ದೀಪಾವಳಿ ಹಬ್ಬ ಈ ಬಾರಿ 5 ದಿನ ಅಲ್ಲಾ 6 ದಿನ!6 ದಿನಗಳ ಹಬ್ಬದಲ್ಲಿ ಯಾವ ದಿನ ಯಾವ ಪೂಜೆ ಮತ್ತು ಆಚರಣೆ ಸಂಪೂರ್ಣ ಮಾಹಿತಿ!

ಹಿಂದೂ ಸಂಪ್ರದಾಯದಲ್ಲಿ ಪ್ರಮುಖವಾದ ಹಬ್ಬಗಳಲ್ಲಿ ದೀಪಾವಳಿ ಕೂಡ ಒಂದು. ದೀಪಾವಳಿ ಪೂಜೆಯನ್ನು ಸಮೃದ್ಧಿ ಸಂಪತ್ತು ಮತ್ತು ಅದೃಷ್ಟದಾಂ ಹಿಂದೂ ದೇವರಿಗೆ ಸಮಾರ್ಪಿತವಾದ ಲಕ್ಷ್ಮಿ ಪೂಜೆ ಆಗಿರುತ್ತದೆ.ಈ ದೀಪಾವಳಿ ದಿನ ವಿಶೇಷವಾಗಿ ಲಕ್ಷ್ಮಿ ದೇವಿಪೂಜೆ ಯಾಕೆ ಮಾಡುತ್ತೇವೆ ಎಂದರೆ ಹಿಂದೂ ಪೌರಾಣಿಕದ ಪ್ರಕಾರ ಸಮುಂದ್ರ ಮಂತನದ ಸಮಯದಲ್ಲಿ ದೀಪಾವಳಿ ದಿನದಂದು ಲಕ್ಷ್ಮಿ ದೇವಿಯೂ ಅವತಾರಿಸಿದಳು ಎನ್ನುವ ಪುರಾಣಗಳಲ್ಲಿ ಹೇಳಲಾಗಿದೆ. ಹಾಗಾಗಿ ದೀಪಾವಳಿ ಹಬ್ಬದ ದಿನ ಲಕ್ಷ್ಮಿ ದೇವಿ ಪೂಜೆ ಮಾಡಲು ಇದು ಒಂದು ಕಾರಣವಾಗಿರುತ್ತದೆ. ಇನ್ನು ದೀಪಾವಳಿ ದಿನ … Read more

ಯಾವುದೇ ಒಳ್ಳೆಯ ಕೆಲಸಕ್ಕೆ ಓಗುವ ಮುನ್ನ ಈ ಒಂದು ಕೆಲಸ ಮಾಡಿ! ನಿಮ್ಮ ಕೆಲಸ ಆಗುತ್ತೆ!

ಜೀವನದಲ್ಲಿ ನಾವು ಏನಾದರೂ ಮುಖ್ಯವಾದ ಕೆಲಸವನ್ನು ಮಾಡಲು ಮನೆಯಿಂದ ಹೊರಟಾಗ, ಹೋದ ಕೆಲಸ ಆದರೆ ಸಾಕಪ್ಪಾ ಅಂದುಕೊಂಡು ಹೊರಡುತ್ತೇವೆ. ಆದ್ರೆ ಆ ದಿನ ಅಂದುಕೊಂಡ ಕೆಲಸ ಆಗಲಿಲ್ಲವೆಂದರೆ ಅದು ದೈನಂದಿನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕಿರಿಕಿರಿ ಉಂಟಾಗುತ್ತದೆ, ಇವತ್ತಿನ ದಿನ ಹಾಳಾಯ್ತಲ್ಲ ಅಂತ ಬೇಸರದಲ್ಲೇ ಇರ್ತೀವಿ, ಇದರಿಂದ ನಷ್ಟ ಹೆಚ್ಚಾಗುತ್ತದೆ. ಜೊತೆಗೆ ನಮ್ಮ ಸಮಯ ಕೂಡ ಪೋಲಾಗುತ್ತದೆ. ಹೌದು ಪ್ರತಿ ದಿನ ನಾವಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಿ ಆಗಬೇಕೆಂದರೆ ಅದಕ್ಕೆ ಕಠಿಣ ಪರಿಶ್ರಮವಷ್ಟೇ ಅಲ್ಲ, ಅದೃಷ್ಟವೂ … Read more

ಮೆಂತ್ಯೆ ಸೇವಿಸುವ ಹಾಗು ಬಳಸುವ ಮೊದಲು ಈ ಮಾಹಿತಿ ನೊಡಿ!

ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುವ ಪ್ರಧಾನ ಮಸಾಲೆಗಳಲ್ಲಿ ಒಂದಾಗಿದೆ. ಮೆಂತ್ಯೆ ಬೀಜಗಳು ಮತ್ತು ಅವುಗಳ ಪುಡಿಯನ್ನು ಅನೇಕ ಭಕ್ಷ್ಯಗಳ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ. ನಮ್ಮ ಭಾರತೀಯ ಅಡುಗೆಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಪದಾರ್ಥ ಮೆಂತ್ಯೆ. ಇದನ್ನು ಹೆಚ್ಚಿನ ಮನೆಗಳಲ್ಲಿ ಅನೇಕ ರೀತಿಯ ಆಹಾರಗಳಲ್ಲಿ ಮೆಂತ್ಯೆಯನ್ನು ಬಳಸಲಾಗುತ್ತದೆ. ಮೆಂತ್ಯೆ ಬೀಜಗಳು ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುವ ಪ್ರಧಾನ ಮಸಾಲೆಗಳಲ್ಲಿ ಒಂದಾಗಿದೆ. ಮೆಂತ್ಯೆ ಬೀಜಗಳು ಮತ್ತು ಅವುಗಳ ಪುಡಿಯನ್ನು ಅನೇಕ ಭಕ್ಷ್ಯಗಳ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ.  ಮೆಂತ್ಯೆ ಬೀಜಗಳ ಪ್ರಯೋಜನಗಳು : ಮೆಂತ್ಯೆಯಲ್ಲಿರುವ ಹಲವಾರು ಪೋಷಕಾಂಶಗಳು ಇದನ್ನು … Read more

ಶಾಸ್ತ್ರಕ್ತವಾಗಿ ದೇವರ ಮನೆ, ಪೂಜಿಸುವ ವಿಗ್ರಹಗಳು ಹೇಗಿರಬೇಕು!

ಮನೆಯಲ್ಲಿ ದೈವ ಶಕ್ತಿ ನೆಲೆಸಬೇಕಾದರೆ ಮೊದಲು ನೀವು ಎಷ್ಟು ದೇವರ ವಿಗ್ರಹವನ್ನಿಟ್ಟಿದ್ದೀರಿ ಎಂದು ನೋಡಿ. ಮನೆಯಲ್ಲಿರುವ ದೇವರ ವಿಗ್ರಹಗಳ ಸಂಖ್ಯೆಯಿಂದಲೂ ನಿಮಗೆ ಮಂಗಳವಾಗುವುದು. ದೈವ ಶಕ್ತಿ ಎನ್ನುವುದು ಪವಿತ್ರವಾದ ಭಾವನೆ. ದೇವರಿದ್ದಾನೆ ಎನ್ನುವ ಒಂದು ನಂಬಿಕೆಯನ್ನು ಹೊಂದಿದ್ದರೆ ಸಾಕು ಮನುಷ್ಯನಿಂದ ಅಹಿತಕರವಾದ ಘಟನೆಗಳು ನಡೆಯುವುದು ಕಡಿಮೆಯಾಗುತ್ತದೆ. ಕಣ್ಣಿಗೆ ಕಾಣದ ಆ ಮಹಾನ್ ಶಕ್ತಿಯಿಂದಲೇ ಇಂದು ಜನರಿಗೆ ಮಂಗಳವಾಗುತ್ತಿದೆ ಎನ್ನಬಹುದು. ಮನುಷ್ಯ ಇಂದು ಸಾಕಷ್ಟು ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮುಂದಿದ್ದಾನೆ, ತನ್ನ ಜೀವನದಲ್ಲಿ ವಿಕಾಸವನ್ನು ಹೊಂದಿದ್ದಾನೆ ಎಂದಾದರೆ … Read more

ಈ ರಾಶಿಯವರಿಗೆ ಜೀವನದಲ್ಲಿ ಯಾವಾಗಲು ಯಶಸ್ಸು ಸಿಗುತ್ತದೆ ನಿಮ್ಮ ರಾಶಿ ಯಾವುದು!

ಜೀವನದಲ್ಲಿ ಯಶಸ್ಸನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮವನ್ನು ಮಾಡಲೇಬೇಕು. ಒಂದು ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಇದರ ಜೊತೆಗೆ ನಮಗೆ ಗುರುಬಲ ಅನ್ನೋದು ಇರಬೇಕಾಗುತ್ತದೆ. ರಾಶಿ ಚಕ್ರದಲ್ಲಿ ಉಂಟಾಗುವ ಬದಲಾವಣೆಯಿಂದ ಕೆಲವೊಬ್ಬರ ಜಾತಕದಲ್ಲಿ ಬದಲಾವಣೆ ಕಾಣಬಹುದು. ರಾಶಿ ಚಕ್ರದಲ್ಲಿ ಆಗಿರುವ ಬದಲಾವಣೆ ಮೇಲೆ ನಮ್ಮ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. 1,ಮಿಥುನ ರಾಶಿ–ಇವರು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯವನ್ನು ಕಾಣುವುದರ ಜೊತೆಗೆ ಹೆಚ್ಚು ಆದಾಯವನ್ನು ಪಡೆದುಕೊಳ್ಳುತ್ತಾರೆ. ಹಿರಿಯರ ಸಲಹೆಯನ್ನು ಸೂಕ್ತವಾಗಿ … Read more

ಸೊಳ್ಳೆ ಓಡಿಸಲು ಈರುಳ್ಳಿ ಇದ್ದರೆ ಸಾಕು ನಿಮಿಷದಲ್ಲಿ ಸೊಳ್ಳೆ ಕಾಟ ಇರಲ್ಲ!

ಸೊಳ್ಳೆಗಳನ್ನು ಹೊಡಿಸುವುದಕ್ಕೆ ಒಂದು ಈರುಳ್ಳಿ ಇದ್ದರೆ ಸಾಕು. ಒಂದೇ ಒಂದು ಸೊಳ್ಳೆ ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ.ಮಳೆಗಾಲದಲ್ಲಿ ಸೊಳ್ಳೆ ಕಾಟ ಜಾಸ್ತಿ ಎಂದು ಹೇಳಬಹುದು.ಸೊಳ್ಳೆಗಳ ಕಡಿತವು ಹಲವು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ರಾಸಾಯನಿಕ ಕೀಟನಾಶಕಗಳ ಬದಲು ನೈಸರ್ಗಿಕವಾಗಿ ಸಿಗುವ ಕೆಲವು ಉತ್ಪನ್ನಗಳನ್ನು ಬಳಸಿ ಈ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. ಮಳೆಗಾಲ ಶುರುವಾಯಿತೆಂದರೆ, ಸೊಳ್ಳೆಗಳ ಕಾಟವು ಶುರುವಾಗಿದೆ ಎಂದರ್ಥ. ಏಕೆಂದರೆ ಈ ಮಳೆಗಾಲವು ಸೊಳ್ಳಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. … Read more

100 ಕ್ಕಿಂತ ಹೆಚ್ಚು ರೋಗ ಕಡಿಮೆ ಮಾಡುವ ಶಕ್ತಿ ಈ ತುಪ್ಪಕ್ಕೆ ಇದೆ!

ತುಪ್ಪ ತಿಂದರೆ ತೂಕ ಹೆಚ್ಚುತ್ತದೆ, ಅತಿಯಾದ ಕೊಬ್ಬು ತುಂಬುತ್ತೆ ಎಂದೆಲ್ಲ ಹೇಳುವವರೇ ಹೆಚ್ಚು. ಆದರೆ ಸತ್ಯ ಸಂಗತಿ ಬೇರೆಯೇ ಇದೆ. ತುಪ್ಪ ತಿನ್ನುವುದರಿಂದ ಕೊಬ್ಬು ಬೆಳೆಯುವುದೇ ಇಲ್ಲ! ಓಹಿಯೋದ ಕ್ಲೇವ್‌ಲ್ಯಾಂಡ್‌ ಕ್ಲಿನಿಕ್‌ ನಡೆಸಿದ ಅಧ್ಯಯನದ ಪ್ರಕಾರ, ತುಪ್ಪದಿಂದ ದೇಹಕ್ಕೆ ಕೆಟ್ಟದಾಗುವುದಿಲ್ಲ ಎಂದು ಹೇಳಲಾಗಿದೆ.ಬೆಣ್ಣೆಯನ್ನು ಕುದಿಸುವುದರಿಂದ ತುಪ್ಪ ಸಿಗುತ್ತದೆ. ಈ ವೇಳೆ ಬೆಣ್ಣೆಯಲ್ಲಿರುವ ನೀರಿನಾಂಶ ಹೋಗುತ್ತದೆ. ಅತ್ಯುತ್ತಮ ಕೊಬ್ಬಿನಾಂಶವುಳ್ಳ ತುಪ್ಪವನ್ನು ಮಾತ್ರವೇ ನಾವು ಬಳಸಲು ಅಥವಾ ಸವಿಯಲು ಸಿಗುತ್ತದೆ. ಭಾರತದಲ್ಲೇ ಪತ್ತೆಯಾದ ತುಪ್ಪ, ಇದೀಗ ಅತ್ಯಂತ ಆರೋಗ್ಯಕರ ಎಂಬುದು … Read more

ಸಾಲದ ಹೊರೆ ಇಳಿಸಲು ಬೆಲ್ಲವನ್ನು ಹೀಗೆ ಉಪಯೋಗಿಸಿ ನೋಡಿ!

ಬೆಲ್ಲವನ್ನು ಸಿಹಿ ತಿಂಡಿ ತಯಾರಿಸೋದರಲ್ಲಿ ಬಳಸಲಾಗುತ್ತೆ. ಇದು ಪ್ರತಿ ಭಕ್ಷ್ಯದಲ್ಲಿಯೂ ವಿಭಿನ್ನ ರುಚಿಯನ್ನು ನೀಡುತ್ತೆ. ಹಾಗೆ ವ್ಯಕ್ತಿಯ ಜೀವನವನ್ನು ಮಾಧುರ್ಯದಿಂದ ತುಂಬುತ್ತೆ ಅನ್ನೋದು ನಿಮಗೆ ಗೊತ್ತಿದೆ ಅಲ್ವಾ?. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಲ್ಲವನ್ನು ವಿವಿಧ ರೀತಿಯಲ್ಲಿ ಬಳಸುವ ಮೂಲಕ ವ್ಯಕ್ತಿಯು ಹಣದ ಕೊರತೆಯನ್ನು ನಿವಾರಿಸಬಹುದು. ಇದರೊಂದಿಗೆ, ಉದ್ಯೋಗ, ವ್ಯವಹಾರದಲ್ಲಿನ ಪ್ರಗತಿಯೊಂದಿಗೆ ನೀವು ಗೌರವವನ್ನು ಪಡೆಯಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಲ್ಲದಿಂದ ಯಾವ ಪರಿಹಾರ ಕಂಡುಕೊಳ್ಳುವುದು ಪ್ರಯೋಜನಕಾರಿ ಎಂದು ಇಲ್ಲಿ ತಿಳಿಯೋಣ. ಸೂರ್ಯನನ್ನು ಬಲಪಡಿಸಲು ಜಾತಕದಲ್ಲಿ ಸೂರ್ಯನ ಸ್ಥಾನವು … Read more

ಹುಣ್ಣಿಮೆ ದಿನ ಗೋಚರಿಸಲಿದೆ ಈ ವರ್ಷದ ಕೊನೆಯ ಚಂದ್ರಗ್ರಹಣ /ಗ್ರಹಣದ ಸಮಯವೇನು / ಗ್ರಹಣದ ಸೂತಕ ಆಚರಿಸಬೇಕಾ?

ಈ ಬಾರಿ ಬಂದಿರುವ ಹುಣ್ಣಿಮೆಯಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ವರ್ಷದಲ್ಲಿ ನಾಲ್ಕು ಬಾರಿ ಚಂದ್ರಗ್ರಹಣ ಸೂರ್ಯ ಗ್ರಹಣ ಸಂಭವಿಸುತ್ತವೆ. ಈ ಬಾರಿ ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿರುತ್ತದೆ. ಚಂದ್ರಗ್ರಹಣ ನಮ್ಮ ಭಾರತದ ಮೇಲೆ ಗೋಚರ ಆಗುವುದರಿಂದ ಎಲ್ಲಾ ರಾಶಿ ಚಕ್ರದ ಮೇಲು ಗೋಚರಿಸುತ್ತದೆ. ಇನ್ನು 30 ವರ್ಷಗಳ ನಂತರ ಈ ಹುಣ್ಣಿಮೆಯಲ್ಲಿ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಹುಣ್ಣಿಮೆಯಲ್ಲಿ ಗಜಕೇಸರಿಯೋಗವು ಕೂಡ ರೂಪುಗೊಳ್ಳಲಿದೆ. ವಿಶೇಷವಾಗಿ ಅಶ್ವಿಜ ಮಾಸ ಶುಕ್ಲ ಪೂರ್ಣಿಮೆ ಪ್ರಾರಂಭ 28ನೇ ತಾರೀಕು ಅಕ್ಟೋಬರ್ ಶನಿವಾರ … Read more

ಕುಕ್ಕರ್ ನೀರು ಹೊರಗಡೆ ಬರುತ್ತಾ ಒಂದು ಚಮಚ ಇದ್ದರೆ ಸಾಕು!

ಅಡುಗೆ ಬೇಗ ಆಗಬೇಕು ಎಂದು ಎಲ್ಲಾರು ಕುಕ್ಕರ್ ನಲ್ಲಿ ಅಡುಗೆ ಮಾಡುತ್ತೇವೆ. ಅದರೆ ಕುಕ್ಕರ್ ನಲ್ಲಿ ಬೆಳೆ ಬೆಯುವುದಕ್ಕೆ ಇಟ್ಟರೆ ಅಥವಾ ಕಾಳನ್ನು ಬೆಯುವುದಕ್ಕೆ ಇಟ್ಟರೆ ಕುಕ್ಕರ್ ಇಂದ ನೀರು ಹೊರಗಡೆ ಬರುತ್ತದೆ. ಇದರಿಂದ ಗ್ಯಾಸ್ ಹಾಗು ಕುಕ್ಕರ್ ಕೂಡ ಗಲೀಜು ಆಗುತ್ತದೆ. ಇದನ್ನು ಕ್ಲೀನ್ ಮಾಡುವುದೇ ದೊಡ್ಡ ತೊಂದರೆ ಅಂತ ಹೇಳಬಹುದು. ಹಾಗಾಗಿ ಈ ರೀತಿ ಮಾಡುವುದರಿಂದ ಕುಕ್ಕರ್ ಇಂದ ನೀರು ಸ್ವಲ್ಪನು ಹೊರಗಡೆ ಬರುವುದಿಲ್ಲ. ಮೊದಲು ಕುಕ್ಕರ್ ನಲ್ಲಿ ಬೆಳೆ ಟೊಮೊಟೊ ಎಲ್ಲಾ ಹಾಕಿ. … Read more