ಸೋಂಪು ಕಾಳಿನ ಮಹತ್ವ ತಿಳಿದರೆ ಆಶ್ಚರ್ಯವಾಗುತ್ತದೆ!

ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು. ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ ಜೀರ್ಣ ಕ್ರಿಯೆ ಸಂಬಂಧಿ ಸಮಸ್ಸೆಗಳು ಹೊಟ್ಟೆ ನೋವು ಹೊಟ್ಟೆ ಉಬ್ಬಾರ ಗ್ಯಾಸ್ಟ್ರಿಕ್ ಇತರೆ ಸಮಸ್ಸೇಗಳು ಇರೋದಿಲ್ಲ. … Read more

ಮನೆಯಲ್ಲಿ ಯಾವ ರೀತಿಯ ಲಕ್ಷ್ಮಿ ಫೋಟೋ ಇಡಬೇಕು!

ಹಣದ ಕೊರತೆ ಇದ್ದರೆ ಲಕ್ಷ್ಮಿ ದೇವಿಯನ್ನು ಜಪಿಸಿದರೆ ಸಾಕು. ಆಕೆ ಕೃಪಾ ಕಟಾಕ್ಷ ತೋರುತ್ತಾಳೆ ಎಂಬ ನಂಬಿಕೆ ಇದೆ. ಲಕ್ಷ್ಮಿ ಅನುಗ್ರಹ ಪಡೆಯುವುದು ಸುಲಭದ ಮಾತಲ್ಲ. ಕಾರಣ ಆಕೆ ಚಂಚಲೆ. ಲಕ್ಷ್ಮಿ ಒಲಿಸಿಕೊಳ್ಳಲು ಯಾವ ರೀತಿ ಪೂಜೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ. ಮನೆಯಲ್ಲಿ ಲಕ್ಷ್ಮಿ ದೇವಿಯ ಕೈಯಿಂದ ಹಣ ಬೀಳುತ್ತಿರುವ ಇಂತಹ ಚಿತ್ರವನ್ನು ಹಾಕಿ. ಹಣವು ನಿಮ್ಮ ಕೈಯಲ್ಲಿ ನಿಲ್ಲದಿದ್ದರೆ ಮತ್ತು ಅದನ್ನು ಹೆಚ್ಚು ಖರ್ಚು ಮಾಡಿದರೆ, ಲಕ್ಷ್ಮಿ ದೇವಿ ನಿಂತಿರುವ ಮತ್ತು ಆಕೆಯ ಕೈಯಿಂದ … Read more

ಚುಂಬಕದ ರೀತಿ ಹೇಗೆ ಹಣವನ್ನ ಎಳೆಯುತ್ತದೆ ಈ ಸಸ್ಯ ನೋಡಿರಿ!

ಈ 8 ಸಸ್ಯಗಳು ಮನೆಯಲ್ಲಿ ಇದ್ದಾರೆ ಅಲ್ಲಿ ಇರುವ ಜನರು ಶ್ರೀಮಂತರು ಆಗುತ್ತಾರೆ.ಜೀವನದಲ್ಲಿ ಸಸ್ಯ ಗಿಡಗಳಿಗೆ ತುಂಬಾನೇ ಮಹತ್ವವಾದ ಸ್ಥಾನ ಮಾನ ಇದೆ.ಇಲ್ಲಿ ಮರಗಳು ನಿಮಗಾಗಿ ಶುದ್ಧವಾದ ಅಕ್ಸಿಜನ್ ಕೂಡ ನೀಡುತ್ತವೆ.ಜೊತೆಗೆ ಸಸ್ಯಗಳು ಹಲವಾರು ರೀತಿಯ ತೊಂದರೆಗಳನ್ನು ದೂರ ಮಾಡುವುದರಲ್ಲಿ ಸಹಾಯ ಕೂಡ ಮಾಡುತ್ತವೆ.ಹಿಂದೂ ಧರ್ಮದಲ್ಲಿ ಸಸ್ಯಗಳಿಗೆ ಪೂಜೆಯನ್ನು ಮಾಡುತ್ತೀವಿ.ಒಂದು ವೇಳೆ ಜೀವನದಲ್ಲಿ ಹಣದ ಸಮಸ್ಸೆ ಇದ್ದಾರೆ. ಇಂತಹ ಹಲವರು ಸಮಸ್ಸೆಯಿಂದ ಸಸ್ಯ ಗಿಡಗಳು ರಕ್ಷಣೆ ಮಾಡುತ್ತವೆ.ಇದೆ ಕಾರಣದಿಂದ ಪ್ರತಿಯೊಬ್ಬರೂ ಸಸ್ಯಗಳನ್ನು ಮನೆಯಲ್ಲಿ ನೆಡುವುದು ತುಂಬಾನೇ ಒಳ್ಳೆಯದು. … Read more

ನಿಮಗೆ ಈ ಲಕ್ಷಣಗಳು ಇದೆಯಾ ಅಗಾದರೆ ನೀವು ಜಿನಿಯಸ್!

ಈ ವಿಚಿತ್ರ ಲಕ್ಷಣಗಳು ಇದ್ದರೆ ನೀವೇ ಬುದ್ಧಿವಂತರು.. ನಿಮ್ಮಲ್ಲಿ ಬಹುತೇಕರಿಗೆ ಈಗೊಂದು ಹತಾಶ ಭಾವ ಆಗಾಗ ಕಾಡಬಹುದು ಛೆ ನನಗೆ ಯಾವ ಪರೀಕ್ಷೆಯಲ್ಲಿ ಸಹ ಉತ್ತಮ ಅಂಕ ಬರುವುದಿಲ್ಲ ಯಾವ ಕೆಲಸದಲ್ಲಿಯೂ ಸಹ ನಾನು ಭೇಷ್ ಎನಿಸಿಕೊಳ್ಳುವುದಿಲ್ಲ ನಾನು ಎಲ್ಲರಿಗಿಂತ ಬೆಸ್ಟ್ ಫೆಲೋ ಯಾವ ಕೆಲಸಕ್ಕೂ ಬಾರದವನು ಎಂದು ತಮಗೆ ತಾವೇ ಬೈದುಕೊಂಡು. ಕೊರಗುವ ಅನೇಕ ಜನ ಇವತ್ತು ನಮ್ಮ ನಿಮ್ಮ ನಡುವೆ ಇದ್ದಾರೆ ಇವರಿಗೆಲ್ಲ ತಾವು ಜೀನಿಯಸ್ ಅಲ್ಲ ಅಥವಾ ಜೀನಿಯಸ್ ಆಗಲು ತಮಗೆ ಅರ್ಹತೆ … Read more

ಹೃದಯಾಘಾತದ ಲಕ್ಷಣಗಳು !

ಹೃದಯಾಘಾತ ಹೇಗೆ ಬರುತ್ತೆ?ಅನ್ನೋ ವಿಷಯಗಳ ನ್ನ ವಿವರವಾಗಿ ತಿಳಿದುಕೊಳ್ಳೋಣ.ಒಬ್ಬ ಮನುಷ್ಯನ ಹೃದಯ. 1 ದಿನ ಕ್ಕೆ ಸುಮಾರು ಲಕ್ಷ 15,000 ಬಾರಿ ಬಡಿದುಕೊಳ್ಳುತ್ತೆ. ಅದೇ ರೀತಿ 1 ದಿನ ಕ್ಕೆ 7600 ಲೀಟರ್ ರಕ್ತ ವನ್ನ ಪಂಪ್ ಕೂಡ ಮಾಡುತ್ತೆ.ನಮ್ಮ ಹೃದಯ ಇಷ್ಟು ಚಿಕ್ಕದಾಗಿದ್ದರು. ಇಷ್ಟೊಂದು ಲೀಟರ್ ರಕ್ತ ವನ್ನು ಪಂಪ್ ಮಾಡುತ್ತದೆ ಅಂದ್ರೆ ನಾವು ಆಶ್ಚರ್ಯ ಪಡಲೇಬೇಕು.ಸಾಮಾನ್ಯವಾಗಿ ನಮ್ಮ ಮನೆ ಗಳಲ್ಲಿ ಬಳಸುವ ನೀರಿನ ಪಂಪ್‌ನ್ನು 1 ದಿನ ಪೂರ್ತಿ ಆನ್ ಮಾಡಿದ್ರೆ ಖಂಡಿತ ಅದು … Read more

ಈ ಪೇಸ್ಟ್ ಸಾಕು ನಿಮಿಷದಲ್ಲಿ ದೇವರ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡಬಹುದು!

ಬರಿ ಎರಡು ವಸ್ತುವಿನಿಂದ ದೇವರ ಪೂಜಾ ಸಾಮಗ್ರಿಗಳನ್ನು ನಿಮಿಷದಲ್ಲಿ ಕ್ಲೀನ್ ಮಾಡಬಹುದು. ಇದನ್ನು ಹಚ್ಚಿ ಬರಿ ನೀರಿನಿಂದ ತೊಳೆದರೆ ಸಾಕು ಉಜ್ಜುವುದು ಬೇಡ ಅಷ್ಟು ಚೆನ್ನಾಗಿ ಕ್ಲೀನ್ ಮಾಡಬಹುದು.10 ರೂಪಾಯಿ ಕೂಡ ಖರ್ಚು ಆಗುವುದಿಲ್ಲ ಅಂತಹ ಸೂಪರ್ ಟಿಪ್ಸ್ ಇದು. ಈ ರೀತಿಯ ದೇವರ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡಬಹುದು.ತುಂಬಾ ಸುಲಭವಾಗಿ ಮನೆಯಲ್ಲಿ ಪಿತಾಂಭರಿ ಪೌಡರ್ ಅನ್ನು ಮಾಡಬಹುದು. ಕೆಲವೇ ಸಮಯದಲ್ಲಿ ತಾಮ್ರದ ಪಾತ್ರೆಗಳು ಫಳ ಫಳ ಹೊಳೆಯುತ್ತದೆ.ತುಂಬಾ ಸುಲಭವಾಗಿ ತಯಾರು ಮಾಡಿಕೊಳ್ಳಬಹುದು.ಇಟ್ಟಿಗೆ ಪುಡಿಯನ್ನು ಮಾಡಿ ಒಂದು … Read more

ತೂಕ ಕಡಿಮೆಯಾಗಲು 5 ಟಿಪ್ಸ್ 30 ದಿನದಲ್ಲಿ ಹೊಟ್ಟೆಯ ಬೊಜ್ಜು ನೀರಿನಂತೆ ಕರಗುತ್ತೆ!

ಇಂದಿನ ದಿನಗಳಲ್ಲಿ ಬಹುತೇಕರದ್ದು ಒಂದೇ ಸಮಸ್ಯೆ, ಅದೆಂದರೆ ದೇಹದ ತೂಕ. ಬದಲಾದ ಜೀವನ ಶೈಲಿ, ಆಹಾರ ಕ್ರಮದಿಂದ ಜನ ಬೇಗನೇ ದಪ್ಪಗಾಗುತ್ತಿದ್ದಾರೆ. ಇದರಿಂದ ಬೇಸರ, ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಲು ಮಾಡುವ ಪ್ರಯತ್ನಗಳು ಒಂದೆರಡಲ್ಲ. ಸಣ್ಣಗಾಗಬೇಕು ಎಂದು ಏನ್ ಏನೋ ಮಾಡಿದರೆ ಆರೋಗ್ಯಕ್ಕೆ ಕುತ್ತು ಬರುತ್ತೆ ಅನ್ನೋದನ್ನು ಮರೆಯಬೇಡಿ. ಸಿಂಪಲ್ಲಾಗಿ ಮನೆಯಲ್ಲೇ ಸಿಗುವ ಈ 5 ಆಹಾರಗಳನ್ನು ನೀವು ದಿನಾ ಸೇವಿಸಿದರೆ ಸಾಕು, ದೇಹದ ತೂಕ ಸಾಕಷ್ಟು ಇಳಿಯುತ್ತೆ. ಸಾಂದರ್ಭಿಕ ಚಿತ್ರ 1) ಸಾಸಿವೆ … Read more

ಕಲಿಯುಗ ಅಂತ್ಯಕ್ಕೆ ಎಷ್ಟು ವರ್ಷ ಬಾಕಿ ಇದೆ?

ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳಿಗೆ ಹೋಲಿಸಿದರೆ ಸನಾತನ ಧರ್ಮವಾದ ಹಿಂದೂ ಧರ್ಮವನ್ನು ಅತ್ಯಂತ ಹಳೆಯ ಧರ್ಮವೆಂದು ಕರೆಯಲಾಗುತ್ತದೆ. ಹಿಂದೂ ಧರ್ಮವನ್ನು ಹೊರತುಪಡಿಸಿ ಬೇರಾವ ಧರ್ಮವು ಅಸ್ಥಿತ್ವದಲ್ಲಿರಲಿಲ್ಲ ಎನ್ನುವ ಪುರಾವೆಗಳಿವೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಹಿಂದೂ ಧರ್ಮವು ಸುಮಾರು 90 ಸಾವಿರ ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ. ಹಿಂದೂ ಧರ್ಮ ಕಲಿಯುಗದ ಕುರಿತು ಏನೆಂದು ಹೇಳುತ್ತದೆ..? ಹಿಂದೂ ಧರ್ಮ ಮತ್ತು ಕಲಿಯುಗದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು. ಹಿಂದೂ ಧರ್ಮ ಎಷ್ಟು ಹಳೆಯ ಧರ್ಮವಾಗಿದೆ..?ಹಿಂದೂ ಧರ್ಮವು 90 ಸಾವಿರ ವರ್ಷಗಳಷ್ಟು ಹಳೆಯದು … Read more

ದೇವಸ್ಥಾನದ ಒಳಗೆ ಹೋಗುವಾಗ ಗಂಟೆ ಯಾಕೆ ಬಾರಿಸಬೇಕು!

ದೇವಸ್ಥಾನದ ನಿರ್ಮಾಣ, ನಿರ್ಮಾಣದ ಸ್ಥಳ, ವಾಸ್ತು ಹಾಗೂ ದೇವಸ್ಥಾನಕ್ಕೆ ಮಾಡಲಾಗುವ ಪೀಠೋಪಕರಣಗಳು ಸೇರಿದಂತೆ ಇನ್ನಿತರ ಆಯಾಮಗಳು ಎಲ್ಲವೂ ಧಾರ್ಮಿಕ ರೀತಿ-ನೀತಿಗೆ ಅನುಗುಣವಾಗಿಯೇ ಇರಬೇಕು. ಇಲ್ಲವಾದರೆ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸೂಕ್ತವಾದ ವಾಸ್ತು, ಪ್ರಾಂಗಣ, ಒಳಾಂಗಣ, ಗರ್ಭಗುಡಿ, ಮಹಾ ದ್ವಾರ ಹಾಗೂ ಕಿಟಕಿಗಳು ಇರುತ್ತವೆ. ಇಲ್ಲವಾದರೆ ಅಲ್ಲಿ ದೈವ ಶಕ್ತಿಯ ಪ್ರಭಾವ ಇರುವುದಿಲ್ಲ ಎಂದು ಸಹ ಹೇಳಲಾಗುತ್ತದೆ. ದೇವಸ್ಥಾನ ಎಂದಾಗ ದೇವರು, ಸಾನಿಧ್ಯ ಎನ್ನುವ ಸಂಗತಿಯೊಂದಿಗೆ ಅಲ್ಲಿ ತೂಗಿ ಬಿಟ್ಟಿರುವ ಘಂಟೆಯ ಸಂಗತಿಗಳು … Read more

ನಿಂಬೆ ಎಲೆಗಳ 10 ಆರೋಗ್ಯ ಪ್ರಯೋಜನಗಳು!

ಸಿಟ್ರಸ್ ಜಾತಿಗೆ ಸೇರಿದ ನಿಂಬೆ ಹಣ್ಣಿನಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಲಕ್ಷಣಗಳು ಸಿಗುತ್ತವೆ ನಿಜ. ಇದೇ ಸಮಯದಲ್ಲಿ ನಿಂಬೆ ಹಣ್ಣಿನಲ್ಲಿ ಕಂಡು ಬರುವ ಸಾಕಷ್ಟು ಪೌಷ್ಟಿಕಾಂಶಗಳ ಪ್ರಭಾವದಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳ ಕೊರತೆ ಉಂಟಾಗುವುದಿಲ್ಲ. ದೇಹದಲ್ಲಿ ನೀರಿನ ಅಂಶದ ಕೊರತೆ ಎದುರಾದಾಗ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಅದರಲ್ಲೂ ಈಗಿನ ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಪಾನೀಯ ನಮ್ಮ ದೇಹಕ್ಕೆ ಹೆಚ್ಚು ತಂಪು ಎಂದು ಹೇಳಬಹುದು. ನಾವೆಲ್ಲರೂ … Read more