ದರಿದ್ರ ಲಕ್ಷ್ಮಿ ಬೆನ್ನತ್ತೋದ್ಯಾಕೆ ಮನೆಯಲ್ಲಿ ಎಂದೂ ಈ ತಪ್ಪು ಮಾಡಬೇಡಿ!

ಮನೆಯಲ್ಲಿ ಎಲ್ಲರಿಗೂ ಕೈಹಿಡಿದ ಎಲ್ಲ ಕೆಲಸಗಳಲ್ಲೂ ಒಂದು ಬಗೆಯ ಕಷ್ಟ ಹಾಗೂ ನಷ್ಟ ಕಂಡುಬರುತ್ತಾ ಇದ್ದರೆ ಅಲ್ಲಿ ದರಿದ್ರ ಲಕ್ಷ್ಮೀ ಇರುವ ಸೂಚನೆ ಇದೆ. ಅಂಥ ದರಿದ್ರ ಲಕ್ಷ್ಮಿಯನ್ನು ಮನೆಯಿಂದ ತೊಲಗಿಸುವ ಬಗೆ ಹೇಗೆ? ಕೆಲವರು ಹೇಳುವುದನ್ನು ಕೇಳುತ್ತಿರುತ್ತೇವೆ- ಮನೆಯಲ್ಲಿ ದರಿದ್ರ ಲಕ್ಷ್ಮಿ ಮಾರಾಯ. ಏನು ಮಾಡಿದರೂ ಲಾಭವಿಲ್ಲ. ಎಲ್ಲದರಲ್ಲೂ ನಷ್ಟ ಅಂತ. ಇದು ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದಾಳೆ ಎಂಬುದಕ್ಕೆ ಸೂಚನೆ ಹೌದು. ಇನ್ನೂ ಹಲವು ಸೂಚನೆಗಳಿವೆ. ಅವುಗಳಿಂದಲೂ ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ … Read more

ಹನುಮಾನ್ ವಾಸ್ತು ಟಿಪ್ಸ್ /ಆಂಜನೇಯ ಸ್ವಾಮಿ ವಿಗ್ರಹ ಹೇಗಿರಬೇಕು!ಹಣದ ಸಮಸ್ಸೆಗೆ ಯಾವ ದೀಪರಾಧನೆ ಮಾಡಬೇಕು!

ಪಂಚಮುಖಿ ಆಂಜನೇಯನ ಹಿಂದೆ ಪೌರಾಣಿಕ ಕತೆಗಳಿವೆ. ವಾಸ್ತುಪ್ರಕಾರವೂ ಆಂಜನೇಯನ ವಿಗ್ರಹ ಇದ್ದಲ್ಲಿ ದೋಷಗಳೆಲ್ಲ ನಿವಾರಣೆ ಆಗುತ್ತವೆ. ಆಂಜನೇಯ ವಿಗ್ರಹ ಇಡುವ ಕ್ರಮ, ಪಂಚಮುಖಿ ಆಂಜನೇಯನ ಆರಾಧನೆಯ ವಿವರ ಇಲ್ಲಿದೆ. ರಾಮಭಕ್ತ ಹನುಮಂತ ಭಕ್ತರ ಎಲ್ಲ ನೋವುಗಳನ್ನು ನಿವಾರಿಸುವ ಕಲಿಯುಗದ ದೇವರು ಎಂಬ ನಂಬಿಕೆ ಇದೆ. ಭಕ್ತರ ಕಷ್ಟ, ಸಂಕಷ್ಟ ಪರಿಹರಿಸಿ ಅವರಲ್ಲಿ ಶಕ್ತಿ ಬುದ್ಧಿವಂತಿಕೆ ಜ್ಞಾನ ಬೆಳೆಸುವವನು ಆಂಜನೇಯ. ಭಗವಾನ್ ಹನುಮಂತ ಪಂಚಮುಖಿ ಆಂಜನೇಯನಾದ ಕಥೆ ಆಸಕ್ತಿಕರ. ಶ್ರೀರಾಮ, ರಾವಣರ ನಡುವೆ ಯುದ್ಧ ನಡೆಯುತ್ತಿರುತ್ತದೆ. ರಾವಣ ತನ್ನ … Read more

ಬಟ್ಟೆ ಒಗೆಯುವಾಗ ಇದನ್ನು ಹಾಕಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ!

ಈ ಒಂದು ವಸ್ತು ಸಾಕು ಕೈಯಲ್ಲಿ ಅಥವಾ ವಾಷಿಂಗ್ ಮಷೀನ್ ನಲ್ಲಿ ವಾಶ್ ಮಾಡಿದರು ಬಟ್ಟೆ ಹೊಸದಂತೆ ಕಾಣಿಸುತ್ತದೆ. ಬಿಳಿ ಬಟ್ಟೆಯನ್ನು ಜಾಸ್ತಿ ಉಜ್ಜುವುದು ಬೇಡ ಮತ್ತು ಕೊಳೆ ಬಟ್ಟೆಯನ್ನು ಸಹ ಜಾಸ್ತಿ ಉಜ್ಜುವುದು ಬೇಡ. ಬಟ್ಟೆಯನ್ನು ಎಷ್ಟೇ ಕ್ಲೀನ್ ಮಾಡಿದರು ಸ್ವಚ್ಛ ಆಗುವುದಿಲ್ಲ. ಇದಕ್ಕಾಗಿ ದುಬಾರಿ ಲಿಕ್ವಿಡ್ ಪೌಡರ್ ಬಳಸಿದರು ನಮ್ಮ ತೊಂದರೆಗೆ ಪರಿಹಾರ ದೊರೆಯುವುದಿಲ್ಲ. ಏಕೆಂದರೆ ಬರಿ ಸೋಪ್ ಪೌಡರ್ ಬಳಸಿದರೆ ಸಾಲುವುದಿಲ್ಲ. ಇದಕ್ಕಾಗಿ ಈ ಒಂದು ಸೂಪರ್ ಟಿಪ್ಸ್ ಅನ್ನು ಮಾಡಿ ನೋಡಿ … Read more

ಈ ಪ್ರಾಣಿ ಪಕ್ಷಿಗಳು ಮನೆಯಲ್ಲಿ ಇದ್ದರೆ ಅದೃಷ್ಟ ತರುವುದು!

ಪ್ರತಿಯೊಬ್ಬರ ಮನೆಯಲ್ಲೂ ಕೂಡ ಪ್ರಾಣಿಗಳನ್ನ, ಪಕ್ಷಿಗಳನ್ನು ಸಾಕುದನ್ನ ಕಾಣುತ್ತೇವೆ. ಇದರಿಂದ ಮನಸ್ಸಿಗೆ ಉಲ್ಲಾಸ ಉತ್ಸವವನ್ನು ಕೂಡ ತಂದುಕೊಡುತ್ತದೆ. ಮನೆಯಲ್ಲಿ ಪ್ರಾಣಿಗಳು ಇದ್ದರೆ ಮನೆಯಲ್ಲಿ ಪ್ರತಿಯೊಬ್ಬರಿಗೂ ಕೂಡ ಸಂತೋಷವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೈನಂದಿನ ಜೀವನದಲ್ಲಿ ಕೆಲವು ಮಾತುಗಳ ಕುರಿತು ತಿಳಿಸುತ್ತದೆ. ಅದನ್ನು ಅದರ ಅನುಸಾರವಾಗಿ ಮನೆಯಲ್ಲಿ ಕೆಲವು ಪ್ರಾಣಿ ಮತ್ತು ಪಕ್ಷಿ ಸಾಕುವುದನ್ನು ಕೂಡ ಉಲ್ಲೇಖಿಸಲಾಗಿದೆ. ಸನಾತನ ಧರ್ಮದಲ್ಲಿ ಪ್ರಾಣಿ ಹಾಗೂ ಪಕ್ಷಿಗಳನ್ನು ಸಹ ದೇವರು ಮತ್ತು ದೇವತೆಗಳ ಸೇವಕರು ಅಥವಾ ವಾಹನಗಳು ಎಂದು ಗುರುತಿಸಲಾಗಿದೆ. ದೇವರು … Read more

ಈ ಸ್ಥಳದಲ್ಲಿ ಹಲ್ಲಿ ಮೈ ಮೇಲೆ ಬಿದ್ದರೆ ದರಿದ್ರ ಗ್ಯಾರಂಟಿ!

ಹಲ್ಲಿ ಬಿದ್ದರೆ ಆಪತ್ತು ಅನ್ನೋ ಭಯ ನಮ್ಮನ್ನು ಕಾಡುತ್ತಿರುತ್ತೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲ್ಲಿ ಬಿದ್ದರೆ ಶುಭ ಹಾಗೂ ಅಶುಭವು ಇದೆ. ಆದರೆ ಇದು ನಿರ್ಧಾರವಾಗುವುದು ಹಲ್ಲಿ ಬಿದ್ದ ಜಾಗ ಹಾಗೂ ಸಮಯ. ಕೆಲವೊಂದು ಸಮಯ ನಮಗೆ ಶುಭವಾಗಿದ್ರೆ, ಇನ್ನೂ ಕೆಲವು ಸಮಯಗಳು ನಮಗೆ ಅಶುಭವಾಗಲಿದೆ. ಅಷ್ಟಕ್ಕೂ ಹಲ್ಲಿ ಮೈ ಮೇಲೆ ಬೀಳುವ ನಂಬಿಕೆಯ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಉಲ್ಲೇಖವಾಗಿದೆ ಅಂತ ನೋಡೋಣ. ಹಿಂದು ಸಂಪ್ರದಾಯದಲ್ಲಿ ಜ್ಯೋತಿಷ್ಯದ ಪ್ರಕಾರ ಪುರುಷ ಅಥವಾ ಮಹಿಳೆಯ ದೇಹದ … Read more

ತುಳಸಿ ಮಾಲೆಯ ವಿಶೇಷತೆ? ಯಾರು ಧರಿಸಬೇಕು

ತುಳಸಿ ಮಾಲೆಯನ್ನು ಧರಿಸುವ ನಿಯಮಗಳು ❀ ತುಳಸಿ ಮಾಲೆಯನ್ನು ಧರಿಸಲು ಹಲವು ಕಠಿಣ ನಿಯಮಗಳಿವೆ. ಈ ಮಾಲೆಯನ್ನು ಧರಿಸಿದ ವ್ಯಕ್ತಿಯು ಯಾವಾಗಲೂ ಶುದ್ಧ ಆಹಾರವನ್ನು ಸೇವಿಸಬೇಕು. ಮಾಂಸ, ಮದ್ಯದ ಹೊರತಾಗಿ ತಾಮಸಿಕ ಆಹಾರದಿಂದ ದೂರವಿರಬೇಕು. ❀ ತುಳಸಿ ಮಾಲೆಯನ್ನು ಧರಿಸಿದವರು ಮತ್ತೆ ಮತ್ತೆ ತಪ್ಪಾಗಿಯೂ ಮಾಲೆಯನ್ನು ತೆಗೆಯಬಾರದು.❀ ತುಳಸಿ ಮಾಲೆಯನ್ನು ಧರಿಸುವ ಮೊದಲು, ಅದನ್ನು ಗಂಗಾಜಲದಿಂದ ಸಂಪೂರ್ಣವಾಗಿ ಶುದ್ಧೀಕರಿಸುವುದು ಅವಶ್ಯಕ. ಮಾಲೆ ಒಣಗಿದಾಗ ಮಾತ್ರ ಧರಿಸಬೇಕು. ❀ ತುಳಸಿ ಮಾಲೆಯನ್ನು ಧರಿಸಿದವರು ರುದ್ರಾಕ್ಷಿ ಮಾಲೆಯನ್ನು ಧರಿಸಬಾರದು. ಇದು ವಿರುದ್ಧ ಪರಿಣಾಮವನ್ನು ಹೊಂದಿದೆ.❀ ತುಳಸಿ … Read more

ವಾಸ್ತು ಪ್ರಕಾರ ಮನೆಯಲ್ಲಿ ಅದೃಷ್ಟ ತರುವ ಗಿಡಗಳನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಗೊತ್ತಾ?

ಮನೆಯಲ್ಲಿ ಹಸಿರು ಇರುವುದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಪರಿಣಾಮ ಬೀರುತ್ತದೆ. ಶಾಸ್ತ್ರದ ಪ್ರಕಾರ, ಕೆಲವು ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ಹಲವು ವಿಶೇಷವಾದ ಪ್ರಯೋಜನಗಳನ್ನು ನೀಡುತ್ತವೆ. ನೀವು ಮನೆಯಲ್ಲಿ ಈ ಸಸ್ಯಗಳನ್ನು ವಾಸ್ತುಪ್ರಕಾರವಾಗಿ ಒಂದು ಲೆಕ್ಕಾಚಾರದಲ್ಲಿ ಜೋಡಿಸಿ ಬೆಳೆಸಿದ್ದೇ ಆದಲ್ಲಿ, ಅವು ಸಕಾರಾತ್ಮಕ ಪರಿಣಾಮ ಬೀರುವುದು ಮಾತ್ರವಲ್ಲದೆ, ಆ ಮೂಲಕ ನಿಮ್ಮ ಆರೋಗ್ಯ ಹಾಗೂ ಸಂತೋಷವನ್ನು ಸಹ ಹೆಚ್ಚಿಸಿಕೊಳ್ಳಬಹುದು. ವಾಸ್ತುವಿನ ಪ್ರಕಾರ, ಅದೃಷ್ಟದ ಸಸ್ಯಗಳನ್ನು ಇಡುವುದರಿಂದ ಆಗುವ ಪ್ರಯೋಜನಗಳೇನು?ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಒಳಾಂಗಣ ಸಸ್ಯಗಳನ್ನು ಬೆಳೆಸುವುದರಿಂದ ಹಲವಾರು ಪ್ರಯೋಜನಗಳಿವೆ. … Read more

ನಿಮ್ಮ ಮನೆಯ ಒಳಗೆ ಹುತ್ತ, ಜೇನು ಕಟ್ಟಿದ್ದರೆ ಏನು ಫಲ!

ನಿಮ್ಮ ಮನೆಯ ಒಳಗೆ ಅಥವಾ ಹೊರಗೆ ಹುತ್ತ ಅಥವಾ ಜೇನು ಕಟ್ಟಿದರೆ ಏನು ಅರ್ಥ ಎಂಬುದು ಅದರ ಫಲಗಳೇನು ಅದರಿಂದ ತೊಂದರೆಯಾಗುತ್ತದೆಯೋ ಎಂಬುದು ಯಾರಿಗೂ ಸಹ ತಿಳಿದೇ ಇರುವುದಿಲ್ಲ. ನಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಕೆಟ್ಟದಾಗುತ್ತಿದೆ ಎಂಬ ಯೋಚನೆ ಪ್ರತಿಯೊಬ್ಬರಿಗೂ ಸಹ ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹುತ್ತಗಳು ಬೆಳೆಯುವುದು ಕಡಿಮೆಯಾಗಿದೆ ಆದರೆ ಹಿಂದಿನ ದಿನಗಳೆಲ್ಲ ಮನೆಯಲ್ಲೇ ಹುತ್ತಗಳು ಜೇನುಗಳು ಕಟ್ಟಿರುವುದನ್ನ ಕಾಣಬಹುದಾಗಿದೆ. ಜೇನುಗಳು ಒಂದು ವೇಳೆ ನಿಮ್ಮ ಮನೆಯ ಎಂಟು ದಿಕ್ಕುನಲ್ಲಿ ಯಾವುದಾದರೂ ಒಂದೊಂದು ದಿಕ್ಕಿನಲ್ಲಿ ಕಟ್ಟಿದರೆ ಅದರ … Read more

ನಿಮ್ಮ ಮನೆಗೆ ಈ ಬಣ್ಣ ಇದ್ದರೆ ಒಳಿತು!

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಯಾವ ಭಾಗದ ಕೋಣೆಗೆ ಯಾವ ಬಣ್ಣ ಸೂಕ್ತವಾಗಿರುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರಗಳಿವೆ. ಯಾವ ದಿಕ್ಕು ಹಾಗೂ ಯಾವ ಕೋಣೆ ಎಂಬುದರ ಆಧಾರದಲ್ಲಿ ಯಾವ ಬಣ್ಣ ಇರಬೇಕು ಎಂಬುದರ ವಿವರಣೆ ಇಲ್ಲಿದೆ. ಮೊದಲಿಗೆ ಮನೆಯ ಯಜಮಾನರಾದಂಥವರು ಇರುವಂಥ ಮಾಸ್ಟರ್ ಬೆಡ್​ರೂಮ್​ ಬಗ್ಗೆ ಹೇಳುವುದಾದರೆ, ಅದು ನೈರುತ್ಯ ಭಾಗದಲ್ಲೇ ಇರಬೇಕು. ಮತ್ತು ಆ ಭಾಗದಲ್ಲಿ ನೀಲಿ ಬಣ್ಣದ ಪೇಂಟ್ ಇರಬೇಕು. ವಿಶ್ರಾಂತಿಗಾಗಿ ಇರುವ ಕೋಣೆಯಲ್ಲಿ ಸಕಾರಾತ್ಮಕವಾದ ವಾತಾವರಣ ಇರಬೇಕು. ಇಲ್ಲಿ ಯಥೇಚ್ಛವಾದ ಬೆಳಕು … Read more

30 ವಯಸ್ಸು ದಾಟಿದ ಪುರುಷರು ಎಚ್ಚರ ನಿಮಗೂ ಈ ಅರೋಗ್ಯ ಸಮಸ್ಸೆಗಳು ಇದ್ದರೆ ಅಪ್ಪಿತಪ್ಪಿಯು ಇವುಗಳನ್ನು ನಿರ್ಲಕ್ಷಿಸಬೇಡಿ!

 ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಪುರುಷರಲ್ಲಿ 30 ವರ್ಷ ವಯಸ್ಸಿನೊಳಗೆ ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಇದಕ್ಕಾಗಿ ನೀವು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ. ಮೂಳೆಗಳು ದುರ್ಬಲವಾಗುತ್ತವೆ 30ನೇ ವಯಸ್ಸಿನಲ್ಲಿ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಪ್ರತಿದಿನ 1 ಲೋಟ ಹಾಲು ಕುಡಿಯಿರಿ. ಹೃದಯ ರೋಗ 30 … Read more