ಕಸ ಗುಡಿಸುವಾಗ ಮಹಿಳೆಯರು ಪೊರಕೆಯ ವಿಷ್ಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ!

ಮನೆಯಲ್ಲಿ ಕಸಗುಡಿಸುವಾಗ ಈ ಕೆಲವು ತಪ್ಪುಗಳನ್ನು ಮಾಡಬಾರದು. 1, ಮನೆಯಿಂದ ಯಾರಾದರೂ ಹೊರಗಡೆ ಹೋದಾಗ ಅವರು ಹೋಗಿದ ತಕ್ಷಣ ಕಸವನ್ನು ಗುಡಿಸಬಾರದು. ಇದರಿಂದ ನಿಮಗೆ ಸಾಕಷ್ಟು ಕಷ್ಟಗಳು ಬರುತ್ತವೆ.ವಿಶೇಷವಾಗಿ ಅವರು ಹೋಗುವ ಕೆಲಸಗಳು ಆಗುವುದಿಲ್ಲ ಹಾಗಾಗಿ ಅವರು ಹೋಗಿ ಒಂದು ಗಂಟೆ ನಂತ್ರ ಕಸವನ್ನು ಗುಡಿಸಬಾರದು. 2, ಇನ್ನು ಮುಂಜಾನೆ ಬೆಳಗ್ಗೆ 4 ಗಂಟೆಯಿಂದ 7 ಗಂಟೆ ಒಳಗೆ ಕಸ ಗುಡಿಸಿದರೆ ತುಂಬಾನೇ ಒಳ್ಳೆಯದು. ಈ ಸಮಯದಲ್ಲಿ ದೇವಾನುದೇವತೆಗಳು ಆಕ್ಟಿವ್ ಆಗಿರುತ್ತಾರೆ. ಈ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ … Read more

ಸಾಲದ ಸಮಸ್ಸೆಯಿಂದ ಅತೀಶೀಘ್ರವಾಗಿ ಹೊರಬರಲು ಕೆಲವು ಪರಿಹಾರಗಳು!

ಕೆಲವೊಮ್ಮೆ ನಾವು ಸಾಲ ಪಡೆದುಕೊಂಡರೆ ಅದನ್ನು ತೀರಿಸಲು ಸಾಧ್ಯವಾಗದೇ ಇರಬಹುದು ಅಥವಾ ಸಾಲ ನೀಡಿದರೂ ನಾವು ಕೊಟ್ಟ ಹಣ ಹಿಂತಿರುಗಿ ನಮ್ಮ ಕೈಸೇರದಿರಬಹುದು. ಇಂತಹ ಸಮಸ್ಯೆಗಳನ್ನು ನಿವಾರಿಸಲು ಜ್ಯೋತಿಷ್ಯಶಾಸ್ತ್ರದಲ್ಲಿ ಆರ್ಥಿಕ ವಹಿವಾಟಿನ ಕುರಿತು ಕೆಲವೊಂದು ನಿಯಮಗಳಿವೆ. ಅವೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.ಹಣದ ಸಮಸ್ಯೆ ಬಂದಾಗ ನಾವು ಕೆಲವೊಮ್ಮೆ ಪ್ರೀತಿಪಾತ್ರರಿಂದ, ಸ್ನೇಹಿತರಿಂದ, ಕೆಲವೊಮ್ಮೆ ಬ್ಯಾಂಕ್ನಿಂದ ಸಾಲವನ್ನು ಪಡೆಯುತ್ತೇವೆ. ತೆಗದುಕೊಂಡ ಹಣವನ್ನು ಮರುಪಾವತಿಸಲು ಹಣವನ್ನು ಉಳಿಸಿದರೂ, ಏನಾದರೊಂದು ಸಮಸ್ಯೆ ಎದುರಾಗಿ ಕೈಯಲ್ಲಿ ಹಣ ನಿಲ್ಲದೇ ಇರಬಹುದು. ಸಾಲ ಪಾವತಿಸಲು ಸಾಧ್ಯವಾಗದೇ … Read more

ಮನೆಯ ಮುಂದೆ ಕುಂಬಳಕಾಯಿಯಿಂದ ಹೀಗೆ ಮಾಡಿದರೆ ಏನು ನಡೆಯುತ್ತದೇ ಗೊತ್ತಾ?

ವಾಸ್ತುಶಾಸ್ತ್ರ ಎಂಬುದು ಪ್ರತಿಯೊಬ್ಬರೂ ಸಹ ಕೇಳಿರುತ್ತಾರೆ. ವಾಸ್ತು ಎಂಬುದನ ಮನೆ, ಅಂಗಡಿ ಎಂಬುವುದರಲ್ಲಿ ವಾಸ್ತು ಎಂಬುವ ಆಚರಣೆ ಇರುತ್ತದೆ. ವಾಸ್ತು ಎಂಬುದು ಒಂದು ವೈಜ್ಞಾನಿಕವಾದ ಶಾಸ್ತ್ರವಾಗಿದೆ. ವಾಸ್ತು ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯವಾದದ್ದು, ಮನೆ ಆಗಿರಬಹುದು, ಅಂಗಡಿ ಆಗಿರಬಹುದು ಅಥವಾ ನೀವು ಕೆಲಸ ಮಾಡುವ ಸ್ಥಳಗಳಲ್ಲಾಗಬಹುದು ಸಣ್ಣ ಪುಟ್ಟ ಸಮಸ್ಯೆಗಳು ನಿಮ್ಮನ್ನ ಕಾಡುತ್ತದೆ ಎಂದರೆ ಅದನ್ನ ನಿವಾರಣೆ ಮಾಡಿಕೊಳ್ಳುವುದು ಉತ್ತಮ ಆ ನಿವಾರಣೆಗಾಗಿ ಪ್ರತಿ ವರ್ಷ  ಮಾರ್ಗಶಿರ ತಂದು ಕಾಯಾ ವಾಚ ಮಾನಸ ವಾಸ್ತು ಪುರುಷನ ಪೂಜೆಯನ್ನು … Read more

ಶನಿ ಕಾಟ ತಪ್ಪಿಸಿಕೊಳ್ಳಲು ಈ ಸಸ್ಯ ಮನೆಯಲ್ಲಿ ನೆಡಿ!

ಶಮಿ ಮರದ ಪ್ರಾಮುಖ್ಯತೆಯ ಬಗ್ಗೆ ಚರ್ಚೆಯನ್ನು ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿ ಕಂಡುಬರುತ್ತದೆ. ಇದು ಭಗವಾನ್‌ ಶ್ರೀರಾಮನಿಗೂ ಮತ್ತು ಪಾಂಡವರಿಗೂ ಸಂಬಂಧಿಸಿದೆ. ಶಮಿ ಮರವನ್ನು ಕೆಲವು ವಿಶೇಷ ಯಜ್ಞಗಳಲ್ಲಿ ಬಳಸಲಾಗುತ್ತದೆ. ಶಮಿ ಮರವನ್ನು ಪೂಜಿಸುವುದರಿಂದ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಇದರೊಂದಿಗೆ ಶನಿ ಗ್ರಹವನ್ನು ಸಮಾಧಾನಗೊಳಿಸಬಹುದು. ಹಿಂದೂ ಧರ್ಮದಲ್ಲಿ ಪ್ರಚಲಿತದಲ್ಲಿರುವ ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿ ಪ್ರಭಾವಕ್ಕೆ ಒಳಗಾದ ವ್ಯಕ್ತಿಯು ತನ್ನ ಮನೆಯಲ್ಲಿ ಶಮಿ ಮರವನ್ನು ನೆಟ್ಟು ಕಾಲಕಾಲಕ್ಕೆ ಪೂಜಿಸಬೇಕು. ಶಮಿ ಮರದ ಧಾರ್ಮಿಕ … Read more

ಈ ಎರಡು ರಾಶಿಯಲ್ಲಿ ಜನಿಸಿದವರು ಅತೀ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ!

ಈ ಎರಡು ರಾಶಿಯಲ್ಲಿ ಜನಿಸಿರುವಂತಹ ವ್ಯಕ್ತಿಗಳು ತುಂಬಾ ಬುದ್ಧಿವಂತರಾಗಿರುತ್ತಾರೆ ಸಾಮಾನ್ಯ ಜನರು ಇದ್ದಂತೆ ಅವರು ಇರುವುದಿಲ್ಲ ಅವರ ವ್ಯಕ್ತಿತ್ವವೇ ಬೇರೆ ಎನ್ನುವ ಗುಣಲಕ್ಷಣಗಳು ಅವರಲ್ಲಿ ಇರುತ್ತದೆ ಗರುಡ ಎಷ್ಟೇ ದೂರವಾಗಿದ್ದರು ತನ್ನ ಗುರಿಯನ್ನು ಸಾಧಿಸುತ್ತಾನೆ ಹಾಗೆಯೇ ಈ ಎರಡು ರಾಶಿಯವರು ತಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರು ಅವರ ಗುರಿ ತಲುಪುವುದನ್ನು ಬಿಡುವುದಿಲ್ಲ ಹಠವಾದಿಯಾಗಿ ಸಾಧಿಸುತ್ತಾರೆ. ಮೊದಲನೆಯದಾಗಿ ಕುಂಭ ರಾಶಿ ಈ ರಾಶಿಯ ವ್ಯಕ್ತಿಗಳು ತಾರ್ಕಿಕವಾಗಿ ಯೋಚಿಸುವಂತಹ ಚತುರತೆ ಹೊಂದಿರುವಂತಹ ಸ್ವಾತಂತ್ರ್ಯ ವ್ಯಕ್ತಿತ್ವ ಅನುಸರಿಸಿಕೊಂಡಿರುತ್ತಾರೆ ಇವರು ಭಾವನಾತ್ಮಕವಾಗಿ … Read more

ಕನಸಲ್ಲಿ ಭಸ್ಮ ಗಂಧ ಬೆಲ್ ಪತ್ರೆ ತ್ರಿಶೂಲ್ ಬಂದ್ರೆ ಏನರ್ಥ!

ಈ ಅನನ್ಯ ಧ್ಯಾನ ಮಾರ್ಗದಲ್ಲಿ ನಿಮಗೆ ಎಂತಹ ಅನುಭವ ಆಗಲಿದೇ ಎಂದರೆ ಸ್ವಯಂ ನಿಮ್ಮ ಅರಿವಿಗೆ ಬರುತ್ತಾದೇ.ಆ ಭಗವಂತ ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ. ಅದರ ಸಂಕೇತಗಳನ್ನು ಕೊಡುತ್ತಾನೆ ಆ ಭಗವಂತ. ಈ 5 ಸೂಚನೆಗಳು ನಿಮಗೆ ಕಾಣಿಸಿಕೊಂಡರೆ ಖಂಡಿತ ನಿಮ್ಮ ಧ್ಯಾನಕ್ಕೆ ದೇವರ ದೇವಾ ಮಹಾ ದೇವಾ ಸ್ಪಂದಿಸುತ್ತಿದ್ದಾನೆ ಎಂದು ಅರ್ಥ. 1, ಕನಸಿನಲ್ಲಿ ಅಥವಾ ಯಾವುದಾದರೂ ವಸ್ತುವಿನಲ್ಲಿ ಒಂದು ಶಬ್ದ ಪದೇಪದೇ ಕೇಳುತ್ತಿದ್ದಾರೆ ಅದು ಖಂಡಿತ ಪರಶಿವನ ಪ್ರೇಮ.ಆ ಶಬ್ದ ಅತ್ಯಂತ ಲಯದಲ್ಲಿ ಮೂಡಲರಂಭಿಸುತ್ತದೆ.ಅದು ಡಮಾರುಗದ … Read more

ಡೋರ್ ಮ್ಯಾಟ್ ಕೆಳಗಡೆ ಇವುಗಳನ್ನು ಇಟ್ಟು ನೋಡಿ!ಧನ ಲಕ್ಷ್ಮಿ ಸಂತೋಷವಾಗಿ ಬರುತ್ತಾಳೆ….

ಧನ ಆಕರ್ಷಣೆಗೆ ಬಿಳಿ ಹಳೆಗೆ ಸ್ಪಟಿಕವನ್ನು ಒಳಗಡೇ ಹಾಕಿ ಕಟ್ಟಿ ಇಡಬೇಕು. ಪ್ರತಿ ವಾರ ಪೇಪರ್ ಅನ್ನು ಬದಲಾಯಿಸಿ ಸಿಂಕ್ ಒಳಗೆ ಈ ಪೇಪರ್ ಅನ್ನು ಹಾಕಬೇಕು ಮತ್ತು ಸ್ಪಟಿಕವನ್ನು ಹಾಕಬೇಕು. ಡಾರ್ಕ್ ಇರುವ ಮ್ಯಾಟ್ ಅನ್ನು ಹಾಕಬೇಕು ಮತ್ತು ಕಪ್ಪು ಮ್ಯಾಟ್ ಇದ್ದಾರೆ ಇನ್ನು ತುಂಬಾ ಒಳ್ಳೆಯದು. ಇನ್ನು ಕೀ ಅನ್ನು ಮ್ಯಾಟ್ ಕೆಳಗಡೇ ಇಟ್ಟರೆ ಧನ ಆಕರ್ಷಣೆ ಆಗುತ್ತದೆ. ಇನ್ನು ಸಾಸಿವೆ ಅನ್ನು ಪೇಪರ್ ಒಳಗೆ ಹಾಕಿ ಡೋರ್ ಮ್ಯಾಟ್ ಕೆಳಗಡೆ ಇಟ್ಟರೆ ಅಸ್ತಿ … Read more

ಆಷಾಡ ಲಕ್ಷ್ಮಿ ಪೂಜೆ ಮಾಡಿ ನಿಂಬೆ ಹಣ್ಣಿನ ದೀಪ ಹಚ್ಚಬಹುದೇ? ಆಷಾಡ ಮಾಸದಲ್ಲಿ ಉಪ್ಪಿನ ದೀಪ ಹಚ್ಚುವುದು ಎಷ್ಟು ಸರಿ!

ಆಷಾಡ ಮಾಸ ಎಂದರೆ ಹಲವಾರ ಮನಸ್ಸಿನಲ್ಲಿ ಶೂನ್ಯ ಮಾಸ ಹಾಗೂ ಅಶುಭ ಮಾಸ ಎಂದು ನಂಬಿದ್ದರೆ.ಅದರೆ ಈ ಮಾಸದಲ್ಲಿ ಯಾವುದೇ ಒಂದು ವಿವಾಹ ಹಾಗೂ ಶುಭ ಕಾರ್ಯವನ್ನು ಮಾಡದೇ ಇದ್ದರು ಕೂಡ ಈ ಮಾಸ ದೇವನು ದೇವತೆಗಳಿಗೆ ಅತ್ಯಂತ ಶುಭ ಸಮಯ ಎಂದು ಹೇಳಬಹುದು.ದೇವರ ಜಪ ಮಾಡುವುದಕ್ಕೆ ಈ ಮಾಸ ಅತ್ಯಂತ ಯೋಗ್ಯ ಮಾಸ.ಆಷಾಡ ಮಾಸದಲ್ಲಿ ವಿಶೇಷವಾಗಿ ಶಕ್ತಿ ದೇವತೆಗಳನ್ನು ಪೂಜೆ ಮಾಡುತ್ತೀವಿ.ಬನಶಂಕರಿ ರಾಜರಾಜೇಶ್ವರಿ ದುರ್ಗಾ ಮಾತೇ ಕಾಳಿಕಾಮಾತೇ, ಮಾರಮ್ಮದೇವಿಯ ಪೂಜೆಯನ್ನು ಹೆಚ್ಚಾಗಿ ಈ ಆಷಾಡ ಮಾಸದಲ್ಲಿ … Read more

ಹೆಣ್ಣು ಮಕ್ಕಳು ಯಾವ ವಾರ ಜನಿಸಿದರೆ ಶುಭವಾಗುತ್ತೆ!

ಕೆಲವರಿಗೆ ಅವರದೇ ಆದ ನಂಬಿಕೆಗಳು ಇರುತ್ತವೆ. ಕೆಲವರಿಗೆ ಗಂಡುಮಗ ಬೇಕು ಎಂದು ಇರುತ್ತದೆ. ಕೆಲವರಿಗೆ ಹೆಣ್ಣು ಮಗು ಬೇಕು ಎಂದು ಇರುತ್ತದೆ.ಆದರೆ ಕೆಲವರಿಗೆ ಇದೇ ಸಮಯದಲ್ಲಿ ಹೆಣ್ಣುಮಗು ಬೇಕು ಎಂದು ಇರುತ್ತದೆ.ಹಾಗಾಗಿ ಕೆಲವರು ಜ್ಯೋತಿಷ್ಯಶಾಸ್ತ್ರವನ್ನು ನಂಬುತ್ತಾರೆ. ಕೆಲವರು ಜ್ಯೋತಿಷ್ಯರುಗಳನ್ನು ಕೇಳುತ್ತಾರೆ. ಆದ್ದರಿಂದ ನಾವು ಇಲ್ಲಿ ಹೆಣ್ಣು ಮಗು ಯಾವ ದಿನ ಜನಿಸಿದರೆ ತುಂಬಾ ಶ್ರೇಷ್ಠ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಮಕ್ಕಳು ಈ ವಾರ, ಈ ನಕ್ಷತ್ರ, ಈ ರಾಶಿ, ಈ ಸಮಯದಲ್ಲಿ ಜನಿಸಿದರೆ ತುಂಬಾ … Read more

ರುದ್ರಾಕ್ಷಿಯನ್ನು ಅಪ್ಪಿತಪ್ಪಿಯು ಈ ಐದು ಸ್ಥಳಗಳಿಗೆ ಹಾಕಿಕೊಂಡು ಹೋಗಬೇಡಿ!

ರುದ್ರಾಕ್ಷ ಶಾಸ್ತ್ರದ ಪ್ರಕಾರ, ರುದ್ರಾಕ್ಷಿಯನ್ನು ಧರಿಸುವುದರಿಂದ, ಎಲ್ಲಾ ರೀತಿಯ ರೋಗಗಳನ್ನು ತೊಡೆದುಹಾಕಬಹುದು. ಇದರೊಂದಿಗೆ ಶಿವನ ಕೃಪೆಯಿಂದ ಪ್ರಗತಿ, ಸಂಪತ್ತಿನ ಜತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತಿದೆ. ಆದರೆ, ರುದ್ರಾಕ್ಷಿ ಧರಿಸುವ ನಿಯಮವೂ ತಿಳಿದಿರಬೇಕು. ರುದ್ರಾಕ್ಷಿಯನ್ನು ಯಾವ ಸ್ಥಳಗಳಲ್ಲಿ ಧರಿಸಬಾರದು ಎಂದು ತಿಳಿಯಿರಿ. ಗ್ರಂಥಗಳು ಮತ್ತು ಪುರಾಣಗಳ ಪ್ರಕಾರ, ರುದ್ರಾಕ್ಷಿಯನ್ನು ಧರಿಸುವುದರಿಂದ ವಿವಿಧ ಪ್ರಯೋಜನಗಳನ್ನು ವಿವರವಾಗಿ ವಿವರಿಸಲಾಗಿದೆ. ಶಿವನ ಕಣ್ಣೀರಿನಿಂದ ರುದ್ರಾಕ್ಷಿ ಹುಟ್ಟಿದೆ ಎಂಬ ನಂಬಿಕೆ ಇದೆ. ಈ ಕಾರಣದಿಂದಾಗಿ, ರುದ್ರಾಕ್ಷಿಯನ್ನು ಕ್ರಮಬದ್ಧವಾಗಿ ಧರಿಸಿದ ವ್ಯಕ್ತಿಯ ದೇಹದಿಂದ ನಕಾರಾತ್ಮಕ … Read more