PCOD ಸಮಸ್ಸೆ ಲಕ್ಷಣಗಳೇನು?ಆಹಾರಕ್ರಮ ಹೇಗಿರಬೇಕು ಯಾವ ಯೋಗಾಸನವನ್ನು ಮಾಡಿದರೆ ಒಳ್ಳೆಯದು!

ಪಿಸಿಓಡಿಗೆ ಚಿಕಿತ್ಸೆ ನೀಡುವ ಮೊದಲು ಅದರ ಮೂಲ ಕಾರಣವನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಪಿಸಿಓಡಿ ಹಾಮೋನುಗಳ ಅಸಮತೋಲನದಿಂದಾಗಿ ಸಂಭವಿಸುತ್ತದೆ. ಸಾಮಾನ್ಯವಾಗಿ ಸ್ತ್ರೀ ಅಂಡಾಶಯಗಳು ಸ್ತ್ರೀ ಲೈಂಗಿಕ ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟೀರಾನ್ ಮತ್ತು ಕೆಲವು ಪ್ರಮಾಣದ ಪುರುಷ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತವೆ. ಪುರುಷರ ಮತ್ತೊಂದು ಲೈಂಗಿಕ ಹಾರ್ಮೋನ್ ಆದ ಆಂಡ್ರೋಜನ್ ಪ್ರಮಾಣ ಅಂಡಾಶಯದಲ್ಲಿ ಹೆಚ್ಚಾಗುತ್ತದೆ. ಇದನ್ನು ಹೈಪರಾಂಡ್ರೊಜೆನಿಸಂ ಎಂದು ಕರೆಯಲಾಗುತ್ತದೆ. ಆಂಡ್ರೊಜೆನ್‍ನ ಉನ್ನತ ಮಟ್ಟದ ಸ್ರವಿಸುವಿಕೆಯು ಅಂಡೋತ್ಪತ್ತಿಯಲ್ಲಿ ತೊಂದರೆ ಉಂಟುಮಾಡುತ್ತದೆ. ಇದು ಋತುಚಕ್ರದ ಮೇಲೆ ಪರಿಣಾಮ … Read more

ನಿಮ್ಮನ್ನು ಬಡವರನ್ನಾಗಿ ಮಾಡುವ ಈ ಕೆಟ್ಟ ಅಭ್ಯಾಸಗಳು!ತಾಯಿ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ!

ಈ ಒಂದು ಕೆಟ್ಟ ಅಭ್ಯಾಸಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಹಾಗಾದರೆ ಅವೆಲ್ಲ ಏನು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಕಾಲು ಎಳೆದುಕೊಂಡು ನಡೆಯುವುದು ಅಡುಗೆ ಮನೆ ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು ಉಗುರು ಕಚ್ಚುವ ಅಭ್ಯಾಸ ಚೆಲ್ಲಾಪಿಲ್ಲಿ ಪಾದರಕ್ಷೆಗಳು ಅಲ್ಲೊಂದು ಇಲ್ಲೊಂದು ಚೆಲ್ಲಾಪ್ಪಿಲ್ಲಿಯಾಗಿ ಬಿದ್ದಿರುವ ಪಾದರಕ್ಷೆಗಳ ಸಹ ನಿಮ್ಮನ್ನು ಬಡತನಕ್ಕೆ ಗುರಿಯಾಗಿ ಮಾಡಬಹುದು. ಶುಚಿತ್ವದ ಬಗ್ಗೆ ನಿರ್ಲಕ್ಷ ಮಾಡುವುದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಈ ಅಭ್ಯಾಸಗಳಿಗೆ ಗಮನ ಕೊಡುವುದು ಬಹಳ ಮುಖ್ಯ. ನೀವು … Read more

9 ಅಕ್ಟೋಬರ್ ಇಂದಿರಾ ಏಕಾದಶಿ ಹಸುವಿಗೆ ಗುಪ್ತವಾಗಿ ತಿನ್ನಿಸಿ ಈ 1 ವಸ್ತು ದರಿದ್ರ ಬಡತನ ಕಷ್ಟ ದೂರ ಆಗುತ್ತದೆ!

ಇನ್ನು ಅಕ್ಟೋಬರ್ 9ನೇ ತಾರೀಕು ಇಂದಿರಾ ಏಕಾದಶಿ ದಿನ ಗುಪ್ತವಾಗಿ ಈ ಕೆಲಸ ಮಾಡಿದರೆ ನಿಮ್ಮ ಬಡತನ ನಾಶವಾಗುತ್ತದೆ. ನಿಮ್ಮ ಮನೆಯಲ್ಲಿ ನಡೆಯುತ್ತಿರುವಂತಹ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವನ್ನು ಪಡೆದುಕೊಳ್ಳಬೇಕು ಅಂದರೆ ಈ ಒಂದು ಕೆಲಸವನ್ನು ನೀವು ತಪ್ಪದೇ ಮಾಡಿ ಹೌದು ಪ್ರತಿದಿನ ಆಗದೇ ಇದ್ದರು ವಾರದಲ್ಲಿ ಎರಡು ದಿನ ಆದರೂ ಈ ಒಂದು ಕೆಲಸವನ್ನು ನೀವು ಮಾಡಲೇಬೇಕು .ಇದರಿಂದ ನೀವು ಕೋಟಿ ಪುಣ್ಯ ಸಂಪಾದನೆ ಮಾಡಿದ ಹಾಗೆ ಆಗುತ್ತದೆ ಹಾಗೆ ಮನೆಯಲ್ಲಿ ನೀವು ಯಾವುದೇ ಸಮಾರಂಭಗಳನ್ನು ಮಾಡುವ … Read more

ಪಿತೃಪಕ್ಷದಲ್ಲಿ ಈ ಮಂತ್ರ ಹೇಳಿದರೆ ಶ್ರೀಮಂತರಾಗ್ತೀರ!

ಇದೀಗ ಪಿತೃಪಕ್ಷ ನಡೆಯುತ್ತಿದೆ. ಪಿತೃಪಕ್ಷದಲ್ಲಿ ಪಿತೃತರ್ಪಣ ಮಾಡುವುದರಿಂದ ಪಿತೃದೋಷ ಕಡಿಮೆಯಾಗುವುದು. ಪಿತೃದೋಷವೆಂದರೆ ಅದು ಸಾಮಾನ್ಯ ದೋಷವಿಲ್ಲ. ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳು ಉಂಟಾಗುವುದು. ಕೆಲಸದಲ್ಲಿ ಅನೇಕ ಅಡೆತಡೆಗಳು ಉಂಟಾಗುವುದು. ಯಾವುದೇ ಕೆಲಸದಲ್ಲಿ ಪ್ರಗತಿ ಉಂಟಾಗುವುದಿಲ್ಲ, ಕೆಲಸದಲ್ಲಿ ತೃಪ್ತಿ ಇರಲ್ಲ. ವ್ಯವಹಾರ ಮಾಡಿದರೆ ಲಾಸ್. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಮಕ್ಕಳ ಭಾಗ್ಯಕ್ಕಾಗಿ ಕಾಯುತ್ತಿದ್ದರೂ ಗರ್ಭಧಾರಣೆಯಾಗಲ್ಲ ಹೀಗೆ ಹಲವು ಸಮಸ್ಯೆಗಳು ಕಂಡು ಬರುವುದು. ಈ ದೋಷಗಳಿಗೆಲ್ಲಾ ಪರಿಹಾರವೆಂದರೆ ಪಿತೃದೋಷಕ್ಕೆ ಪರಿಹಾರ ಮಾಡುವುದು. ಪಿತೃದೋಷ ಪರಿಹಾರಕ್ಕೆ ಪಿತೃಪಕ್ಷ ತುಂಬಾನೇ ಒಳ್ಳೆಯ ದಿನಾಂಕಗಳಾಗಿವೆ. ಪಿತೃದೋಷಕ್ಕೆ … Read more

ಸದಾ ಪುಷ್ಟ ಗಿಡದ ಅದ್ಬುತ ಗಿಡಗಳು ಸಕ್ಕರೆ ಕಾಯಿಲೆ ಇದ್ದವರಿಗೆ ರಾಮಬಾಣದಂತೆ!

ಈ ಹೂವನ್ನು ಪ್ರತಿಯೊಬ್ಬರು ನೋಡಿರುತ್ತಾರೆ. ಯಾಕಂದರೆ ಇದು ಎಲ್ಲ ಕಡೆನು ಇರುತ್ತದೆ. ಇದನ್ನು ದೇವರ ಪೂಜೆಗೂ ಸಹ ಬಳಸುತ್ತಾರೆ.ಈ ಹೂವು ನಿತ್ಯ ಪುಷ್ಟ, ಸದಾ ಪುಷ್ಟ ಎಂದು ಕರೆಯುತ್ತಾರೆ. ಈ ಹೂವು ಗಿಡ ಬೇರು ಹಲವಾರು ಔಷಧಿ ಗುಣವನ್ನು ಹೊಂದಿದೆ. ಈ ಗಿಡದ ಬೇರಿನ ಸತ್ವವನ್ನು ತೆಗೆದುಕೊಂಡರೆ ಪೌಷ್ಟಿಕಾಂಶ ಸಿಗುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ವ್ಯಾಧಿಯನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಕೂದಲ ಬೆಳವಣಿಗೆ ಅದನ್ನು ಕಡಿಮೆ ಮಾಡುತ್ತದೆ.ಇನ್ನು ಮುಖ್ಯವಾಗಿ ಕ್ಯಾನ್ಸರ್ ಕಾಯಿಲೆಯನ್ನು ನಾಶಮಾಡುತ್ತದೆ. … Read more

ಹಾಸಿಗೆ ಕೆಳಗೆ ಖಾಲಿ ಇದೆ ಅಂತ ಈ ವಸ್ತುಗಳನ್ನು ಇಟ್ಟರೆ ದಾರಿದ್ರ್ಯ!

ಮನೆಯ ವಾಸ್ತುವಿನ ಜೊತೆಗೆ ಮನೆಯಲ್ಲಿ ಇಡುವ ಪೀಠೋಪಕರಣಗಳ ವಾಸ್ತು ಕೂಡ ಬಹಳ ಮುಖ್ಯ. ನಾವು ಮಲಗುವ ಕೋಣೆ ಕೂಡ ವಾಸ್ತು ಜೊತೆ ಸಂಬಂಧ ಹೊಂದಿದೆ. ವಾಸ್ತುವಿಗೆ ವಿರುದ್ಧವಾಗಿ ಮನೆ ಮತ್ತು ಮನೆಯಲ್ಲಿರುವ ವಸ್ತುಗಳನ್ನು ಇಟ್ಟರೆ ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಮಲಗುವ ಹಾಸಿಗೆ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಯಾಕೆಂದರೆ ಒಬ್ಬ ವ್ಯಕ್ತಿಯು ತನ್ನ ಜೀವನದ ಪ್ರಮುಖ 7 ರಿಂದ 8 ಗಂಟೆಗಳ ಕಾಲ ಕಳೆಯುವ ಸ್ಥಳವೆಂದರೆ ಹಾಸಿಗೆ. ಇದು ಆರೋಗ್ಯ … Read more

ವಸ್ತುಗಳನ್ನು ಕದ್ದೊಯ್ಯುವ ಕನಸು – ಅರ್ಥ!

ಕದಿಯಲ್ಪಟ್ಟ ವಸ್ತುಗಳನ್ನು ಕನಸಿನಲ್ಲಿ ನೋಡುವುದು ಕನಸಿನ ವ್ಯಾಖ್ಯಾನ ಮತ್ತು ಅರ್ಥದ ಪ್ರಕಾರ ಒಂದು ರೀತಿಯ ಎಚ್ಚರಿಕೆಯಾಗಿದೆ. ಇದರರ್ಥ ಮುಂದಿನ ದಿನಗಳಲ್ಲಿ ನಿಮ್ಮ ಒಳ್ಳೆಯತನದ ಲಾಭವನ್ನು ಪಡೆಯುವವರಿಂದ ನೀವು ಮೋಸ ಹೋಗುತ್ತೀರಿ. ಯಾರಾದರೂ ತುಂಬಾ ಕುತಂತ್ರದಿಂದ ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾರೆ, ನಿಮ್ಮ ಸಂಪತ್ತನ್ನು ಕದಿಯಲು ಪ್ರಯತ್ನಿಸುತ್ತಾರೆ ಅಥವಾ ಲೈಂಗಿಕವಾಗಿ ನಿಮ್ಮ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂದರ್ಥ. ವಸ್ತುಗಳ ಕಳ್ಳತನದ ಕನಸುಗಳು ಅಜಾಗರೂಕತೆಯಿಂದ ಜೀವನದಲ್ಲಿ ಸಮಸ್ಯೆಗಳನ್ನು ಅರ್ಥೈಸುತ್ತವೆ. ಇದು ಹೆಚ್ಚಾಗಿ ನಿರ್ಲಕ್ಷ್ಯ ಮತ್ತು ಮರೆವಿನ ಕಾರಣದಿಂದಾಗಿ ಜೀವನದಲ್ಲಿ ಮುಂಬರುವ ಸಮಸ್ಯೆಗಳ ಸಂಕೇತವಾಗಿದೆ. ವಸ್ತುಗಳನ್ನು ಕದ್ದೊಯ್ಯುವ ಕನಸು ಮತ್ತು … Read more

ಮನೆಯಲ್ಲಿನ ಎಲ್ಲಾ ಸಮಸ್ಸೆಗಳಿಗೆ ಕಪ್ಪು ಸಾಸಿವೆಯಿಂದ ಪರಿಹಾರ!

ಎಲ್ಲರ ಜೀವನದಲ್ಲಿ ಸಮಸ್ಯೆ ಇರುತ್ತದೆ. ಆದರೆ ಕೆಲವರಿಗೆ ಮಾತ್ರ ಸಮಸ್ಯೆಗಳು ಎಂದಿಗೂ ಮುಗಿಯುವುದಿಲ್ಲ ಎನ್ನುವಷ್ಟಿರುತ್ತದೆ. ಈ ತೊಂದರೆಗಳಿಂದ ಮುಕ್ತಿ ಪಡೆಯಲು ನಾವು ಹಲವಾರು ಪರಿಹಾರ ಹುಡುಕುತ್ತೇವೆ. ಆದರೆ ಕೆಲವೊಮ್ಮೆ ಮನೆಯಲ್ಲಿರುವ ಒಂದು ವಸ್ತು ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಾಗಾದ್ರೆ ಯಾವ ವಸ್ತು ನಿಮ್ಮ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ ಎಂಬುದು ಇಲ್ಲಿದೆ. ನಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳು ಆಹಾರದ ರುಚಿಗೆ ಹಾಗೂ ಕೆಲ ಆರೋಗ್ಯ ಸಮಸ್ಯೆಗಳಿಗೆ ಮಾತ್ರ ಎಂದು ಹಲವಾರು ಜನರು ಭಾವಿಸಿದ್ದಾರೆ. ಆದರೆ ಆ … Read more

ಬಾಳೆ ಎಲೆಯಲ್ಲಿ ಏಕೆ ಊಟ ಮಾಡಬೇಕು? ವೈಜ್ಞಾನಿಕ ಕಾರಣಗಳೇನು!

ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ ಆಚಾರ ವಿಚಾರಗಳನ್ನು ಮೂಲೆ ಗುಂಪಾಗಿಸಿದ್ದೇವೆ. ಅವುಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿಯೂ ಒಂದು. ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ. ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ. ಅದು ಸಂಪ್ರದಾಯ ಕೂಡಾ ಹೌದು. ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ. ಮನೆಯ ಮುಂದೆ ಮತ್ತು ಹಿತ್ತಲಿನ … Read more

ಯಾವ ರಾಶಿಯವರು ಯಾವ ಬಣ್ಣದ ವಸ್ತುಗಳನ್ನು ಉಪಯೋಗಿಸಿದರೆ ಉತ್ತಮ!

ಮನೆಯಂತೆಯೇ ವಾಹನವನ್ನು ಕೊಳ್ಳುವುದು ಕೆಲವರ ಕನಸು. ಆದರೆ ವಾಹನ ಖರೀದಿ ಮಾಡುವಾಗ ಕೆಲವೊಂದು ಜ್ಯೋತಿಷ್ಯಶಾಸ್ತ್ರದಲ್ಲಿ ವಿವರಿಸಿರುವಂತಹ ಅಂಶಗಳ ಬಗ್ಗೆ ಗಮನ ಹರಿಸಿದರೆ ಮುಂದೆ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಜ್ಯೋತಿಷ್ಯದಲ್ಲಿ ವಾಹನಗಳ ವಿಷಯಗಳು ಸಾಮಾನ್ಯವಾಗಿ ಶನಿ ಮತ್ತು ಶುಕ್ರವನ್ನು ಅವಲಂಬಿಸಿರುತ್ತದೆ. ನೀವು ವಾಹನವನ್ನು ಪಡೆಯಲು ಬಯಸಿದರೆ, ಶುಕ್ರ ಗ್ರಹವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಶುಕ್ರನು ಜಾತಕದಲ್ಲಿ ಭೌತಿಕ ಸೌಕರ್ಯಗಳು, ಸಂಪತ್ತು ಮತ್ತು ಐಷಾರಾಮಿಗಳನ್ನು ಪ್ರತಿನಿಧಿಸುತ್ತಾನೆ. ಇದರೊಂದಿಗೆ ಶನಿಗ್ರಹಕ್ಕೂ ಅಪಾರ ಮಹತ್ವವಿದೆ. ನೀವು ಸ್ವಂತ ವಾಹನವನ್ನು ಹೊಂದಲು ಬಯಸಿದರೆ, ನಿಮ್ಮ … Read more