ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ.!

ನಿಮ್ಮ ಹೆಬ್ಬೆಟ್ಟಿನ ಆಕಾರದ ಪ್ರಕಾರ ನಿಮ್ಮ ಸ್ವಭಾವ ಹೇಗೆ ಇರುತ್ತದೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇವೆ. ಮೊದಲು ಕೈಯನ್ನು ಮುಷ್ಠಿ ಮಾಡಿಕೊಂಡು ಹೆಬ್ಬೆರಳನ್ನು ಎತ್ತುಕೊಂಡು ಸ್ವಲ್ಪ ಗಟ್ಟಿಯಾಗಿ ಹೆಬ್ಬೆಟ್ಟು ನಿಂದ ಎಳೆಯಬೇಕು. 1, ನಿಮ್ಮ ಹೆಬ್ಬೆಟ್ಟು ನೇರವಾಗಿ ಇದ್ದಾರೆ ನೀವು ಹಠಮಾರಿಗಳು ಆಗಿರುತ್ತೀರಾ. ಯಾವುದಾದರೂ ಕೆಲಸವನ್ನು ಹಿಡಿದುಕೊಂಡರೆ ಅದನ್ನು ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ. ಇವರು ತಮ್ಮ ಜೀವನದಲ್ಲಿ ಸ್ವಂತ ಪರಿಶ್ರಮದಿಂದ ಏನಾದರು ಸಾಧನೆ ಮಾಡುವುದಕ್ಕೆ ಹೋಗುತ್ತದೆ ಮತ್ತು ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಇವರು ಇಷ್ಟ ಪಡುವುದಿಲ್ಲ.ಇವರಿಗೆ … Read more

ಹಳೆ ಸಾಕ್ಸ್ ಇದ್ದರೆ ಸಾಕು ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

ನೆಲ ಗುಡಿಸುವುದು ಪ್ರತಿದಿನ ಕೆಲಸ ಅಲ್ವಾ. ಇನ್ನು ಮಾರುಕಟ್ಟೆಯಲ್ಲಿ ನೆಲ ಗುಡಿಸುವುದಕ್ಕೆ ನಾನಾ ರೀತಿಯ ಪೊರಕೆ ದೊರೆಯುತ್ತದೆ. ಇನ್ನು ಕಸ ಗುಡಿಸುವಾಗ ಕೈ ನೋವು ಬರುತ್ತದೆ ಮತ್ತು ಬೇವರು ಬರುತ್ತದೆ. ಅಷ್ಟೇ ಅಲ್ಲದೆ 2 ತಿಂಗಳಿಗೆ ಪೊರಕೆ ಹಾಳಾಗಿ ಹೋಗುತ್ತದೆ. ಇನ್ನು ಪೊರಕೆಯನ್ನು ಬಳಸುತ್ತಾ ಲೂಸ್ ಆಗುತ್ತದೆ. ನಂತರ ಪೊರಕೆ ಕಡ್ಡಿ ಹೊರಗೆ ಬರುತ್ತದೆ. ಹೊರಗೆ ಬಂದ ಕಡ್ಡಿಯನ್ನು ಹಾಗೆ ಅದರಲ್ಲಿ ಸೇರಿಸಿ. ಏಕೆಂದರೆ ಈ ರೀತಿ ಮಾಡಿದರೇ ಪೊರಕೆ ಬಳಕೆ ಮತ್ತು ಸ್ಟಿಫ್ ಆಗಿ ಇರುತ್ತದೆ. … Read more

ಚಿನ್ನದ ಕಾಲ್ಗೆಜ್ಜೆ ಧರಿಸಬಹುದೇ ಈ ಬಗ್ಗೆ ಶಾಸ್ತ್ರ ಏನನ್ನು ಹೇಳುತ್ತದೆ!

ಹಿಂದೂ ಸಂಪ್ರದಾಯದ ಪ್ರಕಾರ ಕೆಲವೊಂದು ಮಾಹಿತಿಯನ್ನು ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕು ಪ್ರತಿಯೊಬ್ಬ ಹೆಣ್ಣು ಮಗುವಿಗೂ ಆಭರಣ ಎಂದರೆ ತುಂಬಾನೇ ಇಷ್ಟ ಹಿಂದೂ ಧರ್ಮದಲ್ಲಿ ಆಭರಣಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಹೆಣ್ಣುಮಕ್ಕಳ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹೆಣ್ಣು ಮಕ್ಕಳು ಧರಿಸುವ ಚಿನ್ನ ಬೆಳ್ಳಿ ಆಭರಣಗಳಲ್ಲಿ ಧರಿಸುವ ಕ್ರಮಗಳು ಇದೆ ದೇಹದಲ್ಲಿರುವ ಪ್ರತಿಯೊಂದು ಭಾಗಗಳಿಗೂ ಚಿನ್ನದಿಂದ ಮಾಡಿಸಿದ ಆಭರಣಗಳನ್ನು ಧರಿಸುತ್ತೇವೆ ಕಾಲುಗಳಿಗೆ ಮಾತ್ರವೇ ಬೆಲ್ಲಿ ಗೆಜ್ಜೆಗಳನ್ನು ಧರಿಸುತ್ತಾರೆ ಚಿನ್ನ ಧರಿಸುವುದರಲ್ಲಿ ವೈಜ್ಞಾನಿಕ ಕಾರಣಗಳು ಇದೆ ಚಿನ್ನವನ್ನು ಸೊಂಟದಿಂದ ಕೆಳಗಡೆ ಉಪಯೋಗಿಸಬಾರದು … Read more

ಗೋಮಾತೆಗೆ ಇದನ್ನು ತಿನ್ನಿಸಿದರೆ ಸಕಲ ಸಂಕಷ್ಟಗಳಿಂದ ಮುಕ್ತಿ ದೊರೆಯುತ್ತದೆ!

ಮಂಗಳವಾರ ಹಾಗೂ ಶುಕ್ರವಾರದ ದಿನ ಗೋವಿಗೆ ಈ ವಸ್ತುವನ್ನು ತಿನ್ನಿಸಿದರೆ ಸಾಕು ನಿಮ್ಮ ಜೀವನದಲ್ಲಿ ಇರುವ ವಿಶೇಷವಾಗಿ ಪ್ರತಿಯೊಂದು ದಾರಿದ್ರ್ಯ ದೋಷಗಳು ತೊಲಗಿ ಹೋಗುತ್ತದೆ ಕಷ್ಟಗಳು ಕಳೆಯುತ್ತದೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಗೆ ಪ್ರವೇಶ ಮಾಡುತ್ತಾಳೆ ನಿಮ್ಮ ಜೀವನದಲ್ಲಿ ವಿಪರೀತವಾದ ಕಷ್ಟಗಳು ಹೆಚ್ಚಾಗಿ ಇದ್ದರೂ ಮನೆಯಲ್ಲಿ ನೆಮ್ಮದಿ ಇಲ್ಲ ವ್ಯಾಪಾರದಲ್ಲಿ ನೆಮ್ಮದಿ ಇಲ್ಲಾ ಎನ್ನುವವರು ದಾರಿದ್ರ್ಯ ದೋಷಗಳು ಕಳೆಯಲು ಗೋಮಾತೆ ಗೆ ಈ ಅದ್ಬುತವಾದ ವಸ್ತುವನ್ನು ತಿನ್ನಿಸಬೇಕು. ಈ ವಸ್ತುಗಳು ಯಾವುವು ಇದನ್ನು ಯಾವ ಸಮಯದಲ್ಲಿ ತಿನ್ನಿಸಬೇಕು … Read more

ಮಾಂಗಲ್ಯದಲ್ಲಿ ಇಷ್ಟು ಕರಿಮಣಿಗಳನ್ನು ಹಾಕಬೇಕು!

ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕೆ ಅಲ್ಲ. ಅದಕ್ಕೆ ಸೂಕ್ತ ಕಾರಣ ಇದೆ ಹಿಂದೂ ಧರ್ಮದಲ್ಲಿ ಮದುವೆ ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೋ ಅದೇ ರೀತಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಮದುವೆಯ ಸಂಕೇತವಾಗಿ ಸ್ತ್ರೀಯರಿಗೆ ಕರಿಮಣಿ ಕುಂಕುಮ ಕಾಲುಂಗುರ ಗಾಜಿನ ಬಳೆ ಹೂವು ನೀಡಲಾಗುತ್ತದೆ ಅದು ಗೃಹಿಣಿಗೆ ಸೌಭಾಗ್ಯ ನೀಡುತ್ತದೆ. ಮಂಗಳ ಸೂತ್ರ ತಾಳಿ ಕರಿಮಣಿ ಕಂಟಿ ಇತ್ಯಾದಿ ವಿವಿಧ ಹೆಸರುಗಳು ಇರುವ ಅತೀ ಪಾವಿತ್ರ್ಯದ ಅತ್ಯಂತ … Read more

ಬರುವ ಭಾನುವಾರದಂದು ಮನೆ ಬಾಗಿಲ ಮುಂದೆ ಈ 2 ಬೆರೆಸಿ ಎರಚಿದರೆ ಅಷ್ಟ ದರಿದ್ರ ಸರ್ವನಾಶ!ಕೇಳಿದಷ್ಟು ಹಣ ಕೈ ಸೇರುತ್ತದೆ!

ಎಂತಹದೆ ಸಮಸ್ಸೆ ಇದ್ದರು ಪರಿಹಾರ ಎನ್ನುವುದು ಇದ್ದೆ ಇರುತ್ತದೆ. ಅದರೆ ಅದನ್ನು ಮಾಡುವ ಮುನ್ನ ಶುದ್ಧ ಮನಸ್ಸಿನಿಂದ ಮಾಡಿದರೆ ಮಾತ್ರ ಅದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ನಕಾರಾತ್ಮಕತೆಯಿಂದ ಕೂಡಿರುವ ಮನೆಯಲ್ಲಿ ಯಾವುದೇ ಕೂಡ ಏಳಿಗೆ ಕೂಡ ಆಗುವುದಿಲ್ಲ. ಅವರಿಗೆ ಯಾವ ಕೆಲಸ ಮಾಡಿದರು ಕೂಡ ಮುಂದೆ ಸಾಗುವುದಿಲ್ಲ. ಹಾಗಾಗಿ ಭಾನುವಾರದಂದು ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಸೆಗಳು ಕೂಡ ದೂರವಾಗುತ್ತದೆ. ಮೊದಲು ಒಂದು ಗ್ಲಾಸ್ ನೀರು ತೆಗೆದುಕೊಳ್ಳಿ. ಅದರಲ್ಲಿ ಪಂಚ್ಚ ಕರ್ಪೂರವನ್ನು ಹಾಕಬೇಕು. … Read more

ಗೋಧಿ ರವೆ ಉಪ್ಪಿಟ್ಟು ಇವತ್ತೇ ಸೇವಿಸಿ ಯಾಕಂದ್ರೆ!

ರವೆ ಉತ್ಪನ್ನಗಳನ್ನು ಸೇವಿಸಿ ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾರೆ.ರವೆ ಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಸಿಗುತ್ತದೆ. ಸದೃಢವಾದ ನಮ್ಮ ಆರೋಗ್ಯಕ್ಕೆ ಅನುಕೂಲ ಆಗುವಂತೆ ಪ್ರತಿದಿನ ಅಥವಾ ಹಾಗಾಗ ನಿಯಮಿತವಾಗಿ ರವೆಯನ್ನು ಉತ್ಪನ್ನಗಳನ್ನು ಸೇವನೆ ಮಾಡಿದರೆ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. ರವೆ ಅನ್ನು ಗೋಧಿ ನುಚ್ಚು ಎಂದು ಕರೆಯುತ್ತಾರೆ.ಏಕೆಂದರೆ ರವೆ ಅನ್ನು ಗೋಧಿಯಿಂದ ತಯಾರು ಮಾಡುತ್ತಾರೆ. ರವೆ ಉಪ್ಪಿಟ್ಟು ಸೇವನೆಯಿಂದ ದೇಹದ ತೂಕ ಕಡಿಮೆ ಆಗುತ್ತದೆ ಮತ್ತು ದೇಹದ ತೂಕವನ್ನು ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ರವೆ ಯಿಂದ … Read more

ಈ ಗಿಡ ಕಂಡರೆ ಮಾತ್ರ ಬಿಡಬೇಡಿ, ತಕ್ಷಣ ತನ್ನಿರಿ ಯಾಕೇಂದರೆ?

ವನಸ್ಪತಿ ಶಾಸ್ತ್ರದ ಆಧಾರದ ಮೇಲೆ ಬೇಡ ಎಂದರು ದೇವನು ದೇವತೆಗಳ ಶಕ್ತಿಯನ್ನು ನಿಮ್ಮತ್ತ ಆಕರ್ಷಣೆ ಮಾಡಬಹುದು. ತುಂಬಾ ಹಣವನ್ನು ಕೂಡ ಗಳಿಸಬಹುದು. ಈ ಮೂಲಕ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಕೂಡ ಆಗುತ್ತದೆ.ಇನ್ನು ಸಂಜೀವಿನಿ ಗಿಡ ಮೂಲಿಕೆ ಬಗ್ಗೆ ಪ್ರತಿಯೊಬ್ಬರೂ ಕೇಳಿದ್ದೀರಿ. ಈ ಸಸ್ಯವು ಮನುಷ್ಯರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತುಂಬುವಂತಹ ಕೆಲಸವನ್ನು ಮಾಡುತ್ತದೆ. ಜೀವನದಲ್ಲಿ ಹಣದ ಕೊರತೆ ಸಮಸ್ಸೆ ಇದ್ದರೆ ಮತ್ತು ಕೆಲವರಿಗೆ ಮನಸ್ಸಿಗೆ ನೆಮ್ಮದಿ ಅನ್ನೋದೇ ಇರುವುದಿಲ್ಲ ಅಂತವರು ಇಂತಹ ಸಸ್ಯದ … Read more

ಈ ಒಂದು ಗುಣ ನಿಮ್ಮನ್ನ ಬೇಗ ಶ್ರೀಮಂತರನ್ನಾಗಿಸುತ್ತದೆ!

ಸಂಪತ್ತಿನ ಅಧಿದೇವತೆ ಆಗಿರುವ ಲಕ್ಷ್ಮೀದೇವಿ ಯಾರ ಮೇಲೆ ಪ್ರಸನ್ನಾಗುತ್ತಳೆ ಎಂಬುದನ್ನು ಕೂಡ ಚಾಣಕ್ಯರ ನಿತಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ತಾಯಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದಕ್ಕೆ ಏನು ಮಾಡಬೇಕು ಎಂಬುದನ್ನು ಕೂಡ ಹೇಳಿದ್ದಾರೆ. ಹಣವಿಲ್ಲದೆ ಜೀವನ ಸಾಧ್ಯವಿಲ್ಲ ಎಂಬುದರ ಸಂಘತಿ ಯಾರಿಗೂ ಹೇಳಬೇಕಾಗಿಲ್ಲ. ಅದರೆ ತಪ್ಪು ದಾರಿಯಲ್ಲಿ ಘಳಿಸಿದ ಹಣವು ಜೀವನದಲ್ಲಿ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಇದೆ ವೇಳೆ ಹಣದ ತಪ್ಪು ಬಳಕೆ ಉತ್ತಮ ಜೀವನವನ್ನು ಹಾಳು ಮಾಡುತ್ತದೆ. ಆದ್ದರಿಂದ ಸದ ಶ್ರೀಮಂತರಾಗಿ ಉಳಿಯಲು ಮತ್ತು ಸುಖಮಯ ನಡೆಸಲು … Read more

ಮನೆಯಲ್ಲಿ ಜೇಡರಬಲೆಯಿಂದ ಬೇಸತ್ತಿದ್ದೀರಾ? ಜೇಡವನ್ನ ಮನೆಯಿಂದ ಶಾಶ್ವತವಾಗಿ ಓಡಿಸಲು ಒಂದು ಅದ್ಬುತ ಮನೆಮದ್ದು

ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟರು ಸಹ ಜೇಡರಬಲೆ ಕಟ್ಟಿಕೊಳ್ಳುತ್ತಾ ಇರುತ್ತದೆ. ಅದಕ್ಕಾಗಿ ಈ ಎರಡು ಟಿಪ್ಸ್ ಫಾಲೋ ಮಾಡಿದರೆ ಸಾಕು ಮನೆಯಲ್ಲಿ ಶಾಶ್ವತವಾಗಿ ಜೇಡವನ್ನ ಓಡಿಸಬಹುದು. ಇನ್ನು ಸಣ್ಣ ಮಕ್ಕಳಿಗೆ ಜೇಡ ಕಚ್ಚಿದರೆ ತುರಿಕೆ ಮತ್ತು ಗುಳ್ಳೆಗಳು ಆಗುವುದಕ್ಕೆ ಶುರು ಆಗುತ್ತದೆ. ಹಾಗಾಗಿ ಜೇಡವನ್ನು ಓಡಿಸುವುದು ಒಳ್ಳೆಯದು. ಇನ್ನು ಪುದಿನ ಸೊಪ್ಪಿನ ವಾಸನೆ ಜೇಡಕ್ಕೆ ಆಗುವುದಿಲ್ಲ. ಹಾಗಾಗಿ ಒಂದು ಮುಷ್ಠಿ ಪುದಿನ ಸೊಪ್ಪು ತೆಗೆದುಕೊಂಡು ಜಜ್ಜಿ ರಸವನ್ನು ತೆಗೆಯಬೇಕು. ಇದಕ್ಕೆ ಸ್ವಲ್ಪ ನೀರು ಹಾಕಿ ಸ್ಪ್ರೇ ಬಾಟಲ್ … Read more