ಬರೀ 1 ಕಾಳುಮೆಣಸು ದಿನಾ ಬಳಸುವುದರಿಂದ ಎಂತಾ ಪರಿಣಾಮ ಬೀರತ್ತೆ ಗೊತ್ತಾ!

ಭಾರತದಲ್ಲಿ ಹಲವು ಬಗೆಯ ಕಾಳುಗಳು ಲಭ್ಯವಿದೆ. ಎಲ್ಲ ರೀತಿಯ ಕಾಳುಗಳನ್ನು ಅಡುಗೆಗೆ ಬಳಸಲಾಗುತ್ತದೆ. ತರಕಾರಿ, ಕಡಲೆ, ಮೊಳಕೆಯೊಡೆದ ಕಾಳು ಇತ್ಯಾದಿಗಳನ್ನು ಜನ ಸೇವಿಸುತ್ತಾರೆ. ಆದರೆ ನಾವಿಂದು ಕಾಳು ಮೆಣಸಿನ ಬಗ್ಗೆ ಮಾತನಾಡುತ್ತಿದ್ದೇವೆ. ಇದರಲ್ಲಿ ಸಿಗುವ ಎಲ್ಲಾ ಪೋಷಕಾಂಶಗಳು ದೇಹಕ್ಕೆ ತುಂಬಾ ಅಗತ್ಯವಾಗಿದೆ. ಇದು ಆಹಾರಕ್ಕೆ ರುಚಿ ನೀಡುವುದು ಮಾತ್ರವಲ್ಲದೇ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಕಾಳು ಮೆಣಸು ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಖನಿಜಗಳ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದರೊಂದಿಗೆ, ವಿಟಮಿನ್ ಎ, ಬಿ, ಸಿ … Read more

ದಿನಕ್ಕೆ 3-4 ಬಾರಿ ಹಲ್ಲು ಉಜ್ಜುವುದರಿಂದ ನಿಮ್ಮ ದೇಹದಲ್ಲಿ ಆಗುತ್ತದೆ!

ದಿನಕ್ಕೆ 3-4 ಬಾರಿ ಹಲ್ಲು ಉಜ್ಜುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ. ಇದರಿಂದ ಹೃದಯ ಬಡಿತ ಏರುಪೇರು ಆಗದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ ಹೃದಯಘಾತದ ಅಪಾಯ ಕೂಡ ಕಡಿಮೆ ಅನ್ನೋದು ಇತ್ತೀಚಿನ ದಿನಗಳಲ್ಲಿ ನಡೆಸಿದ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳದೆ ಇದ್ದರೆ ಆ ಬಾಕ್ಟೆರಿಯಗಳು ರಕ್ತ ಸೇರುತ್ತವೆ. ಇದರಿಂದಲೇ ಉರಿಯುತ ಕಾಣಿಸಿಕೊಳ್ಳುತ್ತದೆ. ಅಂತಹ ದಕ್ಷಿಣ ಕೊರಿಯಾದ ವೈದ್ಯರ ತಂಡ ಅಭಿಪ್ರಾಯ ಪಟ್ಟಿದೆ. ಈ ಉರಿಯುತ ಹೃದಯ ಬಡಿತದ ಏರಿಳಿತ ಹಾಗು ಹೃದಯಘಾತಕ್ಕೂ ಕಾರಣವಾಗಬಲ್ಲದು.ಹೃದಯ ಕಾರ್ಯಕ್ಕೂ ಹಲ್ಲು ಉಜ್ಜುವ … Read more

ನೀರಿಗೆ ಸೋಪ್ ಪೌಡರ್ ಅನ್ನು ಹೀಗೆ ಹಾಕಿ ಅಮೇಲೆ ನೋಡಿ ಮ್ಯಾಜಿಕ್!

ಒಂದು ಮೋಗ್ ಗೆ ಸ್ವಲ್ಪ ಬಿಸಿ ನೀರು ಹಾಕಿಕೊಳ್ಳಬೇಕು. ಅಮೇಲೆ ಇದಕ್ಕೆ ಸೋಪ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ನಿಮ್ಮ ಮನೆಯ ದೊಡ್ಡ ಕೆಲಸಕ್ಕೆ ಬರುತ್ತದೆ. ಇದನ್ನು ಒಂದು ಬಾಟಲ್ ಗೆ ಹಾಕಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ. ಇದನ್ನು ನೀವು ಒಂದು ತಿಂಗಳವರೆಗೂ ನಿಮಗೆ ಚಿಂತೆ ಇರುವುದಿಲ್ಲ. ಬಟ್ಟೆ ತೊಳೆಯುವಾಗ ಸೋಪ್ ಪೌಡರ್ ಬದಲು ಈ ಸೋಪ್ ಲಿಕ್ವಿಡ್ ಅನ್ನು ಹಾಕುವುದರಿಂದ ಬಟ್ಟೆ ಚೆನ್ನಾಗಿ ಕ್ಲೀನ್ ಆಗುತ್ತದೆ. ಬಟ್ಟೆ ತೊಳೆಯುವಾಗ ಡೈರೆಕ್ಟ್ ಆಗಿ … Read more

ನಿಂಬೆ ಹಣ್ಣಿನ ಜ್ಯೂಸ್ ಈ ಕಾಯಿಲೆ ಇರುವವರು ಇವತ್ತು ಸೇವಿಸಿ ಸಾಕು!

ನಿಂಬೆ ರಸವನ್ನು ಹಲವರು ಮುಖದ ಕಾಂತಿ ಹೆಚ್ಚಿಸಲು ಕಡಲೆ ಹಿಟ್ಟಿನ ಜತೆಗೆ ಬಳಸುತ್ತಾರೆ. ಅಂತೆಯೇ ಒಂದು ಲೋಟ ನೀರಿಗೆ ನಿಂಬೆ ರಸವನ್ನು ಬೆರೆಸಿ ಪ್ರತಿದಿನ ಕುಡಿಯುವುದರಿಂದ ನಾನಾ ರೀತಿಯ ಆರೋಗ್ಯಕರ ಗುಣಗಳಿವೆ ಎಂಬುವುದನ್ನು ಅರಿಯುವುದು ಮುಖ್ಯ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜನರ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದೆ. ವಿಶೇಷವಾಗಿ ಆಹಾರದ ನಿಯಮಗಳು ಬದಲಾಗಿವೆ. ಹೀಗಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಬಹಳ ಮುಖ್ಯ. ಅದರಲ್ಲೂ ಬೆಳಿಗ್ಗೆ ಹೊತ್ತು ನಿಂಬೆ ಹಣ್ಣಿನ ಜ್ಯೂಸ್​ ಮಾಡಿ ಕುಡಿಯುವುದು ಸೂಕ್ತ. ವಿಟಮಿನ್ ಸಿ ಅಧಿಕವಾಗಿರುವ … Read more

ಮಲಬದ್ಧತೆ ಸಮಸ್ಸೆಯಿಂದ ದೂರು ಇರಬೇಕಾ? ಸುಲಭವಾದ ಪರಿಹಾರ!

ಮಲಬದ್ಧತೆ :ಕೆಲವೊಂದು ಆಹಾರವನ್ನು ಜೊತೆಯಾಗಿ ಬಳಸಿದಾಗ ನಮ್ಮ ದೇಹದಲ್ಲಿ ಮ್ಯಾಜಿಕ್ ಮಾಡುತ್ತದೆ.ಬಾಳೆಹಣ್ಣು ಮತ್ತು ಜಿರಿಗೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಜೀರ್ಣ ಶಕ್ತಿಗೆ ಹೆಚ್ಚಾಗುತ್ತದೆ. ಇವೆರಡನ್ನು ಜೊತೆಯಾಗಿ ಬಳಸುವುದರಿಂದ ಯಾರಿಗೆ ಮಲಬದ್ಧತೆ ಅಥವಾ ಕಾಂಸ್ಟಿಪೇಷನ್ ಸಮಸ್ಸೆ ಇರುತ್ತದೆಯೋ ಅಂತವರಿಗೆ ಇದೊಂದು ಬೆಸ್ಟ್ ಅಂತ ಹೇಳಬಹುದು. ಬಾಳೆಹಣ್ಣು ಹಾಗೆ ತಿಂದರು ಸಹ ಕಾಂಸ್ಟಿಪೇಷನ್ ಸಮಸ್ಸೆ ಇರುವವರಿಗೆ ತುಂಬಾನೇ ಬೆಸ್ಟ್. ಪ್ರತಿದಿನ ಕ್ಲಿಯರ್ ಆಗಿ ಮೋಶನ್ ಕಾರೀಕ್ಟ್ ಆಗಿ ಹೋಗಬೇಕು ಎಂದರೆ ಈ ಬಾಳೆಹಣ್ಣು ಜೀರಿಗೆ ಅನ್ನು ಬಳಸಬಹುದು. ರಾತ್ರಿ ಮಲಗುವ … Read more

ಉರುಳು ಸೇವೆಯಿಂದ ಆಗುವ ಲಾಭಗಳೇನು!

ಉರುಳು ಸೇವೆ ದೇಹವನ್ನು ರಕ್ಷಿಸುವುದಕ್ಕೆ ಹತ್ತು ಹಲವಾರು ಚಾಲೆಂಜ್ ಗಳು ಮನುಷ್ಯನಿಗೆ ಎದುರು ಆಗುತ್ತವೆ. ಆಗ ಸಾಕಷ್ಟು ಸಮಸ್ಸೆಗಳಿಗೆ ಮನುಷ್ಯ ಒಳಗಾಗುತ್ತಾನೆ. ಯಾವುದೇ ರೋಗ ಬಾಧೆ ಇರಲಿ ಅಂತಹ ಸಂದರ್ಭಗಳಲ್ಲಿ ಜೀವನವನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಯಾರಿಗೆ ಆಗಲಿ ನೆಗೆಟಿವಿಟಿ ರೋಗ ಇದ್ದರು ನಿಮ್ಮ ಶರೀರದ ಕಾಯಿಲೆಗಳನ್ನು ಅವಶ್ಯವಾಗಿ ಗಮನಿಸಿ. ಅಂದರೆ ದೇವಸ್ಥಾನದಲ್ಲಿ ಉರುಳು ಸೇವೆ ಯಾವ ಮನುಷ್ಯ ಮಾಡುತ್ತಾನೆ. ಉರುಳು ಸೇವೆ ಎಂದರೆ ಕೈ ನೇರವಾಗಿ ಕಾಲು ಚಾಚಿ ಉರುಳಿಕೊಂಡು ಪ್ರದಕ್ಷಿಣೆ ಅನ್ನು ಮಾಡುತ್ತ ಹೋಗಬೇಕು. … Read more

ಅಳಲೆಕಾಯಿನಿಂದ ತಲೆ ಹೊಟ್ಟು ನಿವಾರಣೆ!

ಆಯುರ್ವೇದ ಗಿಡಮೂಲಿಕೆ ನಿಮ್ಮ ಡ್ಯಾಂಡ್ರಫ್ ಅನ್ನ ಕಡಿಮೆ ಮಾಡುವುದರಲ್ಲಿ ಖಂಡಿತ ಸಹಕಾರಿ ಆಗುತ್ತೆ ಯಾಕೆ ಇಷ್ಟು ಗ್ಯಾರಂಟಿಯಿಂದ ತಿಳಿಸುತ್ತಿದ್ದೇವೆ ಎಂದರೆ ಈ ಆಯುರ್ವೇದಿಕ್ ಔಷಧಿಯನ್ನ ಆಯುರ್ವೇದದಲ್ಲಿ ಒಂದು ಮದರ್ ಮೆಡಿಸನ್ ಅಂತ ಹೇಳುತ್ತಾರೆ ಅಥವಾ ಕಿಂಗ್ ಆಫ್ ಮೆಡಿಸನ್ ಅಂತಾನೆ ಹೇಳುತ್ತಾರೆ ಅದು ಯಾವುದು ಅಂತ ಕೇಳ್ತಾ ಇದ್ದೀರಾ ಅದೇ ಅಳಲೆಕಾಯಿ. ಅಳಲೆಕಾಯಿ ನಮ್ಮ ಕೂದಲಿಗೆ ಹೇಗೆ ಉಪಯೋಗಕಾರಿ ಎಂದು ತಿಳಿದುಕೊಳ್ಳೋಣ. ಕೆಲವರಿಗೆ ಈ ಡ್ಯಾಂಡ್ರಫ್ ಸಮಸ್ಯೆ ಅಥವಾ ಈ ಹೊಟ್ಟಿನ ಸಮಸ್ಯೆ ಹೆಚ್ಚಾಗಿರುತ್ತದೆ ಅದು ಅವರ … Read more

ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರ!ಈ ರಹಸ್ಯ ಅರಿತವರೆ ಪುಣ್ಯವಂತರು….

ಅಂಜನೇಯನಿಗೆ ವೀಳ್ಯದೆಲೆ ಹಾರ ವನ್ನು ಅರ್ಪಿಸುತ್ತಾರೆ. ಅಂತಹ ದಿವ್ಯ ಶಕ್ತಿ ಏನಿದೆ? ಎಲೆಯಲ್ಲಿ ಹಾಗೂ ಈ ಎಲೆಯನ್ನು ಯಾವಾಗ ಅರ್ಪಿಸ ಬೇಕು? ಹೇಗೆ ಅರ್ಪಿಸಿ ದರೆ ಹನುಮನ ಕೃಪೆ ಗೆ ಪಾತ್ರ ರಾಗುತ್ತೀರಿ?. ಹನುಮನಿಗೆ ಅರ್ಪಿಸುವ ಈ ವಿಶೇಷ ಎಲೆ ಗೆ ಇರುವ ದಿವ್ಯ ಶಕ್ತಿ ಏನು ತಿಳಿಯೋಣ ಬನ್ನಿ ಈ ಎಲೆ ಅರ್ಪಿಸುವುದರಿಂದ ಆಗುವ ಶುಭಫಲ ಗಳೇನು? ನಮ್ಮ ಸಂಪ್ರದಾಯ ದಲ್ಲಿ ವೀಳ್ಯದೆಲೆ ಗೆ ಅತ್ಯಂತ ಮಹತ್ವಪೂರ್ಣ ವಾದ ಸ್ಥಾನ ವಿದೆ. ವೀಳ್ಯದೆಲೆಯು ಲಕ್ಷ್ಮಿಯ ಅಂಶವೆಂದು … Read more

ಸಕ್ಕರೆ ಕಾಯಿಲೆ ಇದ್ದವರು ಈ ಟಿಪ್ಸ್ ಅನ್ನು ಫಾಲೋ ಮಾಡಿ!

ನಾವು ಯಾವುದೇ ಕಾರಣಕ್ಕೂ ನಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಲು ಬಿಡಬಾರದು. ಏಕೆಂದರೆ ಇದರಿಂದ ಹಲವು ಆರೋಗ್ಯದ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ಮಧುಮೇಹ ಹೆಚ್ಚಾಗಿರುವ ವ್ಯಕ್ತಿಗಳಿಗೆ ಹೃದಯದ ತೊಂದರೆ ಕೂಡ ಕಾಡುವ ಸಾಧ್ಯತೆ ಇರುತ್ತದೆ.ಹೀಗಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಳ್ಳುವುದರ ಜೊತೆಗೆ ಆಗಾಗ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಂಡು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಇದಕ್ಕೆ ಸಂಬಂಧಪಟ್ಟಂತೆ ಕೆಲವು ಟಿಪ್ಸ್ ಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ​ಬೆಳಗಿನ ಉಪಹಾರ ಆರೋಗ್ಯಕರವಾಗಿರಲಿ–ಬೆಳಗಿನ ಸಮಯದಲ್ಲಿ ಉಪಹಾರದ ರೂಪದಲ್ಲಿ ನೀವು ಸೇವನೆ ಮಾಡುವ ಆಹಾರ … Read more

ಸೊಳ್ಳೆ ಓಡಿಸಲು ಈರುಳ್ಳಿ ಇದ್ದರೆ ಸಾಕು ನಿಮಿಷದಲ್ಲಿ ಸೊಳ್ಳೆ ಕಾಟ ಇರಲ್ಲ!

ಸೊಳ್ಳೆಗಳನ್ನು ಹೊಡಿಸುವುದಕ್ಕೆ ಒಂದು ಈರುಳ್ಳಿ ಇದ್ದರೆ ಸಾಕು. ಒಂದೇ ಒಂದು ಸೊಳ್ಳೆ ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ.ಮಳೆಗಾಲದಲ್ಲಿ ಸೊಳ್ಳೆ ಕಾಟ ಜಾಸ್ತಿ ಎಂದು ಹೇಳಬಹುದು.ಸೊಳ್ಳೆಗಳ ಕಡಿತವು ಹಲವು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ರಾಸಾಯನಿಕ ಕೀಟನಾಶಕಗಳ ಬದಲು ನೈಸರ್ಗಿಕವಾಗಿ ಸಿಗುವ ಕೆಲವು ಉತ್ಪನ್ನಗಳನ್ನು ಬಳಸಿ ಈ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. ಮಳೆಗಾಲ ಶುರುವಾಯಿತೆಂದರೆ, ಸೊಳ್ಳೆಗಳ ಕಾಟವು ಶುರುವಾಗಿದೆ ಎಂದರ್ಥ. ಏಕೆಂದರೆ ಈ ಮಳೆಗಾಲವು ಸೊಳ್ಳಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. … Read more