ಹಳೆಯ ದೇವರ ಫೋಟೋಗಳನ್ನು ಏನು ಮಾಡುವುದು?

ದೇವರ ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಯಾವತ್ತೂ ಈ ತಪ್ಪನ್ನು ಮಾಡಬಾರದು. ಅದೇ ರೀತಿಯಲ್ಲಿ ದೇವರ ಮನೆಯಲ್ಲಿ ಕೆಲವರಿಗೆ ವಿಧಿವಿಧಾನಗಳ ಬಗ್ಗೆ ಅರಿವು ಎನ್ನುವುದು ಇರುವುದಿಲ್ಲ. ಅದೇ ರೀತಿಯಲ್ಲಿ ದೇವರ ಮನೆಯಲ್ಲಿ ವಸ್ತುಗಳ ಬಗ್ಗೆ ತಿಳುವಳಿಕೆ ಕೂಡ ಇರುವುದಿಲ್ಲ. ದೇವರ ಮನೆಯಲ್ಲಿ ಪಂಡಿತೋತ್ತಮರು ಹೇಳುವ ಪ್ರಕಾರ ಒಂದು ಫೋಟೋವನ್ನು ಇಡಬೇಕು ಎಂದರೆ ಅದರೆ ಆದ ಪ್ರಮುಖ್ಯತೆಯನ್ನು ಹೊಂದಿರುತ್ತದೆ. ದೇವರ ಮನೆಯಲ್ಲಿ ಫೋಟೋ ಇಡುವುದಾದರೆ ಅದರ ಬಗ್ಗೆ ವಿಶೇಷತೆಯನ್ನು ತಿಳಿದುಕೊಂಡು ಇಡಬೇಕು. ತಪ್ಪನ್ನು ಮಾಡಿದರೆ ಮನೆಯಲ್ಲಿ … Read more

ಹೆಣ್ಣುಮಕ್ಕಳು ಇಂಥವರ ಮನೆಯಲ್ಲಿ ಮಾತ್ರ ಹುಟ್ಟುತ್ತಾರೆ!

Daughters are born only in such a house!:ಕೆಲವರಿಗೆ ಹೆಣ್ಣೆಂದರೆ ಭಾರ. ಆದ್ರೆ ಇನ್ನೂ ಕೆಲವರಿಗೆ ಹೆಣ್ಣು ಹುಟ್ಟಲಿ ಅನ್ನೋದೇ ಆಸೆ. ಹಾಗಾದ್ರೆ ಹೆಣ್ಣು ಹುಟ್ಟೋದಂದ್ರೆ, ಉತ್ತಮವಾ..? ಎಂಥ ಮನೆಯಲ್ಲಿ ಹೆಣ್ಣು ಮಗು ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಮ್ಮೆ ಅರ್ಜುನ, ಶ್ರೀಕೃಷ್ಣನಲ್ಲಿ ಈ ರೀತಿ ಕೇಳುತ್ತಾನೆ. ಪ್ರಭು ಎಂಥ ಮನೆಯಲ್ಲಿ ಧನ ಲಕ್ಷ್ಮಿ ಅಂದರೆ, ಪುತ್ರಿಯ ಜನನವಾಗುತ್ತದೆ ಎಂದು ಕೇಳುತ್ತಾನೆ. ಆಗ ಕೃಷ್ಣ, ಯಾರಿಗೆ ಅದೃಷ್ಟವಿರುತ್ತದೆಯೋ, ಅಂಥವರಿಗೆ ಹೆಣ್ಣು ಮಗು … Read more

ಒಡೆದ ವಸ್ತುಗಳನ್ನು ಬಳಸಬಹುದಾ?

ಮನೆಯನ್ನು ಅಲಂಕರಿಸಿ ಚಂದಕಾಣುವಂತೆ ಮಾಡಬೇಕೆಂದು ಎಲ್ಲರೂ ಆಶಿಸುತ್ತಾರೆ. ಅಲಂಕರಿಸುವ ಗಡಿಬಿಡಿಯಲ್ಲಿ ವಾಸ್ತುದೋಷಕ್ಕೆ ಕಾರಣವಾಗುವ, ಮನೆಗೆ ದೌರ್ಭಾಗ್ಯವನ್ನು ಉಂಟುಮಾಡುವ ವಸ್ತುಗಳನ್ನು ಮನೆಗೆ ತರದೆ ಇರುವಂತೆ ಗಮನಹರಿಸುವುದು ಉತ್ತಮ. ನಕಾರಾತ್ಮಕ ಶಕ್ತಿ ಹೆಚ್ಚಿಸುವ ಮನೆಯಲ್ಲಿರುವ ಅಥವಾ ಮನೆಗೆ ತರುವ ಹೊಸ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ. ನೆಮ್ಮದಿ ನೀಡುವ ಸ್ಥಳಗಳನ್ನು ಹೇಳುವುದಾದರೆ ಮನೆಯೇ ಮೊದಲನೆ ಸ್ಥಾನದಲ್ಲಿರುತ್ತದೆ. ಮನೆಯ ಸ್ವಚ್ಛತೆ, ಅಲಂಕಾರ, ಅಂದ-ಚಂದದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಮನೆಯ ಯಾವ ಕೋಣೆ ಹೇಗಿದ್ದರೆ ಚಂದ, ಮನೆಯಲ್ಲಿ ಯಾವ ತರಹದ ಸುಂದರ ವಸ್ತುಗಳನ್ನಿಟ್ಟರೆ ಇನ್ನಷ್ಟು … Read more

ನಿಮ್ಮ ಪ್ರೀತಿ ಪಾತ್ರರಿಗೆ ಅಪ್ಪಿ ತಪ್ಪಿ ಕೂಡ ಈ 5 ಗಿಫ್ಟ್ ಗಳು ಕೊಡಬೇಡಿ! 

ನಾವು ಯಾರಿಗಾದರೂ ನಮ್ಮ ಪ್ರೀತಿಯನ್ನು ತೋರಿಸಲು ಬಯಸಿದಾಗ, ಅವರಿಗೆ ಉಡುಗೊರೆಗಳನ್ನು ನೀಡುವುದು ಉತ್ತಮ ಮಾರ್ಗವಾಗಿದೆ. ಆದಾಗ್ಯೂ, ವಾಸ್ತು ಶಾಸ್ತ್ರದ ಪ್ರಕಾರ, ನೀವು ಉಡುಗೊರೆಯಾಗಿ ನೀಡಬಾರದಂತಹ ಕೆಲವು ವಸ್ತುಗಳು ಇವೆ. ನಾವು ಯಾರಿಗಾದರೂ ನಮ್ಮ ಪ್ರೀತಿಯನ್ನು ತೋರಿಸಲು ಬಯಸಿದಾಗ, ಅವರಿಗೆ ಉಡುಗೊರೆಗಳನ್ನು ನೀಡುವುದು ಉತ್ತಮ ಮಾರ್ಗವಾಗಿದೆ. ಆದಾಗ್ಯೂ, ವಾಸ್ತು ಶಾಸ್ತ್ರದ ಪ್ರಕಾರ, ನೀವು ಉಡುಗೊರೆಯಾಗಿ ನೀಡಬಾರದಂತಹ ಕೆಲವು ವಸ್ತುಗಳು ಇವೆ. ವಾಸ್ತುವಿನ ತಾರ್ಕಿಕ ವಿಶೇಷತೆಯಲ್ಲಿ ನೀವು ಯಾವುದೇ ನಂಬಿಕೆಯನ್ನು ಹೊಂದಿಲ್ಲದಿದ್ದರೂ, ನೀವು ಉಡುಗೊರೆಯಾಗಿ ನೀಡುತ್ತಿರುವ ವ್ಯಕ್ತಿ ಹೊಂದಿರಬಹುದು. ಅದಕ್ಕಾಗಿಯೇ … Read more

ಮೊಟ್ಟೆಯ ಹಳದಿ ಭಾಗ ತಿಂದರೆ ಏನಾಗತ್ತೆ ಗೊತ್ತ!

ಮೊಟ್ಟೆಯು ಉತ್ತಮವಾದ ಒಂದು ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗಿದೆ. ಒಂದು ಮೊಟ್ಟೆ 200 ಎಂಜಿ ಕೊಲೆಸ್ಟ್ರಾಲ್ ಹಾಗೂ 6 ಗ್ರಾಂ ಫ್ಯಾಟ್ ಹೊಂದಿರುತ್ತದೆ. ಆದರೆ ಹೃದಯ ತಜ್ಞರು ಹೇಳುವಂತೆ ಮನುಷ್ಯ ದಿನಕ್ಕೆ 300 ಎಂಜಿ ಕೊಲೆಸ್ಟರಾಲ್ ತಿನ್ನಬಹುದು. ಮೊಟ್ಟೆಯ ಬಿಳಿ ಭಾಗದಲ್ಲಿ 7 ಗ್ರಾಂ ಪ್ರೋಟಿನ್ ಇರುತ್ತದೆ. ಆದರೆ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದ್ದು, ಮೆದುಳು ಆರೋಗ್ಯವನ್ನು ಕಾಪಾಡುವ ಕೊಲಿನ್ ಅಂಶ ಹೆಚ್ಚಿದೆ. ಅಲ್ಲದೇ ವಿಟಮಿನ್ A,B-12 ಹಾಗೂ B6 ಅಧಿಕವಾಗಿದೆ. ಒಟ್ಟಾರೆ ಒಂದು ಮೊಟ್ಟೆ ಸೇವಿಸುವುದರಿಂದ … Read more

ನಿಮ್ಮ ಈ ಕೆಟ್ಟ ಅಭ್ಯಾಸಗಳು ಆರ್ಥಿಕ ಸಮಸ್ಸೆ ತರುತ್ತದೆ!

ಹಿಂದೂ ಧರ್ಮದ ನಂಬಿಕೆ ಪ್ರಕಾರ ಲಕ್ಷ್ಮಿ ದೇವಿಯೂ ನಿಮ್ಮಿಂದ ಸಂತೋಷಗೊಂಡರೆ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.ಲಕ್ಷ್ಮಿ ಮಾತೆಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಅದರೆ ಕೆಲವೊಮ್ಮೆ ನಿಮ್ಮ ಕೆಟ್ಟ ಅಭ್ಯಾಸಗಳು ನಿಮ್ಮ ಅದೃಷ್ಟವನ್ನು ಕಸಿದುಕೊಳ್ಳಬಹುದು ಮತ್ತು ಹಣಕಾಸಿನ ಸಮಸ್ಸೆಗಳನ್ನು ಉಂಟಾಗುತ್ತದೆ. ಧರ್ಮ ಗ್ರಂಥಗಳ ಪ್ರಕಾರ ಸೂರ್ಯಸ್ತದ ನಂತರ ತುಳಸಿ ಗಿಡವನ್ನು ಮುಟ್ಟುವುದನ್ನು ನಿಷೇದಿಸಲಾಗಿದೆ. ಸೂರ್ಯಸ್ತದ ನಂತರ ತುಳಸಿ ಗಿಡಕ್ಕೆ ನೀರನ್ನು ಹಾಕಬೇಡಿ. ಸಂಜೆ ತುಳಸಿ ಗಿಡದ ಬಳಿ ಮಾತ್ರ ತುಪ್ಪದ ದೀಪವನ್ನು ಹಚ್ಚಿ. ಹೀಗೆ … Read more

ಕನಸಲ್ಲಿ ಗಿಳಿ ಬಂದರೆ ನಿಮ್ಮ ಜೀವನ ಉತ್ತಮ ರೀತಿಯಲ್ಲಿ ಬದಲಾಗುತ್ತೆ!

ಕನಸಿನ ಲೋಕದಲ್ಲಿ ನಾನಾ ಸಂಗತಿಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ನಮ್ಮನ್ನು ಭಯಗೊಳಿಸಿದರೆ, ಇನ್ನೊಂದಷ್ಟು ಖುಷಿ ನೀಡುತ್ತವೆ. ಆದರೆ, ಗಾಢ ನಿದ್ರೆಯಲ್ಲಿ ಆ ಕತ್ತಲಲೋಕದಲ್ಲಿ ಕಾಣಿಸುವ ಈ ಎಲ್ಲಾ ಸಂಗತಿಗಳಿಗೆ ಸ್ವಪ್ನಶಾಸ್ತ್ರದಲ್ಲಿ ನಾನಾ ಅರ್ಥಗಳಿವೆ. ಕನಸುಗಳು ನಮಗೆ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ ಎಂಬ ನಂಬಿಕೆ ಕೂಡಾ ಅನಾದಿ ಕಾಲದಿಂದಲೂ ನಮ್ಮಲ್ಲಿ ಬೇರೂರಿದೆ. ಅಂತೆಯೇ, ನಿಮ್ಮ ಕನಸಿನಲ್ಲಿ ಗಿಳಿ ಕಂಡರೆ ಅದು ಏನನ್ನು ಸಂಕೇತಿಸುತ್ತದೆ ಎಂದು ನಿಮಗೆ ತಿಳಿದಿದೆಯೇ…? ಅದನ್ನು ಇಲ್ಲಿ ನೋಡೋಣ. ಕನಸಿನಲ್ಲಿ ಗಿಳಿ ಕಂಡರೆ … Read more

ಈ ಸಸ್ಯ ಗೊತ್ತಾದ್ರೆ ಯಾವತ್ತಿಗೂ ಈ ತರಕಾರಿ ಸಿಪ್ಪೆ ಬಿಸಾಕಲ್ಲ ನೀವು!

ಉತ್ತಮವಾದ ಪೌಷ್ಟಿಕ ಅಂಶಗಳಿದ್ದರೂ ನಾವು ಬಹಳವಾಗಿ ನಿರ್ಲಕ್ಷಿಸಿರುವ, ಮಾಟ, ಮಂತ್ರ, ದೃಷ್ಟಿ ತಗೆಯುವಿಕೆ ಮುಂತಾದ ಮೂಢನಂಬಿಕೆಗೆ ಇದನ್ನು ಹೆಚ್ಚಾಗಿ ಸೀಮಿತಗೊಳಿಸಿರುವ ತರಕಾರಿಯೇ ಈ ಬೂದು ಕುಂಬಳಕಾಯಿ. Benincasa hispida ಇದರ ಸಸ್ಯ ಶಾಸ್ತ್ರೀಯ ಹೆಸರು. Cucurbitaceae ಕುಟುಂಬ. ಸಾಮಾನ್ಯವಾಗಿ ವರ್ಷವಿಡೀ ಕಾಯಿ ಬಿಡುವ, ಹೆಚ್ಚಿನ ಯಾವ ಆರೈಕೆಯನ್ನೂ ಕೇಳದ ಬಳ್ಳಿ ಸಸ್ಯ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದೆ ಹಲವಾರು ತಿಂಗಳುಗಳ ಕಾಲ ಕೆಡದೆ ಉಳಿಯುವಂತಹ ತರಕಾರಿ ಎಂದರೆ ಈ ಬೂದು ಕುಂಬಳಕಾಯಿ! ಇದರಿಂದ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸಬಹುದು. … Read more

ಅಪರಾಜಿತಾ ಹೂವಿನ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಿ!

ಅಪರಾಜಿತಾ ಹೂವು ಅಥವಾ ನೀಲಿ ಹೂವು ಅಥವಾ ಶಂಖ ಪುಷ್ಪ ಪವಿತ್ರ ಹೂವಾಗಿದ್ದು, ದೈನಂದಿನ ಪೂಜಾ ವಿಧಿಗಳಲ್ಲಿ ಬಳಸಲಾಗುತ್ತದೆ. ಈ ಹೂವನ್ನು ದುರ್ಗಾ ದೇವಿಯ ಅವತಾರ ಎನ್ನಲಾಗುತ್ತದೆ.  ಹೂವುಗಳ ಉಪಸ್ಥಿತಿಯು ಪ್ರತಿ ಸಂದರ್ಭವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಪೂಜೆ ಇರಲಿ, ಶುಭಕಾರ್ಯವಿರಲಿ- ಎಲ್ಲಕ್ಕೂ ಹೂವುಗಳು ಬೇಕೇ ಬೇಕು. ಹೂವುಗಳು ಈ ಲೋಕದ ಸೌಂದರ್ಯವನ್ನು ವರ್ಧಿಸುತ್ತವೆ. ಬಹಳಷ್ಟು ಹೂವುಗಳು ಧಾರ್ಮಿಕವಾಗಿಯೂ, ಜ್ಯೋತಿಷ್ಯದ ಪ್ರಕಾರವಾಗಿಯೂ ಮಹತ್ವ ಪಡೆದಿವೆ. ಅವುಗಳಲ್ಲಿ ಅಪರಾಜಿತಾ ಹೂವು ಕೂಡಾ ಒಂದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಪರಾಜಿತಾ ಹೂವಿನ … Read more

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸುತ್ತ ಮುತ್ತ ಯಾವ ಗಿಡಗಳು ಇರಬಾರದು!

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಮರ ನೆಡುವುದರಿಂದ ಶುಭ ಫಲ ಸಿಗುತ್ತದೆ. ಮನೆಗೆ ಚೆನ್ನಾಗಿ ಗಾಳಿ ಬೆಳಕು ನೀಡುವ ಗಿಡ ನೆಡುವುದು ಉತ್ತಮ ಎಂಬುದನ್ನು ಹಿರಿಯರು ಕೂಡ ಹೇಳುತ್ತಾರೆ. ಇನ್ನು ಇದೇ ವೇಳೆ ಮನೆಯ ಸುತ್ತಮುತ್ತ ಗಿಡ ನೆಡುವಾಗ ಈ ನಾಲ್ಕು ಗಿಡಗಳನ್ನು ನೆಡಬಾರದು. ಮನೆಯಲ್ಲಿ ಉದ್ಯಾನವನ್ನು ಮಾಡಲು ಉತ್ತರ ಮತ್ತು ಪೂರ್ವ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳು ಉದ್ಯಾನಕ್ಕೆ ಒಳ್ಳೆಯದಲ್ಲ. ಆದರೆ, ನಿಮಗೆ … Read more