ಹೆಬ್ಬೆರಳಿನ ಮೇಲೆ ನಿಮ್ಮ ಸಂಗಾತಿಯ ಹೆಸರು ಬರೆದಿರುತ್ತದೆ!

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಜೀವನದ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು ಅದರಲ್ಲಿ ಮದುವೆಯೂ ಒಂದು ಮುಖ್ಯ ವಿಷಯ.ಏಕೆಂದರೆ ಮದುವೆ ಎನ್ನುವುದು ಒಂದು ಸುಂದರ ಬಂಧ , ಆ ಬಂಧ ಬೆಸೆಯುವುದು ಋಣಾನುಬಂಧದಿಂದಾಗಿರುತ್ತದೆ.ಇನ್ನು ಮದುವೆಯಾಗುವ ಸಂಗಾತಿ ಯ ಹೆಸರು ಹೆಬ್ಬೆರಳ ಮೇಲೆ ಬರೆದಿರುತ್ತದೆ.ಇನ್ನೂ ಅಂಗೈನ ಹೆಬ್ಬೆರಳು ವ್ಯಕ್ತಿತ್ವದ ಕನ್ನಡಿಯಾಗಿರುತ್ತದೆ ಹಾಗೂ ಇದರ ಮೇಲೆ ನಮ್ಮ ಜೀವನ ಸಂಗಾತಿಯ ಹೆಸರಿನ ಮೊದಲ ಅಕ್ಷರ ಅಡಗಿರುತ್ತದೆ. ಹೆಬ್ಬೆರಳಿನ ನಲ್ಲಿರುವ ಕೆಲವು ಗೆರೆಗಳಿಂದ ,ಚಿಹ್ನೆಗಳಿಂದ ಸಂಗಾತಿಯ ಹೆಸರು ಮತ್ತು ಯಾವ ವಯಸ್ಸಿನಲ್ಲಿ … Read more

ಕನಸಿನಲ್ಲಿ ಕರಡಿ ಕಂಡರೆ!

ರಾತ್ರಿ ಹೊತ್ತು ಮಲಗಿದ್ದಾಗ ಕನಸುಗಳು ಬೀಳುವುದು ಸಾಮಾನ್ಯವಾದ ವಿಚಾರವಾಗಿದೆ. ಆದರೆ ಆ ಕನಸುಗಳಲ್ಲಿ ನಾವು ಏನೆಲ್ಲಾ ನೋಡುತ್ತೇವೆ ಮತ್ತು ಹಾಗೆ ಕನಸುಗಳು ಬಿದ್ದರೆ ಅದರ ಅರ್ಥವೇನು ತಿಳಿದುಕೊಳ್ಳುವುದು ತುಂಬಾನೇ ಒಂದು ಕುತೂಹಲಕಾರಿಯಾದ ವಿಷಯ. ಕೆಲವೊಬ್ಬರಿಗೆ ಕನಸಿನಲ್ಲಿ ಒಂದು ನಿರ್ದಿಷ್ಟವಾದ ಅಥವಾ ಅಸ್ಪಷ್ಟವಾದ ಸನ್ನಿವೇಶ ಮತ್ತು ಸಂದರ್ಭಗಳ ದೃಶ್ಯಗಳು ಬಂದರೆ, ಇನ್ನೂ ಕೆಲವರಿಗೆ ಈ ಪ್ರಾಣಿ   ಪಕ್ಷಿಗಳು ಕನಸಿನಲ್ಲಿ ಬರುತ್ತವೆ ಪ್ರತಿಯೊಂದು ಕನಸಿಗೂ ಅದರದೇ ಆದ ಒಂದು ಅರ್ಥವಿರುತ್ತದೆ ಎಂದು ಕನಸಿನ ತಜ್ಞರು ಹೇಳುತ್ತಾರೆ. ಇಲ್ಲಿ ಒಂದು … Read more

ಈ ರೀತಿ ಮಾಡಿದರೆ ಮನೆಯಲ್ಲಿ ಲೀಟರ್ ಗಟ್ಟಲೆ ಎಣ್ಣೆ ಉಳಿಸಬಹುದು!

ಆಡುಗೆಗೆ ಎಣ್ಣೆ ಬೇಕೇಬೇಕು ಇನ್ನು ಡಿಫ್ರೆ ಮಾಡಿದಮೇಲೆ ಎಣ್ಣೆಯನ್ನು ಏನು ಮಾಡುವುದು…? ಎಣ್ಣೆಯನ್ನು ಒಂದು ಸರಿ ಬಳಸಿದ ನಂತರ ಎಸೆಯುವುದಕ್ಕೆ ಆಗುವುದಿಲ್ಲ ಮತ್ತು ಬೇರೆ ಅಡುಗೆಗೆ ಕೂಡ ಬಳಸುವುದಕ್ಕೆ ಆಗುವುದಿಲ್ಲ. ಕಾರಣ ಕಬಾಬ್ ಈ ಬೋಂಡಾ ಬಜ್ಜಿ ಖರೀದ ಎಣ್ಣೆ ಅದೇ ಸ್ಮೆಲ್ ಬರುತ್ತದೆ. ಒಂದು ಬಾರಿ ಖರೀದ ಎಣ್ಣೆಯನ್ನು ಮರು ಬಳಕೆ ಮಾಡಬಹುದು. ಅದನ್ನು ಮನೆಯಲ್ಲಿ ಸ್ವಚ್ಛಗೊಳಿಸಿ. ಇದಕ್ಕೆ ನಿಮ್ಮ ಮನೆಯಲ್ಲಿ ಇರುವ ಒಂದು ವಸ್ತು ಸಾಕು. ಮೂರು ಬಾರಿ ಕುದಿಸಿದ ಎಣ್ಣೆಯನ್ನು ಬಳಸಬಹುದು ಅದರೆ … Read more

ಚಪ್ಪಲಿ ಕಳ್ಳತನವಾದ್ರೆ ಒಳ್ಳೆಯದ!

ನಮಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ. ಯಾವುದೇ ರೀತಿಯ ಕಳ್ಳತನವೂ ಅಶುಭವೆಂದೇ ನೋಡಲಾಗುತ್ತದೆ. ಆದರೆ ಇದಕ್ಕೊಂದು ಅಪವಾದವೆಂದರೆ ಚಪ್ಪಲಿ ಕಳುವು. ಹೌದು, ಜ್ಯೋತಿಷ್ಯದಲ್ಲಿ ಚಪ್ಪಲಿ, ಶೂ ಕಳೆದುಕೊಂಡರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಈ ಕಳುವು ಶನಿವಾರದಂದೇ ಆದರೆ ಮತ್ತೂ ಶುಭವೆನ್ನಲಾಗುತ್ತದೆ. ಇದಕ್ಕೆ ಕಾರಣವೇನು ನೋಡೋಣ.  ಕಳ್ಳತನವು ನಿಮ್ಮ ಹಣದ ನಷ್ಟವನ್ನು ಸೂಚಿಸುತ್ತದೆಯಾದರೂ, ಶೂಗಳು ಮತ್ತು ಚಪ್ಪಲಿಗಳ ಕಳ್ಳತನ ಮಂಗಳಕರ. ಹೌದು, ಈಗೀಗ ಶೂ, ಚಪ್ಪಲಿಗಳಿಗೂ ಸಾವಿರಾರು ರೂಪಾಯಿ ಖರ್ಚು ಮಾಡಿರುತ್ತೇವೆ. ಹಾಗಿದ್ದೂ, ಅವು ಕಳುವಾದಾಗ … Read more

ಹಣೆಗೆ ತಿಲಕವಿಟ್ಟರೆ ಏನೆಲ್ಲ ಲಾಭವಿದೆ ಗೊತ್ತಾ?

ನೀವು ಹಣೆಗೆ ಪ್ರತಿ ದಿನ ತಿಲಕ ಇಟ್ಟು ಕೊಳ್ಳುತ್ತಾ ಇದ್ದೀರಿಯೇ ಹಾಗಿದ್ದರೆ ತಪ್ಪದೆ ಈ ಲೇಖನ ಓದಿರಿ. ಅನೇಕರು ತಿಲಕವನ್ನು ಇಟ್ಟುಕೊಳ್ಳುತ್ತಾರೆ ಹಿಂದೂ ಧರ್ಮದಲ್ಲಿ ತಿಲಕಕ್ಕೆ ಮಹತ್ವ ಇದೆ. ಸಾಮಾನ್ಯವಾಗಿ ಅನೇಕರು ಪೂಜೆ ಮಾಡಿದ ನಂತರ ತಿಲಕ ಇಟ್ಟುಕೊಳ್ಳುತ್ತಾರೆ. ತಿಲಕವನ್ನು ಇಟ್ಟುಕೊಳ್ಳುವುದರಿಂದ ಅನೇಕ ಲಾಭಗಳು ಇವೆ ಹಾಗೆ ತಿಲಕವನ್ನು ಇಟ್ಟುಕೊಳ್ಳಲು ಕೆಲವು ನಿಯಮಗಳನ್ನು ಪಾಲಿಸಬೇಕು. ತಿಲಕ ನಮ್ಮ ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಬೆಳವಣಿಗೆ ಹಾಗೂ ಆರೋಗ್ಯಕ್ಕೂ ಬಹಳ ಒಳ್ಳೆಯದು ಅರಿಶಿಣ ಶ್ರೀ ಗಂಧ ಕುಂಕುಮ ಮತ್ತು ಭಸ್ಮದಲ್ಲಿ … Read more

ಮಹಿಳೆಯರು ಚಿನ್ನದ ಈ ಅಭರಣಗಳನ್ನು ಕಳೆದರೆ ಏನರ್ಥ ಗೊತ್ತಾ? ದರಿದ್ರ ತನ ನಿಮ್ಮನ್ನು ಆವರಿಸುತ್ತದೆ

ಮಹಿಳೆಯರು ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಹೆಚ್ಚು ಧರಿಸಲು ಇಷ್ಟಪಡುತ್ತಾರೆ.. ಚಿನ್ನಾಭರಣಗಳು ಕಳೆಯುವುದು ತುಂಬಾ ಕೆಟ್ಟ ಸಂಗತಿ ಜ್ಯೋತಿಷ್ಯದ ಪ್ರಕಾರ ಚಿನ್ನ ಗುರುವಿಗೆ ಸಮನಾ ವಾದಾದು ಚಿನ್ನದ ಆಭರಣಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮತ್ತು ಅವುಗಳನ್ನು ಕಳೆದುಕಳೆದುಕೊಂಡರೆ ಗುರು ಗ್ರಹ ದೋಷಕ್ಕೆ ಕಾರಣವಾಗುತ್ತದೆ. ಚಿನ್ನ ವನ್ನು ಕಳೆದುಕೊಳ್ಳುವುದು ಮತ್ತು ಚಿನ್ನ ಸಿಗುವುದು ಎರಡು ಕೆಟ್ಟ ಸಂಕೇತ ಮಹಿಳೆ ಮೂಗಿನ ಮುತ್ತು ಕಳೆದುಹೋಗುವುದು ಶುಭ ಸಂಕೇತವಲ್ಲ ಭವಿಷ್ಯದಲ್ಲಿ ಅವಮಾನ ಎದುರಾಗಲಿದೆ.. ಎಂಬುದರ ಸೂಚನೆ ವಿವಾಹಿತ ಮಹಿಳೆಯ ಮಂಗಳಸೂತ್ರ ಮಾಂಗಲ್ಯ ಸೂತ್ರ … Read more

ನಿಮ್ಮ ಮನೆಯ ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿ ಕೊಚ್ಚೆ ನೀರು ಹರಿಯುತ್ತಿದೆಯಾ?

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದೆ. ನಿವೇಶನ ನಿರ್ಮಾಣ ಮಾಡುವಾಗ ಯಾವ ದಿಕ್ಕಿನಲ್ಲಿ ಬಾಗಿಲು, ಕಿಟಕಿ, ಮಲಗುವ ಕೋಣೆ, ಅಡುಗೆ ಮನೆ, ಪೂಜಾ ಕೊಠಡಿ ಸೇರಿದಂತೆ ಪ್ರತಿಯೊಂದು ಯಾವ ದಿಕ್ಕಿನಲ್ಲಿ ಬಂದರೆ ಸೂಕ್ತ ಎಂದು ಹೇಳಲಾಗಿದೆ. ಇನ್ನು ಮಲಗುವ ದಿಕ್ಕು, ಪೂಜೆ ಮಾಡುವ ದಿಕ್ಕನ್ನೂ ಸೂಚಿಸಲಾಗಿದೆ. ಮನೆಯಲ್ಲಿ ನೀರಿನ ಟ್ಯಾಂಕ್ ಯಾವ ದಿಕ್ಕಿನಲ್ಲಿರಬೇಕು ಎಂಬುದರ ಬಗ್ಗೆಯೂ ಹೇಳಲಾಗಿದೆ. ಅದರಂತೆಯೇ ಮನೆಗೆ ಯಾವ ದಿಕ್ಕಿನಿಂದ ನೀರು ಬರಬೇಕು ಹಾಗೂ ಯಾವ ದಿಕ್ಕಿನಿಂದ ತ್ಯಾಜ್ಯ ನೀರು ಹೊರಗೆ ಹರಿಯಬೇಕು ಎಂಬುದನ್ನೂ … Read more

ಮ್ಯಾಜಿಕ್ ಎಲೆ ಮಂಡಿ ನೋವು ಯಾವುದೇ ನೋವು ಬಾವು ತಕ್ಷಣ ಕಡಿಮೆಯಾಗುತ್ತೆ ಹಳೆಕಾಲದ ಮದ್ದು!

ಎಷ್ಟೇ ದಿನದಿಂದ ನಿಮಗೆ ಮಂಡಿ ನೋವು ಇರಲಿ ಈ ಮದ್ದನ್ನು ಒಂದು ಸರಿ ಹಾಕಿದರೆ ಸಾಕು ನಿಮ್ಮ ಮಂಡಿ ನೋವು ಬೇಗನೆ ಕಡಿಮೆ ಆಗುತ್ತದೆ. ಕೆಲವರು ತುಂಬಾ ದಿನದಿಂದ ಮಂಡಿ ನೋವಿನಿಂದ ಬಳಲುತ್ತಿರುತ್ತಾರೆ. ಇನ್ನು ಕೆಲವರಿಗೆ ಚಳಿಗಾಲ ಮಳೆಗಾಲದಲ್ಲಿ ಮಂಡಿ ನೋವು ಶುರು ಆಗುತ್ತದೆ. ಈ ಒಂದು ಮನೆಮದ್ದನ್ನು ಅಪ್ಲೈ ಮಾಡಿ ನೋಡಿ ಎಷ್ಟು ಬೇಗನೆ ಈ ಎಣ್ಣೆಯಿಂದ ರಿಲೀಫ್ ಸಿಗತ್ತೆ.ಈ ಮನೆಮದ್ದು ಮಾಡುವುದಕ್ಕೆ ಮೊದಲು ಬೇಕಾಗಿರೋದು ಸಾಸಿವೆ. ಇದನ್ನು ಅಡುಗೆ ಮಾಡುವಾಗ ಹೊಗ್ಗರಣೆಗೆ ಬಳಸುತ್ತೇವೆ. ಇದು … Read more

ಹೀಗೆ ತಿಳಿದುಕೊಳ್ಳಿ ನಿಮ್ಮ ಹಿಂದಿನ ಜನ್ಮದ ರಹಸ್ಯ!

ಭಾರತೀಯ ಸಂಸ್ಕೃತಿಯಲ್ಲಿ ಜನ್ಮ ಮತ್ತು ಪುನರ್ಜನ್ಮವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಧಾರ್ಮಿಕ ವಿದ್ವಾಂಸರ ಪ್ರಕಾರ, ಯಾವುದೇ ಮಾನವನ ಪ್ರಸ್ತುತ ಜೀವನವು ಅವನ ಹಿಂದಿನ ಜನ್ಮಗಳ ಫಲಿತಾಂಶವಾಗಿದೆ. ಅವನು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ಪ್ರಕಾರ ಈ ಜನ್ಮದಲ್ಲಿ ಜೀವ ಪಡೆಯುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಹಿಂದಿನ ಜನ್ಮದಲ್ಲಿ ಏನಾಗಿದ್ದರು ಮತ್ತು ಅವರ ಕಾರ್ಯಗಳು ಹೇಗಿದ್ದವು ಎಂಬುದನ್ನು ತಿಳಿದುಕೊಳ್ಳುವ ಬಯಕೆ ಬಹಳಷ್ಟು ಇರುತ್ತದೆ. ಜನರು ತಮ್ಮ ಪೂರ್ವ ಜನ್ಮದ ರಹಸ್ಯ ಮತ್ತು ಭವಿಷ್ಯವನ್ನು ತಿಳಿಯಲು ಜ್ಯೋತಿಷಿಗಳಿಗೆ ತಮ್ಮ … Read more

ಸಿಂಹ ರಾಶಿಯ ಜನರು ಪ್ರಯಾಣದ ಸಮಯದಲ್ಲಿ ತೊಂದರೆ ಅನುಭವಿಸಬಹುದು, ಕೆಲವು ಅಜ್ಞಾತ ಭಯ ಅವರನ್ನು ಕಾಡುತ್ತದೆ.

ಮೇಷ ರಾಶಿ – (ಮೇಷ ರಾಶಿ) – (ಚು, ಚೆ, ಚೋ, ಲಾ, ಲಿ, ಲು, ಲೇ, ಲೋ, ಎ) : ಈ ದಿನ ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಯ ಸಂವಹನ ಇರುತ್ತದೆ. ನಿಮ್ಮ ಪ್ರೀತಿ ಮತ್ತು ಮಕ್ಕಳ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಆರೋಗ್ಯ ಸ್ಥಿತಿ ಮಧ್ಯಮವಾಗಿರುತ್ತದೆ. ನಿಮ್ಮ ವ್ಯಾಪಾರವು ಮಧ್ಯಂತರವಾಗಿ ಮುಂದುವರಿಯುತ್ತದೆ. ದೈನಂದಿನ ಉದ್ಯೋಗದಲ್ಲಿ ನೀವು ಪ್ರಗತಿ ಹೊಂದುವಿರಿ. ಏನು ಮಾಡಬಾರದು- ಈ ದಿನ ಮನೆಯಲ್ಲಿ ವಿವಾದಗಳನ್ನು ಪ್ರಾರಂಭಿಸಬೇಡಿ. ವೃಷಭ ರಾಶಿ – (ವೃಷಭ … Read more