ಪ್ರಯಾಣದಲ್ಲಿ ಹಾವುಗಳು ಅಡ್ಡ ಬಂದ್ದರೆ ತೊಂದರೆಗಳೇನು!

ವಿಜ್ಞಾನ ಮತ್ತು ಆಧುನಿಕತೆಯ ಯುಗದಲ್ಲಿ ಸಮಾಜವು ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಆದರೆ ಇಂದಿಗೂ ಅಂತಹ ಕೆಲವು ಘಟನೆಗಳು ನಡೆಯುತ್ತಿವೆ. ಅದನ್ನು ಅದೃಷ್ಟ ಮತ್ತು ದುರಾದೃಷ್ಟದ ದೃಷ್ಟಿಯಲ್ಲಿ ನೋಡಲಾಗುತ್ತದೆ. ಇವುಗಳಿಗೆ ವೈಜ್ಞಾನಿಕ ತಳಹದಿ ಇಲ್ಲದಿದ್ದರೂ ಅದು ಜ್ಯೋತಿಷ್ಯ ಮತ್ತು ಸಾಮಾಜಿಕ ಅಭಿಪ್ರಾಯವನ್ನು ಮಾತ್ರ ಹೊಂದಿರುತ್ತದೆ. ಧರ್ಮವನ್ನು ನಂಬುವ ಜನರು ಇನ್ನೂ ಶಕುನ ಮತ್ತು ಕೆಟ್ಟ ಶಕುನಗಳನ್ನು ನಂಬುತ್ತಾರೆ. ಈ ಅಭಿಪ್ರಾಯಗಳ ಆಧಾರದ ಮೇಲೆ, ಇಂದು ನಾವು ನಿಮಗೆ ಹಾವುಗಳಿಗೆ ಸಂಬಂಧಿಸಿದ ಕೆಲವು ಶಕುನ ಮತ್ತು ಕೆಟ್ಟ ಶಕುನಗಳ ಬಗ್ಗೆ … Read more

ಈ ಸೊಪ್ಪು ಭೂಮಿಯ ಮೇಲಿನ ದಿವ್ಯ ಔಷಧಿ! ಪಾಲಕ್ ಸೊಪ್ಪು ಲಾಭಗಳು!

ನಮ್ಮ ಜೀವನಶೈಲಿಯಲ್ಲಿ ನಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದರೆ ನಾವು ನಿಸರ್ಗ ದತ್ತವಾದ ಉತ್ಪನ್ನಗಳನ್ನು ಸೇವಿಸಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿಸರ್ಗದ ಮಡಿಲಲ್ಲಿ ಸಿಗುವ ಯಾವುದೇ ಹಣ್ಣು-ತರಕಾರಿಗಳು ಮತ್ತು ಹಸಿರು ಎಲೆ-ತರಕಾರಿ ನಮ್ಮ ಆರೋಗ್ಯಕ್ಕೆ ದುಪ್ಪಟ್ಟು ಆರೋಗ್ಯದ ಪರಿಣಾಮಗಳನ್ನು ತಂದುಕೊಡುತ್ತವೆ. ಅಂತಹದೇ ಒಂದು ವಿಚಾರದ ಬಗ್ಗೆ ನಾವಿಲ್ಲಿ ಮಾತನಾಡಲು ಹೊರಟಿದ್ದೇವೆ. ಅದೇನು ಗೊತ್ತಾ? ಪಾಲಕ್ ಸೊಪ್ಪಿನ ಆರೋಗ್ಯ ಸೀಕ್ರೆಟ್. ಹೌದು, ಆರೋಗ್ಯ ತಜ್ಞರನ್ನು ಕೇಳಿದರೆ ಪಾಲಕ್ ಸೊಪ್ಪಿನ ಜ್ಯೂಸ್ ಪ್ರತಿದಿನ ಸೇವಿಸಬೇಕು ಎಂದು ಹೇಳುತ್ತಾರೆ. ಕಾರಣ ಏನು ಗೊತ್ತಾ? … Read more

ಇಂದು ಸೆಪ್ಟೆಂಬರ್ 18 ಗೌರಿ ಗಣೇಶ ಹಬ್ಬ 6 ರಾಶಿಯವರಿಗೆ ಅದೃಷ್ಟ ಗಜಕೇಸರಿ ಯೋಗ ಮುಂದಿನ 50ವರ್ಷಗಳು ಗಣೇಶನ ಕೃಪೆ ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಸೆಪ್ಟೆಂಬರ್ ಹದಿನೆಂಟನೇ ತಾರೀಖು ಬಹಳ ವಿಶೇಷವಾದ ಗೌರಿ ಗಣೇಶ ಹಬ್ಬ. ಈ ಒಂದು ಹಬ್ಬದ ದಿನ ದಿಂದ ಮುಂದಿನ 50 ವರ್ಷಗಳ ವರೆಗೂ ಕೂಡ ಈ ರಾಶಿಯವರಿಗೆ ಗುರು ಬಲ ಹಾಗೂ ಗಜಕೇಸರಿ ಯೋಗ ಆರಂಭ. ಹೌದು, ಈ ರಾಶಿಯವರಿಗೆ ಮಹಾ ಶಿವ ಹಾಗೂ ಪಾರ್ವತಿ ದೇವಿಯ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತ ದೆ. ಇದರಿಂದ ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲ ರೀತಿಯಿಂದಲೂ ಉತ್ತಮವಾದ ದಿನ ಗಳು ಪ್ರಾರಂಭ ವಾಗುತ್ತದೆ. … Read more

ನಿಮ್ಮ ಕೈಯಲ್ಲಿ ಈ ರೀತಿ M ಗುರುತು ಇದ್ದರೆ ಈ ಮಾಹಿತಿ ನೋಡಿ!

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಕೈಯ ರೇಖೆಗಳು ವ್ಯಕ್ತಿಯ ಭವಿಷ್ಯ ಆತನ ಗುಣ ಸ್ವಭಾವದ ಬಗ್ಗೆ ತಿಳಿಸುತ್ತದೆ. ಈ ರೇಖೆಗಳಲ್ಲಿ ಕೆಲವು ವಿಶೇಷ ಗುರುತುಗಳು ಅಥವಾ ಚಿಹ್ನೆಗಳನ್ನು ಕಾಣಬಹುದಾಗಿದೆ. ಈ ಚಿಹ್ನೆಗಳು ವಿಶೇಷ ಅರ್ಥಗಳನ್ನು ಒಳಗೊಂಡಿರುತ್ವೆ. ಕೆಲವು ವ್ಯಕ್ತಿಗಳ ಕೈಯಲ್ಲಿ ಮಾತ್ರ ಸ್ಪಷ್ಟವಾಗಿ ಕಾಣಸಿಗುವ ಕೈ ರೇಖೆಯ ಚಿಹ್ನೆಗಳು ಅವರ ಮ್ಮ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಮಾಹಿತಿಯನ್ನು ನೀಡಬಹುದು. ಅದರಲ್ಲಿ ಒಂದು ಚಿಹ್ನೆ ಇಂಗ್ಲಿಷ್​​ ವರ್ಣ ಮಾಲೆಯ M ಕೂಡ ಆಗಿದೆ. ಯಾವ ವ್ಯಕ್ತಿಯು ಅಂಗೈಯ … Read more

ಇದರಲ್ಲಿ ಒಂದು ಹೂವನ್ನು ಆಯ್ಕೆ ಮಾಡಿ ಹಾಗು ನಿಮಗೆ ಸಿಗುವ ಒಳ್ಳೆ ಸುದ್ದಿಯ ಬಗ್ಗೆ ತಿಳಿಯಿರಿ!

ಚಿತ್ರದಲ್ಲಿ ತೋರಿಸಿರುವ ಐದು ಹೂವುಗಳಲ್ಲಿ ಒಂದು ಹೂವನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಿ ಹಾಗೆ ನೀವು ಸೆಲೆಕ್ಟ್ ಮಾಡಿರುವ ಹೂವಿನ ಪ್ರಕಾರ ನಿಮಗೆ ಯಾವ ದೇವರ ಆಶೀರ್ವಾದ ಇದೆ ಹಾಗೆ ಆ ದೇವರ ಆಶೀರ್ವಾದದಿಂದ ನಿಮಗೆ ಭವಿಷ್ಯದಲ್ಲಿ ಏನು ಲಾಭ ಸಿಗುತ್ತದೆ ಏನೇನು ಫಲಗಳು ನಿಮಗೆ ಸಿಗುತ್ತದೆ ಎಲ್ಲವನ್ನೂ ಕೂಡ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ. 1, ಇದರಲ್ಲಿ ನೀವು ಮೊದಲನೇ ಹೂವನ್ನು ಆರಿಸಿದರೆ ನಿಮಗೆ ವಿಶೇಷವಾಗಿ ಬಗವಂತ ಶ್ರೀಕೃಷ್ಣನ … Read more

ಗೌರಿ ಹಬ್ಬದಲ್ಲಿ ಮರದ ಬಾಗಿನ ಕೊಡುವ ವಿಧಾನ!

ಗೌರಿ (ಪಾರ್ವತಿ) ಕೈಲಾಸವಾಸಿ. ಈ ದಿನ ಕೈಲಾಸದಿಂದ ತನ್ನ ತವರಾದ ಹಿಮಾಲಯಕ್ಕೆ ಬರುತ್ತಾಳೆ. ತನ್ನ ತವರಿಗೆ ಬಂದ ಗೌರಿ ಮುತ್ತೈದೆಯರ ರೂಪದಲ್ಲಿ ನಮ್ಮ ಮನೆಗೆ ಬಂದಿರುವಳು ಎಂದು ಭಾವಿಸಿ ಮರದ ಬಾಗಿನ ಕೊಡುವ ಸಂಪ್ರದಾಯವಿದೆ. ಇದರಲ್ಲಿ ಇರಿಸುವ ವಸ್ತುಗಳು ಮತ್ತು ಅವುಗಳ ದೇವತಾ ಸಾನ್ನಿಧ್ಯ, ಮಹತ್ವ, ದಾನ ಫಲಗಳ ವಿವರ ಇಲ್ಲಿದೆ.  ಮೊರದ ಬಾಗಿನದಲ್ಲಿ ಇರುವ ವಸ್ತುಗಳ ಪಟ್ಟಿಯನ್ನು ಒಮ್ಮೆ ಗಮನಿಸೋಣ.ಜೊತೆ ಮೊರ – ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಬೇಕು.ದಾನಗಳು– ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, … Read more

ಕನಸಿನಲ್ಲಿ ಹೊಸ ಬಟ್ಟೆ ಕಂಡರೆ!

ಪ್ರತಿಯೊಬ್ಬರಿಗೂ ಸಹ ಕನಸುಗಳು ಬೀಳುವುದು ಸಾಮಾನ್ಯ ಸಪ್ನ ಶಾಸ್ತ್ರವು ಕನಸುಗಳು ಮನುಷ್ಯರನ್ನ ಸೂಚಿಸುತ್ತದೆ ಮನುಷ್ಯರಿಗೆ ಮಾತ್ರ ಕನಸುಗಳು ಬೀಳುವುದನ್ನ ಕಾಣಬಹುದಾಗಿದೆ. ನಾವು ಮಾಡಿರುವ ಅಥವಾ ನಮ್ಮ ಭವಿಷ್ಯದಲ್ಲಿ ಆಗುವ ಘಟನೆಯನ್ನು ಈ ರೀತಿ ಕನಸುಗಳು ತಿಳಿಸುತ್ತದೆ. ಒಂದು ವೇಳೆ ನಾವು ಬಿಳಿ ಬಣ್ಣದ ವಸ್ತ್ರ ಅಥವಾ ಬೇರೆಯವರು ಬಿಳಿ ಬಣ್ಣದ ವಸ್ತ್ರವನ್ನ ಧರಿಸಿರುವ ಹಾಗೆ ಕನಸುಗಳು ಕಾಣಿಸಿಕೊಂಡರೆ ಇದು ತುಂಬಾ ಒಳ್ಳೆಯ ಕನಸಾಗಿರುತ್ತದೆ ಇದರಿಂದ ತುಂಬಾ ಶುಭವಾಗುತ್ತದೆ. ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಸಕಾರಾತ್ಮಕ ಮತ್ತು ಧನಾತ್ಮಕ … Read more

ಮನೆಯಲ್ಲಿ ಕೊಳಲು ಇಟ್ಟುಕೊಳ್ಳುವುದರಿಂದ ಏನು ಆಗುತ್ತದೋ ಗೊತ್ತಾ?

ಶ್ರೀಕೃಷ್ಣನಿಗೆ ಕೊಳಲು ಪ್ರಿಯವಾದ ವಸ್ತು. ಮನೆಯಲ್ಲಿ ಕೊಳಲು ಇಟ್ಟುಕೊಳ್ಳುವ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದರಿಂದಲೂ ಅನೇಕ ಪ್ರಯೋಜನಗಳಿವೆ. ಇದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ಎಷ್ಟು ಪ್ರಯತ್ನಗಳನ್ನು ಮಾಡಿದರೂ, ಕೆಲವೊಮ್ಮೆ ಕುಟುಂಬದಲ್ಲಿ ಅಶಾಂತಿಯ ವಾತಾವರಣವನ್ನು ಅನುಭವಿಸಬಹುದು ಮತ್ತು ಈ ಸಮಸ್ಯೆಗೆ ನಾವು ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ.ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೊಳಲು ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಇಟ್ಟುಕೊಳ್ಳುವುದರಿಂದ, ಅನೇಕ ರೀತಿಯ ವಾಸ್ತು ದೋಷಗಳನ್ನು ಸರಿಪಡಿಸಬಹುದು, ಪರಿಣಾಮವಾಗಿ … Read more

ಗಣೇಶನ ಹಬ್ಬದಂದು ಈ ತಪ್ಪುಗಳನ್ನು ಮಾಡಿದರೆ ಕಷ್ಟ ಅನುಭವಿಸಬೇಕಾದೀತು!

ಗಣೇಶನ ಹಬ್ಬದ ದಿನ ಈ ತಪ್ಪುಗಳನ್ನು ಮಾಡುವುದರಿಂದ ಆ ವರ್ಷ ಪೂರ್ತಿ ಸಂಕಷ್ಟ ತಪ್ಪಿದ್ದಲ್ಲ. ಅಪವಾದ ನಿಂದನೆಗಳು ಬರುತ್ತಲೇ ಇರುತ್ತದೆ ಹಾಗೂ ಸಮಸ್ಸೆಗಳು ಕಾಡುವುದಕ್ಕೆ ಶುರು ಮಾಡುತ್ತವೆ.ಗಣೇಶ ಹಬ್ಬದ ದಿನ ಭಕ್ತಿಯಿಂದ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಗಣೇಶನ ಪೂಜೆಯನ್ನು ಮಾಡುತ್ತಾರೆ. ಅದರೆ ಗೊತ್ತಿಲ್ಲದೇ ಈ ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ. ಚಂದ್ರನ ದರ್ಶನವನ್ನು ಯಾವುದೇ ಕಾರಣಕ್ಕೂ ಮಾಡಬಾರದು.. ಚಂದ್ರನನ್ನು ನೋಡಿದರೆ ಸಾಕಷ್ಟು ಕಷ್ಟ ಹಾಗೂ ನಿಂದನೆಗೆ ಗುರಿ ಆಗುತ್ತಿರ.ಒಂದು ವೇಳೆ ಚಂದ್ರನ ದರ್ಶನ ಮಾಡಿದರೆ ಈ … Read more

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಸೇವಿಸಿ ಸಾಕು!

ಬೆಲ್ಲ ನೈಸರ್ಗಿಕ ಸಿಹಿಕಾರಕವಾಗಿದ್ದುವಾಗಿದ್ದು, ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೆಲ್ಲದಿಂದ ಚಹಾ ಮತ್ತು ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ. ಬೆಲ್ಲವು ಪೊಟ್ಯಾಸಿಯಂ, ಕ್ಯಾಲ್ಸಿಯಂ, ಸತು, ರಂಜಕ ಮತ್ತು ತಾಮ್ರದಂತಹ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದೆ. ಆದ್ದರಿಂದ ಬೆಲ್ಲದ ಸೇವನೆಯುಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆಯುರ್ವೇದದ ಪ್ರಕಾರ ಬಿಸಿನೀರಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ, ಅದು ನೈಸರ್ಗಿಕ ಜೀರ್ಣಕಾರಿ ಕಿಣ್ವಗಳನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ ಹಾಗೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ ಬೆಳಗ್ಗೆ ಬೆಲ್ಲದ ನೀರನ್ನು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ … Read more