ಪಿನ್ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಬಾರಿ ಉಳಿತಾಯ ಮಾಡಬಹುದು!

ಇನ್ನು ಎಣ್ಣೆ ಖಾಲಿ ಆದಮೇಲೆ ತುದಿಯಲ್ಲಿ ಪಿನ್ ಹಾಕಿ ಮೇಲೆ ನಿಲ್ಲಿಸಿಬಿಡಿ. ಕೆಳಗೆ ಕಟ್ ಮಾಡಿರುವುದರ ಕೆಳಗೆ ಒಂದು ಬೌಲ್ ಇಟ್ಟು ಬಿಡಿ. ಪ್ಯಾಕೆಟ್ ನಲ್ಲಿ ಇದ್ದ ಎಣ್ಣೆ ಬೌಲ್ ನಲ್ಲಿ ಶೇಖರಣೆ ಆಗಿರುತ್ತದೆ. ನಂತರ ಇದನ್ನು ನೀವು ಬಳಸಬಹುದು. ಈ ರೀತಿ ಮಾಡಿದರೆ ಎಣ್ಣೆ ವೇಸ್ಟ್ ಆಗುವುದು ತಪ್ಪುತ್ತದೆ ಮತ್ತು ಉಳಿತಾಯ ಕೂಡ ಆಗುತ್ತದೆ. ಇನ್ನು ಸೀರೆ ಉಡುವಾಗ ಪಿನ್ ಎಷ್ಟೇ ಹಾಕಿದರೂ ಒಳಗೆ ಹೋಗುವುದಿಲ್ಲ. ಈ ಸಮಯದಲ್ಲಿ ಒಂದು ಸಾಬುನಿಗೆ ಪಿನ್ ಹಾಕದ ನಂತರ … Read more

ಮಹಿಳೆಯರು ಮೂಗಿನ ಎಡಭಾಗಕ್ಕೆ ಯಾಕೆ ಮೂಗುತಿ ಹಾಕೋದು ? ಇದರ ಹಿಂದಿನ ಕಾರಣವೇನು ಅನ್ನೋದನ್ನ ತಿಳಿಯೋಣ…..

ಆಯುರ್ವೇದದ ಪ್ರಕಾರ ಎಡ ಮೂಗಿನ ಸೊಳ್ಳೆಯು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದೆ . ನಿಮ್ಮ ಎಡ ಮೂಗಿನ ಹೊಳ್ಳೆಗೆ ಮೂಗುತಿಯನ್ನು ಚುಚ್ಚಿದರೆ ಮುಟ್ಟಿನ ಸೆಳೆತ ಮತ್ತು ಹೆರಿಗೆ ನೋವುಗಳನ್ನು ನಿವಾರಿಸಲು ಸಹಾಯವಾಗುತ್ತಂತೆ. ಇದೇ ಕಾರಣಕ್ಕೆ ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ಇಷ್ಟೊಂದು ಮಹತ್ವ ನೀಡಿರೋದು ಈ ಕೆಲವು ನಂಬಿಕೆಗಳ ಪ್ರಕಾರ ಮೂಗುತಿ ಧರಿಸುವ ಪದ್ಧತಿಯು ಮಧ್ಯಪ್ರಾಂಚದಲ್ಲಿ ಮೊದಲು ಹುಟ್ಟಿಕೊಂಡಿತ್ತಂತೆ ಮತ್ತು ಇಂದು 16ನೇ ಶತಮಾನದಲ್ಲಿ ಮೊಘಲ್ ಯುಗದಲ್ಲಿ ಭಾರತಕ್ಕೆ ಬಂದಿತು ಎಂದು ಹೇಳಲಾಗುತ್ತದೆ . ಇನ್ನು ಪುರಾತನ ಆಯುರ್ವೇದ … Read more

ಮೀನುಗಳನ್ನು ಮನೆಯಲ್ಲಿ ಸಾಕುವುದರ ಲಾಭವೇನು!

ದೊಡ್ಡ ದೊಡ್ಡ ಶ್ರೀಮಂತರ ಮನೆಯಲ್ಲಿ ಅಕ್ವೇರಿಯಂಗಳನ್ನ ನಾವು ನೋಡಿರ್ತೀವಿ. ಮನೆಗೆ ಡಿಫ್ರೆಂಟ್ ಆದ ಲುಕ್ ಕೊಡೊದಲ್ದೆ, ಅದೃಷ್ಟ ಕೊಡುವ ಮೀನುಗಳು ಕೂಡ ಅದ್ರಲ್ಲಿರುತ್ತದೆ. ಯಾಕಂದ್ರೆ, ಕೆಲ ಬಣ್ಣದ ಮೀನುಗಳು ಅದೃಷ್ಟದ ಮೀನುಗಳಾಗಿರುತ್ತದೆ. ಇವತ್ತು ನಾವು ಅಕ್ವೇರಿಯಂ ಇಡೋದು ಲಾಭಾನೋ ನಷ್ಟಾನೋ..? ಯಾವ ಮೀನು ಸಾಕಿದ್ರೆ ಉತ್ತಮ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಸಿಕೊಡಲಿದ್ದೇವೆ. ಅಕ್ವೇರಿಯಂ ಬರೀ ಚಂದಕ್ಕೆ ಇಡುವುದಲ್ಲ. ಅಕ್ವೇರಿಯಂ ಇಡುವುದರಿಂದ ಮನೆಯ ಅಭಿವೃದ್ಧಿಯಾಗುತ್ತದೆ. ಆದ್ರೆ ಆ ಮೀನನ್ನ ಸಾಕುವ ರೀತಿ ಸರಿಯಾಗಿರಬೇಕು. ಅಕ್ವೇರಿಯಂ ಅನ್ನ ಯಾವಾಗಲೂ … Read more

ಉಡುದಾರವನ್ನು ಕಟ್ಟಿಕೊಳ್ಳುವುದರಿಂದ ಏನೆಲ್ಲಾ ಲಾಭಗಳು ಗೊತ್ತಾ!

ಗಂಡು ಮಕ್ಕಳ ಸೊಂಟಕ್ಕೆ ಕಟ್ಟಿಕೊಳ್ಳುವ ಉಡುದಾರದ ಹಿಂದಿರುವ ವೈಜ್ಞಾನಿಕ ಕಾರಣವೇನು? ಮತ್ತು ಅದನ್ನು ಏಕೆ ಕಟ್ಟುತ್ತಾರೆ? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ವಿಡಿಯೋವನ್ನು ಕೊನೆವರೆಗೂ ನೋಡಿ ವೀಕ್ಷಕರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚಾರ ವಿಚಾರದಲ್ಲೂ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ ಅದರಲ್ಲೂ ಹಿಂದಿನಿಂದ ಬಂದಿರುವಂತಹ ಸಂಪ್ರದಾಯದಲ್ಲಿ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಕೂಡ ಇರುತ್ತದೆ ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಉಡುದಾರವನ್ನು ಕಟ್ಟಿಕೊಳ್ಳುತ್ತಾರೆ ಆದರೆ ಈ … Read more

ಪೇರಲ ಹಣ್ಣಿನ ನಂಬಲಸಾಧ್ಯವಾದ ಅರೋಗ್ಯ ಪ್ರಯೋಜನಗಳು!

Incredible Health Benefits of Guava:ಪೇರಳೆ ಹಣ್ಣು ಅತ್ಯಂತ ರುಚಿಕರ ಮತ್ತು ನಂಬಲು ಅಸಾಧ್ಯವಾದಷ್ಟು ಪೋಷಕಾಂಶಗಳಿಂದ ಕೂಡಿದೆ. ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಫೈಬರ್ ಹೊಂದಿರುವ ಈ ಹಣ್ಣನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಗ ಆರೋಗ್ಯವು ಉತ್ತಮ ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಪೇರಳೆ ಹಣ್ಣನ್ನು ವಿವಿಧ ರೂಪದಲ್ಲಿ ಸವಿಯಬಹುದು. ಪೇರಳೆ ಹಣ್ಣಿನ ಹಸಿ, ಚಟ್ನಿ, ಸಿಹಿ ಜಾಮ್ ಹಾಗೂ ತಾಜಾ ಪೇರಳೆ ಹಣ್ಣನ್ನು ಸವಿಯಬಹುದು. ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಯನ್ನು ಸಹ ಬಳಸಿ ಆರೋಗ್ಯಕರ ಆಹಾರವನ್ನು … Read more

ಬೆಳಗ್ಗೆ ಬಿಸಿ ನೀರಿಗೆ ಬೆಲ್ಲ ಸೇರಿಸಿ ಪ್ರತಿದಿನ ಸೇವಿಸಿದರೆ ಈ ಆರೋಗ್ಯಕರ ಬದಲಾವಣೆ ಕಾಣಬಹುದು!

ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎಂದು ಈಗಾಗಲೇ ನಾವು ತಿಳಿದುಕೊಂಡಿರುವಂತಹ ವಿಚಾರ. ಇದಕ್ಕೆ ಇನ್ನೊಂದು ಸಾಮಗ್ರಿ ಸೇರ್ಪಡೆ ಮಾಡಿದರೆ ಅದರ ಲಾಭವು ದುಪ್ಪಟ್ಟು ಆಗುವುದು. ಬೆಳಗ್ಗೆ ಹಲ್ಲುಜ್ಜುವ ಮೊದಲು ಬಿಸಿ ನೀರು ಮತ್ತು ಬೆಲ್ಲ ಹಾಕಿ ಕುಡಿದರೆ ಅದು ಚರ್ಮ ಹಾಗೂ ಆರೋಗ್ಯದ ಮೇಲೆ ಅದ್ಭುತವಾದ ಪರಿಣಾಮ ಬೀರುವುದು… ​ಆಯುರ್ವೇದದ ಪ್ರಕಾರ–ಆಯುರ್ವೇದದ ಪ್ರಕಾರ ಬೆಲ್ಲವು ಬಿಸಿನೀರಿನೊಂದಿಗೆ ಸೇವಿಸಿದಾಗ ವಿವಿಧ ರೀತಿಯ ಕಾಯಿಲೆಗಳಿಂದ ತಡೆಯವುದು ಮಾತ್ರವಲ್ಲದೆ, ಇದು … Read more

45 ದಿನಗಳಲ್ಲಿ ತಂಬಾಕು ಗುಟಕಾ ವ್ಯಸನ ಮುಕ್ತಾರಾಗುವುದು ಹೇಗೆ!

ಮಾದಕ ವಸ್ತುಗಳಿಂದ ಸಾವು ಸಂಭವಿಸುತ್ತದೆ ಎಂದು ಗೊತ್ತಿದ್ದರೂ ಕೂಡ ಇಂದಿನ ಪೀಳಿಗೆ ಗಾಂಜಾ, ಅಫೀಮು, ತಂಬಾಕು ಉತ್ಪನ್ನಗಳಿಗೆ ಮಾರು ಹೋಗುತ್ತಿದೆ. ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವ ತಂಬಾಕು ಪದಾರ್ಥಗಳಿಗೆ ಬಹುತೇಕರು ದಾಸರಾಗುತ್ತಿದ್ದಾರೆ. ತಂಬಾಕುವಿನ ಗುಟ್ಕಾಗಳಲ್ಲಿ ಕಟೇಜು ಮತ್ತು ಸುಪಾರಿ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಬೆರೆಸಲಾಗುತ್ತದೆ. ಇದರಲ್ಲಿರುವ ವಿಷಕಾರಿ ರಾಸಾಯನಿಕ ಅಂಶಗಳು ಬಾಯಿಯ ಮೂಲಕ ದೇಹದ ಇತರೆ ಭಾಗಗಳಿಗೆ ಬಾಧಿಸಿ ಮಾರಣಾಂತಿಕ ರೋಗಕ್ಕೀಡಾಗುವಂತೆ ಮಾಡುತ್ತದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗಕ್ಕೀಡಾಗುವ ಅಪಾಯ ಹೆಚ್ಚಿರುತ್ತದೆ. ಬಾಯಿ ಕ್ಯಾನ್ಸರ್​ಗೆ ಮುಖ್ಯ ಕಾರಣ … Read more

ಮೀನ ರಾಶಿಯವರ ಬಗ್ಗೆ ಗೊತ್ತಿಲ್ಲದ ಕರಾಳ ಸತ್ಯ!

The dark truth about Pisces:ಹನ್ನೆರಡು ರಾಶಿಚಕ್ರಗಳ ಪಟ್ಟಿಯಲ್ಲಿ ಅಂತಿಮವಾಗಿ ಬರುವ 12ನೇ ನೀರಿನ ಅಂಶದ ರಾಶಿ ಮೀನ ರಾಶಿಯವರಿಗೆ ಇತರರ ಮೇಲಿನ ಸಹಾನುಭೂತಿಯೇ ಇವರ ಬದುಕಿನ ಧ್ಯೇಯವಾಗಿದೆ. ಅತೀ ಸೌಮ್ಯ ಸ್ವಭಾವದ, ಬುದ್ಧಿವಂತ, ಸಂಗೀತ ಪ್ರೇಮಿ ರಾಶಿ ಮೀನವು ಇತರರ ಮೇಲೆ ಕೋಪಗೊಂಡರೆ ಕ್ಷಮೆ ಎಂಬ ಪದಕ್ಕೆ ಇವರ ಶಬ್ದಕೋಶದಲ್ಲಿ ಹುಡುಕಬೇಕಿರುತ್ತದೆ. ಎಲ್ಲರನ್ನೂ ಅತಿಯಾಗಿ ನಂಬುವ ಇವರು ಬಹು ಬೇಗ ಬಲಿಪಶುಗಳಾಗುತ್ತಾರೆ. ಏಕಾಂಗಿತನ, ನಿದ್ರೆ, ಆಧ್ಯಾತ್ಮಿಕತೆಗೆ ಮನಸೋಲುವ ಇವರ ಬಗ್ಗೆ ಹೇಳಲು ಇನ್ನೂ ಸಾಕಷ್ಟು ವಿಚಾರಗಳಿವೆ. … Read more

ಮದ್ರಾಸ್ Eye ಅಥವಾ ಕಣ್ಣು ಕೆಂಪಾದ್ರೆ ಮನೆಮದ್ದು!

ಕಣ್ಣು ದೇಹದ ಪ್ರಮುಖ ಮತ್ತು ಸೂಕ್ಷ್ಮ ಅಂಗವಾಗಿದೆ. ಕಣ್ಣಿನ ಸಮಸ್ಯೆಗಳು ಸಾಕಷ್ಟು ಚಿಂತೆ ಮತ್ತು ಒತ್ತಡಕ್ಕೆ ಕಾರಣವಾಗುತ್ತದೆ. ಕಣ್ಣಿನ ಸಮಸ್ಯೆಗಳು ದೈನಂದಿನ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕಣ್ಣಿನ ಸಮಸ್ಯೆಯು ಯಾವಾಗ ಬೇಕಾದ್ರೂ ಸಂಭವಿಸಬಹುದು. ಕಣ್ಣುಗಳು ಕೆಂಪಾಗುವುದು ಒಂದು ಸಮಸ್ಯೆ ಆಗಿದೆ. ಇದು ಕಣ್ಣಲ್ಲಿ ರಕ್ತ ಬಂದಂತೆ ಕಾಣುತ್ತದೆ. ಇದಕ್ಕೆ ಕಾರಣವೇನು, ಇದನ್ನು ಹೇಗೆ ತಡೆಯುವುದು ಎಂದು ತಿಳಿಯೋಣ. ಕಣ್ಣಿನಲ್ಲಿರುವ ಸಣ್ಣ ರಕ್ತನಾಳಗಳು ಉರಿ ಬಂದಾಗ, ನಾಳಗಳು ಊದಿಕೊಂಡಾಗ ಕಣ್ಣು ಕೆಂಪಾಗುವ ಸಮಸ್ಯೆ ಸಂಭವಿಸುತ್ತದೆ. ಕಣ್ಣು … Read more

ಬಲಗೈಯಲ್ಲಿ ಈ ವಸ್ತು ಧರಿಸಿದರೆ ಪುರುಷರಿಗೆ ಅದೃಷ್ಟ ಬಲವಾಗುವುದು!

ಈ ವಸ್ತುವನ್ನು ಪುರುಷರು ಬಲಗೈ ಯಲ್ಲಿ ಧರಿಸಿದರೆ ಅದೃಷ್ಟ ಗ್ಯಾರೆಂಟಿ. ಹೌದು ಅದೃಷ್ಟ ಎಂದರೆ ಏನು ಗೊತ್ತಾ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಪ್ರಯತ್ನ ಮಾಡದೆ ಅದೃಷ್ಟ ಬರುವುದಿಲ್ಲ ಪ್ರತಿಯೊಂದು ಪ್ರಯತ್ನ ಪೂರ್ವಕವಾಗಿ ನಡೆಯುತ್ತದೆ. ಯಶಸ್ಸಿಗೆ ಶಾರ್ಟ್ ಕಟ್ ಇಲ್ಲ ಯಶಸ್ಸು ಸಿಗಬೇಕು ಎಂದರೆ ನಾವು ಕಷ್ಟ ಪಟ್ಟೆ ಮೇಲೆ ಬರಬೇಕು ಈ ಯಶಸ್ಸಿಗೆ ನಮಗೆ ಮನೋ ಸ್ಥೈರ್ಯ ಎನ್ನುವುದು ಇರಬೇಕು ಯಾವಾಗ ಈ ಮನೋ ಸ್ಥೈರ್ಯ ಇರುವುದಿಲ್ಲ ಕದಡಿಕೆ ಆಗುತ್ತದೆ ಗಂಡಿಗೆ ಪುರುಷನಿಗೆ ಆತುರ ಜಾಸ್ತಿ … Read more