ಅಸ್ತಮಾ ಸಮಸ್ಸೆ ಕಾಡಿದ್ಯಾ?ಹೀಗೆ ಮಾಡಿ ನೋಡಿ!

ಅಸ್ತಮಾ ಸಮಸ್ಸೆಗೆ ಕೆಲವು ಟಿಪ್ಸ್ ಗಳನ್ನು ತಿಳಿಸಿಕೊಡುತ್ತೇವೆ. ಇದಕ್ಕೆ ಚಿಕ್ಕ ಬಳೆ ಎಲೆಯನ್ನು ತೆಗೆದುಕೊಂಡು ಸುಟ್ಟುಕೊಳ್ಳಬೇಕು. ಇದರಲ್ಲಿ ಬರುವ ಕಪ್ಪು ಪುಡಿಯನ್ನು ಪೌಡರ್ ರೀತಿ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಳ್ಳಬೇಕು. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪ ನೆಕ್ಕಬೇಕು. ಇದರಿಂದ ಕೂಡ ಅಸ್ತಮಾ ಕಂಟ್ರೋಲ್ ಗೆ ಬರುತ್ತದೆ. ಇನ್ನು ಎರಡನೇ ಮನೆಮದ್ದು ಇದಕ್ಕೆ ನಾಲ್ಕು ಕಾಳು ಮೆಣಸನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಅರ್ಧ ಚಮಚ ಜೇನುತುಪ್ಪ ಹಾಕಿ ಮಿಕ್ಸ್ … Read more

ಅನೇಕ ಸಮಸ್ಸೆಗಳಿಗೆ ಪರಿಹಾರ ನೀಡುತ್ತೆ ಒಂದು ತೆಂಗಿನಕಾಯಿ!

ಸಾತ್ವಿಕ ಆಚರಣೆ ಸಾತ್ವಿಕ ಪೂಜೆ ಧಾರ್ಮಿಕ ಕಾರ್ಯಗಳು ಸೇರಿದಂತೆ ಎಲ್ಲಾ ಮಂಗಳಕಾರ್ಯದಲ್ಲಿ ತೆಂಗಿನಕಾಯಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ತೆಂಗಿನಕಾಯಿ ಇಲ್ಲದ ಪೂಜೆಯೇ ಇಲ್ಲಾ. ತೆಂಗು ಇಲ್ಲದ ಶುಭಕಾರ್ಯಗಳೇ ಇಲ್ಲಾ. ನಕಾರಾತ್ಮಕ ಶಕ್ತಿಯನ್ನು ಓಡಿಸುವ ಶಕ್ತಿಯನ್ನು ಹೊಂದಿದೆ ತೆಂಗಿನಕಾಯಿ. ವಿವಿಧ ವಿಧಾನಗಳ ಮೂಲಕ ಜೀವನದ ಅನೇಕ ಸಮಸ್ಸೆಗಳಿಗೆ ಈ ತೆಂಗಿನಕಾಯಿ ಅತ್ಯುತ್ತಮ ರಾಮಬಾಣ ಎಂದೂ ಹೇಳಲಾಗುತ್ತದೆ. ಒಂದು ತೆಂಗಿನಕಾಯಿ ಮೇಲೆ ಸ್ವಸ್ತಿಕ್ ಚಿಹ್ನೆ ಬಿಡಿಸಿ ಹನುಮಂತ ದೇವಾಲಯದಲ್ಲಿ ಅರ್ಪಿಸಿಕೊಂಡು ಪ್ರಾರ್ಥಿಸಿಕೊಳ್ಳಿ ತಕ್ಷಣ ಪ್ರಾಪ್ತಿಯಾಗುತ್ತದೆ. ಇನ್ನು ಜಾತಕದಲ್ಲಿ ಶನಿ ರಾಹು … Read more

ಹಲ್ಲಿ ನೆಲದ ಮೇಲೆ ನಡೆದಾಡಿದರೆ ಏನು ಸಂಕೇತ ಸಿಗುತ್ತದೆ!ಮೈ ಮೇಲೆ ಬಿದ್ದರೆ…

ಹಲ್ಲಿಯು ಮನುಷ್ಯನ ಮೇಲೆ ಬಿದ್ದಾಗ ಆ ಮನುಷ್ಯನಲ್ಲಿ ಹಲವಾರು ರೀತಿಯ ಪ್ರಶ್ನೆಗಳು ಉದ್ಭವವಾಗುತ್ತದೆ, ಇಷ್ಟೇ ಅಲ್ಲದೇ ಹಲ್ಲಿಯು ಮನುಷ್ಯನ ಯಾವ ಭಾಗದಲ್ಲಿ ಬಿದ್ದರೆ ಯಾವ ಸಂಕೇತಗಳು ದೊರೆಯುತ್ತದೆ ಹಾಗೂ ಹಲ್ಲಿಯ ಧ್ವನಿಯನ್ನು ಕೇಳುವುದರಿಂದ ಏನಾಗುತ್ತದೆ ಎಂಬ ಹಲವಾರು ರೀತಿಯ ಪ್ರಶ್ನೆಗಳು ಜನರಲ್ಲಿ ಮೂಡುತ್ತದೆ. ಹಾಗಾದರೆ ಹಲ್ಲಿಯು ಯಾವ ರೀತಿಯ ಸಂಕೇತವನ್ನು ನೀಡುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಅದು ಅಶುಭವಾಗಿರುತ್ತದೆ ಎಂದು ಜನಗಳು ತಿಳಿದಿರುತ್ತಾರೆ, ಆದರೆ ಅದು ಸುಳ್ಳು, … Read more

ನೆಲ ಒರೆಸುವ ನೀರಿಗೆ ಇದನ್ನು ಹಾಕಿ ಸಾಕು ನೆಲ ಯಾವತ್ತು ಕನ್ನಡಿಯ ತರ ಹೊಳೆಯುತ್ತದೆ!

ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿ ಅನ್ನು ಕೊಡುತ್ತೇವೆ. 1, ಮನೆಯಲ್ಲಿ ನೋಣಗಳು ಹೆಚ್ಚಾಗಿ ಇದ್ದರೆ ನೆಲವನ್ನು ವರೆಸುವಾಗ 1 ಅಥವಾ 2 ಕರ್ಪೂರವನ್ನು ತೆಗೆದುಕೊಂಡು ಜಜ್ಜಿ ಪುಡಿ ಮಾಡಿ ನೆಲ ವರೆಸುವ ನೀರಿಗೆ ಈ ಕರ್ಪೂರ ಪುಡಿ ಹಾಕಿ ವರೆಸಬೇಕು. ಈ ರೀತಿ ಮಾಡಿದರೆ ಮನೆಗೆ ನೋಣ ಬರುವುದಿಲ್ಲ. 2, ನೆಲ ವರೆಸುವ ನೀರಿಗೆ ಕರ್ಪೂರ ಪುಡಿ, ಅಡುಗೆ ಸೋಡಾ, ಉಪ್ಪು, … Read more

ಶಾಸ್ತ್ರಗಳ ಪ್ರಕಾರ ಮಾರ್ಚ್​ ತಿಂಗಳಲ್ಲಿ ಹುಟ್ಟಿದವರು ತುಂಬಾ ಲಕ್ಕಿಯಂತೆ; ಕಾರಣ ಇದೆ ನೋಡಿ.

ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ದಿನಾಂಕ ಮತ್ತು ತಿಂಗಳಲ್ಲಿ ಹುಟ್ಟಿದ ಜನರ ಸ್ವಭಾವ ಮತ್ತು ಅದೃಷ್ಟವು ವಿಭಿನ್ನವಾಗಿರುತ್ತದೆ. ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರಾಡಿಕ್ಸ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆಯಂತೆ. ಅದೇ ರೀತಿ ಪ್ರತಿ ತಿಂಗಳೂ ಹುಟ್ಟಿದವರ ಅದೃಷ್ಟ ಕೂಡ ವಿಭಿನ್ನವಾಗಿರುತ್ತದೆ. ಅದರಂತೆ ಮಾರ್ಚ್​ನಲ್ಲಿ ಹುಟ್ಟಿದವರ ರಾಡಿಕ್ಸ್​ ಹೇಗಿರತ್ತೇ ಗೊತ್ತಾ ಸಂಖ್ಯಾಶಾಸ್ತ್ರದ ಮೂಲಕ, ನಾವು ಮಾರ್ಚ್ ತಿಂಗಳಲ್ಲಿ ಜನಿಸಿದವರ ಬಗ್ಗೆ ತಿಳಿಯುತ್ತೇವೆ. ಈ ಜನರು ಎರಡನೇ ತಿಂಗಳಲ್ಲಿ ಜನಿಸಿದವರಿಗಿಂತ ಹೆಚ್ಚು ಅದೃಷ್ಟವಂತರು ಎಂದು ಸಾಬೀತುಪಡಿಸುತ್ತಾರೆ. ಅವುಗಳ ಹಿಂದಿರುವ ಗಣಿತವನ್ನು … Read more

ಭೂಮಿ ಮೇಲಿನ ಅತ್ಯಂತ ಸರಳ ಪೂಜೆ!ಹಣಕಾಸು ನೆಮ್ಮದಿಗಾಗಿ ಶಿವನೇ ಕೊಟ್ಟಿರೋ ಉಪಾಯ!

ಪುರಾಣದಲ್ಲಿ ಈ ವ್ರತದದ ಬಗ್ಗೆ ಉಲ್ಲೇಖವಿದೆವಿದೆ. ಸೋಮವಾರ ಶುರು ಮಾಡಿ ಮುಂದಿನ 16 ಸೋಮವಾರ ಮಾಡುವ ಈ ವ್ರತ ಹಣಕಾಸು ಸಮಸ್ಸೆ ಇರುವವರಿಗೆ ಈ ವ್ರತದ ಬಗ್ಗೆ ಉಲ್ಲೇಖವಿದೆ. ಸೋಮವಾರ ಶುರು ಮಾಡಿ ಮುಂದಿನ 16 ಸೋಮವಾರ ಮಾಡುವ ಈ ವ್ರತ ಹಣಕಾಸು ಸಮಸ್ಸೆ ಇರುವವರಿಗೆ ಅದ್ಬುತ ಫಲಿತಾಂಶಗಳನ್ನು ಕೊಡುತ್ತದೆ.ಸೋಮವಾರವೆಂದರೆ ಶಿವನಿಗೆ ಅತಿ ವಿಶೇಷದ್ದಾಗಿದೆ. ಸರಳ ಪೂಜೆಗೆ ಒಲಿಯುವ ಭಕ್ತ ವತ್ಸಲ ಶಿವನಾಗಿರುವುದರಿಂದ ಪ್ರತಿಯೊಬ್ಬರೂ ಶಿವ ಶಿವ ಎಂದೇ ಉಚ್ಛರಿಸುತ್ತಾರೆ. ಶಿವನೂ ಕೂಡ ತನ್ನ ಭಕ್ತರಿಗೆ ಬೇಡಿದ್ದನ್ನು … Read more

ಜೇಬಿನಿಂದ ಹಣ ನೆಲಕ್ಕೆ ಬಿದ್ದರೆ ಅದು ದುರದೃಷ್ಟವೇ!

ಒಂದು ರೂಪಾಯಿಗೂ ಬೆಲೆ ಇದೆ. ಹಣವನ್ನು ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡ್ತೇವೆ. ಲಕ್ಷ್ಮಿ ರೂಪದಲ್ಲಿ ಅದ್ರ ಪೂಜೆ ಮಾಡ್ತೇವೆ. ಒಂದು ವೇಳೆ ನಾಣ್ಯ, ನೋಟು ಕೆಳಗೆ ಬಿದ್ರೆ ಕಿರಿಕಿರಿಯಾಗುತ್ತದೆ. ನಾಣ್ಯ ಕೆಳಗೆ ಬಿದ್ರೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಎಂಬುದನ್ನು ಇಂದು ನೋಡೋಣ. ಹಣದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ. ಆರ್ಥಿಕ ಸದೃಡತೆಗಾಗಿ ಎಲ್ಲರೂ ದಿನವಿಡಿ ದುಡಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಹಿವಾಟು ಹೆಚ್ಚಾಗಿದೆ. ಆದ್ರೂ ನಗದು ಬಳಕೆ ಕಡಿಮೆಯೇನಾಗಿಲ್ಲ. ಬಹುತೇಕರು ಜೇಬಿನಲ್ಲಿ ಹಣವಿಟ್ಟುಕೊಳ್ತಾರೆ. ಮತ್ತೆ ಕೆಲವರು ಪ್ಯಾಂಟ್ … Read more

ಸಣ್ಣ ತುಂಡು ಕೊಬ್ಬರಿ ಜೊತೆ ಬೆಲ್ಲ ಸೇರಿಸಿ ತಿನ್ನೋದ್ರಿಂದ ಏನಾಗತ್ತೆ?

ಕೊಬ್ಬರಿ ತಿನ್ನುವುದರಿಂದ ದೇಹಕ್ಕೆ ಯಾವೆಲ್ಲಾ ರೀತಿಯಲ್ಲಿ ಪ್ರಯೋಜನಗಳಿವೆ ಅನ್ನೋದು ಈಗಾಗಲೇ ತಿಳಿದಿದೆ. ಕೊಬ್ಬರಿ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನೋದರಿಂದಲೂ ಹಲವಾರು ಪ್ರಯೋಜನಗಳಿವೆ. ಕೊಬ್ಬರಿ ಮತ್ತು ಬೆಲ್ಲವು ಒಂದು ರೀತಿಯ ನೈಸರ್ಗಿಕ ಸಿಹಿಕಾರಕವಾಗಿದೆ, ಇದು ನಿಮಗೆ ದೀರ್ಘಕಾಲದವರೆಗೆ ಶಕ್ತಿಯನ್ನು ನೀಡುತ್ತದೆ. ಅವುಗಳಲ್ಲಿರುವ ಪೋಷಕಾಂಶಗಳು ನಿಮ್ಮ ದೇಹವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ​ಕೊಬ್ಬರಿ ಹಾಗೂ ಬೆಲ್ಲದಲ್ಲಿರುವ ಪೋಷಕಾಂಶಗಳು ಪ್ರೋಟೀನ್, ವಿಟಮಿನ್‌ಗಳು, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಸೆಲೆನಿಯಮ್, ಕಬ್ಬಿಣ ಮತ್ತು ಫ್ಲೋರಿನ್ ಮತ್ತು ಖನಿಜಗಳು ಕೊಬ್ಬರಿ ಮತ್ತು ಬೆಲ್ಲದಲ್ಲಿ ಕಂಡುಬರುತ್ತವೆ. ಇವು … Read more

ಚಹಾ ಕಾಫಿ ಬದಲು ದಿನಾಲು ಒಂದು ಗ್ಲಾಸ್ ಆಪಲ್ ಜ್ಯೂಸ್ ಕುಡಿಯಿರಿ!

ಸೇಬನ್ನು ಹಾಗೆ ತಿನ್ನಬಹುದು ಅಥವಾ ಇದನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡು ಸೇವಿಸಬಹುದು. ಇದರಲ್ಲಿ ಮುಖ್ಯವಾಗಿ ಸೇಬನ್ನು ಜ್ಯೂಸ್ ಮಾಡಿಕೊಂಡು ಕುಡಿದರೆ ಅದರಿಂದ ಅತ್ಯಧಿಕ ಲಾಭಗಳು ದೇಹಕ್ಕೆ ಲಭ್ಯವಾಗುವುದು. ಆದರೆ ಇದನ್ನು ಸಕ್ಕರೆ ಹಾಕದೆ ಕುಡಿಯಬೇಕು. ಸಕ್ಕರೆ ಹಾಕದೆ ತಯಾರಿಸುವ ಸೇಬಿನ ಜ್ಯೂಸ್ ಅದ್ಭುತವಾಗಿ ನಮ್ಮ ದೇಹಕ್ಕೆ ನೆರವಾಗುವುದು. ಇಂತಹ ಯಾವ ಲಾಭಗಳು ನಮ್ಮ ಆರೋಗ್ಯಕ್ಕೆ ಸಿಗುತ್ತದೆ ಎಂದು ನೀವು ಯೋಚಿಸುತ್ತಿದ್ದರೆ ತಕ್ಷಣವೇ ಈ ಲೇಖನ ಓದಿ ಮುಗಿಸಿ…. ಕಾಂತಿಯುತ ತ್ವಚೆಗೆ ಸೇಬಿನ ಜ್ಯೂಸ್ ಚರ್ಮಕ್ಕೆ ಸಂಬಂಧಿಸಿದ … Read more

ಬೆಳ್ಳಿಗ್ಗೆ ಎದ್ದ ತಕ್ಷಣ ಈ ಒಂದು ವಸ್ತು ತಿನ್ನಿರಿ!

ಕಷ್ಟಗಳು ಎಲ್ಲಾರ ಮನೆಯಲ್ಲಿ ಇದ್ದೆ ಇರುತ್ತಾದೆ.ಅದರೆ ಈ ಒಂದು ಕಷ್ಟಕ್ಕೆ ಏನು ಕಾರಣ ಎನ್ನುವುದು ಯಾರಿಗೂ ಸಹ ಗೊತ್ತಿರುವುದಿಲ್ಲ. ನಿಮಗೆ ಗೊತ್ತಿಲ್ಲದೇ ಮಾಡುವ ಕೆಲವು ತಪ್ಪುಗಳಿಂದ ನಿಮಗೆ ಕಷ್ಟಗಳು ಹೆಚ್ಚಾಗುತ್ತದೆ.ಇದಕ್ಕೆ ಮನೆಯಲ್ಲಿ ಕೆಲವೊಂದು ಚಿಕ್ಕ ಪುಟ್ಟ ಉಪಾಯಗಳನ್ನು ಅಥವಾ ಚಿಕ್ಕ ಪುಟ್ಟ ಅಭ್ಯಾಸಗಳನ್ನು ಮಾಡಬೇಕಾಗುತ್ತದೆ ಹಾಗೂ ಬೆಳಗ್ಗೆ ಎದ್ದು ಕೆಲವೊಂದು ಕೆಲಸವನ್ನು ಮಾಡಬೇಕು. 1, ಬೆಳಗ್ಗೆ ಎದ್ದ ತಕ್ಷಣ ದೇವರ ಫೋಟೋ ನೋಡಿ ಭೂಮಿ ತಾಯಿಗೆ ನಮಸ್ಕಾರ ಮಾಡಬೇಕು.ಈ ಚಿಕ್ಕ ಉಪಾಯ ಮಾಡುವುದರಿಂದ ದಿನ ಪೂರ್ತಿ ನಿಮಗೆ … Read more