸ್ ಬರುತ್ತಾ ಇಲ್ಲವಾ ಮನೆಯಲ್ಲಿ ನೆಮ್ಮದಿ ಇಲ್ಲವಾ ಸಂತೋಷ ಇಲ್ಲವಾ ಇಂತಹ ಸಮಸ್ಯೆಗಳು ಇದ್ದವರು ನಾವು ಹೇಳುವ ಈ ಸರಳ ಪೂಜೆ ನೀವು ಅರಳಿ ಮರದ ಎಲೆ ಅಥವಾ … Read more

ಮನೆಯಲ್ಲಿ ಜೇಡರ ಬಲೆ ಕಟ್ಟಿದರೆ ಹೀಗೆ ಮಾಡಿ ಸಾಕು ಒಂದು ಜೇಡ ಕೂಡ ಮನೆಯಲ್ಲಿ ಇರೋದಿಲ್ಲ!

ಪ್ರತಿಯೊಬ್ಬರೂ ಕೂಡ ತಮ್ಮ ಮನೆ ಸುಂದರವಾಗಿರಬೇಕು, ಸ್ವಚ್ಛವಾಗಿರಬೇಕು ಎಂದು ಬಯಸುತ್ತಾರೆ. ಅದರಲ್ಲೂ ಕೂಡ ಕೀಟಗಳಿಂದ ಆಗುವ ತೊಂದರೆಯಿಂದ ದೂರವಿರುವುದಕ್ಕೆ ಬಯಸುತ್ತಾರೆ. ಕೆಲವು ಕೀಟಗಳು ಬೇಡಬೇಡವೆಂದರೂ ಮನೆಯೊಳಗೆ ಸೇರಿಕೊಂಡು ಬಿಡುತ್ತವೆ. ಅವುಗಳ ಜೊತೆಗೆ ಬದುಕುವುದು ನಿಮಗೆ ಇಷ್ಟವಿಲ್ಲದೆ ಇದ್ದರೂ ಕೂಡ ಅನಿವಾರ್ಯವಾಗಿ ಅವುಗಳ ತೊಂದರೆಗೆ ನೀವು ಒಳಗಾಗಬೇಕಾಗುತ್ತದೆ. ಅದರಲ್ಲೊಂದು ಜೇಡ. ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಕೂಡ ಜೇಡಗಳು ಹೊತ್ತಲ್ಲದ ಹೊತ್ತಲ್ಲಿ ಬಲೆ ಕಟ್ಟಿಕೊಂಡು ಮನೆಯ ಸೌಂದರ್ಯಕ್ಕೆ ಕಪ್ಪು ಮಸಿ ಬಳಿದುಬಿಡುತ್ತವೆ. ಇಂತಹ ಜೇಡಗಳನ್ನು ನಿಮ್ಮ ಮನೆಯಿಂದ ದೂರವಿಡುವುದಕ್ಕೆ ಕೆಲವು ನೈಸರ್ಗಿಕ … Read more

ಶನಿದೇವ ಕನಸಿನಲ್ಲಿ ಬಂದರೆ ಏನು ಅರ್ಥ ಗೊತ್ತಾ?

ಶನಿದೇವನನ್ನು ಕರ್ಮದ ದೇವ ,ನ್ಯಾಯದ ದೇವ ಎಂದು ಕರೆಯಲಾಗುತ್ತದೆ. ನಮ್ಮ ಕರ್ಮಗಳಿಗೆ ಅನುಗುಣವಾಗಿ ಶನಿದೇವನು ಫಲವನ್ನು ನೀಡುತ್ತಾನೆ. ಅದೇ ರೀತಿ ಶನಿದೇವನು ಕನಸಿನಲ್ಲಿ ಕಾಣಿಸಿಕೊಂಡರೆ ಅದರ ಅರ್ಥ ಏನು ಹಾಗೂ ಶನಿದೇವನು ಕನಸಿನಲ್ಲಿ ಕಂಡರೆ ಶುಭವೋ ಅಥವಾ ಅಶುಭಫಲವನ್ನು ನೀಡುತ್ತಾನೆಯೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳು ವ್ಯಕ್ತಿಯ ಭವಿಷ್ಯಕ್ಕೆ ಸಂಬಂಧಪಟ್ಟ ಸಂಕೇತಗಳನ್ನು ನೀಡುತ್ತದೆ. ಕನಸುಗಳು ಮನಸ್ಸಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿರುತ್ತದೆ. ಪ್ರತಿಯೊಂದು ಕನಸಿಗೂ ವಿಭಿನ್ನವಾದ ರೀತಿಯ ಅರ್ಥಗಳಿವೆ, ಅದರಲ್ಲೂ ಒಬ್ಬ ವ್ಯಕ್ತಿಯು … Read more

ದೀಪಾವಳಿ ಅಮಾವಾಸ್ಯೆ ಧನ ಲಕ್ಷ್ಮಿ ಪೂಜೆ ಮಾಡುವ ವಿಧಾನ!

ದೀಪಾವಳಿ ಹಬ್ಬವು ನಮಗೆ ಅಶ್ವಿಜ ಮಾಸ ಕೃಷ್ಣ ಪಕ್ಷ ತ್ರೇಯೋದೇಶಿ ತಿಥಿಯು ನವೆಂಬರ್ 10ನೇ ತಾರೀಕು ಶುಕ್ರವಾರ ಮಧ್ಯಾಹ್ನ 12:36 ನಿಮಿಷಕ್ಕೆ ಪ್ರಾರಂಭವಾದರೆ 11ನೇ ತಾರೀಕು ಶನಿವಾರ ಮಧ್ಯಾಹ್ನ 1:58 ನಿಮಿಷಕ್ಕೆ ಮುಕ್ತಯ ಆಗುತ್ತದೆ. ಈ ಒಂದು ಸಮಯದಲ್ಲಿ ಯಾವೆಲ್ಲಾ ಪೂಜೆ ಆಚರಣೆ ಮಾಡಬೇಕು ಎಂದರೆ ನವೆಂಬರ್ 10ನೇ ತಾರೀಕು ಬೆಳಗ್ಗೆನೇ ಪೂಜೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇನ್ನು ಅರೋಗ್ಯ ಸಮಸ್ಸೆ ಇರುವವರು ದನ್ವತರಿ ಪೂಜೆಯನ್ನೂ ಮಾಡುತ್ತಾರೆ. ಇನ್ನು ನವೆಂಬರ್ 10ನೇ ತಾರೀಕು ಯಾಮ ದೀಪರಾಧನೆಯನ್ನು ಸಂಜೆ ಸಮಯದಲ್ಲಿ … Read more

ಸಕ್ಕರೆ ಕಾಯಿಲೆ ಇದ್ದವರು ಆಲೂಗಡ್ಡೆಯನ್ನು ಸೇವನೆ ಮಾಡಿದರೆ ಏನಾಗುತ್ತೆ ಗೊತ್ತಾ!

ಮಧುಮೇಹ ಹೊಂದಿರುವವರು ಸಾಧ್ಯವಾದಷ್ಟು ತಾವು ಸೇವನೆ ಮಾಡುವ ಕಾರ್ಬೋಹೈಡ್ರೇಟ್ ಅಂಶಗಳನ್ನು ಹೊಂದಿರುವ ಆಹಾರಗಳಿಂದ ಸ್ವಲ್ಪ ದೂರವಿರಬೇಕು. ಜನರು ಇದೇ ಕಾರಣದಿಂದ ಆಲೂಗಡ್ಡೆ ಗಳ ಸೇವನೆಯಿಂದ ಸಂಪೂರ್ಣವಾಗಿ ದೂರವಾಗಿ ಇತರ ಆಹಾರಗಳ ಕಡೆಗೆ ಮನಸ್ಸು ಮಾಡಲು ಮುಂದಾಗುತ್ತಾರೆ. ಆಲೂಗಡ್ಡೆಗಳಲ್ಲಿ ನಿಮ್ಮ ದೇಹದ ಸಕ್ಕರೆ ಪ್ರಮಾಣವನ್ನು ಅಷ್ಟೊಂದು ಪ್ರಮಾಣದಲ್ಲಿ ಹೆಚ್ಚು ಮಾಡಿ ನಿಮ್ಮ ಆರೋಗ್ಯವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಅಂಶವಾದರೂ ಏನಿದೆ ? ಮಧುಮೇಹಿಗಳು ತಮ್ಮ ನಿಯಂತ್ರಣಕ್ಕೆ ಬರದ ಮಧುಮೇಹದ ಸಮಸ್ಯೆಯ ಸಂದರ್ಭದಲ್ಲಿ ಆಲೂಗಡ್ಡೆಗಳನ್ನು ಸೇವಿಸಬಹುದೇ? ಎಂಬ ಇತ್ಯಾದಿ ಪ್ರಶ್ನೆಗಳ ವಿಚಾರವಾಗಿ … Read more

ನಿಮ್ಮ ಕೂದಲಿಗೆ ಹೀಗೆ ಮಾಡಿದರೆ ಎಂದಿಗೂ ಕೂದಲು ಉದುರುವುದಿಲ್ಲ!

ಪ್ರತಿಯೊಬ್ಬರಿಗೂ ಕೂದಲು ಉದುರುವ ಸಮಸ್ಸೆ ಕಾಡುತ್ತದೆ. ಸಾಮಾನ್ಯವಾಗಿ ನೀರು ಚೇಂಜ್ ಅದರೆ, ಸ್ಟ್ರೆಸ್ ಇಂದ, ನ್ಯೂಟ್ರಿಷನ್ ಡಿಫೀಸನ್ಸ್ ಇದ್ದರೆ ಕೂದಲು ಉದುರುತ್ತದೆ. ಇನ್ನು ದೇಹದಲ್ಲಿ ಹಾರ್ಮೋನ್ ವ್ಯತ್ಯಾಸ ಕಂಡು ಬಂದರೆ ಅಂತವರಲ್ಲಿ ಕೂದಲು ಉದುರುವುದು ಜಾಸ್ತಿ ಆಗುತ್ತದೆ.ಇನ್ನು ನಿಮ್ಮ ಆಹಾರದಲ್ಲಿ ಬಾಲಾವಣೆ ಮಾಡಿಕೊಂಡರೆ ನಿಮಗೆ ಕೂದಲು ಉದುರುವ ಸಮಸ್ಸೆ ಕಂಡು ಬರುವುದಿಲ್ಲ. ದೇಹಕ್ಕೆ ಕೆಲವು ಪ್ರೊಟೀನ್ ಅಂಶ ಬೇಕಾಗುತ್ತದೆ. ತುಂಬಾ ಕೂದಲು ಉದುರುವ ಸಮಸ್ಸೆ ಇರುವವರು ಪ್ರತಿದಿನ ರಟ್ರು 5 ಬಾದಾಮಿ ನೆನಸಿ ತಿನ್ನಬೇಕು ಮತ್ತು ಮೊಳಕೆ … Read more