ಪಂಚಲೋಹದ ಉಪಯೋಗ ಮತ್ತು ಪ್ರಯೋಜನಗಳು!

ಪಂಚ ಲೋಹಗಳ ಸಂಯೋಜನೆ: 1. ತಾಮ್ರ, 2. ಸತು, 3. ತವರ, 4. ಬೆಳ್ಳಿ ಮತ್ತು 5. ಚಿನ್ನ.ಸಾಮಾನ್ಯವಾಗಿ ಲೋಹದ ವೆಚ್ಚವು 33% ಆಗಿದೆ ನೀವು ತಾಮ್ರದ ವೆಚ್ಚವನ್ನು ಉಲ್ಲೇಖವಾಗಿ ತೆಗೆದುಕೊಳ್ಳಬಹುದು ಮತ್ತು ತಯಾರಿಕೆಯ ವೆಚ್ಚವು 66% ಆಗಿದೆ. ಜೊತೆಗೆ, ತೆರಿಗೆಗಳು, ಸಾರಿಗೆ ಇತ್ಯಾದಿ. ಕೈಗೆಟಕುವ ಬೆಲೆಯ ಉಂಗುರಗಳನ್ನು ಪಂಚದಾತುವಿನಿಂದ ತಯಾರಿಸಲಾಗುತ್ತದೆ. ಇದು ಐದು ಲೋಹಗಳ ಮಿಶ್ರಲೋಹವಾಗಿದೆ. ಪಂಚದಾತುವನ್ನು ಪಂಚಲೋಹಂ ಅಥವಾ ಪಂಚಲೋಹ ಎಂದು ಕೂಡ ಕರೆಯಲಾಗುತ್ತದೆ. ವೇದವ್ಯಾಸ ಮತ್ತು ಗಣೇಶ ಪಂಚದಾತು ವಾದ್ಯದ ಬಗ್ಗೆ ಮಹಾಭಾರತದಲ್ಲಿ ಬರೆದಿದ್ದಾರೆ … Read more

ಈ ಬೆಲ್ಲ ಹೀಗೆ ಸೇವಿಸಿ ನೋಡಿ ಜೀವನದಲ್ಲಿ ಯಾವತ್ತು ಬರಲ್ಲ!

ಸಾಮಾನ್ಯವಾಗಿ ಹಬ್ಬ ಹರಿದಿನಗಳ ಆಚರಣೆ ಶುರುವಾದಾಗ, ಹಿಂದಿನ ಕಾಲದಿಂದಲೂ ನಡೆದು ಕೊಂಡು ಬಂದಿದ್ದ ಸಂಪ್ರದಾಯಬದ್ಧವಾದ ಆಚರಣೆ ಪದ್ಧತಿಯ ಜೊತೆಗೆ ಸಿಹಿ ಖಾದ್ಯಗಳನ್ನು ತಯಾರು ಮಾಡಿ ದೇವರಿಗೆ ನೈವೇದ್ಯವಾಗಿ ಇಡುತ್ತಾರೆ. ಇಂತಹ ಸಂದರ್ಭದಲ್ಲಿ ಸಿಹಿ ಖಾದ್ಯಗಳನ್ನು ತಯಾರು ಮಾಡಲು ಬಹುತೇಕರು, ಬೆಲ್ಲವನ್ನು ಬಳಸುತ್ತಾರೆ. ಯಾಕೆಂದರೆ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಸಕ್ಕರೆಗಿಂದ ಬೆಲ್ಲಕ್ಕೆ ಹೆಚ್ಚನ ಪ್ರಾಶಸ್ತ್ಯ ಕೊಟ್ಟರೆ ಒಳ್ಳೆಯದು. ಅದರಲ್ಲೂ ಪ್ರಮುಖವಾಗಿ ಅಪ್ಪಟ, ತಾಜಾ ಹಾಗೂ ಸಾವಯುವ ಪದಾರ್ಥಗಳಿಗೆ ಹೆಚ್ಚಿನ ಒತ್ತುಕೊಡುವುದು ನಮ್ಮ ಹಾಗೂ ಮನೆಯವರೆಲ್ಲರ ಆರೋಗ್ಯದ ದೃಷ್ಟಿಯಿಂದ ತುಂಬಾ … Read more

ಮುಟ್ಟಿನ ಸಮಯದಲ್ಲಿ ಆಗುವಂತಹ ಹೊಟ್ಟೆ ನೋವಿಗೆ ಇಲ್ಲಿದೆ ಮನೆಮದ್ದು!

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ಸಮಸ್ಯೆಯಿಂದ ನೋವು ಹಾಗೂ ಸಂಕಟಗಳು ಕಾಡುವುದು ಸಾಮಾನ್ಯ. ಮುಟ್ಟಿನ ಸಂದರ್ಭದಲ್ಲಿ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು, ಅಂತರ್ನಿರ್ಮಿತ ಒಳಪದರಗಳನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿಕೊಂಡಿರುತ್ತದೆ. ಅಂತಹ ಸಂದರ್ಭದಲ್ಲಿ ಸ್ನಾಯುಗಳು ತೀವ್ರವಾದ ಸೆಳೆತ ಮತ್ತು ನೋವಿಗೆ ಒಳಗಾಗುತ್ತದೆ. ಕೆಲವರು ಋತುಚಕ್ರದ ಸಂದರ್ಭದಲ್ಲಿ ವಾಕರಿಕೆ, ಅತಿಸಾರ, ತಲೆನೋವು ಮತ್ತು ಬೆನ್ನು ನೋವಿನಂತಹ ಸಮಸ್ಯೆಗಳಿಂದ ಜರ್ಜರಿತರಾಗುತ್ತಾರೆ. ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಯಾವ ರೀತಿಯ ಮನೆ ಪರಿಹಾರಗಳನ್ನು ಮಾಡಬಹುದು? ಅವು ಹೇಗೆ ಪರಿಣಾಮಕಾರಿಯಾದ ವಿಶ್ರಾಂತಿಯನ್ನು ನೀಡುತ್ತವೆ? ಎನ್ನುವುದನ್ನು ನಿಮಗಾಗಿ ಈ … Read more

ನಿಮ್ಮ ಮೂಗು ನಿಮ್ಮ ಬಗ್ಗೆ ಏನು ಹೇಳುತ್ತದೆ?

ಮೂಗು ಮುಖದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ ಮತ್ತು ನಮ್ಮ ವ್ಯಕ್ತಿತ್ವ ಮತ್ತು ನಾವು ಯಾರಾಗಬೇಕೆಂದು ಬಯಸುತ್ತೇವೆ ಎಂಬುದರ ಕುರಿತು ಬಹಳಷ್ಟು ಹೇಳಬಹುದು. ಪ್ರತಿಯೊಂದು ಮೂಗು ಇನ್ನೊಂದಕ್ಕಿಂತ ಭಿನ್ನವಾಗಿರುತ್ತದೆ ಮತ್ತು ಇದು ವಿವಿಧ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತದೆ. ನಿಮ್ಮ ಮೂಗು ಸಹ ನಿಮ್ಮ ಬಳಸದ ಸಾಮರ್ಥ್ಯದ ಬಗ್ಗೆ ಇಣುಕುನೋಟವನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇಲ್ಲಿ 5 ಸಾಮಾನ್ಯ ವಿಧದ ಮೂಗುಗಳು ಮತ್ತು ಅವರು ನಿಮ್ಮ ಹಣೆಬರಹ ಮತ್ತು ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತಾರೆ. ದೊಡ್ಡ ಮೂಗು:–ನಿಮ್ಮ ಮೂಗು ದೊಡ್ಡ … Read more

ಹನುಮಂತನ ಪೂಜೆ ಹೇಗೆ ಮಾಡಬೇಕು!

ಹನುಮಂತನನ್ನು ಶಿವನ ಇನ್ನೊಂದು ಅವತಾರ ಎಂದು ಕರೆಯಲಾಗುತ್ತದೆ. ಜಾಂಬವಂತ, ಹನುಮಾನ್, ಭಜರಂಗಿ ಎಂದು ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಹನುಮಾನ್ ಭಕ್ತರ ಮೊರೆಯನ್ನು ಶೀಘ್ರವೇ ಆಲಿಸುವ ಕರುಣಾಮಯಿಯಾಗಿದ್ದಾರೆ. ಶನಿ ದೋಷವಿದ್ದಲ್ಲಿ ಹನುಮಂತನ ಗುಡಿಗೆ ಹೋಗಿ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂಬುದು ನಂಬಿಕೆಯಾಗಿದೆ. ರಾಮ ಭಕ್ತನಾಗಿರುವ ಹನುಮಾನ್ ಬ್ರಹ್ಮಚಾರಿಯಾಗಿದ್ದು ಸರಳ ಪೂಜೆಗೆ ಒಲಿಯುವ ದೇವರಾಗಿದ್ದಾರೆ. ನಮ್ಮ ಇಂದಿನ ಲೇಖನದಲ್ಲಿ ಹನುಮಂತನ ಕುರಿತು ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಹನುಮಂತನನ್ನು ಪೂಜಿಸಿದರೆ ಏನು ಪ್ರಯೋಜನಗಳನ್ನು ನಮ್ಮ ಜೀವನದಲ್ಲಿ ನಾವು ಪಡೆದುಕೊಳ್ಳಬಹುದು … Read more

ನಿಮ್ಮ ಮನೆ ಅಥವಾ ಗಾರ್ಡನ್ ನಲ್ಲಿ ಒಂದಾದರೂ ಈ ಗಿಡ ಇರಲಿ!ಅದೃಷ್ಟವೋ ಅದೃಷ್ಟ!

ಅದೃಷ್ಟ ಎನ್ನುವುದು ಹೇಗೆ ಬರುತ್ತದೆ ಎನ್ನುವುದನ್ನು ಕೆಲವೊಮ್ಮೆ ಊಹೆ ಮಾಡುವುದಕ್ಕೂ ಆಗುವುದಿಲ್ಲ.ಭಿಕ್ಷುಕ ಆಗಿದ್ದವರು ಒಂದೇ ದಿನದಲ್ಲಿ ಕುಬೇರ ಆಗಬಹುದು ಮತ್ತು ಮಾಡೋ ಕೆಲಸ ಕೈ ಹಿಡಿದು ಲಕ್ಷ ಲಕ್ಷ ಲಾಭ ಕಾಣಬಹುದು. ಅದೃಷ್ಟ ಹೇಗೆ ಬರುತ್ತಾದೋ ದುರದೃಷ್ಟವು ಹಾಗೆ. ಯಾವಾಗ ಹೇಗೆ ಯಾವ ರೂಪದಲ್ಲಿ ಬರುತ್ತದೆ ಎನ್ನುವುದಕ್ಕೆ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ದಾರಿದ್ರ ಲಕ್ಷ್ಮಿ ಒಮ್ಮೆ ಒಕ್ಕರಿಸಿದರೆ ಮುಗಿತು ಬದುಕೆ ಬರಬದಾಗಿ ಹೋಗುತ್ತದೆ. ಎಷ್ಟೇ ಸಂಪತ್ತು ಇದ್ದರು ನೀರಿನಂತೆ ಹರಿದು ಹೋಗುತ್ತದೆ. ಮೇಲಿಂದ ಮೇಲೆ ಕಷ್ಟಗಳು ಬರುತ್ತಿರುವುದು ಮಾಡೋ … Read more

ಸಕ್ಕರೆ ಕಾಯಿಲೆ ಜೊತೆ ಈ 10 ಕಾಯಿಲೆ ಬರಬಾರದು ಅಂದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ತರಕಾರಿಯ ನೀರನ್ನು ಕುಡಿಯಿರಿ!

ಬೆಂಡೆಕಾಯಿ ಲೋಳೆ, ಅದನ್ನು ತಿನ್ನುವುದಿಲ್ಲ ಎಂದು ಮೂಗು ಮುರಿಯುವವರು ಸ್ವಲ್ಪ ಇಲ್ಲಿ ಕೇಳಬೇಕು. ಏಕೆಂದರೆ, ನಿಮ್ಮ ಮನೆಯಲ್ಲಿ ಒಂದು ವೇಳೆ ಯಾರಾದರೂ ಸಕ್ಕರೆ ಕಾಯಿಲೆ ಇರುವ ವರು ಇದ್ದರೆ, ಅಂತಹವರಿಗೆ ಈ ಲೇಖನ ನೆರವಾಗಬಹುದು. ಏಕೆಂದರೆ ಹೇಗಪ್ಪ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡುವುದು ಎಂದು ಆಲೋಚನೆ ಮಾಡುತ್ತಿರುವವರಿಗೆ ಬೆಂಡೆಕಾಯಿ ಹೇಗೆಲ್ಲಾ ಪ್ರಯೋಜನ ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ. ನಿಮ್ಮ ಮಧುಮೇಹ ಸಮಸ್ಯೆಯನ್ನು ಕಟ್ಟಿಹಾಕಲು ಬೆಂಡೆಕಾಯಿ ತನ್ನದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತದೆ. ಹಾಗಾದ್ರೆ ಈ ಬೆಂಡೆಕಾಯಿಯಲ್ಲಿ ಅಂತಹ … Read more

ನಿಮ್ಮ ಮೊದಲ ಅಕ್ಷರದ ಪ್ರಕಾರ ನಿಮ್ಮ ಗುಣ ಸ್ವಭಾವ!

ಹೆಸರಲ್ಲೇನಿದೆ ಬಿಡಿ ಎನ್ನಬೇಡಿ. ಹೆಸರಿನಲ್ಲಿ ಹಲವಷ್ಟಿದೆ. ನಿಮ್ಮ ಹೆಸರು ನಿಮ್ಮ ಪರ್ಸನಾಲಿಟಿ ಮೇಲೆ ಪರಿಣಾಮ ಬೀರಬಲ್ಲದು.  ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಏಕೆಂದರೆ, ನಿಮ್ಮ ಹೆಸರಿಗೆ ವ್ಯಕ್ತಿತ್ವವನ್ನು ರೂಪಿಸುವ ತಾಕತ್ತಿದೆ. ನಿಮ್ಮ ಹೆಸರು ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಮಾತ್ರವಲ್ಲ, ನಿಮ್ಮ ಕೆಲ ಗುಣಗಳನ್ನೂ ಹೇಳುತ್ತದೆ. ನಿಮ್ಮ ಹೆಸರು ಏನು ಹೇಳುತ್ತದೆ ತಿಳಿಯಿರಿ. A: ಇದೊಂದು ಪವರ್‌ಫುಲ್ ಅಕ್ಷರ. ಈ ಅಕ್ಷರದಿಂದ ಹೆಸರು ಆರಂಭವಾಗಿದ್ದರೆ ನೀವು ಹೆಚ್ಚು ಧೈರ್ಯವಂತರಾಗಿಯೂ, ಛಲವುಳ್ಳವರಾಗಿಯೂ ಇರುತ್ತೀರಿ. … Read more

ಸಕ್ಕರೆ ಕಾಯಿಲೆಗೆ ಈ ಜ್ಯೂಸ್ ಕುಡಿದರೆ ಯಾವತ್ತು ಈ ಕಾಯಿಲೆ ಮರಳಿ ಬರಲ್ಲ!

ಮಧುಮೇಹವು ಇಂದಿನ ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದು ಯಾರಿಗೂ ಬರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಅಸಮಾನ್ಯವಾದ ವೇಳೆ ಮಧುಮೇಹವು ಕಾಣಿಸುವುದು. ದೇಹದಲ್ಲಿ ಸರಿಯಾಗಿ ಇನ್ಸುಲಿನ್ ಬಿಡುಗಡೆ ಆಗದೆ ಇರುವುದು ಅಥವಾ ಇನ್ಸುಲಿನ್‌ನ್ನು ಸರಿಯಾಗಿ ಬಳಸದೆ ಇರುವ ಪರಿಣಾಮವಾಗಿ ಮಧುಮೇಹವು ಕಾಣಿಸಿಕೊಳ್ಳಬಹುದು. ಇದಕ್ಕೆಲ್ಲಾ ಕಾರಣಜೀವನ ಶೈಲಿ:-ಸಾಮಾನ್ಯವಾಗಿ ಜೀವನಶೈಲಿ ಬದಲಾವಣೆಯಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ದೇಹವನ್ನು ಕಾಡುವುದು ಮಾತ್ರಲ್ಲದೆ ಇದು ದೀರ್ಘಕಾಲಕ್ಕೆ ಅಪಾಯಕಾರಿ ಆಗಿರುವುದು ಮತ್ತು ಕೆಲವೊಂದು ರೋಗಗಳು ಸಂಪೂರ್ಣ ಗುಣಮುಖವಾಗದೆ ಇರಬಹುದು. ರಕ್ತದಲ್ಲಿನ … Read more

ಶ್ರಾವಣದಲ್ಲಿ ಈ ಸಸ್ಯ ಗಳು ರಾತ್ರೋರಾತ್ರಿ ಕೋಟ್ಯಾಧಿಪತಿ ಮಾಡುತ್ತದೆ ಇಂಥ ಮಾಹಿತಿ!

ಆಷಾಢ ಪೂರ್ಣಿಮೆಯ ನಂತರ ಶ್ರಾವಣ ಮಾಸ ಆರಂಭವಾಗುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಬಾರಿ ಆಗಸ್ಟ್ 23 ರ ಶುಕ್ರವಾರದಿಂದ ಈ ಪವಿತ್ರ ಮಾಸ ಆರಂಭವಾಗುತ್ತಿದೆ. ಶ್ರಾವಣವು ಶಿವನಿಗೆ ಅತ್ಯಂತ ಪ್ರಿಯವಾದ ಮಾಸವಾಗಿದೆ. ಈ ಮಾಸದಲ್ಲಿ ಭಕ್ತರು ಉಪವಾಸ ಮಾಡಿ ಶಿವನನ್ನು ಪೂಜಿಸುತ್ತಾರೆ. ಆ ಮಹಾದೇವನ ಆಶೀರ್ವಾದದಿಂದ ಅವರು ಸಂಪತ್ತು ಮತ್ತು ಸಂತೋಷವನ್ನು ಪಡೆಯುತ್ತಾರೆ. ಇದಲ್ಲದೆ ಅವರು ದುಃಖದಿಂದ ಮುಕ್ತರಾಗುತ್ತಾರೆ. ಇದಲ್ಲದೆ, ಈ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದಲ್ಲದೆ, … Read more