ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ವ? ಆದ್ರೆ ಬರಿ ಕುಕ್ಕರ್ ಇದ್ದರೆ ಸಾಕು ಕುಕ್ಕರ್ ಒಳಗೆ ಹೀಗೆ ಬಟ್ಟೆ ಹಾಕಿ!

ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ತುಂಬಾ ಕಷ್ಟಕರವಾದ ಕೆಲಸ. ಬೇರೆ ಸಂದರ್ಭದಲ್ಲಿ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಆದರೆ ಮಳೆಗಾಲದಲ್ಲಿ ಮಾತ್ರ ಬಟ್ಟೆಯನ್ನು ಸರಿಯಾಗಿ ಒಣಗಿಸಲು ಸಾಧ್ಯವಾದಿಲ್ಲ. ಅದರಲ್ಲೂ ಜೀನ್ಸ್ ತರಹದ ದಪ್ಪ ಬಟ್ಟೆಗಳನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದೆ. ಸೆಖೆಯಿಂದ ಎಲ್ಲರಿಗೂ ಬಿಗ್ ರಿಲೀಫ್ ಸಿಕ್ಕಿದೆ. ದೇಶದ ಹಲವೆಡೆ ವರುಣರಾಯ ತನ್ನ ಅಬ್ಬರ ಶುರು ಮಾಡಿದ್ದಾನೆ. ಒಂದೆಡೆ ಈ ಮಳೆ ಎಲ್ಲರಿಗೂ ಸಮಾಧಾನ ನೀಡಿದರೆ, ಮತ್ತೊಂದೆಡೆ ಆತಂಕ ತಂದೊಡ್ಡಿದೆ. ಏಕೆಂದರೆ ಮಳೆಗಾಲದಲ್ಲಿ ಜನರನ್ನು ಕಾಡುವ … Read more

ಕರ್ಪೂರವನ್ನು ಬಕೆಟ್ ನೀರಿನಲ್ಲಿ ಹಾಕಿ ಅಮೇಲೆ ನೋಡಿ ಮ್ಯಾಜಿಕ್!

ಕರ್ಪೂರವನ್ನು ನಾವು ಪೂಜೆಗೆ ಬಳಸುತ್ತೇವೆ. ಅದರೆ ಪೂಜೆಗೆ ಅಷ್ಟೇ ಅಲ್ಲ ಇದು ಇನ್ನು ಹಲವಾರು ರೀತಿಯಲ್ಲಿ ಇದರ ಬಳಕೆಯನ್ನು ಮಾಡಬಹುದು. ಇನ್ನು ನೆಲ ವರೆಸುವುದು ಎಲ್ಲರಿಗೂ ದೊಡ್ಡ ಕೆಲಸ ಎಂದೂ ಹೇಳಬಹುದು. ಇನ್ನು ನೆಲದಲ್ಲಿ ದೂಳು ಕೊಳೆ ಜಾಸ್ತಿನೇ ಇರುತ್ತದೆ. ಎಷ್ಟೇ ವರೆಸಿ ಎಷ್ಟೇ ಕ್ಲೀನ್ ಆಗಿಟ್ಟರು ಸಾಲುವುದಿಲ್ಲ. ನಿಮಗೂ ಕೂಡ ಈ ರಿತು ಸಮಸ್ಸೆ ಇದ್ದರೆ ಈ ರೀತಿ ನೆಲವನ್ನು ವರೆಸಿ. ನೆಲ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ. ನೆಲದಲ್ಲಿ ಒಳ್ಳೆಯ ಶೈನ್ ಇರುತ್ತದೆ. ಹಾಗೇನೆ … Read more

ಹಿಂದಿನ ಜನ್ಮದಲ್ಲಿ ನಿಮ್ಮ ಮೃತ್ಯು ಯಾವ ಕಾರಣದಿಂದ ಆಗಿತ್ತು ಅಂತ ತಿಳಿಯಲು ಇರುವ 7 ಸಂಕೇತಗಳು!

ಪೂರ್ವಜನ್ಮದ ರಹಸ್ಯ ತುಂಬಾ ಇಂಟ್ರೆಸ್ಟಿಂಗ್ ಮತ್ತು ತುಂಬಾ ರಹಸ್ಯವಾಗಿದೆ. ಯಾರಿಗೂ ಸಹ ಹಿಂದಿನ ಜನ್ಮದ ರಹಸ್ಯ ಗೊತ್ತಿರುವುದಿಲ್ಲ. ಅದರೆ ಹಿಂದೂ ಶಾಸ್ತ್ರದ ಮೂಲಕ ನಮ್ಮ ಹಿಂದಿನ ಜನ್ಮದ ರಹಸ್ಯಗಳನ್ನು ತಿಳಿಯಬಹುದು.ಈ ಸಂಕೇತಗಳ ಮೂಲಕ ನಿಮ್ಮ ಮೃತ್ಯು ಯಾವ ಕಾರಣಕ್ಕೆ ಆಗಿತ್ತು ಅನ್ನೋದನ್ನು ಸಹ ತಿಳಿಯಬಹುದು. ಪಿತೃ ಪಕ್ಷದಲ್ಲಿ ಪಿತೃಗಳಿಗೋಸ್ಕರ ಶ್ರದ್ಧಾಗಳನ್ನು ಮಾಡಲಾಗುತ್ತದೆ. ಇದನ್ನು ಮಾಡಿದ ನಂತರವೇ ನಿಮ್ಮ ಪಿತ್ರರಿಗೆ ಮೋಕ್ಷವು ಸಿಗುತ್ತದೆ ಹಾಗು ಅವರು ಹೊಸ ಜನ್ಮವನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ಅವರು ಹೊಸ ಜನ್ಮವನ್ನು ಪಡೆದುಕೊಂಡು … Read more

ಪಿತೃ ಪಕ್ಷದಲ್ಲಿ ಮರೆತರು ಈ 8 ತಪ್ಪುಗಳನ್ನ ಮಾಡಬೇಡಿ ಪಿತೃ ದೋಷ ಅಂಟುತ್ತದೆ!

ಸಾಮಾನ್ಯವಾಗಿ ದೇವರ ಪೂಜೆಯನ್ನು ಶ್ರೇದ್ದೆ ಭಕ್ತಿಯಿಂದ ಮಾಡುತ್ತೀರಾ.ಇದೆ ರೀತಿ ಪಿತೃ ಪಕ್ಷ ಆಚರಣೆಯನ್ನು ಮಾಡಬೇಕಾಗುತ್ತದೆ.ಪ್ರತಿಯೊಬ್ಬರೂ ಕೂಡ ಆಚರಣೆ ಮಾಡಲೇಬೇಕು.ಪಿತೃ ಪಕ್ಷವನ್ನು ಕೆಲವರು ಗಣೇಶ ಹಬ್ಬದಲ್ಲಿ, ದೀಪಾವಳಿ ಹಾಗೂ ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಮಾಡುತ್ತಾರೆ.ಯಾವುದೇ ಸಮಯದಲ್ಲಿ ಪಿತೃ ಪಕ್ಷ ಮಾಡಿದರು ಈ ತಪ್ಪುಗಳನ್ನು ಮಾಡಬಾರದು. ಭದ್ರಪದ ಮಾಸ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ದಿನಾಂಕದಿಂದ ಶುರು ಆಗಿದೆ.ಅಶ್ವಿಜ ಮಾಸದ ಅಮವಾಸ್ಯೆವರೆಗೆ ಪಿತೃ ಪಕ್ಷ ಇರುತ್ತದೆ.ಈ 15 ದಿನಗಳಲ್ಲಿ ಹಿರಿಯನ್ನು ನೆನಪಿಸುತ್ತ ಪಿತೃ ಪಕ್ಷ ಆಚರಣೆ ಮಾಡಬೇಕು.ಈ ಸಮಯದಲ್ಲಿ ಪೂರ್ವಜರು ಭೂಮಿಗೆ … Read more

ಮನುಷ್ಯನ ಪತನಕ್ಕೆ ಕೋಪವೇ ಕಾರಣ!

ಕೋಪವೆಂಬುದು ಪಾಪಿ ಇದ್ದಂತೆ ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಕೋಪದಿಂದ ಉಂಟಾಗುವ ನಷ್ಟಗಳು ಹಲವಾರು. ಇದರಿಂದ ನೀವು ನಿಮ್ಮ ಸುಂದರ ಬಾಂಧವ್ಯಗಳನ್ನು ಕಳೆದುಕೊಳ್ಳಬಹುದು. ಅತಿಯಾದ ಕೋಪ ನಿಮ್ಮ ಆರೋಗ್ಯವನ್ನು ಕೂಡ ತಿಂದುಹಾಕುತ್ತದೆ. ಕೋಪದಿಂದ ದೇಹಕ್ಕೆ ಹಲವು ದುಷ್ಪರಿಣಾಮಗಳು ಇವೆ. ಕೋಪ ಬರುವುದು ಪ್ರತಿಯೊಂದು ಮನುಷ್ಯನಿಗೂ ನೈಸರ್ಗಿಕವಾದ ಪ್ರಕ್ರಿಯೆಯಾಗಿದೆ. ಅದು ಬಂದಾಗ ದೇಹದ ಒಳಗೆ ಇಟ್ಟುಕೊಂಡು ಕೊರಗುವುದಕ್ಕಿಂತ ಅದನ್ನು ದೇಹದಿಂದ ಹೊರಕ್ಕೆ ಹಾಕುವುದು ಒಳ್ಳೆಯದು ಎಂದು ಹಲವರು ಹೇಳುವುದನ್ನು ಕೇಳಿರುತ್ತೇವೆ. ಹೌದು ಇದು ನಿಜವಿರಬಹುದು. ಕೋಪ ಬಂದಾಗ … Read more

ರಾತ್ರಿ ಮಲಗುವ ಮುನ್ನ ಕೇವಲ 1 ಲವಂಗ ತಿನ್ನೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

ನಮ್ಮ ಅಡುಗೆ ಮನೆ ಒಂದು ರೀತಿಯಲ್ಲಿ ಸಣ್ಣ ಔಷಧಾಲಯ. ನಾವು ದಿನನಿತ್ಯ ಬಳಸುವ ಅನೇಕ ಮಸಾಲೆ ಪದಾರ್ಥಗಳು ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತವೆ. ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯಕ್ಕೆ ಹೆಚ್ಚಾಗಿಯೇ ಪ್ರಯೋಜನ ನೀಡುತ್ತವೆ. ಅಂತಹ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು. ಲವಂಗವು ರಂಜಕ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ವಿಟಮಿನ್ ಸಿ, ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಅನೇಕ ಪೋಷಕಾಂಶಗಳ ಜೊತೆಗೆ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.ಲವಂಗದಿಂದ ಆರೋಗ್ಯಕ್ಕೆ ಲಾವೆಲ್ಲಾ … Read more

ಅಕ್ಟೋಬರ್ 18 ತನಕ ಈ 4 ರಾಶಿಗಳಿಗೆ ಸುಖದ ಜೀವನ ಮುಟ್ಟಿದ್ದೆಲ್ಲಾ ಯಶಸ್ಸು!

ಸೂರ್ಯನು ತನ್ನ ಪತವನ್ನು ಬದಲಾಯಿಸುತ್ತಿದ್ದಾನೆ. ಸೂರ್ಯನು ತನ್ನ ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಗೆ ಪ್ರವೇಶ ಪಡೆಯಲಿದ್ದಾನೆ. ಸೂರ್ಯನು ಸಿಂಹ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯನ್ನು ಪ್ರವೇಶ ಮಾಡಲಿದ್ದಾನೇ. ಈ ಒಂದು ಪ್ರವೇಶದಿಂದಾಗಿ ಅಕ್ಟೋಬರ್ 18 ತನಕ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಅವರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸನ್ನು ಕಾಣುತ್ತಾರೆ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂದೂ ಲೇಖನದಲ್ಲಿ ತಿಳಿಸಿಕೊಡುತ್ತೇವೆ. 1, ಸಿಂಹ ರಾಶಿ–ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವು ಈ ರಾಶಿಯವರ ಮೇಲೆ ಸಾಕಾರತ್ಮಕ ಪರಿಣಾಮ … Read more

ಈ ರೀತಿಯ ಮಂಗಳಸೂತ್ರ ಧರಿಸಬೇಡಿ ಇಡೀ ಮನೆ ಹಾಳಾಗಿಬಿಡುತ್ತದೆ!

ಹಿಂದೂ ಧರ್ಮದಲ್ಲಿ ಈ ಒಂದು ವಿಷಯ ಎಲ್ಲಾ ಮಹಿಳೆಯರಿಗೂ ತಿಳಿದಿರಬೇಕು. ಮಂಗಳಸೂತ್ರದ ಮಹತ್ವ ಎಷ್ಟು ಇದೆ ಅಂತ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಮಂಗಳಸೂತ್ರವನ್ನ ತುಂಬಾ ಗೌರವಿಸುತ್ತಾರೆ ಮತ್ತು ಮಹತ್ವಪೂರ್ಣ ನೀಡಿದ್ದಾರೆ. ಮದುವೆಯಾದವರಿಗೆ ಇದೊಂದು ಗುರುತು ಆಗಿರುತ್ತದೆ.ಹಿಂದೂ ಧರ್ಮದಲ್ಲಿ ಮಂಗಳಸೂತ್ರ ಇಲ್ಲದೆ ಯಾರ ಮದುವೆಯು ಸಹ ಆಗುವುದಿಲ್ಲ. ಮದುವೆಯಾದ ಮಹಿಳೆಯರು ಇನ್ನೊಬ್ಬರ ಮಂಗಳಸೂತ್ರವನ್ನು ಕೇಳಿ ಧರಿಸಬಾರದು. ಇದರಿಂದ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಜೊತೆಗೆ ಗಂಡ ಹೆಂಡತಿಯರಲ್ಲಿ ಪ್ರೀತಿ ಕಡಿಮೆಯಾಗುತ್ತದೆ. ತನ್ನ ಗಂಡನ ದೀರ್ಘಾಯಸ್ಸುಗೋಸ್ಕರ ಹಾಕುತ್ತಾರೆ. ಮಂಗಳಸೂತ್ರದಲ್ಲಿ ಕರಿ ಮಣಿಗಳು … Read more

ಇಂತಹವರಿಗೆ ಮಾತ್ರವೇ ದೇವರು ಸಹಾಯ ಮಾಡುತ್ತಾರೆ?? ನಾವು ಕಷ್ಟದಲ್ಲಿದ್ದೇವೆಂದು

ಒಂದಾನೊಂದು ಕಾಲದಲ್ಲಿ ಚಿಕ್ಕ ಪಕ್ಷಿಯೊಂದು ಸಮುದ್ರದ ದಡದಲ್ಲಿ ಒಣಗಿದ ಹೋದ ಒಂದು ಮರದ ಮೇಲೆ ಗೂಡು ಒಂದನ್ನು ಕಟ್ಟಿ ಅದರಲ್ಲಿ ಅದು ಎರಡು ಮೊಟ್ಟೆಗಳನ್ನು ಇಟ್ಟು ಕಾಪಾಡುತ್ತಿತ್ತು. ಆ ಪಕ್ಷಿ ಬೆಳಗ್ಗೆ ಪ್ರತಿದಿನ ಗೂಡನ್ನು ತೊರೆದು ಆಹಾರ ಹುಡುಕುತ್ತಾ ಹೋಗಿ ಸಂಜೆ ಮತ್ತೆ ಗೂಡು ಸೇರಿಸುತ್ತಿತ್ತು ಹೀಗೆ ಕೆಲ ದಿನಗಳು ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು ಆದರೆ ಒಂದು ದಿನ ಎಂದಿನಂತೆ ಆ ಪಕ್ಷ ಬೆಳಗ್ಗೆ ಎದ್ದು ಆಹಾರ ಹುಡುಕುತ್ತಾ ಗೂಡು ಬಿಟ್ಟು ಹೋಗಿ ಸಂಜೆ ಹಿಂದಿರುಗಿ ಬಂದು … Read more

ತವರು ಮನೆಯಿಂದ ಈ ಎಂಟು ವಸ್ತುಗಳನ್ನು ತಂದರೆ ಗಂಡನ ಪ್ರಾಣಕ್ಕೆ ಹಾನಿ!

ತವರು ಎಂದರೆ ವಿವಾಹಿತ ಮಹಿಳೆಯರಿಗೆ ಒಂದು ವಿಭಿನ್ನ ಭಾವನೆ. ಹೆಣ್ಣುಮಕ್ಕಳು ಮದುವೆಯಾದ ನಂತರ ತಾಯಿ ಮನೆ ತೊರೆದು ಗಂಡನ ಮನೆಗೆ ಹೋಗುತ್ತಾರೆ, ಈ ಮೂಲಕ ತವರಿಂದ ದೈಹಿಕವಾಗಿ ದುರಾದರೂ ಮಾನಸಿಕವಾಗಿ ಹೆಣ್ಣುಮಕ್ಕಳಿಗೆ ಸದಾ ತವರಿನ ಚಿಂತೆ ಇದ್ದೇ ಇರುತ್ತದೆ. ಇನ್ನು ತವರು ಮನೆ ಹಾಗೂ ಗಂಡನ ಮನೆ ಗಂಡನ ಮನೆಯ ನಡುವೆ ವಿವಾಹದ ನಂತರ ಪಾಲಿಸಲೇಬೇಕಾದ ಸಾಕಷ್ಟು ಸಂಪ್ರದಾಯ ಹಾಗೂ ಪದ್ಧತಿಗಳಿವೆ. ಈ ಸಂಪ್ರದಾಯಗಳನ್ನು ನಮ್ಮ ಹಿರಿಯರು ಮಾಡಿದ್ದರೂ ಇದೆಲ್ಲ ಹಿಂದಿನ ಕಾಲದ ಶಾಸ್ತ್ರ ಎಂದು ಅಲ್ಲಗಳೆಯದೇ, … Read more