Nag Panchami 2023: ಹಲವು ವರ್ಷಗಳ ಬಳಿಕ ನಾಗ ಪಂಚಮಿಯಂದು ಈ ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ

Nag Panchami 2023:ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನ ಶಿವನ ಜೊತೆಗೆ ನಾಗದೇವತೆಗೂ ಕೂಡ ವಿಧಿ ವಿಧಾನದಿಂದ ಪೂಜಿಸಲಾಗುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ ಜೀವಂತ ಹಾವನ್ನು ಹೊರತುಪಡಿಸಿ, ಹಾವಿನ ಪ್ರತಿಮೆಗೆ ಪೂಜೆ ಸಲ್ಲಿಸಬೇಕು ಎಂದು ಹೇಳಲಾಗುತ್ತದೆ. ಈ ದಿನ ದೇವಾಧಿದೇವ ಮಹಾದೇವನಿಗೆ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿ, ರುದ್ರಾಭಿಷೇಕ ಮಾಡುವ ಎಲ್ಲಾ ಭಕ್ತಾದಿಗಳ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ಖುಷಿ ಮತ್ತು ಸುಖ-ಸಂರುದ್ಧಿಗಳ ಆಗಮನವಾಗುತ್ತದೆ. ಈ ಬಾರಿಯ ನಾಗ ಪಂಚಮಿ ಉತ್ಸವವನ್ನು … Read more

ಆಗಸ್ಟ್ 21 ನಾಳೆ ಸೋಮವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ ರಾಜಯೋಗ ಗುರುಬಲ

ನಮಸ್ಕಾರ ವೀಕ್ಷಕರೆ ನಾಳೆ ವಿಶೇಷವಾದೊಂದು ಸೋಮವಾರ ನಾಳೆ ಸೋಮವಾರ ದಿಂದ ಕೆಲವು ರಾಷ್ಟ್ರ ಗಳಿಗೆ ಶ್ರೀಮಂಜುನಾಥನ ಕೃಪೆಯಿಂದ ಏಳು ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಸುರಿಯುತ್ತಿದೆ ಹಾಗು ಇವರಿಗೆ ಶ್ರೀಮಂಜುನಾಥನ ಕೃಪೆಯಿಂದ ಬಾರಿ ಅದೃಷ್ಟ ಹೋರಾಟ ಆರಂಭವಾಗಿದೆ ಅಂತ ಹೇಳಿದ್ರೆ ತಪ್ಪಾಗ ಲಾರದು ಎಂದ ರೆ ಹೌದು ನಾಳೆ ಒಂದು ಸೋಮವಾರ ದಿಂದ ಇವರಿಗೆ ಈ ಒಂದು ಕೆಲವೊಂದು ರಾಷ್ಟ್ರ ಗಳಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪಾಕಟಾಕ್ಷ ಇರೋದ್ರಿಂದ ಏಳು ರಾಶಿಯವರಿಗೆ ಸಿಗ್ತಾ ಇದೆ. ಬಾರಿ … Read more

ಮನೆಯಲ್ಲಿ ನಾಗರ ಪಂಚಮಿ ಪೂಜೆ ಮಾಡುವ ವಿಧಾನ/ಪೂಜಾ ಮುಹೂರ್ತ/ಕಾಳ ಸರ್ಪ ದೋಷ/ನಿವಾರಣೆಗೆ ಪರಿಹಾರ!

ಅವರವರ ಮನೆಯ ಸಂಪ್ರದಾಯದ ರೀತಿ ನಾಗರ ಪಂಚಮಿ ಅನ್ನು ಆಚರಣೆ ಮಾಡುತ್ತಾರೆ. ನಾಗರ ಪಂಚಮಿ ಎಂದರೆ ನಾಗ ಎಂದರೆ ಹಾವು ಹಾಗು ಪಂಚಮಿ ಎಂದರೆ ಶ್ರಾವಣ ಮಾಸದ ಒಂದು ಶುಕ್ಲ ಪಕ್ಷದ ಪಂಚಮಿ ತಿತಿಯೊಂದು ಬರುವುದಕ್ಕೆ ನಾಗರ ಪಂಚಮಿ ಎಂದು ಕರೆಯಲಾಗುತ್ತದೆ. ಈ ನಾಗರ ಪಂಚಮಿ ಹಬ್ಬ ಮಾಡುವುದರಿಂದ ಅವರ ಜೀವನದಲ್ಲಿ ಇರುವ ಎಷ್ಟೋ ಕಷ್ಟಗಳು ಬದಲಾವಣೆ ಆಗುತ್ತದೆ. ನಾಗರ ಪಂಚಮಿ ಹಬ್ಬ ಆಚರಣೆ ಮಾಡಬೇಕು ಎಂದರೆ ಮನೆಯಲ್ಲಿ ಸುಬ್ರಮಣ್ಯ ಸ್ವಾಮಿ ಫೋಟೋ ಇರಬೇಕು. ಮೊದಲು ಶ್ರೀ … Read more

ನಿಮ್ಮ ಕಣ್ಣಿನ ಹುಬ್ಬುಗಳ ಆಕಾರದ ಮೇಲೆ ನಿಮ್ಮ ಸ್ವಭಾವ!

ಹುಬ್ಬಿನ ಆಕಾರವು ವ್ಯಕ್ತಿಯ ವ್ಯಕ್ತಿತ್ವವನ್ನು ಹೇಗೆ ಚಿತ್ರಿಸುತ್ತದೆ ಎಂಬುದರ ಕುರಿತು ಆಕರ್ಷಕ ಮಾನಸಿಕ ಸಂಗತಿಗಳನ್ನು ನಾವು ಬಹಿರಂಗಪಡಿಸುತ್ತೇವೆ. ಹಲವಾರು ಅಧ್ಯಯನಗಳು ಹುಬ್ಬುಗಳು ಮತ್ತು ವ್ಯಕ್ತಿತ್ವದ ನಡುವಿನ ಸಂಬಂಧವನ್ನು ಅನ್ವೇಷಿಸಿವೆ. ನಾವು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳೋಣ: ನೀವು ದಪ್ಪ ಹುಬ್ಬುಗಳನ್ನು ಹೊಂದಿದ್ದೀರಾ? ಅಥವಾ ತೆಳುವಾದ ಹುಬ್ಬುಗಳು? ಅಥವಾ ನೇರ ಹುಬ್ಬುಗಳು? ಅಥವಾ ಕಮಾನಿನ ಹುಬ್ಬುಗಳು? ಈ ಹುಬ್ಬು ಆಕಾರದ ವ್ಯಕ್ತಿತ್ವ ಪರೀಕ್ಷೆಯಲ್ಲಿ, ನಿಮ್ಮ ಹುಬ್ಬುಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತವೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ವ್ಯಕ್ತಿತ್ವ ಪರೀಕ್ಷೆಗಳು ನಿಮ್ಮ ಬಗ್ಗೆ, ನಿಮ್ಮ ಇಷ್ಟಗಳು … Read more

ತಿಂಗಳಿಗೆ ಒಂದು ಬಾರಿ ಇದನ್ನು ಹಾಕಿ ಸಾಕು ಗಿಡದಲ್ಲಿ ಚೆನ್ನಾಗಿ ಹೂವು ಬಿಡುತ್ತೆ!

ಗಿಡದಲ್ಲಿ ಹೂವು ಚೆನ್ನಾಗಿ ಬಿಡಬೇಕಾ. ಆಗಿದ್ದರೆ ತಿಂಗಳಿಗೆ ಒಮ್ಮೆ ಮೊಟ್ಟೆ ಸಿಪ್ಪೆ ಯಿಂದ ಈ ರೀತಿ ಮಾಡಿ ನೋಡಿ ಗಿಡದಲ್ಲಿ ತುಂಬಾ ಚೆನ್ನಾಗಿ ಹೂವು ಬಿಡುತ್ತೆ. ಗುಲಾಬಿ, ದಾಸವಾಳ, ಮಲ್ಲಿಗೆ ಯಾವುದೇ ಗಿಡ ಆಗಿರಲಿ ಗಿಡದ ತುಂಬಾ ಹೂವು ಬರಬೇಕು ಎಂದರೆ ಮೊಟ್ಟೆ ಸಿಪ್ಪೆಯಿಂದ ಬರೀ ಇಷ್ಟು ಮಾಡಿದರೆ ಸಾಕಾಗುತ್ತದೆ. ಮೊದಲು ಮೊಟ್ಟೆ ಸಿಪ್ಪೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದರಲ್ಲಿ ನೀರು ಹಾಕಿ ಗಿಡಕ್ಕೆ ಹಾಕಿದರೆ ಗಿಡದಲ್ಲಿ ಹೂವು ಹೇರಳವಾಗಿ ಬಿಡುತ್ತದೆ. ತಿಂಗಳಿಗೆ ಒಮ್ಮೆ … Read more

ದಾರಿಯಲ್ಲಿ ಹೋಗುವಾಗ ಚಿನ್ನ ಸಿಕ್ಕರೆ ಒಳ್ಳೆಯದ ಕೆಟ್ಟದ್ದ!

ಯಾವುದೇ ವಸ್ತು ಅಥವಾ ಲೋಹವನ್ನು ಕಳೆದುಕೊಳ್ಳುವುದು ಅಥವಾ ಗಳಿಸುವುದು ಶಕುನ ಅಥವಾ ಕೆಟ್ಟ ಶಕುನ ಎಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಅನೇಕ ವಿಷಯಗಳನ್ನು ಶಕುನ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಲೋಹಗಳ ಬಗ್ಗೆ ಅನೇಕ ನಂಬಿಕೆಗಳಿವೆ, ಅದು ಬಹಳ ಮುಖ್ಯವಾಗಿದೆ. ಈ ಲೋಹಗಳಲ್ಲಿ ಚಿನ್ನ ಮತ್ತು ಬೆಳ್ಳಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಅದೇ ಸಮಯದಲ್ಲಿ, ಪ್ರಾಯೋಗಿಕ ಜೀವನದಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಚಿನ್ನ ಮತ್ತು ಬೆಳ್ಳಿಗೆ ಸಂಬಂಧಿಸಿದಂತೆ ಅನೇಕ ಶುಭ ಶಕುನಗಳು … Read more

ಮನೆಯಲ್ಲಿ ತುಳಸಿ ಗಿಡ ಪದೇ ಪದೇ ಒಣಗ್ತಾ ಇದ್ರೆ ಈ ದೋಷ ಆಗಿರುತ್ತದೆ!    

ತುಳಸಿ ಗಿಡ ಪ್ರತಿ ಮನೆಯಲ್ಲೂ ಇರುತ್ತದೆ. ಕೆಲವರು ಮನೆಯ ಅಂಗಳದಲ್ಲಿ ತುಳಸಿ ಗಿಡಗಳನ್ನು ಇಟ್ಟರೆ ಇನ್ನು ಕೆಲವರು ತಾರಸಿಯ ಮೇಲೆ ತುಳಸಿ ಗಿಡ ಇಡುವುದು ಶ್ರೇಷ್ಠ ಎಂದು ನಂಬುತ್ತಾರೆ. ಆದರೆ ತುಳಸಿ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ನಿಮ್ಮ ಮನೆಯಲ್ಲಿ ತುಳಸಿ ಗಿಡ ಪದೇ ಪದೇ ಒಣಗುತ್ತಿದ್ದರೆ, ಅದು ನಿಮ್ಮ ಮನೆಯಲ್ಲಿ ಮುಂದೆ ನಡೆಯಲಿರುವ ಘಟನೆಯ ಮುನ್ಸೂಚನೆ ಆಗಿರಬಹುದು.  ತುಳಸಿ ಗಿಡ ಮತ್ತೆ ಮತ್ತೆ ಒಣಗುತ್ತಿದ್ದರೆ ಅದರ ಹಿಂದಿನ ಕಾರಣಗಳೇನು ಎಂಬುದನ್ನು ಇಂದು … Read more

ದಿನಪೂರ್ತಿ ನಿಶಕ್ತಿ ಸುಸ್ತು ಆಗುತ್ತಿದ್ದರೆ ಹಾಲಿನ ಜೊತೆಗೆ ಇದನ್ನು ಹಾಕಿಕೊಂಡು ಸೇವನೆ ಮಾಡಿ!

ಈ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಸರಿಯಾದ ಸಮಯಕ್ಕೆ ಊಟ ಮಾಡದೇ ನೆಮ್ಮದಿಯ ಜೀವನ ಇಲ್ಲದೆ ದುಡಿಮೆಗೆ ಎಲ್ಲಾರು ಕೂಡ ನಿಂತಿದ್ದರೆ. ದುಡಿಮೆ ಮಾಡಿ ದುಡ್ಡು ಗಳಿಸಬಹುದು ಅದರೆ ಎಷ್ಟೇ ಗಳಿಸಿದರು ಅರೋಗ್ಯವನ್ನು ಗಳಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.ಹಾಗಾಗಿ ಅನಾರೋಗ್ಯಕ್ಕೆ ತುತ್ತಗುವ ಮೊದಲು ಅರೋಗ್ಯವನ್ನು ವೃದ್ಧಿಗೊಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರತಿದಿನ ಕೆಲಸದೊಂದಿಗೆ ಆರೋಗ್ಯದ ಕಡೆ ಗಮನವನ್ನು ಕೂಡ ವಹಿಸಬೇಕು.ಮನುಷ್ಯನ ಅರೋಗ್ಯವನ್ನು ಕಾಪಾಡಲು ಪ್ರಕೃತಿ ನೀಡಿರುವ ವಸ್ತು ಎಂದರೆ ಅದು ಹಾಲು. ಹಾಲಿನಲ್ಲಿ ಇರುವ ಪೌಷ್ಟಿಕಾಂಶಗಳು ಬೇರೆ ಯಾವುದೇ ವಸ್ತುಗಳಲ್ಲಿ ಇಲ್ಲವೆನ್ನಾಬಹುದು. … Read more

ಬಿಳಿ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಸೂಪರ್ ಸೀಕ್ರೆಟ್ ಟಿಪ್ಸ್!

ಬಿಳಿ ಬಟ್ಟೆಗಳು ನೋಡುಗರಿಗೆ ತುಂಬಾ ಇಷ್ಟವಾಗುತ್ತವೆ. ಹೆಚ್ಚು ಹೊತ್ತು ಹಾಕಿಕೊಳ್ಳಬೇಕು ಎಂಬ ಆಸೆ. ಆದರೆ ಹಾಕಿಕೊಳ್ಳಲು ಆಗುವುದಿಲ್ಲ. ಕಾರಣವೇನೆಂದರೆ ಎಲ್ಲಿ ಕೊಳೆಯಾಗಿಬಿಡುತ್ತದೆ ಎನ್ನುವ ಭಯ. ಅಷ್ಟೇ ಅಲ್ಲದೆ ಬಿಳಿ ಬಟ್ಟೆ ಒಮ್ಮೆ ಕೊಳೆಯಾದರೆ, ಬಟ್ಟೆಯ ಕಲೆಗಳನ್ನು ಹೋಗಲಾಡಿಸುವುದು ಬಹಳ ಕಷ್ಟ. ಅಷ್ಟು ಸುಲಭವಾಗಿ ಕಲೆಗಳು ಬಿಡುವುದಿಲ್ಲ. ಬಿಟ್ಟರೂ ಕೂಡ ಬಿಳಿ ಬಟ್ಟೆಯಲ್ಲಿ ಮೊದಲಿನ ಹೊಳಪು ಇರುವುದಿಲ್ಲ. ಇದರ ಜೊತೆಗೆ ಮನೆಗೆ ಪೂರೈಕೆಯಾಗಿ ಬರುವಂತಹ ಹಾರ್ಡ್ ವಾಟರ್ ನಾವು ಹಾಕುವ ಡಿಟರ್ಜಂಟ್ ಪೌಡರ್ ಜೊತೆಗೆ ರಿಯಾಕ್ಟ್ ಆಗಿ ಬಟ್ಟೆಯ … Read more

ಕೈ ಕಾಲುಗಳಲ್ಲಿ ನೆರಿಗೆ ಇದ್ದರೆ ಇದನ್ನು ಬಳಸಿ!

ಈ ಜಗತ್ತಿನ ಲಕ್ಷಾಂತರ ಜನರು ತಮ್ಮ ಚರ್ಮ ಮತ್ತು ದೇಹದ ಬಗ್ಗೆ ಬಹಳ ಕಾಳಜಿ ವಹಿಸುವವರೂ ಮತ್ತು ಜಾಗೃತರೂ ಆಗಿದ್ದಾರೆ. ಚರ್ಮದ ವಿವಿಧ ಸಮಸ್ಯೆಗಳಾದ ನೆರಿಗೆಗಳು, ಚಿಕ್ಕ ಗುಳ್ಳೆಗಳು, ಮೊಡವೆಗಳು, ಹೆರಿಗೆಯ ಗುರುತುಗಳು ಮತ್ತು ಇತರ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡುವ ಮಾರ್ಗಗಳ ಬಗ್ಗೆ ಅವರು ಚಿಂತಿಸುತ್ತಲೇ ಇರುತ್ತಾರೆ. ಒಂದು ವೇಳೆ, 20-21 ನೇ ವಯಸ್ಸಿನಗೇ ನಿಮ್ಮ ಮುಖದಲ್ಲಿ ನೆರಿಗೆಗಳು ಕಾಣಿಸಿಕೊಂಡಿದ್ದು ಚಿಂತೆಯಾಗಿದೆಯೇ? ಅಥವಾ ನಿಮ್ಮ ಕುಟುಂಬದ ಸದಸ್ಯರಲ್ಲಿ ಕೆಲವರಿಗೆ ವೃದ್ದಾಪ್ಯ ಆವರಿಸುವ ಮುನ್ನವೇ ತ್ವಚೆಯಲ್ಲಿ ನೆರಿಗೆ … Read more